Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಶನಿ ಜಯಂತಿ ಈ ಎಣ್ಣೆಯಿಂದ ದೀಪ ಬೆಳಗಿದರೆ ವರ್ಷದೊಳಗೆ ಕೋಟಿ ಕೋಟಿ ಸಂಪದಿಸುವಿರಿ.!

Posted on June 7, 2024June 14, 2024 By Kannada Trend News No Comments on ಶನಿ ಜಯಂತಿ ಈ ಎಣ್ಣೆಯಿಂದ ದೀಪ ಬೆಳಗಿದರೆ ವರ್ಷದೊಳಗೆ ಕೋಟಿ ಕೋಟಿ ಸಂಪದಿಸುವಿರಿ.!

 

ಇದೇ ಜೂನ್ 6ನೇ ತಾರೀಕು ಶನಿ ಜಯಂತಿ ಇರುವಂತದ್ದು. ಇದನ್ನು ಶನಿ ಭಗವಾನರ ಜನ್ಮದಿನ ಎಂದು ಸಹ ಹೇಳುತ್ತಾರೆ. ಹಾಗಾಗಿ ಈ ದಿನ ಕೇವಲ ಎರಡೇ ಎರಡು ಕೆಲಸ ಮಾಡಿದರೆ ಸಾಕು ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಕೂಡ ಹಣಕಾಸಿನ ಸಮಸ್ಯೆ ಕಂಡು ಬರುವು ದಿಲ್ಲ. ಹಾಗಾದರೆ ಶನಿ ಜಯಂತಿಯ ದಿನದಂದು ಯಾವ ಒಂದು ಕೆಲಸವನ್ನು ನಾವು ಮಾಡಬೇಕಾಗುತ್ತದೆ.

ಅದನ್ನು ಮಾಡುವುದಕ್ಕೆ ಯಾವುದೆಲ್ಲಾ ವಸ್ತುಗಳು ಬೇಕಾಗುತ್ತದೆ ಹಾಗೂ ಅದನ್ನು ಯಾವ ಸಮಯ ಹೇಗೆ ಯಾವ ವಿಧಾನ ಅನುಸರಿಸುವುದರ ಮೂಲಕ ಮಾಡಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಮಾಡಬೇಕಾಗಿರುವಂತಹ ವಿಧಾನ ಯಾವುದು ಎಂದರೆ. ಈ ಒಂದು ವಿಧಾನವನ್ನು ನಾವು ಅನುಸರಿಸುವುದಕ್ಕೆ ಎಂಟು ಮಣ್ಣಿನ ದೀಪಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಟು ದೀಪಗಳು ನಮ್ಮ ಎಂಟು ದಿಕ್ಕುಗಳನ್ನು ಪ್ರತಿನಿಧಿಸುತ್ತದೆ ಎನ್ನುವುದರ ಅರ್ಥ ಇದಾಗಿರುತ್ತದೆ. ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಆಗ್ನೇಯ ನೈರುತ್ಯ ವಾಯುವ್ಯ ಈಶಾನ್ಯ ಹೀಗೆ ಇಷ್ಟು ದಿಕ್ಕುಗಳನ್ನು ಈ ಎಂಟು ದೀಪಗಳು ಪ್ರತಿನಿಧಿಸುತ್ತದೆ.

ಈ ಸುದ್ದಿ ಓದಿ:- ಯಾರು ಬಡ್ಡಿ ಕಟ್ಟುತ್ತಿದ್ದೀರ ಅವರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

ಇಷ್ಟು ದೀಪಗಳನ್ನು ಸಹ ಒಂದು ತಟ್ಟೆಯಲ್ಲಿ ಹಾಕಿ ಇಡಬೇಕು ಆನಂತರ. ಇದರಲ್ಲಿ ಬಹಳ ಮುಖ್ಯವಾದಂತಹ ಅಂಶವನ್ನು ನಾವು ಅನುಸರಿಸಲೇಬೇಕು ಅದೇನೆಂದರೆ ನಾವು ಈ ದೀಪಗಳನ್ನು ಹಚ್ಚುವುದಕ್ಕೆ ಸಾಮಾನ್ಯವಾಗಿ ಇರುವಂತಹ ದೀಪದ ಎಣ್ಣೆಯನ್ನು ಬಳಸುವ ಹಾಗಿಲ್ಲ ಬದಲಿಗೆ ಸಾಸಿವೆ ಎಣ್ಣೆಯನ್ನು ಮಾತ್ರ ನಾವು ಬಳಸಿಕೊಂಡು ಈ ದೀಪವನ್ನು ಹಚ್ಚಬೇಕಾಗುತ್ತದೆ.

ಶನಿ ಭಗವಾನರಿಗೆ ಸಾಸಿವೆ ಎಣ್ಣೆ ಬಹಳ ಪ್ರಿಯ. ಆದ್ದರಿಂದ ಸಾಸಿವೆ ಎಣ್ಣೆಯನ್ನು ಮಾತ್ರ ಈ ಮಣ್ಣಿನ ದೀಪಗಳಿಗೆ ಹಾಕಿ ದೀಪವನ್ನು ಹಚ್ಚ ಬೇಕಾಗುತ್ತದೆ. ಹಾಗೇನಾದರೂ ನೀವು ನಾಳೆ ಅಂದರೆ ಶನಿ ಜಯಂತಿಯ ದಿನದಂದು ಈ ದೀಪವನ್ನು ಹಚ್ಚಿದ್ದೇ ಆದಲ್ಲಿ ಅವರ ಮೇಲೆ ಎರಡು ವರ್ಷಗಳ ಹಿಂದಿನ ಶನಿಕಾಟ, ಅಷ್ಟಮ ಶನಿ ಕಾಟ ಇರಬಹುದು.

ಸಾಡೆ ಸಾತಿ ಇರಬಹುದು ಅಥವಾ ಜಾತಕದಲ್ಲಿ ಗ್ರಹದೋಷ ಅಂದರೆ ಶನಿಯ ಒಂದು ಸ್ಥಾನಮಾನಗಳು ಸರಿಯಾದ ರೀತಿ ಇಲ್ಲದೆ ತುಂಬಾ ಅಶುಭ ಫಲವನ್ನು ಬೀರುತ್ತಿರುವಂತಹ ಪರಿಸ್ಥಿತಿ ಆಗಿರಬಹುದು, ಹೀಗೆ ಇನ್ಯಾವುದೇ ರೀತಿಯ ಸಮಸ್ಯೆ ಇದ್ದರೂ ಸಹ ಅವರು ಈಗ ಮೇಲೆ ಹೇಳಿದ ಅಂದರೆ ಎಂಟು ದೀಪಗಳನ್ನು ಹಚ್ಚುವುದರಿಂದ ಈ ಎಲ್ಲಾ ರೀತಿಯ ಕಷ್ಟದ ಪರಿಸ್ಥಿತಿಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದು.

ಈ ಸುದ್ದಿ ಓದಿ:- ಹಿಟ್ಟಿನಲ್ಲಿ ಈ ವಸ್ತು ಸೇರಿಸಿ ಅಡುಗೆ ಮಾಡಿ ಶ್ರೀಮಂತರಾಗ್ತೀರ ನಂಬಿಕೆ ಇಡಿ.!

ಹಾಗಾದರೆ ಈ ಒಂದು ದೀಪವನ್ನು ಎಲ್ಲಿ ಹಚ್ಚಬೇಕು ಎಂದು ಈಗ ನೋಡುವುದಾದರೆ ನೀವು ಬೆಳಿಗ್ಗೆ 6 ಗಂಟೆ ಯಿಂದ ಸಂಜೆ 6 ಗಂಟೆ ಒಳಗಾಗಿ ನೀವು ಈ ಒಂದು ದೀಪವನ್ನು ಅರಳಿ ಮರದ ಕೆಳಗಡೆ ಹಚ್ಚಬೇಕು. ಅರಳಿ ಮರದಲ್ಲಿ 33 ಕೋಟಿ ದೇವಾನು ದೇವತೆಗಳ ಆವಾಸಸ್ಥಾನ ಅಲ್ಲಿ ಇರುತ್ತದೆ ಹಾಗೂ ಶನಿಭಗವಾನರ ವಿಶೇಷವಾದ ಆವಾಸ ಸ್ಥಾನ ಅಲ್ಲಿ ಇರುತ್ತದೆ.

ಹಾಗಾಗಿ ಅರಳಿ ಮರದ ಕೆಳಗಡೆ ಈ ದೀಪವನ್ನು ಹಚ್ಚಿ ನನ್ನ ಜೀವನದಲ್ಲಿ ಯಾವುದೇ ರೀತಿಯ ಶನಿ ಕಾಟ ಇದ್ದರೂ ಕೂಡ ಅದೆಲ್ಲ ದೂರವಾಗುವಂತೆ ಶನಿ ಭಗವಾನರಲ್ಲಿ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡಿ ಬರಬೇಕು. ಅದರಲ್ಲೂ ಈಗ ನಾವು ಹೇಳುವ ರಾಶಿಯವರು ತಪ್ಪದೇ ಈ ಒಂದು ಕೆಲಸವನ್ನು ಮಾಡಲೇಬೇಕು ಆ ರಾಶಿಗಳು ಯಾವುದು ಎಂದರೆ ವೃಶ್ಚಿಕ ರಾಶಿ, ಕರ್ಕಾಟಕ ರಾಶಿ, ಕುಂಭ ರಾಶಿ, ಮಕರ ರಾಶಿ, ಮೀನ ರಾಶಿ.

Useful Information
WhatsApp Group Join Now
Telegram Group Join Now

Post navigation

Previous Post: ಯಾರು ಬಡ್ಡಿ ಕಟ್ಟುತ್ತಿದ್ದೀರ ಅವರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!
Next Post: ಅರ್ಜೆಂಟಾಗಿ ಹಣ ಬೇಕು ಅಂದಾಗ ಈ 4 ಪರಿಹಾರ ಮಾಡಿ ಚಮತ್ಕಾರ ನೋಡ್ತೀರಾ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore