Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Jothe jotheyali

ಅನು ಪ್ರಗ್ನೆಂಟ್ ಆಗಿ 6 ತಿಂಗಳಾದ್ರು ಹೊಟ್ಟೆ ಕಾಣ್ತಿಲ್ಲ ಎಂದು ಜೊತೆಯಲ್ಲಿ ಸೀರಿಯಲ್ ತಂಡವನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು.

Posted on February 14, 2023 By Kannada Trend News No Comments on ಅನು ಪ್ರಗ್ನೆಂಟ್ ಆಗಿ 6 ತಿಂಗಳಾದ್ರು ಹೊಟ್ಟೆ ಕಾಣ್ತಿಲ್ಲ ಎಂದು ಜೊತೆಯಲ್ಲಿ ಸೀರಿಯಲ್ ತಂಡವನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು.
ಅನು ಪ್ರಗ್ನೆಂಟ್ ಆಗಿ 6 ತಿಂಗಳಾದ್ರು ಹೊಟ್ಟೆ ಕಾಣ್ತಿಲ್ಲ ಎಂದು ಜೊತೆಯಲ್ಲಿ ಸೀರಿಯಲ್ ತಂಡವನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು.

  ಹಿಂದೆಲ್ಲಾ ಮನರಂಜನೆ ಬದುಕಿನ ಒಂದು ಸಣ್ಣ ಭಾಗವಾಗಿತ್ತು, ದಿನಪೂರ್ತಿ ದುಡಿಯುತ್ತಿದ್ದ ಮಂದಿ ಸಂಜೆ ಊಟ ಮಾಡಿ ಪಡಸಾಲೆ ಮೇಲೆ ಕೂತು ಕ್ಷಣ ಹೊತ್ತು ಮಾತನಾಡಿದರೆ ಅದು ಅಲ್ಲಿಗೆ ಮುಗಿಯುತಿತ್ತು, ಅಥವಾ ಶುಕ್ರವಾರ ವಿಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಚಿತ್ರಮಂಜರಿಯ 5 ಹಾಡುಗಳಲ್ಲಿ ಅದು ಮುಗಿದು ಹೋಗುತ್ತಿತ್ತು. ಆದರೆ ನೋಡ ನೋಡುತ್ತಿದ್ದಂತೆ ಈಗ ಕಾಲ ಎಷ್ಟು ಬದಲಾಗಿ ಹೋಗಿದೆ ಎಂದರೆ ಕಳೆದ ಎರಡು ದಶಕದಲ್ಲಿ ಈ ಪ್ರಪಂಚದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ಅದರಲ್ಲಂತೂ ಮನೋರಂಜನೆ ವಿಷಯದಲ್ಲಿ ಇದೊಂದು ದೊಡ್ಡ ಪವಾಡದಂತೆ…

Read More “ಅನು ಪ್ರಗ್ನೆಂಟ್ ಆಗಿ 6 ತಿಂಗಳಾದ್ರು ಹೊಟ್ಟೆ ಕಾಣ್ತಿಲ್ಲ ಎಂದು ಜೊತೆಯಲ್ಲಿ ಸೀರಿಯಲ್ ತಂಡವನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು.” »

Serial Loka

ಜೊತೆ ಜೊತೆಯಲಿ ಸೀರಿಯಲ್ ತಂಡದಿಂದ ಹೊರ ಬಂದ ನಂತರ ಬಿಗ್ ಬಾಸ್ ಮನೆಗೆ ಹೋಗುವಂತಹ ಗೋಲ್ಡನ್ ಆಪರ್ಚುನಿಟಿ ಪಡೆದುಕೊಂಡ ನಟ ಅನಿರುದ್ಧ್.

Posted on September 13, 2022 By Kannada Trend News No Comments on ಜೊತೆ ಜೊತೆಯಲಿ ಸೀರಿಯಲ್ ತಂಡದಿಂದ ಹೊರ ಬಂದ ನಂತರ ಬಿಗ್ ಬಾಸ್ ಮನೆಗೆ ಹೋಗುವಂತಹ ಗೋಲ್ಡನ್ ಆಪರ್ಚುನಿಟಿ ಪಡೆದುಕೊಂಡ ನಟ ಅನಿರುದ್ಧ್.
ಜೊತೆ ಜೊತೆಯಲಿ ಸೀರಿಯಲ್ ತಂಡದಿಂದ ಹೊರ ಬಂದ ನಂತರ ಬಿಗ್ ಬಾಸ್ ಮನೆಗೆ ಹೋಗುವಂತಹ ಗೋಲ್ಡನ್ ಆಪರ್ಚುನಿಟಿ ಪಡೆದುಕೊಂಡ ನಟ ಅನಿರುದ್ಧ್.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಜೊತೆ ಜೊತೆಯಲಿ ಧಾರವಾಹಿ ತಂಡದಿಂದ ನಟ ಅನಿರುದ್ಧ ಅವರು ಹೊರ ಬಂದಿದ್ದಾರೆ ನಿರ್ಮಾಪಕರು ನಿರ್ದೇಶಕರು ಹಾಗೂ ಅನಿರುದ್ ನಡುವೆ ನಡೆದಂತಹ ಮಾತಿನ ಚಿಕಮಕಿಯಿಂದ ಅನಿರುದ್ಧ ಅವರನ್ನು ಧಾರವಾಹಿ ತಂಡದಿಂದ ಹೊರ ಹಾಕಲಾಗಿದೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಯಾವುದೇ ಧಾರಾವಾಹಿ ಆಗಿರಬಹುದು ಮನೋರಂಜನ ಕ್ಷೇತ್ರ ಆಗಿರಬಹುದು ಅಥವಾ ಕಿರುತೆರೆಗೆ ಸಂಬಂಧಪಟ್ಟಂತಹ ಕಾರ್ಯಕ್ರಮಗಳಿಗೆ ಸಮಾರಂಭಗಳಿಗೆ ಅನಿರುಧ್ ಅವರನ್ನು ಸೇರಿಸಿಕೊಳ್ಳಬಾರದು ಅವರನ್ನು ಕಿರುತೆರೆಯಿಂದ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಜೊತೆ ಜೊತೆಯಲಿ ಧಾರವಾಹಿ ತಂಡದ ನಿರ್ಮಾಪಕರು…

Read More “ಜೊತೆ ಜೊತೆಯಲಿ ಸೀರಿಯಲ್ ತಂಡದಿಂದ ಹೊರ ಬಂದ ನಂತರ ಬಿಗ್ ಬಾಸ್ ಮನೆಗೆ ಹೋಗುವಂತಹ ಗೋಲ್ಡನ್ ಆಪರ್ಚುನಿಟಿ ಪಡೆದುಕೊಂಡ ನಟ ಅನಿರುದ್ಧ್.” »

Entertainment

ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುತ್ತಿದ್ದ ಈ ನಟ ಇಂದು 42 ಮನೆಯ ಮಾಲೀಕ ಕೋಟ್ಯಾಧಿಪತಿಯಾಗಿ ಬೆಳೆದದ್ದು ಹೇಗೆ ಗೊತ್ತಾ.?

Posted on August 27, 2022 By Kannada Trend News No Comments on ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುತ್ತಿದ್ದ ಈ ನಟ ಇಂದು 42 ಮನೆಯ ಮಾಲೀಕ ಕೋಟ್ಯಾಧಿಪತಿಯಾಗಿ ಬೆಳೆದದ್ದು ಹೇಗೆ ಗೊತ್ತಾ.?
ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುತ್ತಿದ್ದ ಈ ನಟ ಇಂದು 42 ಮನೆಯ ಮಾಲೀಕ ಕೋಟ್ಯಾಧಿಪತಿಯಾಗಿ ಬೆಳೆದದ್ದು ಹೇಗೆ ಗೊತ್ತಾ.?

ನಟ ಸುಬ್ಬು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನುಸಿರಿ ಮಲೆ ಮತ್ತು ಆರ್ಯವರ್ಧನ್ ಪಾತ್ರ ಎಷ್ಟು ಪ್ರಸಿದ್ಧಿಯನ್ನು ಪಡೆದಿದೆಯೋ ಅಷ್ಟೇ ಪ್ರಸಿದ್ಧಿಯನ್ನು ಸುಬ್ಬು ಎಂಬ ಪಾತ್ರವನ್ನು ಕೂಡ ಪಡೆದುಕೊಂಡಿದೆ. ಇನ್ನು ಸುಬ್ಬು ಪಾತ್ರಧಾರಿಯಲ್ಲಿ ನಟನೆ ಮಾಡುತ್ತಿರುವಂತಹ ವ್ಯಕ್ತಿಯ ಹೆಸರು ಶಿವಾಜಿ ರಾವ್ ಜಾದವ್, ಈ ಅದ್ಭುತ ನಟನ ಬಗ್ಗೆ ಎಷ್ಟು ಹೇಳಿದರು ಕೂಡ ಸಾಲುವುದಿಲ್ಲ ಏಕೆಂದರೆ ಈತ ನಡೆದು ಬಂದ ಜೀವನದ ಹಾದಿ ಹಾಗೂ ಎದುರಿಸಿದ ಸಂಕಷ್ಟಗಳು ಹಾಗೂ ಇಂದು ನಡೆಸುತ್ತಿರುವಂತಹ ಜೀವನ…

Read More “ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುತ್ತಿದ್ದ ಈ ನಟ ಇಂದು 42 ಮನೆಯ ಮಾಲೀಕ ಕೋಟ್ಯಾಧಿಪತಿಯಾಗಿ ಬೆಳೆದದ್ದು ಹೇಗೆ ಗೊತ್ತಾ.?” »

Entertainment

13 ಸಾವಿರ ಕೋಟಿ ಮಾಲಿಕ ನಾನು ನನಗೆ ಒಂದು ಬೆಂಚ್ ಕಾರ್ ಬೇಡ್ವಾ.? ಎಂದು ಬೇಸರ ವ್ಯಕ್ತಪಡಿಸಿದ ನಟ ಅನಿರುಧ್.

Posted on August 25, 2022 By Kannada Trend News No Comments on 13 ಸಾವಿರ ಕೋಟಿ ಮಾಲಿಕ ನಾನು ನನಗೆ ಒಂದು ಬೆಂಚ್ ಕಾರ್ ಬೇಡ್ವಾ.? ಎಂದು ಬೇಸರ ವ್ಯಕ್ತಪಡಿಸಿದ ನಟ ಅನಿರುಧ್.
13 ಸಾವಿರ ಕೋಟಿ ಮಾಲಿಕ ನಾನು ನನಗೆ ಒಂದು ಬೆಂಚ್ ಕಾರ್ ಬೇಡ್ವಾ.? ಎಂದು ಬೇಸರ ವ್ಯಕ್ತಪಡಿಸಿದ ನಟ ಅನಿರುಧ್.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಒಂದು ವಾರದಿಂದಲೂ ಎಲ್ಲೇ ನೋಡಿದರೂ ಕೂಡ ಜೊತೆ ಜೊತೆಯಲಿ ಧಾರಾವಾಹಿಗೆ ಸಂಬಂಧಪಟ್ಟಂತಹ ಪ್ರಕರಣಗಳೇ ಕಂಡು ಬರುತ್ತಿದೆ. ದಿನಕ್ಕೊಂದು ತಿರುವ ಪಡೆದುಕೊಳ್ಳುತ್ತಿದೆ ಒಂದು ಕಡೆ ಅನಿರುಧ್ ಅವರು ನಿರ್ಮಾಪಕರು ಮತ್ತು ನಿರ್ದೇಶಕರು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ವಾದ ಮಾಡುತ್ತಿದ್ದರೆ. ಮತ್ತೊಂದು ಕಡೆ ಆರೂರು ಜಗದೀಶ್ ಮತ್ತು ಉತ್ತಮ ಎಂಬುವವರು ಅನಿರುಧ್ ಅವರು ಬಹಳನೇ ದುರಹಂಕಾರಿ ನಮ್ಮ ಮಾತನ್ನು ಕೇಳುವುದಿಲ್ಲ ಕಥೆಯಲ್ಲಿ ಬದಲಾವಣೆ ಮಾಡಿ ಅಂತ ಹೇಳುತ್ತಾರೆ. ಸ್ಕ್ರಿಪ್ಟ್ ಅನ್ನು ತಮಗೆ ತಾವೇ ಬದಲಾಯಿಸಿಕೊಳ್ಳುತ್ತಾರೆ….

Read More “13 ಸಾವಿರ ಕೋಟಿ ಮಾಲಿಕ ನಾನು ನನಗೆ ಒಂದು ಬೆಂಚ್ ಕಾರ್ ಬೇಡ್ವಾ.? ಎಂದು ಬೇಸರ ವ್ಯಕ್ತಪಡಿಸಿದ ನಟ ಅನಿರುಧ್.” »

Entertainment

ಧಾರವಾಹಿ ಪ್ರೇಮಿಗಳಿಗೆ ಮತ್ತೊಂದು ಆ-ಘಾ-ತ-ಕಾ-ರಿ ಸುದ್ದಿ ಇನ್ನು ಮುಂದೆ ಯಾವುದೇ ಧಾರಾವಾಹಿಗಳು ಪ್ರಸಾರವಾಗುವುದಿಲ್ಲ.

Posted on August 24, 2022August 24, 2022 By Kannada Trend News No Comments on ಧಾರವಾಹಿ ಪ್ರೇಮಿಗಳಿಗೆ ಮತ್ತೊಂದು ಆ-ಘಾ-ತ-ಕಾ-ರಿ ಸುದ್ದಿ ಇನ್ನು ಮುಂದೆ ಯಾವುದೇ ಧಾರಾವಾಹಿಗಳು ಪ್ರಸಾರವಾಗುವುದಿಲ್ಲ.
ಧಾರವಾಹಿ ಪ್ರೇಮಿಗಳಿಗೆ ಮತ್ತೊಂದು ಆ-ಘಾ-ತ-ಕಾ-ರಿ ಸುದ್ದಿ ಇನ್ನು ಮುಂದೆ ಯಾವುದೇ ಧಾರಾವಾಹಿಗಳು ಪ್ರಸಾರವಾಗುವುದಿಲ್ಲ.

ಕಳೆದ ಕೆಲವು ದಿನಗಳಿಂದ ಕಿರುತರ ಲೋಕಕ್ಕೆ ಏನಾಗಿದಿಯೋ ಏನೋ ತಿಳಿದಿಲ್ಲ ಸದಾ ಕಾಲ ಒಂದಲ್ಲ ಒಂದು ಕಾಂಟ್ರವರ್ಸಿ ಎದುರಾಗುತ್ತಲೇ ಇರುತ್ತದೆ. ಹೌದು ನಟ ಚಂದನ ಅವರ ಪ್ರಕರಣ ಮುಗಿದ ನಂತರ ಕನ್ನಡ ಕಿರುತೆರೆ ಎಲ್ಲೋ ಕೂಡ ಇದೀಗ ಸಾಕಷ್ಟು ಸಮಸ್ಯೆಗಳು ಎದುರಾಗಿದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟ ಚಂದ್ರನವರು ತೆಲುಗು ಟೆಕ್ನಿಷಿಯನ್ ಟೀಮ್ನೊಂದಿಗೆ ಕಿರಿಕ್ ಮಾಡಿಕೊಂಡು ತೆಲುಗು ಕಿರಿ ಕಡೆಯಿಂದ ಹೊರಬಂದರು ಇವರನ್ನು ಬ್ಯಾನ್ ಮಾಡಲಾಯಿತು. ಈ ಪ್ರಕರಣ ನಡೆದ ಕೆಲವೇ ಕೆಲವು ದಿನದಲ್ಲಿ…

Read More “ಧಾರವಾಹಿ ಪ್ರೇಮಿಗಳಿಗೆ ಮತ್ತೊಂದು ಆ-ಘಾ-ತ-ಕಾ-ರಿ ಸುದ್ದಿ ಇನ್ನು ಮುಂದೆ ಯಾವುದೇ ಧಾರಾವಾಹಿಗಳು ಪ್ರಸಾರವಾಗುವುದಿಲ್ಲ.” »

Entertainment

ಮತ್ತೆ ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟಿಸುತ್ತೆನೆ ಅಂತ ಅನಿರುಧ್ ಹೇಳಿದರು ನೀವು ಬೇಡವೇ ಬೇಡ ಅನ್ನುತ್ತಿದ್ದಾರೆ ಡೈರೆಕ್ಟರ್.

Posted on August 22, 2022 By Kannada Trend News No Comments on ಮತ್ತೆ ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟಿಸುತ್ತೆನೆ ಅಂತ ಅನಿರುಧ್ ಹೇಳಿದರು ನೀವು ಬೇಡವೇ ಬೇಡ ಅನ್ನುತ್ತಿದ್ದಾರೆ ಡೈರೆಕ್ಟರ್.
ಮತ್ತೆ ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟಿಸುತ್ತೆನೆ ಅಂತ ಅನಿರುಧ್ ಹೇಳಿದರು ನೀವು ಬೇಡವೇ ಬೇಡ ಅನ್ನುತ್ತಿದ್ದಾರೆ ಡೈರೆಕ್ಟರ್.

ಕಳೆದ ಎರಡು ದಿನಗಳಿಂದ ಎಲ್ಲರೂ ಬಹಳ ಆಶ್ಚರ್ಯ ಪಡುವ ರೀತಿಯಲ್ಲಿ ನಟ ಅನಿರುದ್ಧ್ ಅವರ ಮೇಲೆ ಗಂಭೀರ ಆರೋಪ ಕೇಳಿ ಬರುತ್ತಿದೆ. ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ ಅನಿರುದ್ಧ ಅವರು ಕಳೆದ ಕೆಲವು ವರ್ಷಗಳು ಸಂಪೂರ್ಣವಾಗಿ ಇಂಡಸ್ಟ್ರಿ ಯಿಂದ ಮಾಯ ಆಗಿಬಿಟ್ಟಿದ್ದರು ಎನ್ನಬಹುದು. ಮತ್ತೆ ಅವರನ್ನು ಕನ್ನಡದ ಜನರೆದುರು ಕರೆತರುವ ಪ್ರಯತ್ನವನ್ನು ಜೊತೆಜೊತೆಯಲಿ ಎನ್ನುವ ಧಾರಾವಾಹಿ ಟೀಮ್ ಮಾಡಿತ್ತು. ಇದು ಅವರ ಪಾಲಿಗೆ ದೊರೆತ ಎರಡನೇ ಅವಕಾಶ ಎನ್ನಬಹುದು ಅಲ್ಲದೆ ಈ ಧಾರಾವಾಹಿಯು ಶುರುವಾದ ಸಮಯದಿಂದ ಅನಿರುದ್ಧ್…

Read More “ಮತ್ತೆ ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟಿಸುತ್ತೆನೆ ಅಂತ ಅನಿರುಧ್ ಹೇಳಿದರು ನೀವು ಬೇಡವೇ ಬೇಡ ಅನ್ನುತ್ತಿದ್ದಾರೆ ಡೈರೆಕ್ಟರ್.” »

Entertainment

ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಹೊಸದಾಗಿ ಆಯ್ಕೆಯಾದ ಮತ್ತೊಬ್ಬ ನಟ ಯಾರು ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತೀರ.

Posted on August 22, 2022August 22, 2022 By Kannada Trend News No Comments on ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಹೊಸದಾಗಿ ಆಯ್ಕೆಯಾದ ಮತ್ತೊಬ್ಬ ನಟ ಯಾರು ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತೀರ.
ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಹೊಸದಾಗಿ ಆಯ್ಕೆಯಾದ ಮತ್ತೊಬ್ಬ ನಟ ಯಾರು ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತೀರ.

ಕಳೆದ ನಾಲ್ಕು ವರ್ಷದ ಹಿಂದೆ ತೆರೆಕಂಡಂತಹ ಜೊತೆ ಜೊತೆಯಲಿ ಧಾರಾವಾಹಿ ಕಿರಿತರ ಲೋಕದಲ್ಲಿ ಒಂದು ಸಂಚಲನವನ್ನೇ ಸೃಷ್ಟಿ ಮಾಡಿದ್ದು ಧಾರಾವಾಹಿ ಅಂದರೆ ಹೇಗಿರಬೇಕು ಎನ್ನುವುದನ್ನು ಎತ್ತಿ ತೋರಿಸಿತು. ಒಂದು ರೀತಿಯಲ್ಲಿ ಹೇಳಬೇಕಾದರೆ ಜೊತೆಯಲ್ಲಿ ಧಾರವಾಹಿ ಬಂದ ನಂತರವಷ್ಟೇ ಕಿರುತೆರೆಗೆ ಒಂದು ಸ್ಥಾನ ಮಾನ ಬೆಲೆ ಎಂಬುದು ದೊರೆತದ್ದು. ಏಕೆಂದರೆ ಇಲ್ಲಿಯವರೆಗೂ ಕೂಡ ಯಾವುದೇ ಧಾರವಾಹಿಯು ಕೂಡ ಇಷ್ಟು ಅದ್ದೂರಿಯಾಗಿ ಮೇಕಿಂಗ್ ಮಾಡಿರಲಿಲ್ಲ ಇದೇ ಮೊದಲ ಬಾರಿಗೆ ಎಲ್ಲಾ ರೀತಿಯಾದಂತಹ ಅದ್ದೂರಿ ತನವನ್ನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ತೋರಿಸಿಕೊಟ್ಟರು….

Read More “ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಹೊಸದಾಗಿ ಆಯ್ಕೆಯಾದ ಮತ್ತೊಬ್ಬ ನಟ ಯಾರು ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತೀರ.” »

Entertainment

ವಿಷ್ಣುವರ್ಧನ್ ಅಳಿಯ ಅನಿರುಧ್ ಗೆ ಇದೆಂಥ ಪರಿಸ್ಥಿತಿ ಬಂತು.! ಕಿರುತೆರೆಯಿಂದ ಎರಡು ವರ್ಷ ಬ್ಯಾನ್, ಅನಿರುಧ್ ಮಾಡಿದ ತಪ್ಪಾದರೂ ಏನು ಗೊತ್ತಾ.?

Posted on August 20, 2022 By Kannada Trend News No Comments on ವಿಷ್ಣುವರ್ಧನ್ ಅಳಿಯ ಅನಿರುಧ್ ಗೆ ಇದೆಂಥ ಪರಿಸ್ಥಿತಿ ಬಂತು.! ಕಿರುತೆರೆಯಿಂದ ಎರಡು ವರ್ಷ ಬ್ಯಾನ್, ಅನಿರುಧ್ ಮಾಡಿದ ತಪ್ಪಾದರೂ ಏನು ಗೊತ್ತಾ.?
ವಿಷ್ಣುವರ್ಧನ್ ಅಳಿಯ ಅನಿರುಧ್ ಗೆ ಇದೆಂಥ ಪರಿಸ್ಥಿತಿ ಬಂತು.! ಕಿರುತೆರೆಯಿಂದ ಎರಡು ವರ್ಷ ಬ್ಯಾನ್, ಅನಿರುಧ್ ಮಾಡಿದ ತಪ್ಪಾದರೂ ಏನು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುಧ್ ಅವರು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಜೊತೆ ಜೊತೆಯಲಿ ಎಂಬ ಧಾರಾವಾಹಿಯಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯಲ್ಲಿ ಆರ್ಯವರ್ಧನ್ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿದ್ದರು ಈಗಾಗಲೇ ಜೊತೆ ಜೊತೆಯಲಿ ಧಾರವಾಹಿ ಪ್ರಾರಂಭವಾಗಿ ನಾಲ್ಕು ವರ್ಷಗಳ ಕಳೆದು ಹೋಗಿದೆ. ನಾಲ್ಕು ವರ್ಷದಿಂದಲೂ ಕೂಡ ಉತ್ತಮವಾದಂತಹ ಪ್ರದರ್ಶನವನ್ನೇ ಕಂಡುಬಂದಿತು ಅಷ್ಟೇ ಅಲ್ಲದೆ ಸೀರಿಯಲ್ ಅಂದರೆ ಹೀಗಿರಬೇಕು ಎಂದು ತೋರಿಸಿಕೊಟ್ಟಿತ್ತು. ಮೇಕಿಂಗ್ ಆಗಿರಬಹುದು ವಿಸುವಲ್ ಎಫೆಕ್ಟ್ ಆಗಿರಬಹುದು ಅದ್ದೂರಿ ತನ…

Read More “ವಿಷ್ಣುವರ್ಧನ್ ಅಳಿಯ ಅನಿರುಧ್ ಗೆ ಇದೆಂಥ ಪರಿಸ್ಥಿತಿ ಬಂತು.! ಕಿರುತೆರೆಯಿಂದ ಎರಡು ವರ್ಷ ಬ್ಯಾನ್, ಅನಿರುಧ್ ಮಾಡಿದ ತಪ್ಪಾದರೂ ಏನು ಗೊತ್ತಾ.?” »

Entertainment

ಜೊತೆ ಜೊತೆಯಲಿ ಧಾರವಾಹಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಧಾರವಾಹಿಯಿಂದ ಹೋರ ನಡೆದ ಅನಿರುದ್ಧ್ ಕಿರುತೆರೆಯಿಂದ ಬ್ಯಾನ್

Posted on August 19, 2022 By Kannada Trend News No Comments on ಜೊತೆ ಜೊತೆಯಲಿ ಧಾರವಾಹಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಧಾರವಾಹಿಯಿಂದ ಹೋರ ನಡೆದ ಅನಿರುದ್ಧ್ ಕಿರುತೆರೆಯಿಂದ ಬ್ಯಾನ್
ಜೊತೆ ಜೊತೆಯಲಿ ಧಾರವಾಹಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಧಾರವಾಹಿಯಿಂದ ಹೋರ ನಡೆದ ಅನಿರುದ್ಧ್ ಕಿರುತೆರೆಯಿಂದ ಬ್ಯಾನ್

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಜೊತೆ ಜೊತೆಯಲಿ ಎಂಬ ಧಾರವಾಹಿ ಪ್ರಾರಂಭವಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಉತ್ತಮ ಪ್ರದರ್ಶನವನ್ನೇ ಕಂಡಿತು. ಇನ್ನು ಟಿ ಆರ್ ಪಿ ವಿಚಾರಕ್ಕೆ ಬರುವುದಾದರೆ ಯಾವಾಗಲೂ ಕೂಡ ಮೊದಲ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಧಾರಾವಾಹಿಯಲ್ಲಿ ಕಥೆಯನ್ನು ಬದಲಾವಣೆ ಮಾಡಲಾಗಿದೆ ಮೊದಮೊದಲು ಎಲ್ಲರೂ ಕೂಡ ಆರ್ಯವರ್ಧನ್ ಅವರನ್ನು ತುಂಬಾ ಪ್ರೀತಿಸುತ್ತಿದ್ದರು ಈ ಧಾರವಾಹಿಯ ರಿಯಲ್ ಹೀರೋ ಅಂತ ಮೆಚ್ಚಿಕೊಳ್ಳುತ್ತಿದ್ದರು. ಆದರೆ ಯಾವಾಗ ಆರ್ಯವರ್ಧನ್ ಅವರ ಅಸಲಿ…

Read More “ಜೊತೆ ಜೊತೆಯಲಿ ಧಾರವಾಹಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಧಾರವಾಹಿಯಿಂದ ಹೋರ ನಡೆದ ಅನಿರುದ್ಧ್ ಕಿರುತೆರೆಯಿಂದ ಬ್ಯಾನ್” »

Entertainment

ಜೊತೆ ಜೊತೆಯಲಿ ಸೀರಿಯಲ್‌ ಮುಕ್ತಾಯ.! ಸೀರಿಯಲ್ ಮುಕ್ತಾಯವಾಗಲು ಕಾರಣವೇನು ಗೊತ್ತಾ.?

Posted on June 3, 2022June 4, 2022 By Kannada Trend News No Comments on ಜೊತೆ ಜೊತೆಯಲಿ ಸೀರಿಯಲ್‌ ಮುಕ್ತಾಯ.! ಸೀರಿಯಲ್ ಮುಕ್ತಾಯವಾಗಲು ಕಾರಣವೇನು ಗೊತ್ತಾ.?
ಜೊತೆ ಜೊತೆಯಲಿ ಸೀರಿಯಲ್‌ ಮುಕ್ತಾಯ.! ಸೀರಿಯಲ್ ಮುಕ್ತಾಯವಾಗಲು ಕಾರಣವೇನು ಗೊತ್ತಾ.?

ಜೊತೆಯಲಿ ಧಾರಾವಾಹಿಯು ಸೆಪ್ಟೆಂಬರ್‌ 9, 2019 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಯಿತು. ಈ ಧಾರಾವಾಹಿಯು ಮರಾಠಿ ಭಾಷೆಯ ತುಲಾ ಪಾಹತೆ ರೇ ಧಾರಾವಾಹಿಯ ರಿಮೇಕ್ ಆಗಿದ್ದು ಆರೂರು ಜಗದೀಶ್ ಅವರ ನಿರ್ದೇಶನದಲ್ಲಿ ಈ ಧಾರವಾಹಿಯು ಮೂಡಿ ಬಂದಿದೆ.‌ ಇದರಲ್ಲಿ ಮೊದಲಿಗೆ 45 ವರ್ಷದ ಶ್ರೀಮಂತ ಉದ್ಯಮಿ, ಆರ್ಯವರ್ಧನ್ / ಆರ್ಯ ಹಾಗೂ 20 ವರ್ಷದ ಮಧ್ಯಮ ವರ್ಗದ ಮಹಿಳೆ ಅನು ಸಿರಿಮನೆಳನ್ನು ಪ್ರೀತಿಸುತ್ತಾನೆ. ಆರ್ಯನ ಜೀವನಕ್ಕೆ ಪ್ರವೇಶಿಸಿದ ನಂತರ ಅನು ಜೀವನ ಬದಲಾಗುತ್ತದೆ. ನಂತರ ಈ…

Read More “ಜೊತೆ ಜೊತೆಯಲಿ ಸೀರಿಯಲ್‌ ಮುಕ್ತಾಯ.! ಸೀರಿಯಲ್ ಮುಕ್ತಾಯವಾಗಲು ಕಾರಣವೇನು ಗೊತ್ತಾ.?” »

Serial Loka

Posts pagination

1 2 Next

Copyright © 2025 Kannada Trend News.


Developed By Top Digital Marketing & Website Development company in Mysore