Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸೋಂಪಿನಿಂದ ಹೀಗೆ ಮಾಡಿದ್ರೆ ಯಾರೇ ಆಗಲಿ ನಿಮ್ಮ ಮಾತನ್ನು ಕೇಳಲೇಬೇಕು, ನೀವು ಇಷ್ಟ ಪಟ್ಟವರು ನಿಮ್ಮ ವಶವಾಗಲು ಹೀಗೆ ಮಾಡಿ.!

Posted on December 31, 2023 By Kannada Trend News No Comments on ಸೋಂಪಿನಿಂದ ಹೀಗೆ ಮಾಡಿದ್ರೆ ಯಾರೇ ಆಗಲಿ ನಿಮ್ಮ ಮಾತನ್ನು ಕೇಳಲೇಬೇಕು, ನೀವು ಇಷ್ಟ ಪಟ್ಟವರು ನಿಮ್ಮ ವಶವಾಗಲು ಹೀಗೆ ಮಾಡಿ.!

ಮನೆಯಲ್ಲಿರುವ ಸೋಂಪು ಕಾಳಿನ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ಗೊತ್ತೇ ಇರುತ್ತದೆ. ಇದರ ಸುವಾಸನೆಯು ಎಲ್ಲರ ಗಮನವನ್ನು ಸೆಳೆದುಬಿಡುತ್ತದೆ. ಈ ಸೋಂಪು ಕಾಳು ಅಡಿಗೆಯಲ್ಲಿದ್ದರೆ ಆಹಾರ ಪದಾರ್ಥದ ರುಚಿ ಹೆಚ್ಚುತ್ತದೆ, ಹಾಗೆ ಇದು ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು.

ಆಯುರ್ವೇದದಲ್ಲಿ ಕೂಡ ಇದಕ್ಕೆ ಬಹಳ ಮಹತ್ವದ ಸ್ಥಾನ ಇದೆ ಇದನ್ನು ಅಡುಗೆಗೆ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಆರೋಗ್ಯ ವರ್ಧಕವಾಗಿ ಬಳಕೆಯಾಗುವುದು ಮಾತ್ರವಲ್ಲದೆ ನಮ್ಮ ಜೀವನದ ಕೆಲವೊಂದು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವ ತಂತ್ರಗಳಿಗೂ ಕೂಡ ಬಳಕೆಯಾಗುತ್ತದೆ.

ಇಂದು ಈ ಅಂಕಣದಲ್ಲಿ ಸೋಂಪಿನಿಂದ ಮಾಡಬಹುದಾದ ಒಂದು ತಂತ್ರದ ಬಗ್ಗೆ ಹೇಳಿಕೊಡುತ್ತಿದ್ದೇವೆ, ಈ ತಂತ್ರವನ್ನು ನೀವು ಇಷ್ಟಪಟ್ಟವರನ್ನು ವಶಮಾಡಿಕೊಳ್ಳಲು ಮಾಡಬಹುದು. ಇದರಲ್ಲಿ ಬಹಳ ಮುಖ್ಯವಾದ ಅಂಶ ಏನೆಂದರೆ ಈ ತಂತ್ರವನ್ನು ಮಾಡುವುದರಿಂದ ನೀವು ಯಾರ ಹೆಸರಿನಲ್ಲಿ ಈ ತಂತ್ರ ಮಾಡುತ್ತಿದ್ದೀರಾ.

ನೀವು ಯಾರನ್ನು ನಿಮ್ಮ ವಶ ಮಾಡಿಕೊಳ್ಳಬೇಕು ಎಂದುಕೊಳ್ಳುತ್ತಿದ್ದಾರೋ ಅವರಿಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಮತ್ತು ನಿಮಗೆ ಈ ತಂತ್ರವು ಪೂರ್ತಿ ಫಲ ಕೊಡಬೇಕು ಎಂದರೆ ನೀವು ಕೇವಲ ಅವರು ನಿಮ್ಮ ಮೇಲೆ ಅಟೆನ್ಷನ್ ಕೊಡಬೇಕು ಅವರೊಡನೆ ನಿಮ್ಮ ಸಂಬಂಧ ಉತ್ತಮ ಆಗಬೇಕು ಎನ್ನುವ ಉದ್ದೇಶವನ್ನಷ್ಟೇ ಸಂಕಲ್ಪ ಮಾಡಿಕೊಂಡು ಈ ಪ್ರಯೋಗವನ್ನು ಮಾಡಬೇಕು.

ನಿಮ್ಮ ಮನಸ್ಸಿನಲ್ಲಿ ದುರುದ್ದೇಶ ಇದ್ದರೆ ಇದು ಫಲ ಕೊಡುವುದಿಲ್ಲ ಬಹಳ ನಂಬಿಕೆಯಿಂದ ಮನಸ್ಸಾರೆ ಈ ಪ್ರಯೋಗವನ್ನು ಮಾಡಬೇಕು, ಇದನ್ನು ಮಾಡುವುದು ಬಹಳ ಸುಲಭ. ಇದನ್ನು ಮಾಡುವ ಮುಂಚೆ ನೀವು ಸ್ನಾನ ಮಾಡಿ ಮಡಿ ಉಟ್ಟಿರಬೇಕು ಮತ್ತು ನಿಮ್ಮ ಮನೆಯನ್ನು ಕೂಡ ಶುದ್ಧ ಮಾಡಿರಬೇಕು.

ಒಂದು ದಿನ ಬೆಳಗ್ಗೆ ಎದ್ದು ಸ್ನಾನ ಇತ್ಯಾದಿ ಮುಗಿದ ಮೇಲೆ ಮನೆ ದೇವರಿಗೆ ದೀಪ ಹಚ್ಚಿ ಪೂಜೆ ಮಾಡಿ ಮನಸ್ಸಿನಲ್ಲಿ ನಿಮ್ಮ ಮನೆದೇವರು ಹಾಗೂ ಇಷ್ಟ ದೇವರನ್ನು ಮನಸಾರೆಯಾಗಿ ಪ್ರಾರ್ಥನೆ ಮಾಡಿಕೊಳ್ಳಿ. ಈಗ ಒಂದು ಬಿಳಿ ಕಾಗದ ತೆಗೆದುಕೊಳ್ಳಿ ಜೊತೆಗೆ ಒಂದು ಬಟ್ಟಲು ಸೋಂಪಿನಲ್ಲಿ ನಿಮ್ಮ ಕೈಲಿ ಎಷ್ಟು ಸಾಧ್ಯ ಅಷ್ಟು ಸೋಂಪು ಕಾಳು ತೆಗೆದುಕೊಳ್ಳಿ.

ನೀವು ಒಂದು ಚಮಚದಷ್ಟು ತೆಗೆದುಕೊಳ್ಳಬಹುದು ಆಥವಾ ಅರ್ಧ ಚಮಚದಷ್ಟು ತೆಗೆದುಕೊಳ್ಳಬಹುದು ಅಥವಾ ಎರಡು ಮೂರು ಚಮಚದಷ್ಟು ತೆಗೆದುಕೊಳ್ಳಬಹುದು. ನೀವು ಕೈ ಹಾಕಿದಾಗ ಎಷ್ಟು ಸಿಗುತ್ತದೆ ಅಷ್ಟು ತೆಗೆದುಕೊಂಡು ಮುಷ್ಠಿಯಲ್ಲಿ ಹಿಡಿದುಕೊಳ್ಳಿ ಮತ್ತು ಈಗ ನೀವು ನಿಮ್ಮ ಮನೆಯಲ್ಲಿ ಯಾರು ನಿಮ್ಮ ಜೊತೆ ಮುನಿಸಿಕೊಂಡಿದ್ದಾರೆ.

ಅಥವಾ ನೀವು ಅವರಿಗೆ ಎಷ್ಟೇ ಪ್ರೀತಿ ಕಾಳಜಿ ತೋರಿದರು ಅವರಿಗೆ ಅದು ಅರ್ಥ ಆಗುತ್ತಿಲ್ಲ ಎಂದರೆ ಅವರಿಗೆ ನಿಮ್ಮ ಕಾಳಜಿ ಅರ್ಥ ಆಗಬೇಕು ಎಂದಿದ್ದರೆ ಅವರ ಹೆಸರು ಅಥವಾ ನಿಮ್ಮ ಮಕ್ಕಳು ನಿಮ್ಮಿಂದ ದೂರವಾಗಿದ್ದರೆ ಅವರು ಮರಳಿ ಬರಬೇಕು ಎಂದು ಅವರ ಹೆಸರು ಹೇಳಿ, ಅವರು ನಿಮ್ಮ ಜೊತೆ ಮೊದಲಿನಂತೆ ಮಾತನಾಡಬೇಕು ನಿಮ್ಮ ಮತ್ತು ಅವರ ಬಾಂಧವ್ಯ ಗಟ್ಟಿಯಾಗಬೇಕು ಎಂದು ಅವರ ಹೆಸರನ್ನು 9 ಬಾರಿ ಹೇಳಿ.

ಕೆಲವೊಮ್ಮೆ ಅಕ್ಕ-ತಂಗಿಯರ ಮಧ್ಯೆ, ತಂದೆ-ಮಕ್ಕಳ ಮಧ್ಯೆ, ಗಂಡ-ಹೆಂಡತಿ ಮಧ್ಯೆ ಈ ರೀತಿ ಸಂಬಂಧಗಳ ನಡುವೆ ಮನಸ್ತಾಪಗಳಾಗಿರುತ್ತದೆ ಅದನ್ನು ಪರಿಹಾರ ಮಾಡಿಕೊಳ್ಳಲು ಈ ತಂತ್ರ ಚೆನ್ನಾಗಿ ಕೆಲಸ ಮಾಡುತ್ತದೆ. ಹೀಗೆ 9 ಬಾರಿ ಅವರ ಹೆಸರನ್ನು ಸೋಂಪು ಕಾಳು ಹಿಡಿದುಕೊಂಡು ಹೇಳಿದ ಮೇಲೆ ಅದನ್ನು ಪೇಪರ್ ಗೆ ಹಾಕಿ ಕಟ್ಟಿ.

ಇದನ್ನು ಮನೆಯಲ್ಲಿ ಯಾರ ಕಣ್ಣಿಗೂ ಬೀಳದ ಹಾಗೆ ಯಾರು ಇದನ್ನು ಮುಟ್ಟದ ಹಾಗೆ ನೋಡಿಕೊಳ್ಳಿ. ಯಾರ ಕಣ್ಣಿಗೂ ಬೀಳಬಾರದು ಎಂದರೆ ಅದನ್ನು ನೀವು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡರೆ ಒಳ್ಳೆಯದು, ಹದಿನಾರು ದಿನ ಆದಮೇಲೆ ಈಗ ಅದನ್ನು ತೆಗೆದು 17ನೇ ದಿನ ಅದರಿಂದ ಕಷಾಯ ಮಾಡಿ ಅಥವಾ ಜ್ಯೂಸ್ ಮಾಡಿ, ಜ್ಯೂಸ್ ಗೆ ಹಾಕಿ ಈ ಸೋಂಪನ್ನು ಪುಡಿ ಮಾಡಿ ಹಾಕಿ ಅವರು ಕುಡಿಯಬೇಕು ಆ ರೀತಿ ಮಾಡಿ ಮತ್ತೆ ನಿಮ್ಮ ಸಂಬಂಧ ಮೊದಲಿನಂತೆ ಸುಧಾರಿಸುತ್ತದೆ ಮತ್ತು ಇದರಿಂದ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ.

Useful Information
WhatsApp Group Join Now
Telegram Group Join Now

Post navigation

Previous Post: ಹೊಸ ವರ್ಷದಲ್ಲಿ ಈ 5 ರಾಶಿಯವರಿಗೆ ಬಾರಿ ಅದೃಷ್ಟ.! ರಾಜ ವೈಭೋಗ ಆರಂಭ, ಕೋಟ್ಯಾಧಿಪತಿಗಳಾಗುವುದು ಗ್ಯಾರೆಂಟಿ.
Next Post: ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸಬೇಕು ಎಂದರೆ ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore