ದರ್ಶನ್ ನನಗೊಂದು ಮಾತು ಕೊಟ್ಟಿದ್ದಾನೆ, ಎಂಬ ವಿಚಾರವನ್ನು ರಿವೀಲ್ ಮಾಡಿದ ರಕ್ಷಿತಾ ಅಷ್ಟಕ್ಕೂ ಡಿ ಬಾಸ್ ಕೊಟ್ಟ ಮಾತು ಯಾವುದು ಗೊತ್ತಾ.?
ನಟ ದರ್ಶನ್ ಅವರು ನೋಡುವುದಕ್ಕೆ ಮುಂಗೋಪಿಯಾಗಿರಬಹುದು ಅಷ್ಟೇ ಅಲ್ಲದೆ ಇವರ ಮಾತಿನಲ್ಲಿ ಯಾವುದೇ ರೀತಿಯಾದಂತಹ ಫಿಲ್ಟರ್ ಇರುವುದಿಲ್ಲ ಇದ್ದ ವಿಚಾರವನ್ನು ಇದ್ದಹಾಗೆ ಹೇಳಿಬಿಡುತ್ತಾರೆ. ನೇರ ವ್ಯಕ್ತಿತ್ವಕ್ಕೆ ಹಾಗೂ ನೇರ ನುಡಿಕೆ ಹೆಸರುವಾಸಿಯಾದಂತಹ ವ್ಯಕ್ತಿ ಅಂದರೆ ಅದು ದರ್ಶನ್ ಅಂತಾನೆ ಹೇಳಬಹುದು. ದರ್ಶನ್ ಅವರನ್ನು ಒಂದು ರೀತಿಯಲ್ಲಿ ಅಂಬರೀಶ್ ಅವರಿಗೂ ಕೂಡ ಹೋಲಿಕೆ ಮಾಡಬಹುದು ಏಕೆಂದರೆ ಅಂಬರೀಶ್ ಅವರು ದಾನ ಧರ್ಮ ಮಾಡುವುದರಲ್ಲಿ ಸಹಾಯ ಮಾಡುವುದರಲ್ಲಿ ಚಿತ್ರರಂಗದಲ್ಲಿ ಇರುವಂತಹ ಕಲಾವಿದರನ್ನು ಬೆಳೆಸುವುದರಲ್ಲಿ ಮತ್ತು ಕಠಿಣವಾಗಿ ಮಾತನಾಡುವುದರಲ್ಲಿ ಕೋಪ ಮಾಡಿಕೊಳ್ಳುವುದು…