Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅವತ್ತು ನಮ್ಮಪ್ಪ ನನ್ನ ಪ್ರೀತಿಗೆ ಅಡ್ಡ ಬರದಿದ್ರೆ ಇವತ್ತು ನಾನು ಈಕೆ ಜೊತೆನೆ ಸಂತೋಷವಾಗಿ ಬದುಕ್ತಾ ಇದ್ದೆ, ನನ್ನ ಜೀವನ ಹಾಳಾಯ್ತು ಎಂದು ಬೇಸರ ವ್ಯಕ್ತ ಪಡಿಸಿದ ರವಿಚಂದ್ರನ್.

Posted on November 9, 2022 By Kannada Trend News No Comments on ಅವತ್ತು ನಮ್ಮಪ್ಪ ನನ್ನ ಪ್ರೀತಿಗೆ ಅಡ್ಡ ಬರದಿದ್ರೆ ಇವತ್ತು ನಾನು ಈಕೆ ಜೊತೆನೆ ಸಂತೋಷವಾಗಿ ಬದುಕ್ತಾ ಇದ್ದೆ, ನನ್ನ ಜೀವನ ಹಾಳಾಯ್ತು ಎಂದು ಬೇಸರ ವ್ಯಕ್ತ ಪಡಿಸಿದ ರವಿಚಂದ್ರನ್.

ಕನ್ನಡ ಸಿನಿಮಾರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಯಾರಿಗೆ ತಿಳಿದಿಲ್ಲ ಅವರ ಚಿತ್ರಗಳು ಹಾಗೂ ಕಲಾ ರಸಿಕತೆ, ಎಲ್ಲಾ ಚಿತ್ರದಲ್ಲೂ ಎದ್ದು ಕಾಣಿಸುತ್ತವೆ. ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಗೀತರಚನೆಕಾರ ಮತ್ತು ಸಂಪಾದಕರಾಗಿದ್ದಾರೆ ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್. ಅವರು ಚಲನಚಿತ್ರ ನಿರ್ಮಾಪಕ ಎನ್.ವೀರಾಸ್ವಾಮಿ ಅವರ ಪುತ್ರ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ನಿರ್ಮಾಪಕರಾಗಿ, ರವಿಚಂದ್ರನ್ ಅವರು ತಮ್ಮ ತಂದೆಯ ನಿರ್ಮಾಣ ಸಂಸ್ಥೆಯಾದ ಶ್ರೀ ಈಶ್ವರಿ ಪ್ರೊಡಕ್ಷನ್ಸ್ ಅನ್ನು ನಡೆಸುತ್ತಿದ್ದಾರೆ. ಅಭಿಮಾನಿಗಳು ಅವರ ಹೆಸರನ್ನು ಕ್ರೇಜಿ ಸ್ಟಾರ್ ಎಂದು ಕರೆಯುತ್ತಾರೆ. ಅವರು ಪ್ರೇಮಲೋಕ 1987 ನಲ್ಲಿ ನಟಿಸುವ ಮೊದಲು ಕೆಲವು ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು, ಅದು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು.

ಅವರ ಸಂಯೋಜಿತ ಚಲನಚಿತ್ರಗಳಲ್ಲಿನ ಬಹುಮುಖಿ ಕೆಲಸಗಳಿಗಾಗಿ ಅವರನ್ನು ಹೆಚ್ಚಾಗಿ ಕನ್ನಡ ಚಿತ್ರರಂಗದ “ಶೋ ಮ್ಯಾನ್” ಎಂದು ಕರೆಯಲಾಗುತ್ತದೆ. ಸದ್ಯ ರವಿ ಚಂದ್ರನ್ ರವರು ಇತ್ತೀಚೆಗೆ ಕಿರುತೆರೆಯಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಇವರು ಕಿರುತರೆಯ ವೇದಿಕೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿಗೆ ಕ್ರೇಜಿ ಸ್ಟಾರ್ ಅವರ ಮಾತು ಜನರನ್ನು ವೇಗವಾಗಿ ಮುಟ್ಟುತ್ತಿದೆ ಎಂದು ಹೇಳಬಹುದು ರವಿಚಂದ್ರನ್ ರವರು ಚಿತ್ರಗಳಲ್ಲಿ ಹೆಚ್ಚು ಪ್ರೀತಿ ಪ್ರೇಮ ಪ್ರಣಯಕ್ಕೆ ಆದ್ಯತೆಯನ್ನು ಕೊಟ್ಟಿದ್ದಾರೆ ಇವರ ಕಲೆಗಳು ಚಿತ್ರಗಳಲ್ಲಿ ಇರುವಂತಹ ಶೃಂಗಾರದ ಹಾಗೂ ಹೂವುಗಳು, ಬಣ್ಣ ಬಣ್ಣದ ರಂಗುಗಳಿಂದ ತುಂಬಿರುತ್ತದೆ.

ರವಿಚಂದ್ರನ್ ಅವರು ಏಕೆ ಪ್ರೀತಿ ವಿಷಯದ ಬಗ್ಗೆ ಚಿತ್ರಗಳನ್ನು ಹೆಚ್ಚಾಗಿ ಮಾಡುತ್ತಾರೆ ಎಂಬ ಪ್ರಶ್ನೆಗೆ ರವಿಚಂದ್ರನ್ ಅವರ ಹಿಂದೆ ಇರುವ ಸ್ಪೂರ್ತಿ ಯಾರು ಎಂದು ತಿಳಿಸಿದ್ದಾರೆ. ರವಿಚಂದ್ರನ್ ಅವರು ಹೆಚ್ಚಾಗಿ ಒಂದೇ ಜಾನರ್ನಲ್ಲಿ ಕೆಲಸ ಮಾಡುತ್ತಾರೆ ಇದನ್ನು ರವಿಚಂದ್ರನ್ ರವರು ಕೂಡ ಒಪ್ಪಿಕೊಂಡಿದ್ದಾರೆ.

ಪ್ರೀತಿಯನ್ನು ಬಿಟ್ಟು ಬೇರೆ ತರಹದ ಸಿನಿಮಾಗಳನ್ನು ಮಾಡಲು ರವಿಚಂದ್ರನ್ ಅವರಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ ಇನ್ನು ಹೆಣ್ಣು ಎಲ್ಲರಿಗೂ ಎಲ್ಲ ವಿಷಯಕ್ಕೂ ಸ್ಫೂರ್ತಿ ಹೆಣ್ಣಿಲ್ಲದೆ ಪ್ರಪಂಚದಲ್ಲಿ ಯಾವ ವಿಷಯವೂ ಇಲ್ಲ. ನಾನು ಇಂತಹ ಸಿನಿಮಾಗಳನ್ನು ಮಾಡಲು ನನ್ನ ಜೀವನದಲ್ಲಿ ಬಂದ ಎಂದು ಹೆಣ್ಣೇ ಕಾರಣ ಎಂದು ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೀರೋಯಿಸಮ್ ತರಹದ ಚಿತ್ರಗಳು ಬಿಡುಗಡೆಯಾಗುತ್ತಿದ್ದು ಮಹಿಳಾ ಪ್ರಧಾನವಾದ ಸಿನಿಮಾಗಳು ಬರುತ್ತಿಲ್ಲ ಆದರೆ ರವಿಚಂದ್ರನ್ ರವರು ಮಹಿಳಾ ಪ್ರಧಾನವಾಗಿ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ. ಒಂದು ಹೆಣ್ಣು ಹಾಗೂ ಹೆಚ್ಚು ಅವಳ ಸೌಂದರ್ಯ, ಆದ್ಯತೆಯನ್ನು ತೋರಿಸುವ ನಿರ್ದೇಶಕ ಎಂದರೆ ರವಿಚಂದ್ರನ್ ರವರು ಮಾತ್ರ.

ಇನ್ನು ಇವರು ಸಿನಿಮಾಗಳಲ್ಲಿ ಹೆಚ್ಚು ರೋಮ್ಯಾಂಟಿಕ್ ಆಗಿದ್ದು ತಮ್ಮ ನಿಜ ಜೀವನದಲ್ಲೂ ಕೂಡ ಒಬ್ಬ ಹುಡುಗಿಯನ್ನು ಪ್ರೀತಿಸಿದ್ದರಂತೆ. ಆದರೆ ಆ ಹುಡುಗಿಯನ್ನು ಪ್ರೀತಿಸುವ ವಿಷಯ ಹೇಳಲು ಇವರು ಒಂದು ವರ್ಷಗಳ ಕಾಲ ಸಮಯವನ್ನು ತೆಗೆದುಕೊಂಡಿದ್ದಾರೆ ಇವರ ಪ್ರೀತಿಯನ್ನು ತಂದೆ ವೀರ ಸ್ವಾಮಿಯವರು ಒಪ್ಪುವುದಿಲ್ಲ ಎಂದು ತಮ್ಮ ಪ್ರೀತಿಯನ್ನು ಹಾಗೆ ಮುಚ್ಚಿಟ್ಟಿಕೊಂಡರಂತೆ.

ಈ ಕಾರಣದಿಂದ ಪ್ರೀತಿಸಿದ ಹುಡುಗಿಯಿಂದ ದೂರವಾದರು. ಇದುವರೆಗೂ ತನ್ನ ಪ್ರೇಮಿಯನ್ನು ಮುಟ್ಟಿಲ್ಲವಂತೆ ಬದಲಾಗಿ ಒಂದು ಬಾರಿ ಹ್ಯಾಂಡ್ ಶೇಕ್ ಮಾಡಿದ್ದಾರಂತೆ. ಸದ್ಯ ಈಗ ರವಿಚಂದ್ರನ್ ರವರು ತನ್ನ ಪತ್ನಿ ಹಾಗೂ ತಮ್ಮ ಮಕ್ಕಳ ಜೊತೆ ಮುದ್ದಾಗಿ ಸಂಸಾರವನ್ನು ಮಾಡುತ್ತಿದ್ದಾರೆ ತನ್ನ ಪ್ರೇಮದ ಚಿತ್ರಗಳ ಹಿಂದೆ ಅವರು ಪ್ರೀತಿಸಿದ ಹುಡುಗಿಯೆ ಸ್ಪೂರ್ತಿ ಎನ್ನುವುದು ಮಾತ್ರ ಸುಳ್ಳಲ್ಲಾ.

Entertainment Tags:Ravichandran
WhatsApp Group Join Now
Telegram Group Join Now

Post navigation

Previous Post: ಅಪ್ಪುಗೆ ಕೊಟ್ಟ ಕರ್ನಾಟಕ ರತ್ನ ಪ್ರಶಸ್ತಿ ಎಷ್ಟು ಬೆಲೆ ಬಾಳುತ್ತೆ ಗೊತ್ತ.? ಇದರ ನಿಖರ ಬೆಲೆ ತಿಳಿದ್ರೆ ನಿಜಕ್ಕೂ ಬೆರಗಾಗುತ್ತಿರ.!
Next Post: ಕಾಯಿಲೆಯಿಂದ ಬಳಲುತ್ತಿರುವ ವಿಚಾರವನ್ನು ಮಾಧ್ಯಮದ ಮುಂದೆ ಹೇಳಿಕೊಂಡು “ನಾನಿನ್ನು ಸ-ತ್ತಿ-ಲ್ಲ” ಎಂದು ಬಿಕ್ಕಿ-ಬಿಕ್ಕಿ ಅತ್ತ ನಟಿ ಸಮಂತಾ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕರುಳು ಚೂರ್ ಅನ್ನುತ್ತೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore