Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Chiru sarja

ಸಂಬಂಧಗಳಿಗೆ ಬೆಲೆ ಕೊಡಿ ಕುಟುಂಬದಲ್ಲಿ ಮನಸ್ತಾಪ ಬೇಡ ಎಂದು ಮನವಿ ಮಾಡಿಕೊಂಡ ಧ್ರುವಾ ಸರ್ಜಾ.

Posted on February 28, 2023 By Kannada Trend News No Comments on ಸಂಬಂಧಗಳಿಗೆ ಬೆಲೆ ಕೊಡಿ ಕುಟುಂಬದಲ್ಲಿ ಮನಸ್ತಾಪ ಬೇಡ ಎಂದು ಮನವಿ ಮಾಡಿಕೊಂಡ ಧ್ರುವಾ ಸರ್ಜಾ.
ಸಂಬಂಧಗಳಿಗೆ ಬೆಲೆ ಕೊಡಿ ಕುಟುಂಬದಲ್ಲಿ ಮನಸ್ತಾಪ ಬೇಡ ಎಂದು ಮನವಿ ಮಾಡಿಕೊಂಡ ಧ್ರುವಾ ಸರ್ಜಾ.

  ಧ್ರುವ ಸರ್ಜಾ ಅವರು ಕರುನಾಡ ಸಂಭ್ರಮ ಎನ್ನುವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 10 11 12ರಂದು ನಡೆದಿದ್ದ ಈ ಕಾರ್ಯಕ್ರಮದ ವಿಡಿಯೋಗಳು ಜೀ ಕನ್ನಡ ವಾಹಿನಿಯಲ್ಲಿ ಕಳೆದ ವಾರಾಂತ್ಯದಲ್ಲಿ ಪ್ರಸಾರ ಆಗಿತ್ತು. ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ವತಿಯಿಂದ ಆಯೋಜನೆ ಆಗಿದ್ದ ಕರುನಾಡ ಸಂಭ್ರಮದ ಈ ವರ್ಷದ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಸರ್ಜಾ ಅವರಿಗೆ ಮ.ರ.ಣೋ.ತ್ತ.ರವಾಗಿ ಕನ್ನಡ ಕಲಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದನ್ನು ದಿವಂಗತ ನಟ ಚಿರಂಜೀವಿ ಸರ್ಜಾ ಅವರ…

Read More “ಸಂಬಂಧಗಳಿಗೆ ಬೆಲೆ ಕೊಡಿ ಕುಟುಂಬದಲ್ಲಿ ಮನಸ್ತಾಪ ಬೇಡ ಎಂದು ಮನವಿ ಮಾಡಿಕೊಂಡ ಧ್ರುವಾ ಸರ್ಜಾ.” »

Viral News

ಶಕ್ತಿಪ್ರಸಾದ್ ಕುಟುಂಬಕ್ಕೆ ಸರ್ಜಾ ಎನ್ನುವ ಹೆಸರು ಹೇಗೆ ಬಂತು ಗೊತ್ತಾ.? ಈ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ನೋಡಿ.

Posted on February 10, 2023 By Kannada Trend News No Comments on ಶಕ್ತಿಪ್ರಸಾದ್ ಕುಟುಂಬಕ್ಕೆ ಸರ್ಜಾ ಎನ್ನುವ ಹೆಸರು ಹೇಗೆ ಬಂತು ಗೊತ್ತಾ.? ಈ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ನೋಡಿ.
ಶಕ್ತಿಪ್ರಸಾದ್ ಕುಟುಂಬಕ್ಕೆ ಸರ್ಜಾ ಎನ್ನುವ ಹೆಸರು ಹೇಗೆ ಬಂತು ಗೊತ್ತಾ.? ಈ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ನೋಡಿ.

  ಶಕ್ತಿಪ್ರಸಾದ್ ಅವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ ಎನ್ನುವ ಗ್ರಾಮದಲ್ಲಿ. ಇವರ ತಂದೆ ಹೆಸರು ಚಿಕ್ಕಣ್ಣ. 1929ರಲ್ಲಿ ಮಾರ್ಚ್ 13 ರಂದು ಶಕ್ತಿ ಪ್ರಸಾದ್ ಅವರು ಜನಿಸುತ್ತಾರೆ, ಇವರಿಗೆ ರಾಮಸ್ವಾಮಿ ಎಂದು ಮೊದಲಿಗೆ ಹೆಸರಿಡಲಾಗಿರುತ್ತದೆ. ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರಿಗಿಂತ ಒಂದು ತಿಂಗಳು ಹಿರಿಯರು ಅಷ್ಟೇ. ಮಧುಗಿರಿ ಎನ್ನುವ ಬೆಟ್ಟ ಗುಡ್ಡಗಳಿಂದ ಕೂಡಿದ ಆ ಪ್ರದೇಶದಲ್ಲಿ ಎಲ್ಲ ಮನೆಯ ಮಕ್ಕಳು ಶಾಲಾ ವಿದ್ಯಾಭ್ಯಾಸದ ಜೊತೆ ದೊಣ್ಣೆ ವರೆಸೆ ಕಲಿಯುತ್ತಿರುತ್ತಾರೆ. ಶಕ್ತಿಪ್ರಸಾದ್…

Read More “ಶಕ್ತಿಪ್ರಸಾದ್ ಕುಟುಂಬಕ್ಕೆ ಸರ್ಜಾ ಎನ್ನುವ ಹೆಸರು ಹೇಗೆ ಬಂತು ಗೊತ್ತಾ.? ಈ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ನೋಡಿ.” »

Entertainment

ಕ್ರಾಂತಿಯಲ್ಲಿ ಅಪ್ಪು ಫೋಟೋ ಹಾಕಿಲ್ಲ ಟ್ರಿಬ್ಯೂಟ್ ಕೊಟ್ಟಿಲ್ಲ ಅಂತ ಗಲಾಟೆ ಮಾಡ್ತಿದ್ದಿರಲ್ಲ ಯುವರತ್ನದಲ್ಲಿ ಚಿರು ಹಾಕಿದ್ರಾ ಟ್ರಿಬ್ಯೂಟ್ ಕೊಟ್ರಾ.? ದಚ್ಚು ಅಭಿಮಾನಿಗಳು ಪ್ರಶ್ನೆ.!

Posted on January 28, 2023 By Kannada Trend News No Comments on ಕ್ರಾಂತಿಯಲ್ಲಿ ಅಪ್ಪು ಫೋಟೋ ಹಾಕಿಲ್ಲ ಟ್ರಿಬ್ಯೂಟ್ ಕೊಟ್ಟಿಲ್ಲ ಅಂತ ಗಲಾಟೆ ಮಾಡ್ತಿದ್ದಿರಲ್ಲ ಯುವರತ್ನದಲ್ಲಿ ಚಿರು ಹಾಕಿದ್ರಾ ಟ್ರಿಬ್ಯೂಟ್ ಕೊಟ್ರಾ.? ದಚ್ಚು ಅಭಿಮಾನಿಗಳು ಪ್ರಶ್ನೆ.!
ಕ್ರಾಂತಿಯಲ್ಲಿ ಅಪ್ಪು ಫೋಟೋ ಹಾಕಿಲ್ಲ ಟ್ರಿಬ್ಯೂಟ್ ಕೊಟ್ಟಿಲ್ಲ ಅಂತ ಗಲಾಟೆ ಮಾಡ್ತಿದ್ದಿರಲ್ಲ ಯುವರತ್ನದಲ್ಲಿ ಚಿರು ಹಾಕಿದ್ರಾ ಟ್ರಿಬ್ಯೂಟ್ ಕೊಟ್ರಾ.? ದಚ್ಚು ಅಭಿಮಾನಿಗಳು ಪ್ರಶ್ನೆ.!

  ದಿನದಿಂದ ದಿನಕ್ಕೆ ದರ್ಶನ್ ಅಭಿಮಾನಿಗಳು ಹಾಗೂ ಅಪ್ಪು ಅಭಿಮಾನಿಗಳು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುತ್ತಿರುವ ವಿಚಾರ ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಕ್ರಾಂತಿ ಸಿನಿಮಾ ಬಿಡುಗಡೆಯಾಗುತ್ತಿದೆ ಎಂಬ ವಿಚಾರವನ್ನು ಕೇಳುತ್ತಿದ್ದ ಹಾಗೆ ಇದರ ಅತಿರೇಕದ ವರ್ತನೆ ಹೆಚ್ಚಾಗುತ್ತದೆ. ಹೌದು ದರ್ಶನ್ ಅವರು ಸಂದರ್ಶನ ಒಂದರಲ್ಲಿ ಮಾತನಾಡುವಂತಹ ಸಮಯದಲ್ಲಿ ಆಯತಪ್ಪಿ ಅಪ್ಪು ಅವರ ಬಗ್ಗೆ ಹೇಳಿದಂತಹ ಹೇಳಿಕೆಯೊಂದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಅಂತಾನೆ ಹೇಳಬಹುದು. ದರ್ಶನ್ ಅವರು ಅಪ್ಪು ಅವರ ಬಗ್ಗೆ ಯಾವುದೇ ರೀತಿಯಾದಂತಹ…

Read More “ಕ್ರಾಂತಿಯಲ್ಲಿ ಅಪ್ಪು ಫೋಟೋ ಹಾಕಿಲ್ಲ ಟ್ರಿಬ್ಯೂಟ್ ಕೊಟ್ಟಿಲ್ಲ ಅಂತ ಗಲಾಟೆ ಮಾಡ್ತಿದ್ದಿರಲ್ಲ ಯುವರತ್ನದಲ್ಲಿ ಚಿರು ಹಾಕಿದ್ರಾ ಟ್ರಿಬ್ಯೂಟ್ ಕೊಟ್ರಾ.? ದಚ್ಚು ಅಭಿಮಾನಿಗಳು ಪ್ರಶ್ನೆ.!” »

Viral News

ಅನಾಥ ಮಕ್ಕಳ ಜೊತೆ ಚಿರು ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಚಿರಂಜೀವಿ ಸರ್ಜಾ ತಾಯಿ ಈ ಮನ ಕಲಕುವ ವಿಡಿಯೋ ನೋಡಿ ನಿಜಕ್ಕೂ ಕಣ್ಣೀರು ಬರುತ್ತೆ.

Posted on October 17, 2022 By Kannada Trend News No Comments on ಅನಾಥ ಮಕ್ಕಳ ಜೊತೆ ಚಿರು ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಚಿರಂಜೀವಿ ಸರ್ಜಾ ತಾಯಿ ಈ ಮನ ಕಲಕುವ ವಿಡಿಯೋ ನೋಡಿ ನಿಜಕ್ಕೂ ಕಣ್ಣೀರು ಬರುತ್ತೆ.
ಅನಾಥ ಮಕ್ಕಳ ಜೊತೆ ಚಿರು ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಚಿರಂಜೀವಿ ಸರ್ಜಾ ತಾಯಿ ಈ ಮನ ಕಲಕುವ ವಿಡಿಯೋ ನೋಡಿ ನಿಜಕ್ಕೂ ಕಣ್ಣೀರು ಬರುತ್ತೆ.

ಇಂದಿಗೆ ಚಿರಂಜೀವಿ ಸರ್ಜಾ ಅವರಿಗೆ 38ನೇ ವರ್ಷ ಬಹುಶಃ ಇಂದು ಚಿರಂಜೀವಿ ಸರ್ಜಾ ಅವರ ಬದುಕಿದ್ದರೆ ಈ ಒಂದು ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಹಾಗೂ ಕುಟುಂಬದೊಟ್ಟಿಗೆ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದರು. ಆದರೆ ವಿಧಿ ಆಟ ಎಂಬುದೇ ಬೇರೆ ಇತ್ತು ಬದುಕಿ ಬಾಳಬೇಕಾದಂತಹ ಯುವ ಸಾಮ್ರಾಟ ನಮ್ಮೆಲ್ಲರನ್ನು ಬಿಟ್ಟು ಅಗಲಿ ಹೋಗಿದ್ದಾರೆ. ಹೌದು ನಿಮಗೆ ತಿಳಿದಿರುವ ಹಾಗೆ ಚಿರಂಜೀವಿ ಸರ್ಜಾ ನಮ್ಮೆಲ್ಲರನ್ನು ಬಿಟ್ಟು ಅಗಲಿ ಎರಡು ವರ್ಷಗಳೇ ಕಳೆದು ಹೋಗಿದೆ. ಜೂನ್ 7ನೇ ತಾರೀಕು 2020ನೇ ಇಸ್ವಿಯಲ್ಲಿ ಚಿರಂಜೀವಿ…

Read More “ಅನಾಥ ಮಕ್ಕಳ ಜೊತೆ ಚಿರು ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಚಿರಂಜೀವಿ ಸರ್ಜಾ ತಾಯಿ ಈ ಮನ ಕಲಕುವ ವಿಡಿಯೋ ನೋಡಿ ನಿಜಕ್ಕೂ ಕಣ್ಣೀರು ಬರುತ್ತೆ.” »

Entertainment

ಚಿರುನಾ ನೀವು ಮರೆತ್ತಿದ್ದಿರಾ, ನಿಮಗೆ ಚಿರು ಅವರ ಚಿಂತೆಯೇ ಇಲ್ಲ ಎಂದು ಹೇಳಿದ ನಟ್ಟಿಗರಿಗೆ ಮೇಘನಾ ರಾಜ್ ಕೊಟ್ಟ ಖಡಕ್ ಉತ್ತರವೇನು ಗೊತ್ತಾ.?

Posted on August 24, 2022 By Kannada Trend News No Comments on ಚಿರುನಾ ನೀವು ಮರೆತ್ತಿದ್ದಿರಾ, ನಿಮಗೆ ಚಿರು ಅವರ ಚಿಂತೆಯೇ ಇಲ್ಲ ಎಂದು ಹೇಳಿದ ನಟ್ಟಿಗರಿಗೆ ಮೇಘನಾ ರಾಜ್ ಕೊಟ್ಟ ಖಡಕ್ ಉತ್ತರವೇನು ಗೊತ್ತಾ.?
ಚಿರುನಾ ನೀವು ಮರೆತ್ತಿದ್ದಿರಾ, ನಿಮಗೆ ಚಿರು ಅವರ ಚಿಂತೆಯೇ ಇಲ್ಲ ಎಂದು ಹೇಳಿದ ನಟ್ಟಿಗರಿಗೆ ಮೇಘನಾ ರಾಜ್ ಕೊಟ್ಟ ಖಡಕ್ ಉತ್ತರವೇನು ಗೊತ್ತಾ.?

ಮೇಘನಾ ರಾಜ್ ಅವರು ತಮ್ಮ ಜೀವನದಲ್ಲಿ ನಡೆದಂತಹ ಎಲ್ಲಾ ಕಹಿ ಘಟನೆಯನ್ನು ಮರೆತು ಇದೀಗ ತಮ್ಮ ವೃತ್ತಿ ಜೀವನದ ಕಡೆ ಮುಖವನ್ನು ಮಾಡಿದ್ದಾರೆ. ಹೌದು ಹಲವಾರು ರಿಯಾಲಿಟಿ ಶೋ ಜಾಹೀರಾತು ಸಿನಿಮಾ ಮಾಡಲಿಂಗ್ ಕ್ಷೇತ್ರ ಹೀಗೆ ಇನ್ನೂ ನಾನಾ ರೀತಿಯಾದಂತಹ ಕಾರ್ಯ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದನ್ನು ನೋಡಿದಂತಹ ಕೆಲವು ನೆಟ್ಟಿಗರು ಮತ್ತು ಅಭಿಮಾನಿಗಳು ನೀವು ಚಿರಂಜೀವಿ ಸರ್ಜಾ ಅವರನ್ನು ಸಂಪೂರ್ಣವಾಗಿ ಮರೆತಿದ್ದೀರಾ ಅವರ ಅಗಲಿಕೆಯನ್ನು ನಿಮ್ಮ ಮುಖದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಕೂಡ…

Read More “ಚಿರುನಾ ನೀವು ಮರೆತ್ತಿದ್ದಿರಾ, ನಿಮಗೆ ಚಿರು ಅವರ ಚಿಂತೆಯೇ ಇಲ್ಲ ಎಂದು ಹೇಳಿದ ನಟ್ಟಿಗರಿಗೆ ಮೇಘನಾ ರಾಜ್ ಕೊಟ್ಟ ಖಡಕ್ ಉತ್ತರವೇನು ಗೊತ್ತಾ.?” »

Entertainment

ನಟ ಅರ್ಜುನ್ ಸರ್ಜನ್ ತಾಯಿ ವಿ.ಧಿ.ವ.ಶ ಸರ್ಜಾ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ

Posted on July 23, 2022July 23, 2022 By Kannada Trend News No Comments on ನಟ ಅರ್ಜುನ್ ಸರ್ಜನ್ ತಾಯಿ ವಿ.ಧಿ.ವ.ಶ ಸರ್ಜಾ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ
ನಟ ಅರ್ಜುನ್ ಸರ್ಜನ್ ತಾಯಿ ವಿ.ಧಿ.ವ.ಶ ಸರ್ಜಾ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ

ಖ್ಯಾತ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿ ದೇವಿಯವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಇವರಿಗೆ 82 ವರ್ಷ ವಯಸ್ಸು. ಕಳೆದ ಒಂದು ತಿಂಗಳಿನಿಂದಲೂ ಕೂಡ ಆರೋಗ್ಯದಲ್ಲಿ ಗಂ.ಭೀ.ರ.ವಾದ ಏರುಪೇರು ಕಂಡುಬಂದಿತು ಆ ಕಾರಣ ಇವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ತಮ್ಮ ತಾಯಿಗೆ ಅನಾರೋಗ್ಯ ಇದ್ದ ಕಾರಣ ಅರ್ಜುನ್ ಸರ್ಜುನ್ ಅವರು ಕೂಡ ಚೆನ್ನೈನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ ಚಿಕಿತ್ಸೆ ಫಲಿಕಾರಿಯಾಗದೆ ಇಂದು ಮಧ್ಯಾಹ್ನ 12:00 ಸಮೀಪಕ್ಕೆ ಅರ್ಜುನ್ ಸರ್ಜನ್ ಅವರ ತಾಯಿ…

Read More “ನಟ ಅರ್ಜುನ್ ಸರ್ಜನ್ ತಾಯಿ ವಿ.ಧಿ.ವ.ಶ ಸರ್ಜಾ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ” »

Viral News

ಇಂದಿಗೆ ಚಿರು ಆಗಲಿ 2 ವರ್ಷ, ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡ ಮೇಘನಾರಾಜ್ ಏನದು ಗೊತ್ತ.? ನಿಜಕ್ಕೂ ಕಣ್ಣೀರು ಬರುತ್ತೆ ಈ ಮಾತುಗಳನ್ನು ಕೇಳಿದ್ರೆ.

Posted on June 7, 2022June 7, 2022 By Kannada Trend News No Comments on ಇಂದಿಗೆ ಚಿರು ಆಗಲಿ 2 ವರ್ಷ, ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡ ಮೇಘನಾರಾಜ್ ಏನದು ಗೊತ್ತ.? ನಿಜಕ್ಕೂ ಕಣ್ಣೀರು ಬರುತ್ತೆ ಈ ಮಾತುಗಳನ್ನು ಕೇಳಿದ್ರೆ.
ಇಂದಿಗೆ ಚಿರು ಆಗಲಿ 2 ವರ್ಷ, ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡ ಮೇಘನಾರಾಜ್ ಏನದು ಗೊತ್ತ.? ನಿಜಕ್ಕೂ ಕಣ್ಣೀರು ಬರುತ್ತೆ ಈ ಮಾತುಗಳನ್ನು ಕೇಳಿದ್ರೆ.

ಸ್ಯಾಂಡಲ್ ವುಡ್‌ ಮೋಸ್ಟ್ ಬ್ಯೂಟಿಫುಲ್ ಜೋಡಿಗಳಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕೂಡ ಒಬ್ಬರು ಇವರಿಬ್ಬರೂ ಕೂಡ ಪರಸ್ಪರ ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಸಿ ತದನಂತರ ಎರಡು ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದ ಜೋಡಿ. ಇವರಿಬ್ಬರೂ ಕೂಡ ಅನ್ಯ ಧರ್ಮದವರು ಆಗಿದ್ದರೂ ಕೂಡ ಪ್ರೀತಿಗೆ ಯಾವುದೇ ಧರ್ಮದ ಕಟ್ಟುಪಾಡುಗಳಿಲ್ಲ ಎಂಬುದನ್ನು ತೋರಿಸಿಕೊಟ್ಟವರು. ಎರಡು ಕುಟುಂಬದ ಸಮ್ಮತಿಯನ್ನು ಪಡೆದು ಹಿಂದೂ ಸಂಪ್ರದಾಯದಂತೆ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಎರಡರಂತೆ ಕೂಡ ಮದುವೆಯಾದ ಜೋಡಿ. ಅಷ್ಟೇ ಅಲ್ಲದೆ ಬಹಳಷ್ಟು…

Read More “ಇಂದಿಗೆ ಚಿರು ಆಗಲಿ 2 ವರ್ಷ, ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡ ಮೇಘನಾರಾಜ್ ಏನದು ಗೊತ್ತ.? ನಿಜಕ್ಕೂ ಕಣ್ಣೀರು ಬರುತ್ತೆ ಈ ಮಾತುಗಳನ್ನು ಕೇಳಿದ್ರೆ.” »

Cinema Updates

Copyright © 2025 Kannada Trend News.


Developed By Top Digital Marketing & Website Development company in Mysore