Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Powerstar puneethrajkumar

Puneeth Rajkumar: ಅಪ್ಪು ನಟಿಸಿಬೇಕಿದ್ದ ದ್ವಿತ್ವ ಚಿತ್ತಕ್ಕೆ ಬೇರೆ ನಟ ಆಯ್ಕೆಯಾಗಿದ್ದಾರೆ ಯಾರದು ಗೊತ್ತ.?

Posted on November 26, 2022 By Kannada Trend News No Comments on Puneeth Rajkumar: ಅಪ್ಪು ನಟಿಸಿಬೇಕಿದ್ದ ದ್ವಿತ್ವ ಚಿತ್ತಕ್ಕೆ ಬೇರೆ ನಟ ಆಯ್ಕೆಯಾಗಿದ್ದಾರೆ ಯಾರದು ಗೊತ್ತ.?
Puneeth Rajkumar: ಅಪ್ಪು ನಟಿಸಿಬೇಕಿದ್ದ ದ್ವಿತ್ವ ಚಿತ್ತಕ್ಕೆ ಬೇರೆ ನಟ ಆಯ್ಕೆಯಾಗಿದ್ದಾರೆ ಯಾರದು ಗೊತ್ತ.?

  ಪುನೀತ್ ರವರು ಈಗಾಗಲೇ ಕನ್ನಡ ಚಿತ್ರರಂಗವನ್ನು ಅ.ಗ.ಲಿ ಒಂದು ವರ್ಷ ಕಳೆದಿದೆ ಆದರೂ ಈ ಮುಂಚೆ ಅವರು ಇದ್ದಾಗ ಸಹಿ ಮಾಡಿದ ಚಿತ್ರಗಳು ಇನ್ನೂ ಚಿತ್ರೀಕರಣವನ್ನು ಮುಗಿಸಲಿಲ್ಲ ಎನ್ನಬಹುದು. ಪುನೀತ್ ರವರು ತಮ್ಮ ಕರ್ನಾಟಕ ಜನತೆಯ ಹಾಗೂ ಚಿತ್ರರಂಗವನ್ನು ತೊರೆದು ಎಲ್ಲರಿಂದ ದೂರ ಹೋಗಿರುವುದು ಕನ್ನಡಿಗರಲ್ಲಿ ದುಃಖವನ್ನು ಉಂಟು ಮಾಡಿದೆ ಎಂದರೆ ಸುಳ್ಳಾಗುವುದಿಲ್ಲ ಇಂತಹ ಪಟ್ಟಿಯಲ್ಲಿ ಪವನ್ ರವರ ದ್ವಿತ್ವ ಚಿತ್ರವು ಒಂದು. ಹೌದು ಪವನ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ನಟಿಸಲು…

Read More “Puneeth Rajkumar: ಅಪ್ಪು ನಟಿಸಿಬೇಕಿದ್ದ ದ್ವಿತ್ವ ಚಿತ್ತಕ್ಕೆ ಬೇರೆ ನಟ ಆಯ್ಕೆಯಾಗಿದ್ದಾರೆ ಯಾರದು ಗೊತ್ತ.?” »

Entertainment

ಕನ್ನಡದಲ್ಲಿ ನಿರಂತರವಾಗಿ 5 ಕ್ಕಿಂತಲೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಾಯಕ ನಟ ಯಾರು ಗೊತ್ತಾ.?

Posted on August 25, 2022 By Kannada Trend News No Comments on ಕನ್ನಡದಲ್ಲಿ ನಿರಂತರವಾಗಿ 5 ಕ್ಕಿಂತಲೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಾಯಕ ನಟ ಯಾರು ಗೊತ್ತಾ.?
ಕನ್ನಡದಲ್ಲಿ ನಿರಂತರವಾಗಿ 5 ಕ್ಕಿಂತಲೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಾಯಕ ನಟ ಯಾರು ಗೊತ್ತಾ.?

ಒಬ್ಬ ನಟ ನಿರಂತರವಾಗಿ ಹಿಟ್ ಸಿನಿಮಾಗಳನ್ನು ನೀಡುವುದು ಅಂದರೆ ತಮಾಷೆಮಾತಲ್ಲ ಒಂದು ಸಿನಿಮಾವನ್ನು ಹಿಟ್ ಮಾಡಬಹುದು ಆದರೆ ನಿರಂತರವಾಗಿ ಐದು ಸಿನಿಮಾಗಳನ್ನು ಕೂಡ ಹಿಟ್ ಮಾಡುವುದು ಅಂದರೆ ಅದು ಒಂದು ದೊಡ್ಡ ಸಾಹಸನೆ ಅಂತ ಹೇಳಬಹುದು. ಈ ರೀತಿಯ ಯಶಸ್ಸು ಕಾಣುವುದಕ್ಕೆ ಆತ ಬಹಳಷ್ಟು ಪರಿಶ್ರಮವನ್ನು ವಹಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಅಭಿಮಾನಿ ಬಳಗವು ಕೂಡ ಆತನ ಕೈ ಹಿಡಿಯಬೇಕಾಗುತ್ತದೆ ಇದರ ಜೊತೆಗೆ ಆತನ ಅದೃಷ್ಟವೂ ಕೂಡ ಚೆನ್ನಾಗಿ ಇರಬೇಕಾಗುತ್ತದೆ. ಈ ಮೂರರಲ್ಲಿ ಯಾವುದಾದರೂ ಒಂದು ಕಡಿಮೆಯಾದರೂ ಕೂಡ…

Read More “ಕನ್ನಡದಲ್ಲಿ ನಿರಂತರವಾಗಿ 5 ಕ್ಕಿಂತಲೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಾಯಕ ನಟ ಯಾರು ಗೊತ್ತಾ.?” »

Entertainment

ಕೊಟ್ಟ ಮಾತನ್ನು ತಪ್ಪಿದ ಅಪ್ಪು 9 ತಿಂಗಳ ನಂತರ ಬಯಲಿಗೆ ಬಂದ ಸತ್ಯ.

Posted on August 11, 2022 By Kannada Trend News No Comments on ಕೊಟ್ಟ ಮಾತನ್ನು ತಪ್ಪಿದ ಅಪ್ಪು 9 ತಿಂಗಳ ನಂತರ ಬಯಲಿಗೆ ಬಂದ ಸತ್ಯ.
ಕೊಟ್ಟ ಮಾತನ್ನು ತಪ್ಪಿದ ಅಪ್ಪು 9 ತಿಂಗಳ ನಂತರ ಬಯಲಿಗೆ ಬಂದ ಸತ್ಯ.

ಅಪ್ಪು ಇದು ಒಂದು ಹೆಸರಲ್ಲ ಬದಲಾಗಿ ಒಂದು ಭಾವನೆ ಅಂತಾನೆ ಹೇಳಬಹುದು ಏಕೆಂದರೆ ಅಪ್ಪು ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ಎಲ್ಲರ ಕಣ್ಣಂಚಲು ಕೂಡ ನೀರು ಬರುತ್ತದೆ‌. ಅಷ್ಟೇ ಅಲ್ಲದೆ ಹೃದಯದಲ್ಲಿ ಹೇಳಲು ಆಗದಷ್ಟು ಅನುಭವ ಆಗುತ್ತದೆ ಈ ಕಾರಣಕ್ಕಾಗಿ ಅಪ್ಪು ಅವರನ್ನು ನಾವೆಲ್ಲರೂ ಮನುಷ್ಯನ ಮಾದರಿಯಲ್ಲಿ ನೋಡುತ್ತಿಲ್ಲ ಬದಲಾಗಿ ದೈವ ಸಂಭೂತನ ಮಾದರಿಯಲ್ಲಿ ನೋಡುತ್ತೇವೆ‌. ಬದುಕಿದ್ದರೆ ಅಪ್ಪು ಮಾದರಿಯಲ್ಲಿ ಬದುಕಬೇಕು ಅವರ ಆದರ್ಶಗಳನ್ನು ನಾವು ನಮ್ಮಲ್ಲಿ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅಪ್ಪು ಅವರನ್ನು ಕಳೆದುಕೊಂಡು 9 ತಿಂಗಳು…

Read More “ಕೊಟ್ಟ ಮಾತನ್ನು ತಪ್ಪಿದ ಅಪ್ಪು 9 ತಿಂಗಳ ನಂತರ ಬಯಲಿಗೆ ಬಂದ ಸತ್ಯ.” »

Entertainment

ದೇವಸ್ಥಾನದ ಹುಂಡಿಯಲ್ಲಿ ಅಪ್ಪು ಹೆಸರನ್ನು ಬರೆದು ಚೀಟಿ ಹಾಕಿದ ಅಭಿಮಾನಿ, ಅಷ್ಟಕ್ಕೂ ಭಕ್ತ ಬೇಡಿಕೊಂಡಿರುವುದೇನು ಗೊತ್ತಾ.?

Posted on August 2, 2022 By Kannada Trend News No Comments on ದೇವಸ್ಥಾನದ ಹುಂಡಿಯಲ್ಲಿ ಅಪ್ಪು ಹೆಸರನ್ನು ಬರೆದು ಚೀಟಿ ಹಾಕಿದ ಅಭಿಮಾನಿ, ಅಷ್ಟಕ್ಕೂ ಭಕ್ತ ಬೇಡಿಕೊಂಡಿರುವುದೇನು ಗೊತ್ತಾ.?
ದೇವಸ್ಥಾನದ ಹುಂಡಿಯಲ್ಲಿ ಅಪ್ಪು ಹೆಸರನ್ನು ಬರೆದು ಚೀಟಿ ಹಾಕಿದ ಅಭಿಮಾನಿ, ಅಷ್ಟಕ್ಕೂ ಭಕ್ತ ಬೇಡಿಕೊಂಡಿರುವುದೇನು ಗೊತ್ತಾ.?

ಪುನೀತ್ ರಾಜಕುಮಾರ್ ಕರ್ನಾಟಕ ಕಂಡ ಶ್ರೇಷ್ಠ ವ್ಯಕ್ತಿ ಅಲ್ಲದೆ ಇಡೀ ಪ್ರಪಂಚಕ್ಕೆ ಜೀವನ ನಡೆಸಲು ಮಾದರಿ ಜೀವನ ಮಾಡಿ ತೋರಿಸಿಕೊಟ್ಟು ಹೋದ ಸಾಧಕ. ಇಂತಹ ಸಹೃದಯದ ವ್ಯಕ್ತಿಯ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆ ಎನ್ನಬಹುದು ಈತನ ಸ್ಟಾರ್ ಗಿರಿ ನೋಡಿ ಅಭಿಮಾನಿ ಆದವರಿಗಿಂತ ಹೆಲ್ಪಿಂಗ್ ನೇಚರ್ ನೋಡಿ ದಾಸರಾದವರೇ ಹೆಚ್ಚು ಎಂದು ಹೇಳಬಹುದು. ಆದರೆ ಅಪ್ಪು ಅವರ ಮೇಲೆ ಅಭಿಮಾನಿಗಳಿಗೆ ಎಷ್ಟು ಪ್ರೀತಿ ಇತ್ತು ಎನ್ನುವುದನ್ನು ಕಣ್ತುಂಬಿಕೊಳ್ಳಲು ಅವರೇ ಇಲ್ಲ ಎನ್ನುವುದೇ ತುಂಬಾ ನೋ.ವಿ.ನ ವಿಚಾರ. ಅಪ್ಪು…

Read More “ದೇವಸ್ಥಾನದ ಹುಂಡಿಯಲ್ಲಿ ಅಪ್ಪು ಹೆಸರನ್ನು ಬರೆದು ಚೀಟಿ ಹಾಕಿದ ಅಭಿಮಾನಿ, ಅಷ್ಟಕ್ಕೂ ಭಕ್ತ ಬೇಡಿಕೊಂಡಿರುವುದೇನು ಗೊತ್ತಾ.?” »

Entertainment

ಕನ್ನಡದ ಮೈಕೆಲ್ ಜಾಕ್ಸನ್ ಅಪ್ಪು ಅವರಿಂದ ಮಾತ್ರ ಸಾಧ್ಯ ಇಂತಹ ನೃತ್ಯ ಮಾಡಲು, ಎಷ್ಟು ಚಂದ ಡ್ಯಾನ್ಸ್ ಮಾಡ್ತಾರೆ ನೋಡಿ.

Posted on August 1, 2022 By Kannada Trend News No Comments on ಕನ್ನಡದ ಮೈಕೆಲ್ ಜಾಕ್ಸನ್ ಅಪ್ಪು ಅವರಿಂದ ಮಾತ್ರ ಸಾಧ್ಯ ಇಂತಹ ನೃತ್ಯ ಮಾಡಲು, ಎಷ್ಟು ಚಂದ ಡ್ಯಾನ್ಸ್ ಮಾಡ್ತಾರೆ ನೋಡಿ.
ಕನ್ನಡದ ಮೈಕೆಲ್ ಜಾಕ್ಸನ್ ಅಪ್ಪು ಅವರಿಂದ ಮಾತ್ರ ಸಾಧ್ಯ ಇಂತಹ ನೃತ್ಯ ಮಾಡಲು, ಎಷ್ಟು ಚಂದ ಡ್ಯಾನ್ಸ್ ಮಾಡ್ತಾರೆ ನೋಡಿ.

ಪುನೀತ ಎಂಬ ಹೆಸರಿನಷ್ಟೇ ಪುನೀತರಾಗಿ ಕನ್ನಡ ಜನತೆಗೆ ಪ್ರೀತಿ ವಿಶ್ವಾಸದ ಅಪ್ಪುಗೆಯನ್ನು ನೀಡಿದ ಅಪ್ಪು ಅವರು ಅಂದಿಗೂ ಇಂದಿಗೂ ಎಂದೆಂದಿಗೂ ಅಮರ ತಾರೆ ಆಗಿದ್ದಾರೆ. ದೈಹಿಕವಾಗಿ ದೂರಾಗಿದ್ದರೂ ಅವರ ನಟನೆ, ಗಾಯನ, ನೃತ್ಯ ಹಾಗೂ ಅವರ ಸಮಾಜ ಸೇವೆಯ ಮೂಲಕ ಆತ್ಮಿಕವಾಗಿ ಪ್ರತಿಯೊಬ್ಬರಿಗೂ ಹತ್ತಿರವಾಗಿದ್ದಾರೆ. ಬಲಗೈ ಸನ್ನೆ ಎಡಗೈಗೆ ತಿಳಿಯದ ಹಾಗೆ ತಮ್ಮ ಸಾಮಾಜಿಕ ಕಳಕಳಿ ಹಾಗೂ ಸಮಾಜ ಸೇವೆಯಿಂದ ಸಕಲರ ಪ್ರೀತಿ ಪ್ರೇಮ ವಿಶ್ವಾಸಗಳನ್ನು ಗಳಿಸಿದ್ದರು. ಅವರ ಮಗು ಮುಗ್ದತೆಯ ಮುದ್ದು ನಗು ನೋಡುಗರನ್ನು ಮೋಡಿ…

Read More “ಕನ್ನಡದ ಮೈಕೆಲ್ ಜಾಕ್ಸನ್ ಅಪ್ಪು ಅವರಿಂದ ಮಾತ್ರ ಸಾಧ್ಯ ಇಂತಹ ನೃತ್ಯ ಮಾಡಲು, ಎಷ್ಟು ಚಂದ ಡ್ಯಾನ್ಸ್ ಮಾಡ್ತಾರೆ ನೋಡಿ.” »

Entertainment

ಅಪ್ಪು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗುನಲ್ಲಿಯೂ ಕೂಡ ಎಷ್ಟು ಚೆನ್ನಾಗಿ ಹಾಡು ಹೇಳುತ್ತಾರೆ ಗೊತ್ತ.? ಅಪ್ಪು ತೆಲುಗು ಹಾಡು ಹಾಡಿದ ಈ ವಿಡಿಯೋ ನೋಡಿ

Posted on July 29, 2022 By Kannada Trend News No Comments on ಅಪ್ಪು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗುನಲ್ಲಿಯೂ ಕೂಡ ಎಷ್ಟು ಚೆನ್ನಾಗಿ ಹಾಡು ಹೇಳುತ್ತಾರೆ ಗೊತ್ತ.? ಅಪ್ಪು ತೆಲುಗು ಹಾಡು ಹಾಡಿದ ಈ ವಿಡಿಯೋ ನೋಡಿ
ಅಪ್ಪು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗುನಲ್ಲಿಯೂ ಕೂಡ ಎಷ್ಟು ಚೆನ್ನಾಗಿ ಹಾಡು ಹೇಳುತ್ತಾರೆ ಗೊತ್ತ.? ಅಪ್ಪು ತೆಲುಗು ಹಾಡು ಹಾಡಿದ ಈ ವಿಡಿಯೋ ನೋಡಿ

ಅಪ್ಪು ನಮ್ಮನ್ನೆಲ್ಲ ಅ.ಗ.ಲಿ 9 ತಿಂಗಳು ಆಗಿದೆ ಆದರೂ ಕೂಡ ಅವರ ನೆನಪಿನಿಂದ ಆಚೆ ಬರಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಪ್ಪು ಬದುಕಿದ್ದಾಗ ಅವರು ಮಾಡಿದಂತಹ ಸಹಾಯ ದಾನ ಧರ್ಮ ಇದ್ಯಾವುದೂ ಕೂಡ ಹೊರ ಬಂದಿರಲಿಲ್ಲ. ಆದರೆ ಅವರು ಇ.ಹ.ಲೋಕ ತ್ಯ.ಜಿ.ಸಿ.ದ ನಂತರ ಅವರ ಎಲ್ಲಾ ರೀತಿಯ ಸಾಮಾಜಿಕ ಸೇವೆಗಳು ಹೊರ ಬಂದಿದೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಅಪ್ಪು ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಅಭಿನಯಿಸುವುದಕ್ಕೆ ಮಾತ್ರ ಸೀಮಿತವಾಗಿರದೆ ಇನ್ನೂ ಹಲವಾರು ಕಲೆ ಹೊಂದಿದ್ದರೂ. ಹೌದು…

Read More “ಅಪ್ಪು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗುನಲ್ಲಿಯೂ ಕೂಡ ಎಷ್ಟು ಚೆನ್ನಾಗಿ ಹಾಡು ಹೇಳುತ್ತಾರೆ ಗೊತ್ತ.? ಅಪ್ಪು ತೆಲುಗು ಹಾಡು ಹಾಡಿದ ಈ ವಿಡಿಯೋ ನೋಡಿ” »

Entertainment

ಅಂದು ರಾಜಕೀಯ ಬರುತ್ತಿರ ಅಂತ ಅಪ್ಪುನಾ ಕೇಳಿದ್ದಕ್ಕೆ ಅಪ್ಪು ಕೊಟ್ಟ ಉತ್ತರವೇನು ಗೊತ್ತ.? ಈ ಮಾತು ಕೇಳಿದ್ರೆ ನಿಮ್ಮ ಕಣ್ಣಂಚಲ್ಲಿ ನೀರು ಬರದಿರಲು ಸಾಧ್ಯವಿಲ್ಲ.

Posted on July 27, 2022July 27, 2022 By Kannada Trend News No Comments on ಅಂದು ರಾಜಕೀಯ ಬರುತ್ತಿರ ಅಂತ ಅಪ್ಪುನಾ ಕೇಳಿದ್ದಕ್ಕೆ ಅಪ್ಪು ಕೊಟ್ಟ ಉತ್ತರವೇನು ಗೊತ್ತ.? ಈ ಮಾತು ಕೇಳಿದ್ರೆ ನಿಮ್ಮ ಕಣ್ಣಂಚಲ್ಲಿ ನೀರು ಬರದಿರಲು ಸಾಧ್ಯವಿಲ್ಲ.
ಅಂದು ರಾಜಕೀಯ ಬರುತ್ತಿರ ಅಂತ ಅಪ್ಪುನಾ ಕೇಳಿದ್ದಕ್ಕೆ ಅಪ್ಪು ಕೊಟ್ಟ ಉತ್ತರವೇನು ಗೊತ್ತ.? ಈ ಮಾತು ಕೇಳಿದ್ರೆ ನಿಮ್ಮ ಕಣ್ಣಂಚಲ್ಲಿ ನೀರು ಬರದಿರಲು ಸಾಧ್ಯವಿಲ್ಲ.

ಅಪ್ಪು ಎಂದ ತಕ್ಷಣ ನಮಗೆ ಇಂದು ಮನದಲ್ಲಿ ದುಗುಡ ತುಂಬಿ ಮನಸ್ಸು ಭಾರವಾಗುತ್ತವೆ ಅವರ ಅ.ಗ.ಲಿ.ಕೆಯಿಂದ ನೊಂ.ದುಕೊಳ್ಳದ ಅಭಿಮಾನಿಗಳಿಲ್ಲ, ಅವರ ಪ್ರೀತಿ ವಿಶ್ವಾಸ ಅರಿಯದೆ ಇರುವ ಕನ್ನಡಿಗನಿಲ್ಲ. ಅಪ್ಪು ಇನ್ನಿಲ್ಲ ಎನ್ನುವ ಆ ಕೆಟ್ಟ ದಿನಕ್ಕೆ ಶಾಪ ಹಾಕಿದವರೆಷ್ಟೋ, ದೇವರ ಈ ಕ್ರೂ.ರ.ತ.ನಕ್ಕೆ ಕ್ರೋ.ಧ.ಗೊಂಡವರೆಷ್ಟೋ ಮಂದಿ ಈ ನೋ.ವನ್ನು ಇಂದಿಗೂ ಸಹಿಸಲಾಗದೆ ತಮ್ಮ ವೇದನೆಗಳನ್ನು ವಿಚಿತ್ರ ರೀತಿಯಲ್ಲಿ ಹೊರ ಹಾಕುತ್ತಿದ್ದಾರೆ. ಇತ್ತೀಚಿಗೆ ಒಬ್ಬ ಅಭಿಮಾನಿ ಅಪ್ಪು ಹುಡುಕಿ ಕೊಟ್ಟವರಿಗೆ ಪ್ರಪಂಚದಾದ್ಯಂತ ಪ್ರೀತಿ ವಿಶ್ವಾಸಗಳನ್ನು ನೀಡುವುದಾಗಿ ಕರ ಪತ್ರಗಳನ್ನು…

Read More “ಅಂದು ರಾಜಕೀಯ ಬರುತ್ತಿರ ಅಂತ ಅಪ್ಪುನಾ ಕೇಳಿದ್ದಕ್ಕೆ ಅಪ್ಪು ಕೊಟ್ಟ ಉತ್ತರವೇನು ಗೊತ್ತ.? ಈ ಮಾತು ಕೇಳಿದ್ರೆ ನಿಮ್ಮ ಕಣ್ಣಂಚಲ್ಲಿ ನೀರು ಬರದಿರಲು ಸಾಧ್ಯವಿಲ್ಲ.” »

Entertainment

ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ ಸಿನಿಮಾ ಪ್ರಯುಕ್ತ ರಾರಾಜಿಸುತ್ತಿದೆ ಅಪ್ಪು ಕಟೌಟ್, ಅಪ್ಪು ಆಶೀರ್ವಾದ ಸಿಕ್ಕ ಮೇಲೆ ಸೋಲೋ ಮಾತೆ ಇಲ್ಲ ಅನ್ನುತ್ತಿದ್ದಾರೆ ನೆಟ್ಟಿಗರು.

Posted on July 27, 2022 By Kannada Trend News No Comments on ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ ಸಿನಿಮಾ ಪ್ರಯುಕ್ತ ರಾರಾಜಿಸುತ್ತಿದೆ ಅಪ್ಪು ಕಟೌಟ್, ಅಪ್ಪು ಆಶೀರ್ವಾದ ಸಿಕ್ಕ ಮೇಲೆ ಸೋಲೋ ಮಾತೆ ಇಲ್ಲ ಅನ್ನುತ್ತಿದ್ದಾರೆ ನೆಟ್ಟಿಗರು.
ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ ಸಿನಿಮಾ ಪ್ರಯುಕ್ತ ರಾರಾಜಿಸುತ್ತಿದೆ ಅಪ್ಪು ಕಟೌಟ್, ಅಪ್ಪು ಆಶೀರ್ವಾದ ಸಿಕ್ಕ ಮೇಲೆ ಸೋಲೋ ಮಾತೆ ಇಲ್ಲ ಅನ್ನುತ್ತಿದ್ದಾರೆ ನೆಟ್ಟಿಗರು.

ವಿಕ್ರಾಂತ್ ರೋಣ ಸಿನಿಮಾ ನಾಡಿದ್ದು ಅಂದರೆ ಜುಲೈ 28 ರಂದು ಬಿಡುಗಡೆಯಾಗಲಿದ್ದು ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಕಾತರಿಸಿದ್ದಾರೆ. ವಿಕ್ರಾಂತ್ ರೋಣ ಭಾರತೀಯ ಕನ್ನಡ ಭಾಷೆಯ ಫ್ಯಾಂಟಸಿ ಸಾಹಸ ಚಿತ್ರವಾಗಿದ್ದು, ಇದನ್ನು ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ. ಇದರಲ್ಲಿ ಸುದೀಪ್  ಅವರು ನಿರೂಪ್ ಭಂಡಾರಿ, ಚೊಚ್ಚಲ ನಟಿ ನೀತಾ ಅಶೋಕ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರೊಂದಿಗೆ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ಹಾಡುಗಳು ಸಹ ಅದ್ಭುತವಾಗಿ ಮೂಡಿಬಂದಿದ್ದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಡು ಹಾಗೂ ನೃತ್ಯದ ತುಣುಕುಗಳು ಹರಿದಾಡುತ್ತಿವೆ….

Read More “ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ ಸಿನಿಮಾ ಪ್ರಯುಕ್ತ ರಾರಾಜಿಸುತ್ತಿದೆ ಅಪ್ಪು ಕಟೌಟ್, ಅಪ್ಪು ಆಶೀರ್ವಾದ ಸಿಕ್ಕ ಮೇಲೆ ಸೋಲೋ ಮಾತೆ ಇಲ್ಲ ಅನ್ನುತ್ತಿದ್ದಾರೆ ನೆಟ್ಟಿಗರು.” »

Entertainment

ಅಪ್ಪು ಕೊನೆಯ ಬಾರಿ ಅಟೆಂಡ್ ಮಾಡಿದ್ದ ಇಂಟರ್ ವ್ಯೂಹ್ ನಲ್ಲಿ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ ಅಪ್ಪು ಅವರ ಈ ಮಾತು ಕೇಳಿದ್ರೆ.

Posted on July 21, 2022July 21, 2022 By Kannada Trend News No Comments on ಅಪ್ಪು ಕೊನೆಯ ಬಾರಿ ಅಟೆಂಡ್ ಮಾಡಿದ್ದ ಇಂಟರ್ ವ್ಯೂಹ್ ನಲ್ಲಿ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ ಅಪ್ಪು ಅವರ ಈ ಮಾತು ಕೇಳಿದ್ರೆ.
ಅಪ್ಪು ಕೊನೆಯ ಬಾರಿ ಅಟೆಂಡ್ ಮಾಡಿದ್ದ ಇಂಟರ್ ವ್ಯೂಹ್ ನಲ್ಲಿ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ ಅಪ್ಪು ಅವರ ಈ ಮಾತು ಕೇಳಿದ್ರೆ.

ಅಪ್ಪು ಓದಿರೋದು ಏಳನೇ ತರಗತಿ ಆದ್ರೂ ಕೂಡ ಇಂಗ್ಲಿಷ್ ಎಷ್ಟು ನಿರರ್ಗಳವಾಗಿ ಅಪ್ಪು ಮಾತಾಡುತ್ತಾರೆ ಗೊತ್ತಾ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಾಲ್ಯದಿಂದಲೂ ಕೂಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಆಡುವ ವಯಸಿನಲ್ಲಿಯೇ ರಾಷ್ಟ್ರಪತಿ ಅವರ ಬಳಿ ರಾಷ್ಟ್ರಪ್ರಶಸ್ತಿ ತೆಗೆದುಕೊಂಡು ಬಂದವರು. ಅವರಿಗೆ ಈ ಕಲೆ ಅವರ ತಂದೆಯಿಂದಲೇ ರಕ್ತಗತವಾಗಿ ಬಂದಿದೆ ಎಂದು ಹೇಳಬಹುದು. ಕನ್ನಡದ ಮೇರು ನಟ ಕಲಾ ಕಂಠೀರವ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಮುದ್ದಿನ ಮಗನಾದ ಪುನೀತ್ ರಾಜಕುಮಾರ್ ಅವರು ಕೂಡ…

Read More “ಅಪ್ಪು ಕೊನೆಯ ಬಾರಿ ಅಟೆಂಡ್ ಮಾಡಿದ್ದ ಇಂಟರ್ ವ್ಯೂಹ್ ನಲ್ಲಿ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ ಅಪ್ಪು ಅವರ ಈ ಮಾತು ಕೇಳಿದ್ರೆ.” »

Entertainment

ಸ್ಟಾರ್ ನಟ ಆಗಿದ್ದರು ಅಪ್ಪು ಸಿನಿಮಾದಲ್ಲಿ ನಟನೆ ಮಾಡಲು ಪಡೆಯುತಿದ್ದ ಸಂಭಾವನೆ ಇಷ್ಟೇನಾ.?

Posted on July 16, 2022September 22, 2022 By Kannada Trend News No Comments on ಸ್ಟಾರ್ ನಟ ಆಗಿದ್ದರು ಅಪ್ಪು ಸಿನಿಮಾದಲ್ಲಿ ನಟನೆ ಮಾಡಲು ಪಡೆಯುತಿದ್ದ ಸಂಭಾವನೆ ಇಷ್ಟೇನಾ.?
ಸ್ಟಾರ್ ನಟ ಆಗಿದ್ದರು ಅಪ್ಪು ಸಿನಿಮಾದಲ್ಲಿ ನಟನೆ ಮಾಡಲು ಪಡೆಯುತಿದ್ದ ಸಂಭಾವನೆ ಇಷ್ಟೇನಾ.?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಹೆಸರು ಕೇಳಿದ ತಕ್ಷಣ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಯಾಕೆಂದರೆ ಇವರೊಬ್ಬ ಪ್ರತಿಭಾನ್ವಿತ ನಟ ಎನ್ನುವುದಕ್ಕಿಂತ ಹೆಚ್ಚಾಗಿ ಸರಳ ಸಜ್ಜನಿಕೆಯ ವಿಶಾಲ ಹೃದಯ ಹೊಂದಿರುವ ಕರುಣಾಮಯಿ ಎನ್ನಬಹುದು. ತೆರೆ ಮೇಲೆ ಹೀರೋ ಆಗಿ ಮಿಂಚುತ್ತಿದ್ದ ಇವರು ತೆರೆ ಹಿಂದೆ ಕೂಡ ಹಾಗೆ ಬದುಕಿ ತೋರಿಸಿದವರು ಎಂದು. ಇವರು ಬದುಕಿದ ಈ ಬದುಕು ಎಷ್ಟೋ ಜನರಿಗೆ ಆದರ್ಶವಾಗಿದೆ. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ…

Read More “ಸ್ಟಾರ್ ನಟ ಆಗಿದ್ದರು ಅಪ್ಪು ಸಿನಿಮಾದಲ್ಲಿ ನಟನೆ ಮಾಡಲು ಪಡೆಯುತಿದ್ದ ಸಂಭಾವನೆ ಇಷ್ಟೇನಾ.?” »

Cinema Updates

Posts pagination

1 2 Next

Copyright © 2025 Kannada Trend News.


Developed By Top Digital Marketing & Website Development company in Mysore