Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: puneeth rajkumar

ಎಲ್ರೂ ಐ ಸ್ಟಾಂಡ್ ವಿತ್ ದರ್ಶನ್ ಅಂತಾರೆ, ಅಪ್ಪು ಏನ್ ತಪ್ಪು ಮಾಡಿದ್ರು.? ಒಬ್ಬರಾದ್ರು ಐ ಸ್ಟಾಂಡ್ ವಿತ್ ಅಪ್ಪು ಅನ್ಲಿಲ್ವಲ್ಲ ಎಂದು ರೊಚ್ಚಿಗೆದ್ದ ನಟ ಪ್ರಥಮ್.

Posted on January 25, 2023 By Kannada Trend News No Comments on ಎಲ್ರೂ ಐ ಸ್ಟಾಂಡ್ ವಿತ್ ದರ್ಶನ್ ಅಂತಾರೆ, ಅಪ್ಪು ಏನ್ ತಪ್ಪು ಮಾಡಿದ್ರು.? ಒಬ್ಬರಾದ್ರು ಐ ಸ್ಟಾಂಡ್ ವಿತ್ ಅಪ್ಪು ಅನ್ಲಿಲ್ವಲ್ಲ ಎಂದು ರೊಚ್ಚಿಗೆದ್ದ ನಟ ಪ್ರಥಮ್.
ಎಲ್ರೂ ಐ ಸ್ಟಾಂಡ್ ವಿತ್ ದರ್ಶನ್ ಅಂತಾರೆ, ಅಪ್ಪು ಏನ್ ತಪ್ಪು ಮಾಡಿದ್ರು.? ಒಬ್ಬರಾದ್ರು ಐ ಸ್ಟಾಂಡ್ ವಿತ್ ಅಪ್ಪು ಅನ್ಲಿಲ್ವಲ್ಲ ಎಂದು ರೊಚ್ಚಿಗೆದ್ದ ನಟ ಪ್ರಥಮ್.

  ಒಳ್ಳೆ ಹುಡುಗ (Olle hudga) ಎಂದು ಹೆಸರು ತೆಗೆದುಕೊಂಡು ಈಗ ಕರ್ನಾಟಕದ ಅಳಿಯ (Karnatakada Aliya) ಆಗಲು ಹೊರಟಿರುವ ಪ್ರಥಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿ ಇದ್ದಾರೆ. ಸಿನಿಮಾ ಇಂಡಸ್ಟ್ರಿ ಬಗ್ಗೆ ವಿಪರೀತ ಆಸಕ್ತಿ ಹೊಂದಿರುವ ಇವರು ಇಲ್ಲಿನ ಎಲ್ಲಾ ನಟರುಗಳ ವಿಚಾರಗಳನ್ನು ಕೂಡ ತಿಳಿದುಕೊಂಡಿರುತ್ತಾರೆ. ಹಾಗಾಗಿ ಯಾವುದಾದರೂ ವಿವಾದ ಆದ ತಕ್ಷಣ ಅದರ ಬಗ್ಗೆ ಮಾತಿಗೆ ಇಳಿಯುತ್ತಾರೆ. ಆದರೆ ಈಗ ದರ್ಶನ್ ಅವರ ಮೇಲೆ ಆದ ಚಪ್ಪಲಿ ಎಸೆತದ ವಿಷಯದ…

Read More “ಎಲ್ರೂ ಐ ಸ್ಟಾಂಡ್ ವಿತ್ ದರ್ಶನ್ ಅಂತಾರೆ, ಅಪ್ಪು ಏನ್ ತಪ್ಪು ಮಾಡಿದ್ರು.? ಒಬ್ಬರಾದ್ರು ಐ ಸ್ಟಾಂಡ್ ವಿತ್ ಅಪ್ಪು ಅನ್ಲಿಲ್ವಲ್ಲ ಎಂದು ರೊಚ್ಚಿಗೆದ್ದ ನಟ ಪ್ರಥಮ್.” »

Entertainment

ದರ್ಶನ್ ಕರೆದು ಎಚ್ಚರಿಕೆ ನೀಡಿ. ಫಿಲಂ ಚೇಂಬರ್ ಗೆ ದೂರು ನೀಡುತ್ತಿರುವ ರಾಜವಂಶದ ಅಭಿಮಾನಿಗಳು, ನಾಳೆ ಬೆಂಗಳೂರಿನಲ್ಲಿ ಅಪ್ಪು ಅಭಿಮಾನಿಗಳ ಬೃಹತ್ ಸಮಾವೇಶ.

Posted on December 28, 2022December 28, 2022 By Kannada Trend News No Comments on ದರ್ಶನ್ ಕರೆದು ಎಚ್ಚರಿಕೆ ನೀಡಿ. ಫಿಲಂ ಚೇಂಬರ್ ಗೆ ದೂರು ನೀಡುತ್ತಿರುವ ರಾಜವಂಶದ ಅಭಿಮಾನಿಗಳು, ನಾಳೆ ಬೆಂಗಳೂರಿನಲ್ಲಿ ಅಪ್ಪು ಅಭಿಮಾನಿಗಳ ಬೃಹತ್ ಸಮಾವೇಶ.
ದರ್ಶನ್ ಕರೆದು ಎಚ್ಚರಿಕೆ ನೀಡಿ. ಫಿಲಂ ಚೇಂಬರ್ ಗೆ ದೂರು ನೀಡುತ್ತಿರುವ ರಾಜವಂಶದ ಅಭಿಮಾನಿಗಳು, ನಾಳೆ ಬೆಂಗಳೂರಿನಲ್ಲಿ ಅಪ್ಪು ಅಭಿಮಾನಿಗಳ ಬೃಹತ್ ಸಮಾವೇಶ.

ದರ್ಶನ್ ವಿರುದ್ಧ ದೂರ ನೀಡುತ್ತಿರುವ ಅಪ್ಪು ಅಭಿಮಾನಿಗಳು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರ ಮೇಲೆ ಹೊಸಪೇಟೆಯಲ್ಲಿ ನಡೆದಂತಹ ಘಟನೆ ಇದೀಗ ಎಲ್ಲೆಲ್ಲೋ ಹೋಗುತ್ತಿದೆ ಹೌದು ದರ್ಶನ್ ಅವರು ಕ್ರಾಂತಿ ಸಿನಿಮಾದ ಎರಡನೇ ಹಾಡು ಆದಂತಹ ಬೊಂಬೆ ಎಂಬ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಾರೆ. ಈ ಸಮಯದಲ್ಲಿ ಈ ಕಾರ್ಯಕ್ರಮಕ್ಕೆ ಸಾವಿರಾರು ಅಭಿಮಾನಿಗಳು ಬಂದಿರುತ್ತಾರೆ ಅದರಲ್ಲಿ ಕಿಡಿಗೇಡಿ ಒಬ್ಬರು ದರ್ಶನ್ ಮೇಲೆ ಚಪ್ಪಲಿಯನ್ನು ಎಸೆಯುತ್ತಾರೆ. ಆದರೆ ಈ ಒಂದು ಕೃತ್ಯವನ್ನು ಮಾಡಿರುವುದು ಅಪ್ಪು(Puneeth) ಅಭಿಮಾನಿ ಎಂಬುವುದು…

Read More “ದರ್ಶನ್ ಕರೆದು ಎಚ್ಚರಿಕೆ ನೀಡಿ. ಫಿಲಂ ಚೇಂಬರ್ ಗೆ ದೂರು ನೀಡುತ್ತಿರುವ ರಾಜವಂಶದ ಅಭಿಮಾನಿಗಳು, ನಾಳೆ ಬೆಂಗಳೂರಿನಲ್ಲಿ ಅಪ್ಪು ಅಭಿಮಾನಿಗಳ ಬೃಹತ್ ಸಮಾವೇಶ.” »

Entertainment

ಬ್ಯಾನ್ ಭಯಕ್ಕೆ ಹೆದರಿ ಈಗೀಗ ಕನ್ನಡಿಗರಿಗೆ ಮತ್ತು ಕನ್ನಡ ನಟರಿಗೆ ಗೌರವ ಕೊಡುತ್ತಿರುವ ನಟಿ ರಶ್ಮಿಕಾ, ಅಪ್ಪು ಜೊತೆ ಅಭಿನಯಿಸಿದ ಅಂಜನಿಪುತ್ರ ಸಿನಿಮಾ ಗೆ 5 ವರ್ಷ ಎಂದು ಟ್ವೀಟ್ ಮಾಡಿದ್ದಾರೆ.

Posted on December 22, 2022 By Kannada Trend News No Comments on ಬ್ಯಾನ್ ಭಯಕ್ಕೆ ಹೆದರಿ ಈಗೀಗ ಕನ್ನಡಿಗರಿಗೆ ಮತ್ತು ಕನ್ನಡ ನಟರಿಗೆ ಗೌರವ ಕೊಡುತ್ತಿರುವ ನಟಿ ರಶ್ಮಿಕಾ, ಅಪ್ಪು ಜೊತೆ ಅಭಿನಯಿಸಿದ ಅಂಜನಿಪುತ್ರ ಸಿನಿಮಾ ಗೆ 5 ವರ್ಷ ಎಂದು ಟ್ವೀಟ್ ಮಾಡಿದ್ದಾರೆ.
ಬ್ಯಾನ್ ಭಯಕ್ಕೆ ಹೆದರಿ ಈಗೀಗ ಕನ್ನಡಿಗರಿಗೆ ಮತ್ತು ಕನ್ನಡ ನಟರಿಗೆ ಗೌರವ ಕೊಡುತ್ತಿರುವ ನಟಿ ರಶ್ಮಿಕಾ, ಅಪ್ಪು ಜೊತೆ ಅಭಿನಯಿಸಿದ ಅಂಜನಿಪುತ್ರ ಸಿನಿಮಾ ಗೆ 5 ವರ್ಷ ಎಂದು ಟ್ವೀಟ್ ಮಾಡಿದ್ದಾರೆ.

ಅಂಜನಿಪುತ್ರ ರಶ್ಮಿಕಾ ಮಂದಣ್ಣ ಸದಾ ಕಾಲವೂ ಕೂಡ ಯಾವುದಾದರೂ ಒಂದು ಕಾಂಟ್ರವರ್ಸಿಗೆ ಒಳಗಾಗುತ್ತಿದ್ದ ನಟಿ ಪ್ರತಿಬಾರಿಯೂ ಕೂಡ ಕನ್ನಡಿಗರನ್ನು ಕೆಣಕುವ ಮೂಲಕ ಅತಿ ಹೆಚ್ಚು ಟ್ರೋಲ್ ಆಗುತ್ತಿದ್ದರು. ಆದರೆ ಇದೀಗ ರಶ್ಮಿಕ ಅವರಿಗೆ ಭಯ ಶುರುವಾಗಿದೆ ಹೌದು ಕಳೆದ ಒಂದು ತಿಂಗಳಿನಿಂದ ರಶ್ಮಿಕ ಅವರನ್ನು ಸಂಪೂರ್ಣವಾಗಿ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಅಭಿನಯ ಪ್ರಾರಂಭವಾಗಿತ್ತು. ಈ ಒಂದು ಪ್ರಕರಣ ಯಾವ ಮಟ್ಟಕ್ಕೆ ತಲುಪಿತು ಅಂದರೆ ಫಿಲಂ ಚೇಂಬರ್ ನಲ್ಲಿಯೂ ಕೂಡ ಇದರ ಬಗ್ಗೆ ಪ್ರಸ್ತಾಪನೆ ಏರ್ಪಟ್ಟಿತ್ತು….

Read More “ಬ್ಯಾನ್ ಭಯಕ್ಕೆ ಹೆದರಿ ಈಗೀಗ ಕನ್ನಡಿಗರಿಗೆ ಮತ್ತು ಕನ್ನಡ ನಟರಿಗೆ ಗೌರವ ಕೊಡುತ್ತಿರುವ ನಟಿ ರಶ್ಮಿಕಾ, ಅಪ್ಪು ಜೊತೆ ಅಭಿನಯಿಸಿದ ಅಂಜನಿಪುತ್ರ ಸಿನಿಮಾ ಗೆ 5 ವರ್ಷ ಎಂದು ಟ್ವೀಟ್ ಮಾಡಿದ್ದಾರೆ.” »

Entertainment

ವಿನೋದ್ ರಾಜ್ ಮನೆಯಲ್ಲಿ ಮದುವೆ ಸಂಭ್ರಮ, ತಾವೇ ಮುಂದೆ ನಿಂತು ಮದುವೆ ಮಾಡಿಸುತ್ತಿರುವ ಈ ಜೋಡಿ ಯಾರು ಗೊತ್ತ.?

Posted on December 15, 2022 By Kannada Trend News No Comments on ವಿನೋದ್ ರಾಜ್ ಮನೆಯಲ್ಲಿ ಮದುವೆ ಸಂಭ್ರಮ, ತಾವೇ ಮುಂದೆ ನಿಂತು ಮದುವೆ ಮಾಡಿಸುತ್ತಿರುವ ಈ ಜೋಡಿ ಯಾರು ಗೊತ್ತ.?
ವಿನೋದ್ ರಾಜ್ ಮನೆಯಲ್ಲಿ ಮದುವೆ ಸಂಭ್ರಮ, ತಾವೇ ಮುಂದೆ ನಿಂತು ಮದುವೆ ಮಾಡಿಸುತ್ತಿರುವ ಈ ಜೋಡಿ ಯಾರು ಗೊತ್ತ.?

  ಮನೆ ಕೆಲಸದ ಹುಡುಗಿಗೆ ಮದುವೆ ಮಾಡಿಸಿದ ವಿನೋದ್ ರಾಜ್ ವಿನೋದ್ ರಾಜಕುಮಾರ್ ಅಲಿಯಾಸ್ ಡ್ಯಾನ್ಸ್ ರಾಜಾ ಎಂದೇ ಫೇಮಸ್ ಆಗಿರುವ ವಿನೋದ್ ರಾಜ್ ಕುಮಾರ್ ಅವರು ಸದ್ಯಕ್ಕೆ ಚಿತ್ರರಂಗದಿಂದ ದೂರ ಉಳಿದಿದ್ದು ನೆಲಮಂಗಲ ಸಮೀಪ ತಾಯಿ ಲೀಲಾವತಿ ಅವರ ಜೊತೆ ವಾಸವಾಗಿದ್ದಾರೆ. ನೆಲಮಂಗಲ ಸಮೀಪ ಜಮೀನು ಖರೀದಿಸಿ ವ್ಯವಸಾಯ ಮಾಡಿಕೊಂಡು ತಾಯಿ ಮಗ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಸಾಕಷ್ಟು ವೈಯುಕ್ತಿಕ ವಿಚಾರಗಳಿಂದ ಬೇಸರಗೊಂಡಿರುವ ಹಾಗೂ ಬದುಕಿನಲ್ಲಿ ನಡೆದಿರುವ ಕೆಲವು ಕಹಿ ಘಟನೆಗಳಿಂದ ನೊಂದಿರುವ ಇವರು ಈಗ…

Read More “ವಿನೋದ್ ರಾಜ್ ಮನೆಯಲ್ಲಿ ಮದುವೆ ಸಂಭ್ರಮ, ತಾವೇ ಮುಂದೆ ನಿಂತು ಮದುವೆ ಮಾಡಿಸುತ್ತಿರುವ ಈ ಜೋಡಿ ಯಾರು ಗೊತ್ತ.?” »

Entertainment

ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.

Posted on November 28, 2022 By Kannada Trend News No Comments on ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.
ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.

ಅಪ್ಪುಗೆ ಪವರ್ ಸ್ಟಾರ್ ಅಂತ ಹೆಸರಿಟ್ಟ ಪುಣ್ಯಾತ್ಮ ಯಾರು ಗೊತ್ತ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪುನೀತ್ ಎನ್ನುವ ಹೆಸರಿಗಿಂತ ಅಪ್ಪು ಎನ್ನುವ ಹೆಸರಿನಲ್ಲಿ ಹೆಚ್ಚಾಗಿ ಕರೆಸಿಕೊಂಡವರು. ಅವರ ಮನೆಯಲ್ಲಿ ಅವರನ್ನು ಪುನೀತ್ ಎನ್ನುವ ಹೆಸರಿನ ಬದಲಾಗಿ ಅಪ್ಪು ಎಂದು ಕರೆಯುತ್ತಿದ್ದರು. ಇಡೀ ಕರ್ನಾಟಕ ಅವರನ್ನು ಮನೆಯ ಮಗ ಎಂದು ಪ್ರೀತಿಸುತ್ತಿದ್ದ ಕಾರಣ ಎಲ್ಲರೂ ಸಹ ಅವರನ್ನು ಪವರ್ ಸ್ಟಾರ್ ಎಂದಾಗಲಿ ಅಥವಾ ಪುನೀತ್ ಎಂದಾಗಲಿ ಕರೆಯುವುದರ ಬದಲು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಚಿಕ್ಕ…

Read More “ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.” »

Entertainment

ಅಪ್ಪುಗೆ ಕರ್ನಾಟಕ ಪ್ರಶಸ್ತಿ ಕೊಟ್ಟು ಅಂಬರೀಶ್ ಗೆ ಪ್ರಶಸ್ತಿ ಕೊಡದೆ ಇದ್ದಕ್ಕೆ ಕಿಡಿಕಾರಿದ ಸುಮಲತಾ ಹೇಳಿದ್ದೇನು ಗೊತ್ತ.!

Posted on November 3, 2022November 3, 2022 By Kannada Trend News No Comments on ಅಪ್ಪುಗೆ ಕರ್ನಾಟಕ ಪ್ರಶಸ್ತಿ ಕೊಟ್ಟು ಅಂಬರೀಶ್ ಗೆ ಪ್ರಶಸ್ತಿ ಕೊಡದೆ ಇದ್ದಕ್ಕೆ ಕಿಡಿಕಾರಿದ ಸುಮಲತಾ ಹೇಳಿದ್ದೇನು ಗೊತ್ತ.!
ಅಪ್ಪುಗೆ ಕರ್ನಾಟಕ ಪ್ರಶಸ್ತಿ ಕೊಟ್ಟು ಅಂಬರೀಶ್ ಗೆ ಪ್ರಶಸ್ತಿ ಕೊಡದೆ ಇದ್ದಕ್ಕೆ ಕಿಡಿಕಾರಿದ ಸುಮಲತಾ ಹೇಳಿದ್ದೇನು ಗೊತ್ತ.!

ಕರ್ನಾಟಕ ಚಿತ್ರರಂಗ ಕಂಡ ಅತ್ಯದ್ಭುತ ವ್ಯಕ್ತಿತ್ವವೆಂದರೆ ಅದು ಪುನೀತ್ ರಾಜಕುಮಾರ್. ಪುನೀತ್ ರಾಜಕುಮಾರ್ ಅವರು ತಮ್ಮ ಸರಳತೆಯ ಸ್ವಭಾವದಿಂದ ಎಲ್ಲರಿಗೂ ಇಷ್ಟವಾಗುತ್ತಾರೆ ಇವರ ನಟನೆ ಅಲ್ಲದೆ ಸಮಾಜ ಸೇವೆಯು ಕೂಡ ಎಲ್ಲರನ್ನೂ ಮೂಕವಿಸ್ಮಿತ ಮಾಡಿದೆ. ಪುನೀತ್ ರಾಜಕುಮಾರ್ ಅವರು ಈಗಾಗಲೇ ನಿಧನವಾಗಿ ಒಂದು ವರ್ಷ ಕಳೆಯುತ್ತಾ ಬಂದಿದೆ. ಆದರೂ ಕೂಡ ಅವರನ್ನು ನೆನೆಯದೆ ಇರುವ ದಿನವಿಲ್ಲ. ಪುನೀತ್ ರವರು ಕನ್ನಡ ಚಿತ್ರರಂಗದವರಲ್ಲದೆ ಬೇರೆ ಭಾಷೆಯ ಚಿತ್ರರಂಗದವರಿಗೂ ಬಹಳ ಪ್ರಿಯರಾದವರು ಹಾಗಾಗಿ ಇವರ ಸಾವು ದಕ್ಷಿಣ ಚಿತ್ರರಂಗದವರಿಗೆ ದುಃಖವನ್ನು…

Read More “ಅಪ್ಪುಗೆ ಕರ್ನಾಟಕ ಪ್ರಶಸ್ತಿ ಕೊಟ್ಟು ಅಂಬರೀಶ್ ಗೆ ಪ್ರಶಸ್ತಿ ಕೊಡದೆ ಇದ್ದಕ್ಕೆ ಕಿಡಿಕಾರಿದ ಸುಮಲತಾ ಹೇಳಿದ್ದೇನು ಗೊತ್ತ.!” »

Entertainment

ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದ ಕನ್ನಡದ ಏಕೈಕ ನಟ ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡುತ್ತೀರಾ

Posted on October 12, 2022 By Kannada Trend News No Comments on ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದ ಕನ್ನಡದ ಏಕೈಕ ನಟ ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡುತ್ತೀರಾ
ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದ ಕನ್ನಡದ ಏಕೈಕ ನಟ ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡುತ್ತೀರಾ

ಪ್ರತಿ ವರ್ಷವೂ ಕೂಡ ಸಿನಿಮಾ ರಂಗದಲ್ಲಿ ಯಶಸ್ಸನ್ನು ಸಾಧಿಸಿದಂತಹ ಸಾಧಕರಿಗೆ ಫೀಲಂ ಫೇರ್ ಅವಾರ್ಡ್ ಅನ್ನು ನೀಡಲಾಗುತ್ತದೆ ಕಳೆದ ಭಾನುವಾರ ಅಂದರೆ 9ನೇ ತಾರೀಖಿನಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಇದೇ ಮೊದಲ ಬಾರಿಗೆ ಸೌತ್ ಫಿಲಂ ಅವಾರ್ಡ್ ಅನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಇದು 67ನೇ ಫಿಲಂ ಫೇರ್ ಅವಾರ್ಡ್ ಇದಾಗಿದೆ. ನಿಜಕ್ಕೂ ಕೂಡ ಬೆಂಗಳೂರಿನಲ್ಲಿ ಈ ಒಂದು ಅವಾರ್ಡ್ ಫಂಕ್ಷನ್ ಮಾಡಿರುವುದು ಹೆಮ್ಮೆಯ ಸಂಗತಿ ಅಂತಾನೆ ಹೇಳಬಹುದು. ಯಾಕೆಂದರೆ ಇಲ್ಲಿಯವರೆಗೂ ಒಂದು ಬಾರಿಯೂ ಕೂಡ ಬೆಂಗಳೂರಿನಲ್ಲಿ ಯಾವುದೇ…

Read More “ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದ ಕನ್ನಡದ ಏಕೈಕ ನಟ ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡುತ್ತೀರಾ” »

Entertainment

ಮೂರು ಜನ ಗಂಡು ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ನೆರವೇರಿಸಲೇ ಇಲ್ಲ ಎಂದು ವೇದಿಕೆ ಮೇಲೆ ಬೇಸರ ವ್ಯಕ್ತಪಡಿಸಿದ ಅಣ್ಣಾವ್ರು. ಅಪ್ಪಾಜಿ ಆಸೆ ಏನು ಗೊತ್ತಾ.?

Posted on September 30, 2022 By Kannada Trend News No Comments on ಮೂರು ಜನ ಗಂಡು ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ನೆರವೇರಿಸಲೇ ಇಲ್ಲ ಎಂದು ವೇದಿಕೆ ಮೇಲೆ ಬೇಸರ ವ್ಯಕ್ತಪಡಿಸಿದ ಅಣ್ಣಾವ್ರು. ಅಪ್ಪಾಜಿ ಆಸೆ ಏನು ಗೊತ್ತಾ.?
ಮೂರು ಜನ ಗಂಡು ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ನೆರವೇರಿಸಲೇ ಇಲ್ಲ ಎಂದು ವೇದಿಕೆ ಮೇಲೆ ಬೇಸರ ವ್ಯಕ್ತಪಡಿಸಿದ ಅಣ್ಣಾವ್ರು. ಅಪ್ಪಾಜಿ ಆಸೆ ಏನು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ದೊಡ್ಡ ಮನೆ ಅಂದರೆ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಮಾದರಿ ಮನೆ ಅಂತಾನೆ ಹೇಳಬಹುದು ಸರಳತೆ ಸಜ್ಜನಿಕತೆ ಮಾನವೀಯತೆ ಸರಳ ಜೀವನ ನಡೆಸುವುದು ಮತ್ತೊಬ್ಬರಿಗೆ ಸಹಾಯ ಮಾಡುವುದು ಇವೆಲ್ಲವೂ ಕೂಡ ಡಾಕ್ಟರ್ ರಾಜಕುಮಾರ್ ಅವರಿಂದ ಬಳುವಳಿಯಾಗಿಯೇ ಮೂರು ಜನ ಮಕ್ಕಳಿಗೆ ಬಂದಿದೆ. ಚಿತ್ರರಂಗದಲ್ಲಿ ಉತ್ತಮವಾದ ಕುಟುಂಬ ಹಾಗೂ ಉತ್ತಮವಾದ ವ್ಯಕ್ತಿಗಳು ಅಂದರೆ ಅದು ಡಾಕ್ಟರ್ ರಾಜಕುಮಾರ್ ಕುಟುಂಬ ಅಂತಾನೆ ಹೇಳಬಹುದು. ಈ ಕಾರಣಕ್ಕಾಗಿ ಬಹಳಷ್ಟು ಜನ ಡಾಕ್ಟರ್ ರಾಜಕುಮಾರ್ ಕುಟುಂಬವನ್ನು ನೋಡಿ ಕಲಿಯಬೇಕು ಅಂತ…

Read More “ಮೂರು ಜನ ಗಂಡು ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ನೆರವೇರಿಸಲೇ ಇಲ್ಲ ಎಂದು ವೇದಿಕೆ ಮೇಲೆ ಬೇಸರ ವ್ಯಕ್ತಪಡಿಸಿದ ಅಣ್ಣಾವ್ರು. ಅಪ್ಪಾಜಿ ಆಸೆ ಏನು ಗೊತ್ತಾ.?” »

Entertainment

ಮಗಳು ಓದುತ್ತಿದ್ದ ಸ್ಕೂಲ್ ಗೆ ಅಪ್ಪು ಸರ್ಪ್ರೈಸ್ ಎಂಟ್ರಿ ಕೊಟ್ಟಾಗ ವಂದಿತ ರಿಯಾಕ್ಷನ್ ಹೇಗಿತ್ತು ಗೊತ್ತಾ.? ಈ ಅಪರೂಪದ ವಿಡಿಯೋ ನೋಡಿ

Posted on September 10, 2022 By Kannada Trend News No Comments on ಮಗಳು ಓದುತ್ತಿದ್ದ ಸ್ಕೂಲ್ ಗೆ ಅಪ್ಪು ಸರ್ಪ್ರೈಸ್ ಎಂಟ್ರಿ ಕೊಟ್ಟಾಗ ವಂದಿತ ರಿಯಾಕ್ಷನ್ ಹೇಗಿತ್ತು ಗೊತ್ತಾ.? ಈ ಅಪರೂಪದ ವಿಡಿಯೋ ನೋಡಿ
ಮಗಳು ಓದುತ್ತಿದ್ದ ಸ್ಕೂಲ್ ಗೆ ಅಪ್ಪು ಸರ್ಪ್ರೈಸ್ ಎಂಟ್ರಿ ಕೊಟ್ಟಾಗ ವಂದಿತ ರಿಯಾಕ್ಷನ್ ಹೇಗಿತ್ತು ಗೊತ್ತಾ.? ಈ ಅಪರೂಪದ ವಿಡಿಯೋ ನೋಡಿ

ಇಡೀ ಕರುನಾಡಿನ ಜನರನ್ನೇ ತನ್ನ ಕುಟುಂಬದವರು ಎನ್ನುತ್ತಾ ಅಷ್ಟೇ ಪ್ರೀತಿಯಿಂದ ಕಾಳಜಿಯಿಂದ ಎಲ್ಲರ ಬಗ್ಗೆ ಕೇರ್ ಮಾಡುತ್ತಿದ್ದ ಕರ್ನಾಟಕದ ಕಣ್ಮಣಿ ನಮ್ಮೆಲ್ಲರ ಪ್ರೀತಿಯ ಅಪ್ಪು ಈಗ ಎಲ್ಲರ ಮನೆ ಮಗ ಹಾಗೂ ಕರುನಾಡಿನಲ್ಲಿ ಯುದ್ಧವೇ ಮಾಡದೆ ರಾಜ್ಯ ಗೆದ್ದ ರಾಜಕುಮಾರ. ಇವರು ಅಭಿಮಾನಿಗಳ ಮನಸ್ಸನ್ನು ಮನಸೂರೆ ಮಾಡಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ ಹಾಗೆಯೇ ತಮ್ಮ ಸಹೃದಯ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಮತ್ತು ಸಮಾಜದಲ್ಲಿ ಅವರನ್ನು ತೊಡಗಿಸಿಕೊಂಡ ಪರಿಯಿಂದ ನೂರಾರು ಜನರಿಗೆ ಆದರ್ಶವಾಗಿ ಇಂದಿನ ಪೀಳಿಗೆಯವರಿಗೆ ರೋಲ್ ಮಾಡಲ್…

Read More “ಮಗಳು ಓದುತ್ತಿದ್ದ ಸ್ಕೂಲ್ ಗೆ ಅಪ್ಪು ಸರ್ಪ್ರೈಸ್ ಎಂಟ್ರಿ ಕೊಟ್ಟಾಗ ವಂದಿತ ರಿಯಾಕ್ಷನ್ ಹೇಗಿತ್ತು ಗೊತ್ತಾ.? ಈ ಅಪರೂಪದ ವಿಡಿಯೋ ನೋಡಿ” »

Entertainment

Copyright © 2025 Kannada Trend News.


Developed By Top Digital Marketing & Website Development company in Mysore