Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮಂಡಿ ಕೀಲು ಸೊಂಟ ನೋವುಗಳಿಗೆ ಈ ರಸವನ್ನು ಹಚ್ಚಿದರೆ 20 ದಿನದಲ್ಲಿ ವಾಸಿಯಾಗುತ್ತದೆ.!

Posted on October 20, 2023October 20, 2023 By Kannada Trend News No Comments on ಮಂಡಿ ಕೀಲು ಸೊಂಟ ನೋವುಗಳಿಗೆ ಈ ರಸವನ್ನು ಹಚ್ಚಿದರೆ 20 ದಿನದಲ್ಲಿ ವಾಸಿಯಾಗುತ್ತದೆ.!

 

ಇತ್ತೀಚಿನ ದಿನದಲ್ಲಿ ಮಂಡಿ ನೋವು ಕೀಲು ನೋವು ಸೊಂಟ ನೋವು ಹೀಗೆ ಕೆಳಗಡೆ ಕೂತರೆ ಮೇಲೆ ಏಳುವುದಕ್ಕೆ ಆಗುವುದಿಲ್ಲ ಹೀಗೆ ಹಲ ವಾರು ಸಮಸ್ಯೆಗಳನ್ನು ಕೆಲವೊಂದಷ್ಟು ಜನ ಅನುಭವಿಸುತ್ತಿರುತ್ತಾರೆ. ಆದರೆ ಅವರು ಈ ನೋವುಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಎಷ್ಟೆಲ್ಲ ಹಣವನ್ನು ಖರ್ಚು ಮಾಡಿದರು ಎಷ್ಟೇ ಯಾವುದೇ ರೀತಿಯ ಕ್ರೀಮ್ ಗಳನ್ನು ಹಚ್ಚಿದರು ಕೂಡ ಅದು ವಾಸಿಯಾಗುವುದಿಲ್ಲ ಎಂದೇ ತಿಳಿದುಕೊಂಡಿರುತ್ತಾರೆ.

ಆದರೆ ಈ ಒಂದು ಸಮಸ್ಯೆ ಈಗ ನಾವು ಹೇಳುವಂತಹ ಈ ಒಂದು ವಿಧಾನ ಅನುಸರಿಸುವುದರಿಂದ ಅಂದರೆ ಈ ಒಂದು ಮನೆ ಮದ್ದನ್ನು ಮಾಡಿ ಹಾಕುವುದರಿಂದ ನಿಮ್ಮ ಈ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತದೆ ಎಂದೇ ಹೇಳಬಹುದು. ಹೌದು ನಮ್ಮ ಆಯುರ್ವೇದ ಪದ್ಧತಿ ಎನ್ನುವುದೇ ಹಾಗೆ. ಆಯುರ್ವೇದ ದಲ್ಲಿ ತಿಳಿಸಿರುವಂತಹ ಕೆಲವೊಂದಷ್ಟು ಗಿಡಮೂಲಿಕೆಗಳು ನಮ್ಮ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದೇ ಹೇಳಬಹುದು.

ರಾಮಾಯಣ ಮಹಾಭಾರತದ ಕಾಲದಿಂದಲೂ ಕೂಡ ಈ ಒಂದು ಆಯುರ್ವೇದದ ಪದ್ಧತಿ ಎನ್ನುವುದು ಜಾರಿಯಲ್ಲಿ ಇದೆ. ಹಾಗಾ ದರೆ ಈ ದಿನ ಮೇಲೆ ಹೇಳಿದ ಸಮಸ್ಯೆಗಳನ್ನು ಯಾವ ಒಂದು ವಿಧಾನ ಗಳನ್ನು ಅನುಸರಿಸುವುದರ ಮೂಲಕ ಅದನ್ನು ದೂರ ಮಾಡಿಕೊಳ್ಳ ಬಹುದು. ಹಾಗೂ ಈ ಸಮಸ್ಯೆಗಳು ಇತ್ತೀಚಿನ ದಿನದಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಹಳ ಪ್ರಮುಖವಾದ ಕಾರಣಗಳು ಏನು ಹೀಗೆ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಅದಕ್ಕೂ ಮೊದಲು ಇತ್ತೀಚಿನ ದಿನದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವು ದಕ್ಕೆ ಕಾರಣಗಳು ಏನು ಎಂದು ತಿಳಿಯೋಣ.

* ಬಹಳ ಹಿಂದಿನ ಕಾಲದಲ್ಲಿ ಅವರ ಆಹಾರ ಪದ್ಧತಿಯಾಗಿರಬಹುದು, ಅವರ ಕೆಲಸ ಕಾರ್ಯದ ವೈಖರಿಯಾಗಿರಬಹುದು ಎಲ್ಲವೂ ಕೂಡ ಬಹಳ ಭಿನ್ನವಾಗಿದ್ದವು ಹೌದು ಅಷ್ಟೇ, ಶ್ರಮಪಟ್ಟು ಅವರು ಪ್ರತಿ ಕೆಲಸವನ್ನು ಮಾಡುತ್ತಿದ್ದರು. ಹಾಗೂ ಒಳ್ಳೆಯ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದರು ಆದ್ದರಿಂದ ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಣಿಸುತ್ತಿರಲಿಲ್ಲ.

ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರ ಜೀವನಶೈಲಿ ಆಹಾರ ಶೈಲಿ ಎಲ್ಲವೂ ಕೂಡ ವಿಭಿನ್ನ ವಾಗಿದ್ದು. ಅವರ ಆಹಾರದಲ್ಲಿ ಯಾವುದೇ ರೀತಿಯ ಪೌಷ್ಟಿಕಾಂಶಗಳು ಒಳ್ಳೆಯ ಸತ್ವಗಳು ಇರುವುದಿಲ್ಲ. ಬದಲಿಗೆ ಬಾಯಿಗೆ ರುಚಿಯನ್ನು ಕೊಡುವುದಷ್ಟೇ ಆಗಿರುತ್ತದೆ. ಆದ್ದರಿಂದ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರಿಗೂ ಕೂಡ ಕ್ಯಾಲ್ಸಿಯಂ ಕೊರತೆ ರಕ್ತ ಇಲ್ಲದೆ ಇರುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ.

ಹಾಗಾದರೆ ಈ ದಿನ ಈ ಎಲ್ಲಾ ಸಮಸ್ಯೆ ದೂರ ಮಾಡಿಕೊಳ್ಳುವುದಕ್ಕೆ ಯಾವ ಒಂದು ಔಷಧಿಯನ್ನು ಉಪಯೋಗಿಸಬೇಕು ಎಂದು ನೋಡುವುದಾದರೆ. ಸಾಮಾನ್ಯವಾಗಿ ಈ ಒಂದು ಗಿಡಮೂಲಿಕೆಯ ಹೆಸರು ಬಂದರಿಗೆ ಗಿಡ ಹೌದು, ಈ ಗಿಡದ ಎಲೆಗಳನ್ನು ಚೆನ್ನಾಗಿ ಎಳ್ಳೆಣ್ಣೆಯಲ್ಲಿ ಬಿಸಿ ಮಾಡಿ ಆ ಎಲೆಯನ್ನು ನೋವು ಇರುವಂತಹ ಜಾಗಕ್ಕೆ ಹಾಕಿ ಕಟ್ಟಿದರೆ ಯಾವುದೇ ರೀತಿಯ ಮಂಡಿ ನೋವು ಸೊಂಟ ನೋವು ಎಷ್ಟೇ ವರ್ಷದಿಂದ ಇದ್ದರೂ ಕೂಡ ಅದು ಕೇವಲ 20 ದಿನದಲ್ಲಿಯೇ ಗುಣವಾಗುತ್ತದೆ.

ಅದೇ ರೀತಿಯಾಗಿ ಕಗ್ಗಳಿ ಮರದ ಚಕ್ಕೆಯನ್ನು ಸಹ ತೆಗೆದುಕೊಳ್ಳಬೇಕು. ಕಗ್ಗಳಿ ಮರದ ಚಕ್ಕೆ ಹಾಗೂ ಬಂದರಿಕೆ ಗಿಡದ ಎಲೆಗಳು ಇಷ್ಟನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಎಳ್ಳೆಣ್ಣೆಯಲ್ಲಿ ಚೆನ್ನಾಗಿ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಬೇಕು ಈ ರೀತಿ ಕುದ್ದಂತಹ ಎಳ್ಳೆಣ್ಣೆಯನ್ನು ಯಾವ ಜಾಗದಲ್ಲಿ ನೋವು ಇರುತ್ತದೆಯೋ ಅಲ್ಲಿ ಹಾಕಿ ಮಸಾಜ್ ಮಾಡುತ್ತಾ ಬರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Health Tips
WhatsApp Group Join Now
Telegram Group Join Now

Post navigation

Previous Post: ಎಷ್ಟೇ ದುಡಿಮೆ ಇದ್ದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂದರೆ ಅದಕ್ಕೆ ಮುಖ್ಯ ಕಾರಣ ಇದೇ ನೋಡಿ.!
Next Post: ಕೆಟ್ಟ ಸ್ತ್ರೀಯರ ಲಕ್ಷಣಗಳು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore