ಅಪ್ಪು ಪುಣ್ಯ ಸ್ಮರಣೆಗೆ ಬಂದಿದ್ದ ಬಾಡಿಗಾರ್ಡ್ ಚಲಪತಿಯನ್ನು ನೋಡಿದ ಅಪ್ಪು ಮಗಳು ವಂದಿತಾ ಪ್ಲೀಸ್ ಅಂಕಲ್ ಮತ್ತೆ ನಮ್ಮ ಮನೆಗೆ ಬನ್ನಿ ಅಂತ ಕಣ್ಣೀರು ಹಾಕ್ತಿದ್ದಾರೆ.

ಅಪ್ಪುವಿನ ಮನೆಯಲ್ಲಿ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಚಲಪತಿಯವರು ಪುನೀತ ಪರ್ವ ಕಾರ್ಯಕ್ರಮಕ್ಕೆ ಹಾಜರಾಗಿ ಅಲ್ಲಿಂದ ಹೊರಡುವಾಗ ನಾವು ಹೋಗಿ ಬರುತ್ತೇವೆ ಮೇಡಂ ನಾವು ನಮ್ಮ ಊರಿಗೆ ಹೋಗುತ್ತೇವೆ ಎಂದು ಅಪ್ಪು ಅವರ ಕುಟುಂಬಕ್ಕೆ ಹೇಳಿದ್ದಾರೆ. ಇದನ್ನು ಕೇಳಿದ ವಂದಿತಾ ಅಂಕಲ್ ಹೋಗಬೇಡಿ ಎಂದು ಹೇಳಿದ್ದಾರೆ ಅಪ್ಪು ಫ್ರೀ ಇದ್ದಾಗ ಮಗಳನ್ನು ಆಚೆ ಕರೆದುಕೊಂಡು ಹೋಗುತ್ತಿದ್ದರು. ಆಗ ಜಲಪತಿಯವರು ಕೂಡ ಅವರ ಜೊತೆ ಹೋಗುತ್ತಿದ್ದರು ಚಲಪತಿಯವರು ಅಪ್ಪುವಿನೊಡನೆ ಯಾವಾಗಲೂ ಸಪೋರ್ಟ್ ನಲ್ಲಿ ಇರುತ್ತಿದ್ದರು ಅಪ್ಪುವನ್ನು ಹಾಗೂ ಅವರ … Read more

ಇದ್ದಕ್ಕಿದ್ದ ಹಾಗೇ ಅಪ್ಪು ಅವರ ಮನೆ ತೊರೆದ ಗನ್ ಮ್ಯಾನ್ ಚಲಪತಿ ಕಾರಣವೇನು ಗೊತ್ತಾ.?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಡೀ ಕರ್ನಾಟಕಕ್ಕೆ ಹೆಮ್ಮೆಯ ಪುತ್ರ ಅಪ್ಪು ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ವಿಪರೀತ ಪ್ರೀತಿ ಹಾಗೂ ಅಭಿಮಾನ ಅಪ್ಪು ಅವರು ಒಂದು ಆದರ್ಶ ವ್ಯಕ್ತಿಯಂತೆ ಬದುಕಿ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಜವಾದ ಶ್ರೀಮಂತ ಎಂದೇ ಹೇಳಬಹುದು. ಅಪ್ಪು ಅವರು ತುಂಬಾ ಶಿಸ್ತುಬದ್ಧ ಜೀವನ ನಡೆಸುತ್ತಿದ್ದರು ಅವರ ಊಟ ತಿಂಡಿ ಡಯಟ್ ನಿದ್ದೆ ಎಲ್ಲವೂ … Read more