ಬ್ಯಾನ್ ಭಯಕ್ಕೆ ಹೆದರಿ ಈಗೀಗ ಕನ್ನಡಿಗರಿಗೆ ಮತ್ತು ಕನ್ನಡ ನಟರಿಗೆ ಗೌರವ ಕೊಡುತ್ತಿರುವ ನಟಿ ರಶ್ಮಿಕಾ, ಅಪ್ಪು ಜೊತೆ ಅಭಿನಯಿಸಿದ ಅಂಜನಿಪುತ್ರ ಸಿನಿಮಾ ಗೆ 5 ವರ್ಷ ಎಂದು ಟ್ವೀಟ್ ಮಾಡಿದ್ದಾರೆ.
ಅಂಜನಿಪುತ್ರ ರಶ್ಮಿಕಾ ಮಂದಣ್ಣ ಸದಾ ಕಾಲವೂ ಕೂಡ ಯಾವುದಾದರೂ ಒಂದು ಕಾಂಟ್ರವರ್ಸಿಗೆ ಒಳಗಾಗುತ್ತಿದ್ದ ನಟಿ ಪ್ರತಿಬಾರಿಯೂ ಕೂಡ ಕನ್ನಡಿಗರನ್ನು ಕೆಣಕುವ ಮೂಲಕ ಅತಿ ಹೆಚ್ಚು ಟ್ರೋಲ್ ಆಗುತ್ತಿದ್ದರು. ಆದರೆ ಇದೀಗ ರಶ್ಮಿಕ ಅವರಿಗೆ ಭಯ ಶುರುವಾಗಿದೆ ಹೌದು ಕಳೆದ ಒಂದು ತಿಂಗಳಿನಿಂದ ರಶ್ಮಿಕ ಅವರನ್ನು ಸಂಪೂರ್ಣವಾಗಿ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಅಭಿನಯ ಪ್ರಾರಂಭವಾಗಿತ್ತು. ಈ ಒಂದು ಪ್ರಕರಣ ಯಾವ ಮಟ್ಟಕ್ಕೆ ತಲುಪಿತು ಅಂದರೆ ಫಿಲಂ ಚೇಂಬರ್ ನಲ್ಲಿಯೂ ಕೂಡ ಇದರ ಬಗ್ಗೆ ಪ್ರಸ್ತಾಪನೆ ಏರ್ಪಟ್ಟಿತ್ತು….