ಒಂದೇ ವರ್ಷದಲ್ಲಿ 15ಕ್ಕೂ ಹೆಚ್ಚು ಸಿನಿಮಾ ಬಿಡುಗಡೆ ಮಾಡಿ ದಾಖಲೆ ನಿರ್ಮಿಸಿದ್ದ ನಟ ಯಾರು ಗೊತ್ತಾ.?

ಒಂದೇ ವರ್ಷಕ್ಕೆ ಬರೊಬ್ಬರಿ 15 ಸಿನಿಮಾ ರಿಲೀಸ್ ಮಾಡಿದ ನಾಯಕ ನಟ ಕನ್ನಡ ಚಲನಚಿತ್ರ ರಂಗದಲ್ಲಿ ಹಾಗೂ ಕರ್ನಾಟಕದ ಜನರ ಮನದಲ್ಲಿ ಇಂದು ಅವರು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದಿದ್ದರೂ ಶಾಶ್ವತವಾಗಿ ಸ್ಥಾನವನ್ನು ಗಿಟ್ಟಿಸಿಕೊಂಡಿರುವಂತ ಒಬ್ಬ ಮಹಾನ್ ನಟ ಇದ್ದಾರೆ. ಶಂಕರ್ ನಾಗ್(Shankar Nag) ಅವರ ಆ ಅದ್ಭುತ ಪ್ರತಿಭೆ ಬಗ್ಗೆ ಎಷ್ಟು ಹೇಳಿದರು ಕೂಡ ಕಡಿಮೆಯೇ. ಕಡಿಮೆ ಕಾಲ ಕನ್ನಡ ಕಲಾ ದೇವಿಯ ಸೇವೆ ಮಾಡುವ ಅವಕಾಶ ಸಿಕ್ಕಿದರೂ ಕೂಡ ಇಂದಿಗೂ ಅವರನ್ನೇ ಫೇವರೆಟ್ ಹೀರೋ … Read more

ಸಾಂಗ್ಲಿಯಾನ ಸಿನಿಮಾದಲ್ಲಿ ಅಂಬರೀಶ್ ನಟಿಸಬೇಕಿತ್ತು ಆದ್ರೆ ಆ ಜಾಗಕ್ಕೆ ಶಂಕರ್ ನಗ್ ಆಯ್ಕೆ ಆಗಿದ್ದು ಯಾಕೆ & ಹೇಗೆ ಗೊತ್ತ.?

ಎಸ್.ಪಿ ಸಾಂಗ್ಲಿಯಾನ ಸಾಂಗ್ಲಿಯಾನ ಅಂದರೆ ಶಂಕರ್ ನಾಗ್ ಶಂಕರ್ ನಾಗ್ ಎಂದರೆ ಸಾಂಗ್ಲಿಯಾನ ಎನ್ನುವಂತೆ ಕರ್ನಾಟಕದ ಜನಗಳು ಈ ಸಿನಿಮಾ ಹಾಗೂ ಶಂಕರ್ ನಾಗ್ ಅವರನ್ನು ಮನಸ್ಸನ್ನಲ್ಲಿ ಅಚ್ಚಳಿಯದೆ ಇಳಿಸಿಕೊಂಡಿದ್ದಾರೆ. ಶಂಕರ್ ನಾಗ್ ಅವರು ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡ ಚಿತ್ರ ಸಾಂಗ್ಲಿಯಾನವಾಗಿದ್ದು ಆ ಬಳಿಕ ಅನೇಕ ಸಾಂಗ್ಲಿಯಾನ ಅವತರಣಿಕೆಗಳು ಕನ್ನಡದಲ್ಲಿ ಬಂದವು. ಸಾಂಗ್ಲಿಯಾನ ಸಿನಿಮಾವು ಒಂದು ಸಸ್ಪೆನ್ಸ್ ಚಿತ್ರವಾಗಿ ಕನ್ನಡಿಗರನ್ನು ಮನರಂಜಿಸಿದ್ದು ಇಂದಿಗೂ ಸಹ ಆ ಸಿನಿಮಾ ಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಲಿಯವರೆಗೂ … Read more

ಶಂಕರ್ ನಾಗ್ ಅವರ ಅಪರೂಪದ ವಿಡಿಯೋ ಕೊನೆಗೂ ಸಿಕ್ತು ನೋಡಿ.! ಅಪ್ಪನ ಹುಟ್ಟುಹಬ್ಬಕ್ಕೆ ಮಗಳು ಕಾವ್ಯನಾಗ್ ಹಂಚಿಕೊಂಡ ಈ ವಿಡಿಯೋ ಒಮ್ಮೆ ನೋಡಿ.

ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದ ಹಲವಾರು ಚಿತ್ರನಟರಲ್ಲಿ ಶಂಕರ್ ನಾಗ್ ಕೂಡ ಒಬ್ಬರು ಇವರು ಬರಿ ನಟರಾಗಿ ಅಲ್ಲದೆ ಚಿತ್ರರಂಗದಲ್ಲಿ ನಿರ್ದೇಶಕ ನಿರ್ಮಾಪಕ ಹಾಗೂ ಕಥೆಯನ್ನು ಕೂಡ ಬರೆಯುತ್ತಿದ್ದರು ಎಂಬುವುದು ವಿಶೇಷ. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಕರಾಟೆ ಕಿಂಗ್, ಆಟೋ ರಾಜ, ಶಂಕರಣ್ಣ ಎಂಬ ಹೆಸರುಗಳಿಂದ ಕರೆಯುತ್ತಾರೆ. ಈಗಾಗಲೇ ಶಂಕರ್ ನಾಗ್ ರವರು ನಿ.ಧ.ನ.ರಾ‌ಗಿ ಸುಮಾರು 30 ವರ್ಷಗಳು ಕಳೆದಿದೆ. ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ … Read more

ವಿದೇಶದಲ್ಲಿ ಇದ್ದ ಐಷಾರಾಮಿ ಜೀವನ ಬಿಟ್ಟು ತಾಯ್ನಾಡಿನ ಸೇವೆಗಾಗಿ ಬಂದ ಶಂಕರ್ ನಾಗ್ ಮಗಳು ಕಾವ್ಯ ಮಾಡ್ತ ಇರೋ ಕೆಲಸ ಏನೂ ಗೊತ್ತ.?

ಶಂಕರ್ ನಾಗ್ ಈ ಹೆಸರು ಕೇಳಿದರೆ ಒಂದು ರೀತಿಯ ಸಂಚಲನ ಯಾಕೆಂದರೆ ಕರಾಟೆ ಕಿಂಗ್ ಶಂಕರ್ ನಾಗ್ ಅವರು ಅಷ್ಟೇ ಚುರುಕಾಗಿ ಇರುತ್ತಿದ್ದ ವ್ಯಕ್ತಿತ್ವದವರು. ಕನ್ನಡಿಗರು ಇವರನ್ನು ಆಟೋರಾಜ ಕರಾಟೆ ಕಿಂಗ್ ಹೀಗೆ ನಾನಾ ಹೆಸರಿನಿಂದ ಕರೆಯುತ್ತಾರೆ. ಶಂಕರ್ ನಾಗ್ ಅವರು ಮೂಲತಃ ಹೊನ್ನಾವರ ದವರು. ನವೆಂಬರ್ 9, 1959ರಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪಡೆದು ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ಹೋಗಿದ್ದರು. ಆದರೆ ಅಲ್ಲಿಂದ ಮುಂದೆ ಅವರ ಬದುಕಿನ ದಿಕ್ಕೇ … Read more