Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ರೀತಿ ರೇಷನ್ ಕಾರ್ಡ್ ಇದ್ದವರಿಗೆ ಈ ತಿಂಗಳಿನಿಂದ 14 ಕೆಜಿ ಗೋಧಿ ಹಾಗೂ 21 ಕೆಜಿ ಅಕ್ಕಿ ಸಿಗಲಿದೆ ಅದು ಕೂಡ ಫುಲ್ ಫ್ರೀ.!

Posted on July 20, 2023 By Kannada Trend News No Comments on ಈ ರೀತಿ ರೇಷನ್ ಕಾರ್ಡ್ ಇದ್ದವರಿಗೆ ಈ ತಿಂಗಳಿನಿಂದ 14 ಕೆಜಿ ಗೋಧಿ ಹಾಗೂ 21 ಕೆಜಿ ಅಕ್ಕಿ ಸಿಗಲಿದೆ ಅದು ಕೂಡ ಫುಲ್ ಫ್ರೀ.!

 

ನಮ್ಮ ಭಾರತ ದೇಶದಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಹಸಿವಿ ನಿಂದ ಮುಕ್ತರಾಗಿರಬೇಕು ಅಂದರೆ ಅವರು ಆ ಆಹಾರಕ್ಕಾಗಿ ಯಾವು ದೇ ರೀತಿಯ ತೊಂದರೆಯನ್ನು ಅನುಭವಿಸಬಾರದು ಎನ್ನುವ ಉದ್ದೇಶ ದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ಈ ಒಂದು ಉಚಿತ ಪಡಿತರ ಯೋಜನೆಯ ಕೂಡ ಒಂದಾಗಿದೆ.

ಹೌದು ಈ ಒಂದು ಯೋಜನೆ ಹಲವಾರು ಜನರಿಗೆ ಪ್ರಯೋಜನವನ್ನು ಉಂಟು ಮಾಡಿದ್ದು ಇದರಿಂದ ಹೆಚ್ಚಿನ ಜನ ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗೂ ಈ ಯೋಜನೆಯು ಬಡ ಜನರಿಗೆ ತುಂಬಾ ಅನುಕೂಲವಾಗಿದ್ದು ಅವರು ಕೂಡ ಹೊಟ್ಟೆ ತುಂಬಾ ಆಹಾರವನ್ನು ಸೇವಿಸಬಹುದಾಗಿದೆ.

ಅದೇ ರೀತಿಯಾಗಿ ಎಲ್ಲರಿಗೂ ತಿಳಿದಿರುವಂತೆ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಈ ಬಾರಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಪಕ್ಷದವರು 5 ಕೆಜಿ ಅಕ್ಕಿಯನ್ನು ಕೊಡುತ್ತಿದ್ದರು ಆದರೆ ಅವರು ಬೇರೆ ಯಾವುದೇ ರೀತಿಯ ಸಹಾಯವನ್ನು ಮಾಡುತ್ತಿರಲಿಲ್ಲ ಹಾಗೂ ಕೇವಲ 5 ಕೆಜಿ ಅಕ್ಕಿ ಎಲ್ಲರಿಗೂ ಸಾಕಾಗುವುದಿಲ್ಲ ಎನ್ನುವ ಉದ್ದೇಶದಿಂದ.

ಅದರ ಜೊತೆ ಮತ್ತೆ 5 ಕೆಜಿ ಅಕ್ಕಿಯನ್ನು ಕೊಡಬೇಕು ಎಂದು ಕೇಂದ್ರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಆದರೆ ಸಿದ್ದರಾಮಯ್ಯ ಅವರ ಈ ಒಂದು ಉದ್ದೇಶವನ್ನು ಕೇಂದ್ರ ಸರ್ಕಾರವು ಒಪ್ಪಲಿಲ್ಲ ಅಂದರೆ 5 ಕೆಜಿ ಅಕ್ಕಿಯನ್ನು ಮತ್ತೆ ಕೊಡುವಂತಹ ಉದ್ದೇಶ ನೆರವೇರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದಕ್ಕೆ ಕಾರಣ ಏನು ಎಂದರೆ ಅಕ್ಕಿಯ ಕೊರತೆ ಇರುವುದರಿಂದ ಅಕ್ಕಿ ಯನ್ನು ಕೊಡಲು ಸಾಧ್ಯವಾಗುವುದಿಲ್ಲ ಬದಲಿಗೆ ಬೇರೆ ಯಾವುದಾದರೂ ಯೋಜನೆಯನ್ನು ನೀವು ಜಾರಿಗೆ ಮಾಡಿ ಎನ್ನುವಂತಹ ಮಾತನ್ನು ಕೇಂದ್ರ ಸರ್ಕಾರವು ಸಿಎಂ ಸಿದ್ದರಾಮಯ್ಯ ಅವರ ಪಕ್ಷಕ್ಕೆ ಅಂದರೆ ಕಾಂಗ್ರೆಸ್ ಪಕ್ಷಕ್ಕೆ ಹೇಳಿತು.

ಆದರೆ ಇದನ್ನು ಗಮನದಲ್ಲಿಟ್ಟುಕೊಂಡಿ ದ್ದಂತಹ ಸಿದ್ದರಾಮಯ್ಯ ಹಾಗೂ ಅವರ ಪಕ್ಷದವರು ಜನರಿಗೆ ನಾವು ಈ ಒಂದು ಗ್ಯಾರಂಟಿಯನ್ನು ಕಡ್ಡಾಯವಾಗಿ ಕೊಡುತ್ತೇವೆ ಎಂದು ಹೇಳಿದ್ದೆವು. ಆದರೆ ಈಗ ಕೊಡಲಿಲ್ಲ ಎಂದರೆ ಅವರು ಆಕ್ರೋಶಕ್ಕೆ ಒಳಗಾಗು ತ್ತಾರೆ ಆದ್ದರಿಂದ 5 ಕೆಜಿಯ ಅಕ್ಕಿಯ ಬೆಲೆಯನ್ನು ನಾವು ನಿಗದಿಪಡಿಸಿ ಆ ಒಂದು ಹಣವನ್ನು ಬಿಪಿಎಲ್ ಕಾರ್ಡ್ ಹೊಂದಿರುವಂತಹ ಮುಖ್ಯ ಸದಸ್ಯನಿಗೆ ಹಾಕುವುದಾಗಿ ಹೇಳಿದ್ದರು.

ಅದೇ ರೀತಿಯಾಗಿ ಈ ಒಂದು ಯೋಜನೆಯ ಅಡಿಯಲ್ಲಿ ಕೆಲವೊಂದ ಷ್ಟು ಕಾರ್ಡ್ ಹೊಂದಿರುವಂತಹ ಜನರಿಗೆ ಉಚಿತವಾಗಿ ಇನ್ನು ಹಲ ವಾರು ವಸ್ತುಗಳು ಅಂದರೆ ಪದಾರ್ಥಗಳು ಸಿಗುತ್ತದೆ ಎನ್ನುವಂತಹ ಮಾಹಿತಿಯನ್ನು ಸಹ ಹೇಳಿದ್ದರು ಹಾಗಾದರೆ ಯಾವ ಕಾರ್ಡ್ ಹೊಂದಿ ರುವಂತಹ ಜನರಿಗೆ ಯಾವ ಯಾವ ಪದಾರ್ಥಗಳು ಸಿಗುತ್ತದೆ ಅದರಲ್ಲೂ ಗೋಧಿ ಸಿಗುತ್ತದೆ ಎನ್ನುವಂತಹ ಮಾಹಿತಿಯನ್ನು ಇಂದು ತಿಳಿಯೋಣ.

ಅಷ್ಟಕ್ಕೂ ಈ ದಿನ ಮೇಲೆ ಹೇಳಿದಂತಹ ವಿಷಯ ನಮ್ಮ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ ಬದಲಿಗೆ ಉತ್ತರ ಪ್ರದೇಶದ ಫಿರೋಜಾ ಬಾದ್ ನಲ್ಲಿ ನೀಡುತ್ತಿರುವಂತಹ ರೇಷನ್ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಹೌದು ಉತ್ತರ ಪ್ರದೇಶದ ಗೃಹಸ್ತಿ ಕಾರ್ಡ್ ನವರಿಗೆ ಪ್ರತಿ ಯೂನಿಟ್ ನವರಿಗೆ 2 ಕೆಜಿ ಗೋಧಿ ಹಾಗೂ 3 ಕೆಜಿ ಅಕ್ಕಿಯನ್ನು ನೀಡುವಂತಹ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂಬುದಾಗಿ ಆಹಾರ ಸರಬರಾಜು ಇಲಾಖೆ ಹೇಳಿಕೊಂಡಿದೆ.

ಅದೇ ರೀತಿಯಲ್ಲಿ ಅಂತ್ಯೋದಯ ರೇಷನ್ ಕಾರ್ಡ್ ನವರಿಗೆ 14 ಕೆಜಿ ಗೋಧಿ ಹಾಗೂ 21 ಕೆಜಿ ಅಕ್ಕಿಯನ್ನು ಪ್ರತಿ ಯೂನಿಟ್ ನವರಿಗೆ ನೀಡಲಾಗುತ್ತದೆ ಎನ್ನುವುದನ್ನು ಅಧಿಕೃತವಾಗಿ ಹೇಳಿಕೊಳ್ಳಲಾಗಿದೆ.
ಬಡವರು ಹೊಟ್ಟೆ ಹಸಿವಿನಿಂದ ಇರಬಾರದು ಎನ್ನುವ ಕಾರಣಕ್ಕಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ರವರ ಸರಕಾರ ಈ ರೀತಿ ಪಡಿತರ ವಿತರಣೆಯಲ್ಲಿ ಯೋಜನೆಯನ್ನು ಕೈಗೊಂಡಿದೆ.

Useful Information
WhatsApp Group Join Now
Telegram Group Join Now

Post navigation

Previous Post: ಕುರುಕ್ಷೇತ್ರದಲ್ಲಿ ಭಾಗವಹಿಸಿದ ಅಷ್ಟು ಜನಕ್ಕೆ ಊಟ ಹೇಗೆ ತಯಾರಾಗುತ್ತಿತ್ತು ಗೊತ್ತಾ.?
Next Post: ಹಾಸ್ಟೆಲ್ ವಾರ್ಡನ್ ಹುದ್ದೆಗಳ ನೇಮಕಾತಿ, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ. ವೇತನ 92,300/-

Leave a Reply Cancel reply

Your email address will not be published. Required fields are marked *

Copyright © 2026 Kannada Trend News.


Developed By Top Digital Marketing & Website Development company in Mysore