Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Meghana raj

ಕೊನೆಗೂ ಗುಡ್ ನ್ಯೂಸ್ ಕೊಟ್ಟ ನಟಿ ಮೇಘಾನ ರಾಜ್

Posted on October 3, 2022October 3, 2022 By Kannada Trend News No Comments on ಕೊನೆಗೂ ಗುಡ್ ನ್ಯೂಸ್ ಕೊಟ್ಟ ನಟಿ ಮೇಘಾನ ರಾಜ್
ಕೊನೆಗೂ ಗುಡ್ ನ್ಯೂಸ್ ಕೊಟ್ಟ ನಟಿ ಮೇಘಾನ ರಾಜ್

ನಟಿ ಮೇಘನಾ ರಾಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಲೂಸ್ ಮಾದ ಯೋಗೀಶ್ ಜೊತೆಗೆ ಪುಂಡ ಸಿನಿಮಾದಲ್ಲಿ ನಟನೆ ಮಾಡುವ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಇವರು ಕನ್ನಡ ಸಿನಿಮಾದಲ್ಲಿ ನಟನೆ ಮಾಡುವುದಕ್ಕಿಂತ ಮುಂಚೆ ಮಲಯಾಳಂನಲ್ಲಿ ಹೆಚ್ಚು ಸದ್ದು ಮಾಡಿದ್ದರು. ಹೌದು ಮೊಟ್ಟಮೊದಲ ಬಾರಿಗೆ ಮಾಲಿವುಡ್ ನಲ್ಲಿ ಹೆಜ್ಜೆ ಇಟ್ಟಂತಹ ಮೇಘನಾ ರಾಜ್ ಸಿನಿಮಾದಲ್ಲಿ ಅಭಿನಯಿಸಿದರು ತದನಂತರ ಇವರು ಕನ್ನಡ ಸಿನಿಮಾಗೆ ಬಂದರು ಪುಂಡ ಸಿನಿಮಾದಲ್ಲಿ ಇವರು ಅಭಿನಯಿಸಿದ್ದರು ಕೂಡ ಹೆಚ್ಚು ಹೆಸರುವಾಸಿಯಾಗಿದ್ದು ಮತ್ತು…

Read More “ಕೊನೆಗೂ ಗುಡ್ ನ್ಯೂಸ್ ಕೊಟ್ಟ ನಟಿ ಮೇಘಾನ ರಾಜ್” »

Entertainment

ಧ್ರುವ ಸರ್ಜಾ ಪತ್ನಿ ಪ್ರೇರಣ ಸೀಮಂತಕ್ಕೆ ಮೇಘನಾ ರಾಜ್ ಯಾಕೆ ಬಂದಿಲ್ಲ ಗೊತ್ತಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬದಲ್ಲಿ ಮೂಡಿತ ಬಿರುಕು.?

Posted on September 9, 2022 By Kannada Trend News No Comments on ಧ್ರುವ ಸರ್ಜಾ ಪತ್ನಿ ಪ್ರೇರಣ ಸೀಮಂತಕ್ಕೆ ಮೇಘನಾ ರಾಜ್ ಯಾಕೆ ಬಂದಿಲ್ಲ ಗೊತ್ತಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬದಲ್ಲಿ ಮೂಡಿತ ಬಿರುಕು.?
ಧ್ರುವ ಸರ್ಜಾ ಪತ್ನಿ ಪ್ರೇರಣ ಸೀಮಂತಕ್ಕೆ ಮೇಘನಾ ರಾಜ್ ಯಾಕೆ ಬಂದಿಲ್ಲ ಗೊತ್ತಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬದಲ್ಲಿ ಮೂಡಿತ ಬಿರುಕು.?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಂದೆಯಾಗುತ್ತಿರುವಂತಹ ವಿಚಾರವನ್ನು ಕಳೆದ ನಾಲ್ಕು ದಿನಗಳ ಹಿಂದೆ ಎಷ್ಟೇ ಫೋಟೋಶೂಟ್ ಮಾಡಿಸುವುದರ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದಕ್ಕಿಂತ ಮುಂಚೆ ಧ್ರುವ ಸರ್ಜಾ ಅವರ ಧರ್ಮಪತ್ನಿ ಪ್ರೇರಣಾ ಅವರು ಗರ್ಭಿಣಿ ಎಂಬ ವಿಚಾರವನ್ನು ಎಲ್ಲಿಯೂ ಕೂಡ ರಿವೀಲ್ ಮಾಡಿರಲಿಲ್ಲ. ಆದರೆ ಈ ವಿಚಾರವನ್ನು ಹೆಚ್ಚು ದಿನ ಮುಚ್ಚಿಡುವುದಕ್ಕೆ ಸಾಧ್ಯವಿಲ್ಲದ ಕಾರಣ ಧ್ರುವ ಸರ್ಜಾ ಅವರು ವಿಶೇಷವಾದಂತಹ ಫೋಟೋಶೂಟ್ ಮಾಡಿ ಅದರ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ನಾವಿಬ್ಬರು…

Read More “ಧ್ರುವ ಸರ್ಜಾ ಪತ್ನಿ ಪ್ರೇರಣ ಸೀಮಂತಕ್ಕೆ ಮೇಘನಾ ರಾಜ್ ಯಾಕೆ ಬಂದಿಲ್ಲ ಗೊತ್ತಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬದಲ್ಲಿ ಮೂಡಿತ ಬಿರುಕು.?” »

Entertainment

ಗೌರಿ ಹಬ್ಬದ ಪ್ರಯುಕ್ತ ಮುತ್ತೈದೆಯರಿಗೆ ಬಾಗೀನ ಕೊಡುವಾಗ ನನ್ನ ಮಗಳಿಗೆ ಈ ಸೌಭಾಗ್ಯ ಸಿಗಲಿಲ್ಲವೇ ಎಂದು ಕಣ್ಣೀರು ಹಾಕಿದ ಪ್ರಮೀಳಾ.

Posted on September 2, 2022 By Kannada Trend News No Comments on ಗೌರಿ ಹಬ್ಬದ ಪ್ರಯುಕ್ತ ಮುತ್ತೈದೆಯರಿಗೆ ಬಾಗೀನ ಕೊಡುವಾಗ ನನ್ನ ಮಗಳಿಗೆ ಈ ಸೌಭಾಗ್ಯ ಸಿಗಲಿಲ್ಲವೇ ಎಂದು ಕಣ್ಣೀರು ಹಾಕಿದ ಪ್ರಮೀಳಾ.
ಗೌರಿ ಹಬ್ಬದ ಪ್ರಯುಕ್ತ ಮುತ್ತೈದೆಯರಿಗೆ ಬಾಗೀನ ಕೊಡುವಾಗ ನನ್ನ ಮಗಳಿಗೆ ಈ ಸೌಭಾಗ್ಯ ಸಿಗಲಿಲ್ಲವೇ ಎಂದು ಕಣ್ಣೀರು ಹಾಕಿದ ಪ್ರಮೀಳಾ.

ಗೌರಿ ಹಬ್ಬ ಹೆಣ್ಣು ಮಕ್ಕಳ ಪಾಲಿಗೆ ತುಂಬಾ ವಿಶೇಷ. ಕಾರಣ ಇಷ್ಟೇ ಮದುವೆ ಆಗಿ ಗಂಡನ ಮನೆ ಅಲ್ಲಿ ಇರುವ ಹೆಣ್ಣು ಮಕ್ಕಳನ್ನು ಹಬ್ಬದ ನೆಪದಲ್ಲಿ ಮನೆಗೆ ಕರೆಸಿ ತಂದೆ ಅಥವಾ ಅಣ್ಣ-ತಮ್ಮಂದಿರು ಬಾಗಿನವನ್ನು ಕೊಡುತ್ತಾರೆ. ಗಂಡನ ಮನೆಯಲ್ಲಿ ಎಷ್ಟೇ ಸಂಪತ್ತಿದ್ದರು ಕೂಡ ತವರು ಕಡೆಯಿಂದ ಬರುವ ಈ ಬಾಗಿನದ ಸಂತಸ ಹೆಣ್ಣುಮಕ್ಕಳ ಪಾಲಿಗೆ ಪದಗಳಲ್ಲಿ ವಿವರಿಸಲು ಅಸಾಧ್ಯ. ನಮ್ಮ ಭಾರತೀಯ ಸಂಸ್ಕೃತಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಮತ್ತು ನಮ್ಮ ಕರ್ನಾಟಕದಲ್ಲಿ ಎಲ್ಲಾ ಭಾಗಗಳಲ್ಲೂ ಕೂಡ ಈ…

Read More “ಗೌರಿ ಹಬ್ಬದ ಪ್ರಯುಕ್ತ ಮುತ್ತೈದೆಯರಿಗೆ ಬಾಗೀನ ಕೊಡುವಾಗ ನನ್ನ ಮಗಳಿಗೆ ಈ ಸೌಭಾಗ್ಯ ಸಿಗಲಿಲ್ಲವೇ ಎಂದು ಕಣ್ಣೀರು ಹಾಕಿದ ಪ್ರಮೀಳಾ.” »

Entertainment

ಎರಡನೇ ಮದುವೆಯ ಬಗ್ಗೆ ಪ್ರಸ್ತಾವನೆ ಮಾಡಿದ ನಟಿ ಮೇಘನಾ ರಾಜ್.

Posted on August 19, 2022 By Kannada Trend News No Comments on ಎರಡನೇ ಮದುವೆಯ ಬಗ್ಗೆ ಪ್ರಸ್ತಾವನೆ ಮಾಡಿದ ನಟಿ ಮೇಘನಾ ರಾಜ್.
ಎರಡನೇ ಮದುವೆಯ ಬಗ್ಗೆ ಪ್ರಸ್ತಾವನೆ ಮಾಡಿದ ನಟಿ ಮೇಘನಾ ರಾಜ್.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರು ಪರಸ್ಪರ ಒಬ್ಬರನ್ನೊಬ್ಬರು 10 ವರ್ಷಗಳ ಕಾಲ ಪ್ರೀತಿಸಿ ಮೂರು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದರು. ಇನ್ನು ಮೇಘನಾ ರಾಜ್ ಅವರು ಮೂಲತಃ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು ಚಿರಂಜೀವಿ ಸರ್ಜಾ ಅವರು ಹಿಂದೂ ಕುಟುಂಬಕ್ಕೆ ಸೇರಿದವರು. ಆದರೂ ಕೂಡ ಪ್ರೀತಿ ಎಂಬುದಕ್ಕೆ ಯಾವುದೇ ಜಾತಿ ಭೇದ ಮತವಿಲ್ಲ ಎಂಬ ಕಾರಣದಿಂದಾಗಿ ಇಬ್ಬರೂ ಕೂಡ ಪರಸ್ಪರ ಕುಳಿತುಕೊಂಡು ಮಾತನಾಡಿ ಮನೆವರ ಒಪ್ಪಿಗೆಯನ್ನು ಪಡೆದು ಅದ್ದೂರಿಯಾಗಿ ಮದುವೆಯಾದರೂ. ಹೌದು…

Read More “ಎರಡನೇ ಮದುವೆಯ ಬಗ್ಗೆ ಪ್ರಸ್ತಾವನೆ ಮಾಡಿದ ನಟಿ ಮೇಘನಾ ರಾಜ್.” »

Entertainment

ನಟನೆ ಬಿಟ್ಟು ಹೊಸದೊಂದು ಉದ್ಯಮ ಸ್ಥಾಪನೆ ಮಾಡುತ್ತಿರುವ ನಟಿ ಮೇಘನ ರಾಜ್ ಏನದು ಗೊತ್ತ.?

Posted on August 18, 2022 By Kannada Trend News No Comments on ನಟನೆ ಬಿಟ್ಟು ಹೊಸದೊಂದು ಉದ್ಯಮ ಸ್ಥಾಪನೆ ಮಾಡುತ್ತಿರುವ ನಟಿ ಮೇಘನ ರಾಜ್ ಏನದು ಗೊತ್ತ.?
ನಟನೆ ಬಿಟ್ಟು ಹೊಸದೊಂದು ಉದ್ಯಮ ಸ್ಥಾಪನೆ ಮಾಡುತ್ತಿರುವ ನಟಿ ಮೇಘನ ರಾಜ್ ಏನದು ಗೊತ್ತ.?

ನಟಿ ಮೇಘನಾ ರಾಜ್ ಕನ್ನಡ ನಾಡು ಕಂಡಂತಹ ಅದ್ಭುತ ಕಲಾವಿದೆ ಮೊದಲ ಬಾರಿಗೆ ಮಲಯಾಳಂನಲ್ಲಿ ನಟನೆ ಮಾಡುವುದಕ್ಕೆ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ತದನಂತರ ಲೂಸ್ ಮಾದ ಯೋಗೀಶ್ ಅವರ ಜೊತೆ ಪುಂಡ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡುತ್ತಾರೆ. ಆದರೆ ಇವರಿಗೆ ಹೆಸರು ತಂದುಕೊಟ್ಟ ಸಿನಿಮಾ ಅಂದರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಜಹುಲಿ ಸಿನಿಮಾ ಅಂತಾನೆ ಹೇಳಬಹುದು. ಸಹಜ ಸೌಂದರ್ಯಕ್ಕೆ ಇವರು ಹೆಸರುವಾಸಿಯಾದವರು ಮಲಯಾಳಂನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ‌. ಕನ್ನಡದಲ್ಲಿ…

Read More “ನಟನೆ ಬಿಟ್ಟು ಹೊಸದೊಂದು ಉದ್ಯಮ ಸ್ಥಾಪನೆ ಮಾಡುತ್ತಿರುವ ನಟಿ ಮೇಘನ ರಾಜ್ ಏನದು ಗೊತ್ತ.?” »

Entertainment

ಮೇಘಾನ ರಾಜ್ ಗೆ ಅಮೇರಿಕಾದ ಪ್ರತಿಷ್ಠಿತ “ಫಾಗ್ ಹೀರೋಯಿನ್” ಪ್ರಶಸ್ತಿ ಸಿಕ್ಕಿದೆ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ.

Posted on August 1, 2022 By Kannada Trend News No Comments on ಮೇಘಾನ ರಾಜ್ ಗೆ ಅಮೇರಿಕಾದ ಪ್ರತಿಷ್ಠಿತ “ಫಾಗ್ ಹೀರೋಯಿನ್” ಪ್ರಶಸ್ತಿ ಸಿಕ್ಕಿದೆ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ.
ಮೇಘಾನ ರಾಜ್ ಗೆ ಅಮೇರಿಕಾದ ಪ್ರತಿಷ್ಠಿತ “ಫಾಗ್ ಹೀರೋಯಿನ್” ಪ್ರಶಸ್ತಿ ಸಿಕ್ಕಿದೆ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ.

ನಟಿ ಮೇಘನಾ ರಾಜ್ ಪಕ್ಕ ಕನ್ನಡದ ಹುಡುಗಿ ಗ್ಲಾಮರಸ್ ರೋಲ್ ಆದರೂ ಸರಿ, ಹಳ್ಳಿ ಹುಡುಗಿಯ ಪಾತ್ರಕ್ಕಾದರು ಸರಿ ಕನ್ನಡದ ಸೊಗಡಿಗೆ ತಕ್ಕಂತೆ ಇರುವ ಈಕೆ ಕನ್ನಡ ಭಾಷೆ ಮಾತ್ರ ಅಲ್ಲದೆ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ತುಂಬಾ ಫೇಮಸ್ ಆಗಿದ್ದಾರೆ. ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಶಾಯ್ ಅವರ ಮುದ್ದಿನ ಮಗಳಾಗಿರುವ ಇವರಿಗೆ ತಂದೆ-ತಾಯಿ ಇಬ್ಬರೂ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಲಾವಿದರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರಿಂದ ಇವರಿಗೂ ಅಭಿನಯದ ನಂಟು ಅಲ್ಲಿಂದಲೇ ಶುರುವಾಗಿದೆ….

Read More “ಮೇಘಾನ ರಾಜ್ ಗೆ ಅಮೇರಿಕಾದ ಪ್ರತಿಷ್ಠಿತ “ಫಾಗ್ ಹೀರೋಯಿನ್” ಪ್ರಶಸ್ತಿ ಸಿಕ್ಕಿದೆ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಚಾರ.” »

Entertainment

ಅಭಿಮಾನಿಗಳು ಸೃಷ್ಟಿಸಿದ ಈ ಫೋಟೋ ನೋಡಿ ಭಾವುಕರಾಗಿ ಕಣ್ಣಿರಿಡುತ್ತ ಮೇಘನಾ ರಾಜ್ ಹೇಳಿದ್ದೇನೆ ನೋಡಿ. ಯಾವ ಹೆಣ್ಣಿಗೂ ಈ ಸ್ಥಿತಿ ಬರದಿರಲಿ.

Posted on July 17, 2022 By Kannada Trend News No Comments on ಅಭಿಮಾನಿಗಳು ಸೃಷ್ಟಿಸಿದ ಈ ಫೋಟೋ ನೋಡಿ ಭಾವುಕರಾಗಿ ಕಣ್ಣಿರಿಡುತ್ತ ಮೇಘನಾ ರಾಜ್ ಹೇಳಿದ್ದೇನೆ ನೋಡಿ. ಯಾವ ಹೆಣ್ಣಿಗೂ ಈ ಸ್ಥಿತಿ ಬರದಿರಲಿ.
ಅಭಿಮಾನಿಗಳು ಸೃಷ್ಟಿಸಿದ ಈ ಫೋಟೋ ನೋಡಿ ಭಾವುಕರಾಗಿ ಕಣ್ಣಿರಿಡುತ್ತ ಮೇಘನಾ ರಾಜ್ ಹೇಳಿದ್ದೇನೆ ನೋಡಿ. ಯಾವ ಹೆಣ್ಣಿಗೂ ಈ ಸ್ಥಿತಿ ಬರದಿರಲಿ.

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ತಾರಾ ಜೋಡಿಗಳು ಕಣ್ಮಣವನ್ನು ಸೆಳೆಯುತ್ತಾರೆ ಅದರಲ್ಲಿ ಮೇಘನಾ ರಾಜ್ ಹಾಗು ಚಿರಂಜೀವಿ ಸರ್ಜಾ ಜೋಡಿ ಕೂಡ ಒಂದು. ಪ್ರೀತಿಗೆ ಯಾವುದೇ ರೀತಿಯಾದಂತಹ ಧರ್ಮ ಆಸ್ತಿ ಬಣ್ಣ ಅಡಚಣೆಯಾಗುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಂತಹ ಜೋಡಿ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೇಘನಾ ರಾಜ್ ಆಗು ಚಿರಂಜೀವಿ ಸರ್ಜಾ ಅವರು ಒಬ್ಬರನ್ನೊಬ್ಬರು ಕಳೆದ ಹತ್ತು ವರ್ಷಗಳಿಂದಲೂ ಕೂಡ ಇಷ್ಟಪಡುತ್ತಿದ್ದರು. ಮೂರು ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದರು ಆದರೆ ಇವರ ಸಂಸಾರದ ಮೇಲೆ ಅದು ಯಾರ ಕೆಟ್ಟ ದೃಷ್ಟಿ…

Read More “ಅಭಿಮಾನಿಗಳು ಸೃಷ್ಟಿಸಿದ ಈ ಫೋಟೋ ನೋಡಿ ಭಾವುಕರಾಗಿ ಕಣ್ಣಿರಿಡುತ್ತ ಮೇಘನಾ ರಾಜ್ ಹೇಳಿದ್ದೇನೆ ನೋಡಿ. ಯಾವ ಹೆಣ್ಣಿಗೂ ಈ ಸ್ಥಿತಿ ಬರದಿರಲಿ.” »

Viral Video's

ವೈರಲ್ ಆಯ್ತು ರಾಯನ್ ಸರ್ಜಾ ಅವರನ್ನೆ ಹೊಲುತ್ತಿರುವ ಚಿರು ಅವರ ಹಳೆಯ ಫೋಟೋ, ಫೋಟೋ ನೋಡಿ ಕಣ್ಣೀರಿಟ್ಟ ಮೇಘನಾ ರಾಜ್

Posted on July 7, 2022 By Kannada Trend News No Comments on ವೈರಲ್ ಆಯ್ತು ರಾಯನ್ ಸರ್ಜಾ ಅವರನ್ನೆ ಹೊಲುತ್ತಿರುವ ಚಿರು ಅವರ ಹಳೆಯ ಫೋಟೋ, ಫೋಟೋ ನೋಡಿ ಕಣ್ಣೀರಿಟ್ಟ ಮೇಘನಾ ರಾಜ್
ವೈರಲ್ ಆಯ್ತು ರಾಯನ್ ಸರ್ಜಾ ಅವರನ್ನೆ ಹೊಲುತ್ತಿರುವ ಚಿರು ಅವರ ಹಳೆಯ ಫೋಟೋ, ಫೋಟೋ ನೋಡಿ ಕಣ್ಣೀರಿಟ್ಟ ಮೇಘನಾ ರಾಜ್

ಕನ್ನಡ ಚಲನಚಿತ್ರರಂಗಕ್ಕೆ ಯಾರ ಕೆ.ಟ್ಟ ದೃಷ್ಟಿ ಬಿದ್ದಿದ್ದೀಯೋ ಏನೋ ಕಳೆದ ಎರಡು ವರ್ಷದಿಂದ ಹಲವಾರು ಪ್ರತಿಭಾವಂತ ನಟರು ಹಾಗೂ ಸಹೃದಯಿ ಜೀವಿಗಳನ್ನು ಸಿನಿಮಾರಂಗವು ಕಳೆದುಕೊಳ್ಳುತ್ತಿದೆ. ಇದು ಕೇವಲ ಚಲನಚಿತ್ರರಂಗಕ್ಕೆ ಮಾತ್ರ ಆದ ನ.ಷ್ಟ.ವಂತು ಖಂಡಿತ ಅಲ್ಲ, ಇದು ಇಡೀ ಕರ್ನಾಟಕಕ್ಕೆ ಆದ ಅನ್ಯಾಯ ಎಂದು ಹೇಳಬಹುದು. ಚಿರಂಜೀವಿ ಸರ್ಜಾ ಸಂಚಾರಿ ವಿಜಯ್ ಇತ್ತೀಚಿಗೆ ಪುನೀತ್ ರಾಜಕುಮಾರ್ ಎಸ್ ಪಿ ಬಾಲಸುಬ್ರಮಣ್ಯಂ ಜಯಂತಿ ರಾಮು ಸತ್ಯಜಿತ್ ಶಿವರಾಮ್ ಅವರು ಹೀಗೆ ಹಲವಾರು ಕಣ್ಮಣಿಗಳನ್ನು ನಾವು ಕಳೆದುಕೊಂಡಿದ್ದೇವೆ. ಅದರಲ್ಲೂ ಅಕಾಲಿಕ…

Read More “ವೈರಲ್ ಆಯ್ತು ರಾಯನ್ ಸರ್ಜಾ ಅವರನ್ನೆ ಹೊಲುತ್ತಿರುವ ಚಿರು ಅವರ ಹಳೆಯ ಫೋಟೋ, ಫೋಟೋ ನೋಡಿ ಕಣ್ಣೀರಿಟ್ಟ ಮೇಘನಾ ರಾಜ್” »

Entertainment

ಮೇಘನಾ ರಾಜ್ ಮಗುವನ್ನು ಅಪ್ಪು ಎತ್ತಿಕೊಂಡಿರುವ ರೀತಿ ಎಡಿಟ್ ಮಾಡಿರುವಂತಹ ಫೋಟೋ ನೋಡಿ ಮೇಘನಾ ಕ’ಣ್ಣೀರು ಹಾಕಿ ಹೇಳಿದ್ದೇನು ಗೊತ್ತ.

Posted on May 10, 2022 By Kannada Trend News No Comments on ಮೇಘನಾ ರಾಜ್ ಮಗುವನ್ನು ಅಪ್ಪು ಎತ್ತಿಕೊಂಡಿರುವ ರೀತಿ ಎಡಿಟ್ ಮಾಡಿರುವಂತಹ ಫೋಟೋ ನೋಡಿ ಮೇಘನಾ ಕ’ಣ್ಣೀರು ಹಾಕಿ ಹೇಳಿದ್ದೇನು ಗೊತ್ತ.
ಮೇಘನಾ ರಾಜ್ ಮಗುವನ್ನು ಅಪ್ಪು ಎತ್ತಿಕೊಂಡಿರುವ ರೀತಿ ಎಡಿಟ್ ಮಾಡಿರುವಂತಹ ಫೋಟೋ ನೋಡಿ ಮೇಘನಾ ಕ’ಣ್ಣೀರು ಹಾಕಿ ಹೇಳಿದ್ದೇನು ಗೊತ್ತ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ಯಾಂಡಲ್ ವುಡ್ ನಲ್ಲಿ ಅಪ್ಪು ವಿಶೇಷವಾದಂತಹ ಸ್ಥಾನಮಾನವನ್ನು ಗಳಿಸಿಕೊಂಡಿದ್ದಂತಹ ವ್ಯಕ್ತಿ ಅಷ್ಟೇ ಅಲ್ಲದೆ ಸಮಾಜದಲ್ಲಿಯೂ ಕೂಡ ಇವರಿಗೆ ಉನ್ನತವಾದ ಗೌರವವನ್ನು ನೀಡಿದ್ದರು. ಇದಕ್ಕೆ ಮುಖ್ಯ ಕಾರಣ ಅವರಲ್ಲಿ ಇದ್ದಂತಹ ಮಾನವೀಯ ಗುಣಗಳು ಅಂತನೇ ಹೇಳಬಹುದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಟ-ನಟಿಯರು ಇರುವುದನ್ನು ನಾವು ನೋಡಬಹುದು. ಅಷ್ಟೇ ಅಲ್ಲದೆ ಅವರ ಬಳಿ ಸಾಕಷ್ಟು ಸಂಪತ್ತು ಇರುವುದನ್ನು ಕೂಡ ನೋಡಬಹುದು ಆದರೆ ಎಲ್ಲರಿಗೂ ಕೂಡ ಎಲ್ಲಾ ರೀತಿಯಲ್ಲೂ ಕೂಡ ಸಹಾಯ ಮಾಡಿದಂತಹ ಏಕೈಕ ವ್ಯಕ್ತಿಯಂದರೆ…

Read More “ಮೇಘನಾ ರಾಜ್ ಮಗುವನ್ನು ಅಪ್ಪು ಎತ್ತಿಕೊಂಡಿರುವ ರೀತಿ ಎಡಿಟ್ ಮಾಡಿರುವಂತಹ ಫೋಟೋ ನೋಡಿ ಮೇಘನಾ ಕ’ಣ್ಣೀರು ಹಾಕಿ ಹೇಳಿದ್ದೇನು ಗೊತ್ತ.” »

Cinema Updates

ಧೃವಸರ್ಜಾ ತಮ್ಮ ಪ್ರೀತಿಯ ಅತ್ತಿಗೆ ಮೇಘನಾರಾಜ್ ಅವರ ಹುಟ್ಟು ಹಬ್ಬಕ್ಕೆ ಕೊಟ್ಟ ಬೆಲೆ ಬಾಳುವ ಉಡುಗೊರೆ ನೋಡಿ.

Posted on May 6, 2022 By Kannada Trend News No Comments on ಧೃವಸರ್ಜಾ ತಮ್ಮ ಪ್ರೀತಿಯ ಅತ್ತಿಗೆ ಮೇಘನಾರಾಜ್ ಅವರ ಹುಟ್ಟು ಹಬ್ಬಕ್ಕೆ ಕೊಟ್ಟ ಬೆಲೆ ಬಾಳುವ ಉಡುಗೊರೆ ನೋಡಿ.
ಧೃವಸರ್ಜಾ ತಮ್ಮ ಪ್ರೀತಿಯ ಅತ್ತಿಗೆ ಮೇಘನಾರಾಜ್ ಅವರ ಹುಟ್ಟು ಹಬ್ಬಕ್ಕೆ ಕೊಟ್ಟ ಬೆಲೆ ಬಾಳುವ ಉಡುಗೊರೆ ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ಯಾಂಡಲ್ ವುಡ್‌ ನಾ ಮೋಸ್ಟ್ ಬ್ಯೂಟಿಫುಲ್ ಜೋಡಿಗಳಲ್ಲಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಜೋಡಿ ಕೂಡ ಒಂದು‌. ಈ ಜೋಡಿ ನೋಡುವುದಕ್ಕೆ ತುಂಬಾ ಸುಂದರವಾಗಿತ್ತು ಯಾರ ಕಣ್ಣು ಬಿತ್ತೋ ಏನೋ ಅಥವಾ ವಿಧಿ ಲಿಖಿತವೋ ಏನೋ ತಿಳಿದಿಲ್ಲ ಕೇವಲ ಮೂರು ವರ್ಷದ ಸಾಂಸಾರಿಕ ಜೀವನಕ್ಕೆ ಕೊನೆಯೆಂಬುದು ಬಂದೇ ಬಿಟ್ಟಿತ್ತು. ಹೌದು ಚಿರಂಜೀವಿ ಸರ್ಜಾ ಅವರು 2020ರಲ್ಲಿ ಹೃ’ದ’ಯಾ’ಘಾ’ತ’ದಿಂದ ನಮ್ಮೆಲ್ಲರನ್ನು ಬಿಟ್ಟು ಹಗಲಿದರೂ. ಈ ಸಮಯದಲ್ಲಿ ಮೇಘನಾ ರಾಜ್ ಅವರು ನಾಲ್ಕು ತಿಂಗಳ…

Read More “ಧೃವಸರ್ಜಾ ತಮ್ಮ ಪ್ರೀತಿಯ ಅತ್ತಿಗೆ ಮೇಘನಾರಾಜ್ ಅವರ ಹುಟ್ಟು ಹಬ್ಬಕ್ಕೆ ಕೊಟ್ಟ ಬೆಲೆ ಬಾಳುವ ಉಡುಗೊರೆ ನೋಡಿ.” »

Cinema Updates

Posts pagination

Previous 1 2

Copyright © 2025 Kannada Trend News.


Developed By Top Digital Marketing & Website Development company in Mysore