ಶೃತಿ ಮಹೇಂದರ್ ಗೆ ವಿ.ಚ್ಛೇ.ದ.ನ ಕೊಟ್ಟ ನಂತರ ಮಹೇಂದರ್ ಈಗ ಹೇಗಿದ್ದಾರೆ ಗೊತ್ತಾ.? ಚಿತ್ರರಂಗದಿಂದಲೂ ದೂರಾದ ಇವರ ಸ್ಥಿತಿ ನೋಡಿದ್ರೆ ನಿಜಕ್ಕೂ ಅಯ್ಯೋ ಅನ್ಸುತ್ತೆ.
ಒಂದು ಸಿನಿಮಾ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಬೇಕು ಎಂದರೆ ನಿರ್ದೇಶಕನ ಪಾತ್ರವೂ ಬಹಳ ಉತ್ತಮವಾಗಿರಬೇಕು, ನಮ್ಮ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಎಸ್ ಮಹೇಂದರ್ ಅವರು ಕೂಡ ಒಬ್ಬರು. ಇವರು ಭಾರತೀಯ ಹಾಗೂ ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ ಇವರದೆ ಆದ ಹೆಸರನ್ನು ಮಾಡಿದ್ದಾರೆ. ಇವರ ವಿಭಿನ್ನವಾದ ನಿರ್ದೇಶನದ ಶೈಲಿಯಿಂದ ಚಿತ್ರವನ್ನು ಬಹಳ ವಿಶೇಷವಾಗಿ ಮಾಡುತ್ತಿದ್ದರು ಜೊತೆಗೆ ಇವರ ನಿರ್ದೇಶನದಲ್ಲಿ ಹೆಚ್ಚು ಪ್ರಾಕೃತಿಯ ಸೌಂದರ್ಯಕ್ಕೆ ಹಾಗೂ ಹಳ್ಳಿ ಸೊಗಡಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಇವರ ಚಿತ್ರಗಳಲ್ಲಿ ಸ್ವಾಭಾವಿಕ ಉತ್ತಮ ಶೈಲಿಯ…