Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮಗಳು ಜಾನಕಿ ಧಾರವಾಹಿಯಲ್ಲಿ ನಟಿಸಿದ್ದ ರವಿ ಇ.ನ್ನಿ.ಲ್ಲ ಇವರ ಆಕಾಲಿಕ ಮ.ರ.ಣ.ಕ್ಕೆ ಕರ್ನಾಟಕದಾದ್ಯಂತ ಸಂತಾಪ ಸೂಚಿಸಿದ್ದಾರೆ ಅಷ್ಟಕ್ಕೂ ಈ ನಟನಿಗೆ ಆಗಿದ್ದೇನು ಗೊತ್ತಾ.?

Posted on September 14, 2022 By Kannada Trend News No Comments on ಮಗಳು ಜಾನಕಿ ಧಾರವಾಹಿಯಲ್ಲಿ ನಟಿಸಿದ್ದ ರವಿ ಇ.ನ್ನಿ.ಲ್ಲ ಇವರ ಆಕಾಲಿಕ ಮ.ರ.ಣ.ಕ್ಕೆ ಕರ್ನಾಟಕದಾದ್ಯಂತ ಸಂತಾಪ ಸೂಚಿಸಿದ್ದಾರೆ ಅಷ್ಟಕ್ಕೂ ಈ ನಟನಿಗೆ ಆಗಿದ್ದೇನು ಗೊತ್ತಾ.?

ರವಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ವಿಭಿನ್ನವಾದ ನಟನೆಯಿಂದಲೇ ಸಾಕಷ್ಟು ಜನಪ್ರಿಯ ರಾಗಿದ್ದಾರೆ ಮೂಲತಃ ಮಂಡ್ಯ ಜಿಲ್ಲೆಗೆ ಸೇರಿದಂತಹ ವ್ಯಕ್ತಿ. ಎಂ.ಎ ಇಂಗ್ಲಿಷ್ ಪದವೀಧರರಾಗಿದ್ದರು ಕೂಡ ಹೆಚ್ಚಾಗಿ ಇವರು ರಂಗಭೂಮಿಯಲ್ಲಿ ಆಸಕ್ತಿಯನ್ನು ಒಳಗೊಂಡಿದ್ದರು. ಹಾಗಾಗಿ ಪದವೀಧರರಾಗಿ ಎಲ್‌ಎಲ್‌ಬಿ ಪದವಿಯನ್ನು ಪಡೆದಿದ್ದರು ಕೂಡ ಲಾಯರ್ ವೃತ್ತಿಯನ್ನು ಮಾಡದೆ ಅದನ್ನು ಅರ್ಧಕ್ಕೆ ನಿಲ್ಲಿಸಿ ಕಿರುತೆರೆಗೆ ಪಾದರ್ಪಣೆಯನ್ನು ಮಾಡುತ್ತಾರೆ. ಇಲ್ಲಿಯವರೆಗೂ ಕೂಡ ಕನ್ನಡದಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ.

ಆದರೆ ಇವರು ಹೆಚ್ಚು ಹೆಸರು ಗಳಿಸಿದ್ದು ಮಾತ್ರ ಕಲರ್ ಸೂಪರ್ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಮಗಳು ಜಾನಕಿ ಎಂಬ ಧಾರವಾಹಿಯಲ್ಲಿ. ಹೌದು ಮಗಳು ಜಾನಕಿ ಎಂಬ ಧಾರಾವಾಹಿಯಲ್ಲಿ ಚಂದು ಬಾರ್ಗಿ ಎಂಬ ಹೆಸರಿನ ಪಾತ್ರಧಾರಿಯಲ್ಲಿ ಕಾಣಿಸಿಕೊಂಡಿದ್ದರು. ಈ ಒಂದು ಪಾತ್ರ ರವಿ ಅವರಿಗೆ ಬಹಳನೇ ಹೆಸರನ್ನು ತಂದು ಕೊಟ್ಟಿತು ಸಾಲು ಸಾಲು ಅವಕಾಶವನ್ನು ಕೂಡ ಗಿಟ್ಟಿಸಿಕೊಳ್ಳುವಂತೆ ಮಾಡಿತು. ಕೇವಲ ಕಿರುತರೆ ಮಾತ್ರವಲ್ಲದೆ ಬೆಳ್ಳಿ ತೆರೆಯಲ್ಲೂ ಕೂಡ ಸಹ ಕಲಾವಿದನ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

ಆದರೆ ರವಿ ಅವರು ಕಳೆದ ಕೆಲವು ದಿನಗಳಿಂದಲೂ ಕೂಡ ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದೀಗ ಮಧ್ಯಾಹ್ನದ ಹೊತ್ತಿಗೆ ರವಿ ಅವರು ಇಹಲೋಕವನ್ನು ತ್ಯಜಿಸಿದ್ದಾರೆ ಎಂಬ ಮಾಹಿತಿಯು ಬಂದಿದೆ. ಹೌದು ರವಿಯವರು ಸುಮಾರು ಮೂರು ತಿಂಗಳಿನಿಂದಲೂ ಕೂಡ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದರು ಅಷ್ಟೇ ಅಲ್ಲದೆ ಶ್ವಾಸಕೋಶ ಸಂಬಂಧಿ ಕಾಯಿಲೆಯನ್ನು ಕೂಡ ಅನುಭವಿಸುತ್ತಿದ್ದರು. ಮಂಡ್ಯ ಜಿಲ್ಲೆಯಲ್ಲಿ ಇವರಿಗೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದರು ಆದರೆ ಇಲ್ಲಿನ ಚಿಕಿತ್ಸೆಗೆ ಇವರು ಸ್ಪಂದನೆಯನ್ನು ನೀಡಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿತ್ತು.

ಕಳೆದ ಮೂರು ದಿನಗಳಿಂದಲೂ ಇವರ ಸ್ಥಿತಿ ಗಂ.ಭೀ.ರ.ವಾಗಿತ್ತ ಇಂದು ಚಿಕಿತ್ಸೆ ಫರಕಾರಿಯಾಗದೆ ಸಾ.ವ.ನ್ನ.ಪ್ಪಿ.ದ್ದಾ.ರೆ ಇವರ ಸಾ.ವು ನಿಜಕ್ಕೂ ಕಿರುತೆರೆ ಲೋಕಕ್ಕೆ ತುಂಬಲಾರದ ನ.ಷ್ಟ ಅಂತಾನೆ ಹೇಳಬಹುದು . ಒಬ್ಬ ಅದ್ಭುತ ನಟನನ್ನು ಕಳೆದುಕೊಂಡಂತಹ ನ.ಷ್ಟ ಇದೀಗ ಕಿರುತೆರೆ ಅನುಭವಿಸುತ್ತಿದೆ. ರವಿ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಿದ್ದ ಹಾಗೆ ಕರ್ನಾಟಕ ಚಲನಚಿತ್ರ ಮಂಡಳಿ ಹಾಗೂ ಕಿರುತೆರೆ ಲೋಕಕ್ಕೆ ಸೇರಿದಂತಹ ಹಲವು ಸಂಘಟನೆ ಮತ್ತು ಪರಿಷತ್ತಿನಿಂದಾಗಿ ಸಂತಾಪವನ್ನು ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಇದ್ದಾಗ ವಿಧಿ ವಿಧಾನ ಕಾರ್ಯಗಳು ಪ್ರಾರಂಭವಾಗಿದ್ದು ಇವರ ಅಂತಿಮ ದರ್ಶನಕ್ಕೆ ಎಲ್ಲ ರೀತಿಯಾದಂತಹ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.

ಇದೀಗ ರವಿ ಅವರ ಆಪ್ತರು ಸ್ನೇಹಿತರು ಮತ್ತು ಅವರ ಜೊತೆ ಒಟ್ಟಾಗಿ ನಟನೆ ಮಾಡಿದಂತಹ ಕಲಾವಿದರೆಲ್ಲರೂ ಕೂಡ ರವಿ ಅವರ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ರವಿ ಅವರ ತಂದೆಯವರು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಕಳೆದ ಕೆಲವು ಎರಡು ಮೂರು ವರ್ಷಗಳಿಂದ ನಮ್ಮ ಕಿರುತೆರೆ ಮತ್ತು ಬೆಳ್ಳಿತೆರೆಗೆ ಏನಾಗಿದೆ ಏನೋ ತಿಳಿದಿಲ್ಲ
ಒಂದರ ಹಿಂದೆ ಮತ್ತೊಂದರಂತೆ ಕಲಾವಿದರು ಇಹಲೋಕವನ್ನು ಬಿಟ್ಟು ತ್ಯಜಿಸುತ್ತಿದ್ದಾರೆ. ರವಿ ಅವರನ್ನು ಕಳೆದುಕೊಂಡಂತಹ ದುಃಖವನ್ನು ಬರಿಸುವಂತಹ ಶಕ್ತಿ ದೇವರು ಆ ಕುಟುಂಬಕ್ಕೆ ನೀಡಲಿ ಎಂದು ನಾವೆಲ್ಲರೂ ಕೂಡ ಹಾರೈಸೋಣ. ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಓಂ ಶಾಂತಿ ಎಂದು ಕಾಮೆಂಟ್ ಮಾಡಿ ರವಿ ಅವರ ಆ.ತ್ಮ.ಕ್ಕೆ ಶಾಂತಿ ದೊರೆಯಲಿ.

Entertainment Tags:Chandu Bhargi, Magalu Janaki, Mandya Ravi

Post navigation

Previous Post: ನಿರೂಪಣೆಯಲ್ಲಿ ಅನುಶ್ರೀ ನೇ ಹಿಂದಿಕ್ಕಿದ ಶ್ವೇತಾ ಚಂಗಪ್ಪ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತ.? ಸಾಧನೆ ಅಂದ್ರೆ ಇದೇ ನೋಡಿ.
Next Post: ಸತ್ಯ ಸೀರಿಯಲ್ ನೋಡಿ ಗಂಡಸರು ಕಲಿಯೋದು ಬಹಳಷ್ಟು ಇದೆ ಎಂದ ನೆಟ್ಟಿಗರು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore