Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Shiva Rajkumar

ದರ್ಶನ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಮಾಡ್ತ ಇದಿನಿ ಅದು ಯಾವ ಲೆವೆಲ್ ಗೆ ಇರುತ್ತೆ ಗೊತ್ತ.?

Posted on January 21, 2023 By Kannada Trend News No Comments on ದರ್ಶನ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಮಾಡ್ತ ಇದಿನಿ ಅದು ಯಾವ ಲೆವೆಲ್ ಗೆ ಇರುತ್ತೆ ಗೊತ್ತ.?
ದರ್ಶನ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಮಾಡ್ತ ಇದಿನಿ ಅದು ಯಾವ ಲೆವೆಲ್ ಗೆ ಇರುತ್ತೆ ಗೊತ್ತ.?

  ಸಾಧು ಕೋಕಿಲ ಅವರನ್ನು ತೆರೆ ಮೇಲೆ ಕಂಡರೆ ಸಾಕು ಪ್ರೇಕ್ಷಕರ ಎಲ್ಲ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಅಷ್ಟು ಚೆನ್ನಾಗಿ ಹಾಸ್ಯ ಮಾಡಿ ನೋಡುಗರ ಮುಖದಲ್ಲಿ ನಗು ತರುಸುವ ತೆರೆ ಮೇಲಿನ ಈ ಕಲಾವಿದ ತೆರೆ ಹಿಂದೆ ಅಷ್ಟೇ ಮಟ್ಟದ ಕಲೆ ಹೊಂದಿರುವ ತಂತ್ರಜ್ಞನು ಹೌದು. ಸಾಧುಕೋಕಿಲ ಅವರು ನಟನೆಯ ಕಲೆಯ ಜೊತೆಗೆ ಆಳವಾದ ಸಂಗೀತ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ಚಲನಚಿತ್ರ ರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಯಶಸ್ವಿಯಾಗಿದ್ದು ಹಲವು ಸಿನಿಮಾಗಳ ಹಾಡಿಗೆ ಇವರು ಸಹ ಧ್ವನಿ ನೀಡಿದ್ದಾರೆ….

Read More “ದರ್ಶನ್ ಹಾಗೂ ಶಿವಣ್ಣ ಕಾಂಬಿನೇಷನ್ ನಲ್ಲಿ ಒಂದು ಸಿನಿಮಾ ಮಾಡ್ತ ಇದಿನಿ ಅದು ಯಾವ ಲೆವೆಲ್ ಗೆ ಇರುತ್ತೆ ಗೊತ್ತ.?” »

Entertainment

ಗೀತಾಕ್ಕ ತಲೆ ಕೂದಲು ಬಾಚಿ ಸರಳತೆ ಮೆರೆದ ಶಿವಣ್ಣ, ಸ್ಟಾರ್ ನಟನಾಗಿದ್ದರು ಹೆಂಡತಿ ಸೇವೆ ಮಾಡಿ ಮಾದರಿಯಾದ ಶಿವಣ್ಣ. ಈ ವೈರಲ್ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

Posted on January 7, 2023 By Kannada Trend News No Comments on ಗೀತಾಕ್ಕ ತಲೆ ಕೂದಲು ಬಾಚಿ ಸರಳತೆ ಮೆರೆದ ಶಿವಣ್ಣ, ಸ್ಟಾರ್ ನಟನಾಗಿದ್ದರು ಹೆಂಡತಿ ಸೇವೆ ಮಾಡಿ ಮಾದರಿಯಾದ ಶಿವಣ್ಣ. ಈ ವೈರಲ್ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.
ಗೀತಾಕ್ಕ ತಲೆ ಕೂದಲು ಬಾಚಿ ಸರಳತೆ ಮೆರೆದ ಶಿವಣ್ಣ, ಸ್ಟಾರ್ ನಟನಾಗಿದ್ದರು ಹೆಂಡತಿ ಸೇವೆ ಮಾಡಿ ಮಾದರಿಯಾದ ಶಿವಣ್ಣ. ಈ ವೈರಲ್ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ ವೇದ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವೇದ ಸಿನಿಮಾದ ವಿಜಯೋತ್ಸವವನ್ನು ಆಚರಿಸಲು ಶಿವಣ್ಣ ಹಾಗೂ ಗೀತಾ ಹಾಗೂ ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡಿರುವಂತಹ ಗಾನವಿ ಲಕ್ಷ್ಮಣ್ ಹಾಗೂ ಅರುಣ್ ಸಾಗರ್ ಅವರ ಪುತ್ರಿ ಅದಿತಿ ಸಾಗರ್ ಶ್ವೇತಾ ಚಂಗಪ್ಪ ಸೇರಿದಂತೆ ಚಿತ್ರ ಡೈರೆಕ್ಟರ್ ಆದಂತಹ ಹರ್ಷ ಹಾಗೂ ಇನ್ನಿತರ ಪ್ರತಿದಿನವೂ ಕೂಡ ಒಂದೊಂದು ಪ್ರದೇಶಗಳಿಗೆ ಹೋಗಿ ವೇದ ಸಿನಿಮಾದ ವಿಜಯೋತ್ಸವದ ಆಚರಿಸುತ್ತಿದ್ದಾರೆ….

Read More “ಗೀತಾಕ್ಕ ತಲೆ ಕೂದಲು ಬಾಚಿ ಸರಳತೆ ಮೆರೆದ ಶಿವಣ್ಣ, ಸ್ಟಾರ್ ನಟನಾಗಿದ್ದರು ಹೆಂಡತಿ ಸೇವೆ ಮಾಡಿ ಮಾದರಿಯಾದ ಶಿವಣ್ಣ. ಈ ವೈರಲ್ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.” »

Entertainment

ಕ್ರಾಂತಿ ಸಿನಿಮಾವನ್ನು ವೇದ ಸಿನಿಮಾಗೆ ಹೋಲಿಕೆ ಮಾಡಿ ದರ್ಶನ್ ವಿರುದ್ಧ ಚಾಟಿ ಬೀಸಿದ ಅಹೋರಾತ್ರ.

Posted on January 2, 2023 By Kannada Trend News No Comments on ಕ್ರಾಂತಿ ಸಿನಿಮಾವನ್ನು ವೇದ ಸಿನಿಮಾಗೆ ಹೋಲಿಕೆ ಮಾಡಿ ದರ್ಶನ್ ವಿರುದ್ಧ ಚಾಟಿ ಬೀಸಿದ ಅಹೋರಾತ್ರ.
ಕ್ರಾಂತಿ ಸಿನಿಮಾವನ್ನು ವೇದ ಸಿನಿಮಾಗೆ ಹೋಲಿಕೆ ಮಾಡಿ ದರ್ಶನ್ ವಿರುದ್ಧ ಚಾಟಿ ಬೀಸಿದ ಅಹೋರಾತ್ರ.

  ಸಾಮಾಜಿಕ ಜಾಲತಾಣ ಉಪಯೋಗಿಸುವ ಎಲ್ಲರಿಗೂ ಸಹ ಅಹೋರಾತ್ರ ಅವರ ಹೆಸರು ತಿಳಿದೇ ಇದೆ. ಒಬ್ಬ ಸಾಮಾಜಿಕ ಹೋರಾಟಗಾರನಾಗಿ ವೃಕ್ಷ ರಕ್ಷಕನಾಗಿ ಹೆಣ್ಣು ಮಕ್ಕಳ ಪರ ನಿಲ್ಲುವ ಮಹಿಳಾ ವಾದಿಯಾಗಿ ಇವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಸುದೀಪ್ ಅವರು ರಮ್ಮಿ ಆಟದ ಜಾಹೀರಾತಿನಲ್ಲಿ ಕಾಣಿಸಿಕೊಂಡ ದಿನದಿಂದ ಅವರ ವಿರುದ್ಧವಾಗಿ ಮಾತನಾಡುವ ಮೂಲಕ ಇನ್ನು ಹೆಚ್ಚು ಪ್ರಚಲಿತರಾಗಿದ್ದಾರೆ. ಇದೀಗ ಸುದೀಪ್ ಬಳಿಕ ದರ್ಶನ್ ಮತ್ತು ದರ್ಶನ್ ಅಭಿಮಾನಿಗಳ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆ.ಕ್ರೋ.ಶ.ವನ್ನು ಹೊರ ಹಾಕುತ್ತಿದ್ದಾರೆ. ಹೆಣ್ಣು…

Read More “ಕ್ರಾಂತಿ ಸಿನಿಮಾವನ್ನು ವೇದ ಸಿನಿಮಾಗೆ ಹೋಲಿಕೆ ಮಾಡಿ ದರ್ಶನ್ ವಿರುದ್ಧ ಚಾಟಿ ಬೀಸಿದ ಅಹೋರಾತ್ರ.” »

Entertainment

ಯಾವನೋ ಅವನು ಬಾಸ್, ಇಲ್ಲಿ ಎಲ್ಲರಿಗೂ ಇರೋದು ಒಬ್ನೇ ಬಾಸ್ ಅಭಿಮಾನಿಗಳ ಮೇಲೆ ಗರಂ ಆದ ಶಿವಣ್ಣ.

Posted on December 30, 2022 By Kannada Trend News No Comments on ಯಾವನೋ ಅವನು ಬಾಸ್, ಇಲ್ಲಿ ಎಲ್ಲರಿಗೂ ಇರೋದು ಒಬ್ನೇ ಬಾಸ್ ಅಭಿಮಾನಿಗಳ ಮೇಲೆ ಗರಂ ಆದ ಶಿವಣ್ಣ.
ಯಾವನೋ ಅವನು ಬಾಸ್, ಇಲ್ಲಿ ಎಲ್ಲರಿಗೂ ಇರೋದು ಒಬ್ನೇ ಬಾಸ್ ಅಭಿಮಾನಿಗಳ ಮೇಲೆ ಗರಂ ಆದ ಶಿವಣ್ಣ.

ಬಾಸ್ ಬಾಸ್ ಎಂದು ಕೂಗಾಡುತ್ತಿದ್ದಂತಹ ಅಭಿಮಾನಿಗಳ ಮೇಲೆ ಗರಂ ಆದ ಶಿವಣ್ಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸದ್ಯಕ್ಕೆ ತಮ್ಮ 125 ಸಿನಿಮಾ ಆದಂತಹ ವೇದಾ(Vedha) ಸಿನಿಮಾದ ವಿಜಯ ಪ್ರವಾಸದಲ್ಲಿ ನಿರತರಾಗಿದ್ದಾರೆ. ಸಿನಿಮಾ ಅಂದುಕೊಂಡಂತೆ ಅತ್ಯುತ್ತಮವಾಗಿ ಮೂಡಿ ಬಂದಿದ್ದು ಎಲ್ಲಾ ಕಡೆಯಲ್ಲೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಹಾಗಾಗಿ ವೇದ ಸಿನಿಮಾದ ವಿಜಯೋತ್ಸವವನ್ನು ಆಚರಿಸುವುದಕ್ಕೆ ಪ್ರತಿನಿತ್ಯವೂ ಕೂಡ ಒಂದೊಂದು ಊರುಗಳಿಗೆ ತೆರಳಿ ಶಿವಣ್ಣ ಅವರು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಅವರಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ….

Read More “ಯಾವನೋ ಅವನು ಬಾಸ್, ಇಲ್ಲಿ ಎಲ್ಲರಿಗೂ ಇರೋದು ಒಬ್ನೇ ಬಾಸ್ ಅಭಿಮಾನಿಗಳ ಮೇಲೆ ಗರಂ ಆದ ಶಿವಣ್ಣ.” »

Entertainment

ಜನವರಿ 26ಕ್ಕೆ ಬೆಂಗಳೂರು ಬಂದ್ ಮಾಡ್ತೀವಿ ಅದೇಗೆ ಕ್ರಾಂತಿ ಸಿನಿಮಾ ಬಿಡುಗಡೆ ಮಾಡ್ತಿರೋ ನಾವು ನೋಡೇ ಬಿಡ್ತೀವಿ ಅಪ್ಪು ಅಭಿಮಾನಿಗಳಿಂದ ದರ್ಶನ್ ಗೆ ಖಡಕ್ ಎಚ್ಚರಿಕೆ.

Posted on December 30, 2022 By Kannada Trend News No Comments on ಜನವರಿ 26ಕ್ಕೆ ಬೆಂಗಳೂರು ಬಂದ್ ಮಾಡ್ತೀವಿ ಅದೇಗೆ ಕ್ರಾಂತಿ ಸಿನಿಮಾ ಬಿಡುಗಡೆ ಮಾಡ್ತಿರೋ ನಾವು ನೋಡೇ ಬಿಡ್ತೀವಿ ಅಪ್ಪು ಅಭಿಮಾನಿಗಳಿಂದ ದರ್ಶನ್ ಗೆ ಖಡಕ್ ಎಚ್ಚರಿಕೆ.
ಜನವರಿ 26ಕ್ಕೆ ಬೆಂಗಳೂರು ಬಂದ್ ಮಾಡ್ತೀವಿ ಅದೇಗೆ ಕ್ರಾಂತಿ ಸಿನಿಮಾ ಬಿಡುಗಡೆ ಮಾಡ್ತಿರೋ ನಾವು ನೋಡೇ ಬಿಡ್ತೀವಿ ಅಪ್ಪು ಅಭಿಮಾನಿಗಳಿಂದ ದರ್ಶನ್ ಗೆ ಖಡಕ್ ಎಚ್ಚರಿಕೆ.

  ಅಪ್ಪು ಅಭಿಮಾನಿಗಳಿಂದ ಬಂತು ದರ್ಶನ್ ಗೆ ಖಡಕ್ ಎಚ್ಚರಿಕೆ ಈ ಫ್ಯಾನ್ ವಾರ್ ಗಳಿಗೆ ಕೊನೆ ಎಂಬುದೇ ಇಲ್ಲವಂತಾಗಿದೆ ಹೌದು ದರ್ಶನ್(Darshan) ಮೇಲೆ ಚಪ್ಪಲಿ ಎಸೆತ ಆದ ಪ್ರಕರಣದ ನಂತರ ದಿನದಿಂದ ದಿನಕ್ಕೆ ಫ್ಯಾನ್ ವಾರ್ ಗಳು ಮಿತಿಮೀರಿ ನಡೆಯುತ್ತಿದೆ. ಅದರಲ್ಲಿಯೂ ಕೂಡ ದರ್ಶನ್ ಹುಬ್ಬಳ್ಳಿಗೆ ಹೋಗಿ ಬಂದ ಮೇಲೆ ಅಂತೂ ಇದರ ತೀವ್ರತೆ ಹೆಚ್ಚಾಗಿದೆ. ಹೌದು ಹೊಸಪೇಟೆಯಲ್ಲಿ ನಟ ದರ್ಶನ್ ಅವರ ಮೇಲೆ ಕಿಡಿಗೇಡಿ ಒಬ್ಬರು ಚಪ್ಪಲಿಯನ್ನು ಎಸೆಯುತ್ತಾರೆ ಇದರಿಂದ ದರ್ಶನ್ ಅಭಿಮಾನಿಗಳು ಅಪ್ಪು(Appu)…

Read More “ಜನವರಿ 26ಕ್ಕೆ ಬೆಂಗಳೂರು ಬಂದ್ ಮಾಡ್ತೀವಿ ಅದೇಗೆ ಕ್ರಾಂತಿ ಸಿನಿಮಾ ಬಿಡುಗಡೆ ಮಾಡ್ತಿರೋ ನಾವು ನೋಡೇ ಬಿಡ್ತೀವಿ ಅಪ್ಪು ಅಭಿಮಾನಿಗಳಿಂದ ದರ್ಶನ್ ಗೆ ಖಡಕ್ ಎಚ್ಚರಿಕೆ.” »

Entertainment

ಶಿವಣ್ಣನಿಗಾಗಿ ಹೊಸ ಹಾಡು ರಚನೆ ಮಾಡಿ ಸರಿಗಮಪ ವೇದಿಕೆಯಲ್ಲಿ ಹಾಡಿದ ದಿಯಾ ಹೆಗ್ಡೆ, ಪುಟ್ಟ ಬಾಲಕಿ ಹಾಡಿಗೆ ಮನಸೋತು ಎದ್ದು ನಿಂತು ಚಪ್ಪಾಳೆ ಹೊಡೆದ ಶಿವಣ್ಣ ಈ ಕ್ಯೂಟ್ ವಿಡಿಯೋ ನೋಡಿ

Posted on December 15, 2022December 15, 2022 By Kannada Trend News No Comments on ಶಿವಣ್ಣನಿಗಾಗಿ ಹೊಸ ಹಾಡು ರಚನೆ ಮಾಡಿ ಸರಿಗಮಪ ವೇದಿಕೆಯಲ್ಲಿ ಹಾಡಿದ ದಿಯಾ ಹೆಗ್ಡೆ, ಪುಟ್ಟ ಬಾಲಕಿ ಹಾಡಿಗೆ ಮನಸೋತು ಎದ್ದು ನಿಂತು ಚಪ್ಪಾಳೆ ಹೊಡೆದ ಶಿವಣ್ಣ ಈ ಕ್ಯೂಟ್ ವಿಡಿಯೋ ನೋಡಿ
ಶಿವಣ್ಣನಿಗಾಗಿ ಹೊಸ ಹಾಡು ರಚನೆ ಮಾಡಿ ಸರಿಗಮಪ ವೇದಿಕೆಯಲ್ಲಿ ಹಾಡಿದ ದಿಯಾ ಹೆಗ್ಡೆ, ಪುಟ್ಟ ಬಾಲಕಿ ಹಾಡಿಗೆ ಮನಸೋತು ಎದ್ದು ನಿಂತು ಚಪ್ಪಾಳೆ ಹೊಡೆದ ಶಿವಣ್ಣ ಈ ಕ್ಯೂಟ್ ವಿಡಿಯೋ ನೋಡಿ

ದಿಯಾ ಹಾಡಿದ ಮನಸೋತು ಶಿವಣ್ಣ . ದಿಯಾ ಹೆಗ್ಡೆ ಈಗ ಸರಿಗಮಪ ದಿಯಾ, ವೈರಲ್ ಗಾಯಕಿ ಈ ರೀತಿ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದಾರೆ. ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಸೀಸನ್ 19ರ ಕಂಟೆಸ್ಟೆಂಟ್ ಆಗಿರುವ ದಿಯಾ ಹೆಗ್ಡೆ ಅವರು ಈ ಕಾರ್ಯಕ್ರಮಕ್ಕೆ ಬರೊಕ್ಕಿಂತ ಮುಂಚೆಯಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದರು. ಈಗಾಗಲೇ ಇವರ ವಿಭಿನ್ನ ರೀತಿಯ ನಟನೆಯ ಹಾಡುಗಾರಿಕೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಲಭ್ಯವಾಗಿದೆ. ಆದರೆ ಈಕೆಗೆ ಕರ್ನಾಟಕದಾದ್ಯಂತ ಹೆಸರು ತಂದು ಕೊಟ್ಟಿದ್ದು ಸರಿಗಮಪ ಕಾರ್ಯಕ್ರಮ ಎಂದರೆ…

Read More “ಶಿವಣ್ಣನಿಗಾಗಿ ಹೊಸ ಹಾಡು ರಚನೆ ಮಾಡಿ ಸರಿಗಮಪ ವೇದಿಕೆಯಲ್ಲಿ ಹಾಡಿದ ದಿಯಾ ಹೆಗ್ಡೆ, ಪುಟ್ಟ ಬಾಲಕಿ ಹಾಡಿಗೆ ಮನಸೋತು ಎದ್ದು ನಿಂತು ಚಪ್ಪಾಳೆ ಹೊಡೆದ ಶಿವಣ್ಣ ಈ ಕ್ಯೂಟ್ ವಿಡಿಯೋ ನೋಡಿ” »

Entertainment

ಆರತಿ ತಟ್ಟೆಗೆ ದುಡ್ಡು ಹಾಕುವುದಕ್ಕೂ ಕೂಡ ರವಿಚಂದ್ರನ್ ಬಳಿ ಹಣವಿಲ್ಲ, ದೇವಸ್ಥಾನದಲ್ಲಿ ಶಿವಣ್ಣನ ಬಳಿ ಹಣ ತೆಗೆದುಕೊಂಡು ಆರತಿ ತಟ್ಟೆಗೆ ಕಾಸು ಹಾಕಿದ ರವಿಚಂದ್ರನ್ ವಿಡಿಯೋ ವೈರಲ್.

Posted on December 9, 2022 By Kannada Trend News No Comments on ಆರತಿ ತಟ್ಟೆಗೆ ದುಡ್ಡು ಹಾಕುವುದಕ್ಕೂ ಕೂಡ ರವಿಚಂದ್ರನ್ ಬಳಿ ಹಣವಿಲ್ಲ, ದೇವಸ್ಥಾನದಲ್ಲಿ ಶಿವಣ್ಣನ ಬಳಿ ಹಣ ತೆಗೆದುಕೊಂಡು ಆರತಿ ತಟ್ಟೆಗೆ ಕಾಸು ಹಾಕಿದ ರವಿಚಂದ್ರನ್ ವಿಡಿಯೋ ವೈರಲ್.
ಆರತಿ ತಟ್ಟೆಗೆ ದುಡ್ಡು ಹಾಕುವುದಕ್ಕೂ ಕೂಡ ರವಿಚಂದ್ರನ್ ಬಳಿ ಹಣವಿಲ್ಲ, ದೇವಸ್ಥಾನದಲ್ಲಿ ಶಿವಣ್ಣನ ಬಳಿ ಹಣ ತೆಗೆದುಕೊಂಡು ಆರತಿ ತಟ್ಟೆಗೆ ಕಾಸು ಹಾಕಿದ ರವಿಚಂದ್ರನ್ ವಿಡಿಯೋ ವೈರಲ್.

ರವಿಚಂದ್ರನ್ ಶಿವರಾಜ್ ಕುಮಾರ್ ಚಿತ್ರ ರಂಗ ಎಂಬುದು ಬಣ್ಣದ ಲೋಕ ಇಲ್ಲಿ ಯಾವಾಗ ಯಾರು ಹೇಗೆ ಬೇಕಾದರೂ ಕೂಡ ಬದಲಾಗುತ್ತಾರೆ. ಬಡವ ಶ್ರೀಮಂತನಾಗಬಹುದು ಶ್ರೀಮಂತ ಬಡವನಾಗಬಹುದು ಇದಕ್ಕೆ ಸಾಕಷ್ಟು ಉದಾಹರಣೆಯನ್ನು ನಾವು ನೋಡಿದ್ದೇವೆ. ಆದರೆ ಒಂದು ಕಾಲದಲ್ಲಿ ಇಡೀ ಚಿತ್ರರಂಗವನ್ನು ಆಳುತ್ತಿದ್ದ ಹಾಗೂ ಕೋಟಿ ಕೋಟಿ ಮೌಲ್ಯದ ಬಜೆಟ್ ಹೂಡಿಕೆ ಮಾಡುತ್ತಿದ್ದಂತಹ ರವಿಚಂದ್ರನ್ ಅವರು ಇಂದು ಯಾವ ಸ್ಥಿತಿಗೆ ಬಂದಿದ್ದಾರೆ ಎಂಬುದನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ರವಿಚಂದ್ರನ್ ಅವರು ಹುಟ್ಟುತ್ತಾ ಆಗರ್ಭ ಶ್ರೀಮಂತರು ಹಾಗೂ ಅವರ ತಂದೆ…

Read More “ಆರತಿ ತಟ್ಟೆಗೆ ದುಡ್ಡು ಹಾಕುವುದಕ್ಕೂ ಕೂಡ ರವಿಚಂದ್ರನ್ ಬಳಿ ಹಣವಿಲ್ಲ, ದೇವಸ್ಥಾನದಲ್ಲಿ ಶಿವಣ್ಣನ ಬಳಿ ಹಣ ತೆಗೆದುಕೊಂಡು ಆರತಿ ತಟ್ಟೆಗೆ ಕಾಸು ಹಾಕಿದ ರವಿಚಂದ್ರನ್ ವಿಡಿಯೋ ವೈರಲ್.” »

Entertainment

ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.

Posted on November 28, 2022 By Kannada Trend News No Comments on ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.
ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.

ಅಪ್ಪುಗೆ ಪವರ್ ಸ್ಟಾರ್ ಅಂತ ಹೆಸರಿಟ್ಟ ಪುಣ್ಯಾತ್ಮ ಯಾರು ಗೊತ್ತ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪುನೀತ್ ಎನ್ನುವ ಹೆಸರಿಗಿಂತ ಅಪ್ಪು ಎನ್ನುವ ಹೆಸರಿನಲ್ಲಿ ಹೆಚ್ಚಾಗಿ ಕರೆಸಿಕೊಂಡವರು. ಅವರ ಮನೆಯಲ್ಲಿ ಅವರನ್ನು ಪುನೀತ್ ಎನ್ನುವ ಹೆಸರಿನ ಬದಲಾಗಿ ಅಪ್ಪು ಎಂದು ಕರೆಯುತ್ತಿದ್ದರು. ಇಡೀ ಕರ್ನಾಟಕ ಅವರನ್ನು ಮನೆಯ ಮಗ ಎಂದು ಪ್ರೀತಿಸುತ್ತಿದ್ದ ಕಾರಣ ಎಲ್ಲರೂ ಸಹ ಅವರನ್ನು ಪವರ್ ಸ್ಟಾರ್ ಎಂದಾಗಲಿ ಅಥವಾ ಪುನೀತ್ ಎಂದಾಗಲಿ ಕರೆಯುವುದರ ಬದಲು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಚಿಕ್ಕ…

Read More “ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.” »

Entertainment

ನನ್ನ ಬ್ರೈನ್ ಆಪರೇಷನ್‌ ಸಮಯದಲ್ಲಿ ಗೀತಾ ತಲೆಕೂದಲು ಕೊಟ್ಟಳು, ಆಗ್ಲೇ ನನ್ಗೆ ಹೆಂಡ್ತಿ ಬೆಲೆ ಅರ್ಥ ಆಗಿದ್ದು ಎಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಶಿವಣ್ಣ.

Posted on October 25, 2022 By Kannada Trend News No Comments on ನನ್ನ ಬ್ರೈನ್ ಆಪರೇಷನ್‌ ಸಮಯದಲ್ಲಿ ಗೀತಾ ತಲೆಕೂದಲು ಕೊಟ್ಟಳು, ಆಗ್ಲೇ ನನ್ಗೆ ಹೆಂಡ್ತಿ ಬೆಲೆ ಅರ್ಥ ಆಗಿದ್ದು ಎಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಶಿವಣ್ಣ.
ನನ್ನ ಬ್ರೈನ್ ಆಪರೇಷನ್‌ ಸಮಯದಲ್ಲಿ ಗೀತಾ ತಲೆಕೂದಲು ಕೊಟ್ಟಳು, ಆಗ್ಲೇ ನನ್ಗೆ ಹೆಂಡ್ತಿ ಬೆಲೆ ಅರ್ಥ ಆಗಿದ್ದು ಎಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಶಿವಣ್ಣ.

ಸಖತ್ ಯಂಗ್‌ ಮತ್ತು ಎನರ್ಜಿಟಿಕ್ ಆಗಿರುವ ಶಿವಣ್ಣ ಅವರಿಗೆ 64 ವರ್ಷ ಅಂದರೆ ಯಾರಿಗೂ ಕೂಡ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ ಈಗಲೂ ಕೂಡ 18ರ ಯುವಕನಂತೆ ಡ್ಯಾನ್ಸ್ ಮಾಡುತ್ತಾರೆ ಯಾವುದೇ ಕಾರ್ಯಕ್ರಮ ಇರಲಿ ಲವ ಲವಿಕೆಯಿಂದ ಪಾಲ್ಗೊಳ್ಳುತ್ತಾರೆ. ಇನ್ನು ಸಿನಿಮಾದಲಂತೂ ಇವರ ಎನರ್ಜಿಯ ಬಗ್ಗೆ ಹೇಳುವ ಹಾಗೆಯೇ ಇಲ್ಲ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಕೆಲಸ ಮಾಡುತ್ತಾರೆ. ಇಷ್ಟೆಲ್ಲ ಸಾಧನೆ ಮಾಡಿದರು ಕೂಡ ಶಿವಣ್ಣ ಅವರು ಕೆಲವೊಮ್ಮೆ ಭಾವುಕರಾಗುವುದನ್ನು ನಾವು ನೋಡಿ ಇರುತ್ತೇವೆ‌. ಹೌದು ಮೊನ್ನೆಯಷ್ಟೇ ಜೀ ಕನ್ನಡ ವಾಹಿನಿಯಲ್ಲಿ…

Read More “ನನ್ನ ಬ್ರೈನ್ ಆಪರೇಷನ್‌ ಸಮಯದಲ್ಲಿ ಗೀತಾ ತಲೆಕೂದಲು ಕೊಟ್ಟಳು, ಆಗ್ಲೇ ನನ್ಗೆ ಹೆಂಡ್ತಿ ಬೆಲೆ ಅರ್ಥ ಆಗಿದ್ದು ಎಂದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಶಿವಣ್ಣ.” »

Entertainment

ಅಭಿಜಿತ್ ಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಶಿವಣ್ಣ, ರಾಜವಂಶ ಅಂದ್ರೆ ಇದೇ ನೋಡಿ.

Posted on October 14, 2022 By Kannada Trend News No Comments on ಅಭಿಜಿತ್ ಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಶಿವಣ್ಣ, ರಾಜವಂಶ ಅಂದ್ರೆ ಇದೇ ನೋಡಿ.
ಅಭಿಜಿತ್ ಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಶಿವಣ್ಣ, ರಾಜವಂಶ ಅಂದ್ರೆ ಇದೇ ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಜಕುಮಾರ್ ವಂಶ ಅಂದರೆ ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ಕೂಡ ತಿಳಿಯದಂತೆ ನೋಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಕಷ್ಟ ಅಂತ ಇವರ ಮನೆ ಮುಂದೆ ಯಾರೇ ಹೋದರು ಕೂಡ ಬರಿಗೈನಲ್ಲಿ ಕಳುಹಿಸಿದ ಇತಿಹಾಸವೇ ಇಲ್ಲ ಸಹಾಯ ಮಾಡುವುದರಲ್ಲಿ ದಾನ ಧರ್ಮ ಮಾಡುವುದರಲ್ಲಿ ಅಪ್ಪು ಅವರನ್ನು ಬಿಟ್ಟರೆ ಬೇರೆ ಯಾವ ನಟರು ಕೂಡ ಇಲ್ಲ ಅಂತ ಹೇಳುತ್ತಿದ್ದರು. ಆದರೆ ಇದೀಗ ಅದೇ ಸಾಲಿನಲ್ಲಿ ಶಿವಣ್ಣ ಅವರು ಕೂಡ ಇದ್ದಾರೆ ಹೌದು ಶಿವಣ್ಣ ಅವರು ಒಂದು ಬಾರಿ ಮಾತು ಕೊಟ್ಟರೆ…

Read More “ಅಭಿಜಿತ್ ಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಶಿವಣ್ಣ, ರಾಜವಂಶ ಅಂದ್ರೆ ಇದೇ ನೋಡಿ.” »

Entertainment

Posts pagination

1 2 Next

Copyright © 2025 Kannada Trend News.


Developed By Top Digital Marketing & Website Development company in Mysore