Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Vishnu

ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?

Posted on February 26, 2023 By Kannada Trend News No Comments on ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?
ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?

  ಸಾಹಸಸಿಂಹ ವಿಷ್ಣುವರ್ಧನ್ ಅವರು ಅಭಿನವ ಸಂತ. ಆರಂಭದಲ್ಲಿ ರಾಮಾಚಾರಿ ಸಿನಿಮಾದಂತಹ ಚಿತ್ರಗಳಲ್ಲಿ ಚಿಗುರು ಮೀಸೆ ಬಿಸಿ ರಕ್ತದ ಯುವಕನಾಗಿ, ನಂತರ ಹೃದಯಗೀತೆ ಜಯಸಿಂಹ ಸಿನಿಮಾಗಳ ಕಾಲದಲ್ಲಿ ರೋಮ್ಯಾಂಟಿಕ್ ಹೀರೋ ಆಗಿ, ಯಜಮಾನ ಸೂರ್ಯವಂಶ ಸಿಂಹಾದ್ರಿಯ ಸಿಂಹ ಮುಂತಾದ ಕೌಟುಂಬಿಕ ಚಿತ್ರಗಳಲ್ಲಿ ಭಾವಜೀವಿ ಆಗಿ ಅಂತಿಮ ದಿನಗಳಲ್ಲಿ ಸಿರಿವಂತ ಸಾಹುಕಾರ ಸಿನಿಮಾದಂತಹ ಆಧ್ಯಾತ್ಮಿಕ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರನ್ನು ಹಲವು ದಶಕಗಳವರೆಗೂ ರಂಜಿಸಿದ ಒಬ್ಬ ಮಹಾನ್ ಕಲಾವಿದ. ಇಂತಹ ಮೇರು ನಟನ ಮುಖದಲ್ಲಿ ಅದೆಂತಹದೋ ರಾಜಕಳೆ ರಾರಾಜಿಸುತ್ತಿತ್ತು. ಹೆಸರೇ…

Read More “ಆಪ್ತರಕ್ಷಕ ಸಿನಿಮಾದಲ್ಲಿ ವಿಷ್ಣು ದಾದಾ ಧರಿಸಿದ್ದ ಆ ಕಾಸ್ಟ್ಯೂಮ್ ಬೆಲೆ ಎಷ್ಟು ಗೊತ್ತಾ.?” »

Viral News

ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.

Posted on January 29, 2023 By Kannada Trend News No Comments on ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.
ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.

  ವಿಷ್ಣುವರ್ಧನ್ (Vishnuvardhan) ತೆರೆ ಮೇಲೆ ರಾಜನಂತೆ ಅಬ್ಬರಿಸಿದ ಸಾಹಸಸಿಂಹ ಆದರೆ ತೆರೆ ಹಿಂದೆ ವೈಯುಕ್ತಿಕ ಬದುಕಿನಲ್ಲಿ ಇಂಡಸ್ಟ್ರಿಗೆ ಕಾಲಿಟ್ಟ ದಿನದಿಂದಲೂ ಅವರ ಅಂತ್ಯದ ದಿನದವರೆಗೂ ಹಾಗೂ ಈಗ ಸಾವನ್ನಪ್ಪಿ ದಶಕವೇ ಕಳೆದಿದರೂ ಇಲ್ಲಿಯವರೆಗೂ ಇನ್ನೂ ಸ್ಮಾರಕದ ವಿಚಾರದ ವಿಚಾರದ ತನಕವೂ ಕೂಡ ಹಲವು ವಿವಾದಗಳಲ್ಲಿ ಸಿಲುಕಿಕೊಂಡ ದುರಂತ ನಾಯಕ. ಅಭಿಮಾನಿಗಳ ಹೋರಾಟ ಕುಟುಂಬದವರ ಕೋರಿಕೆ ಸರ್ಕಾರದ ಹಗ್ಗ ಜಗ್ಗಾಟ ಮತ್ತು ಇನ್ನಿತರ ಕಣ್ಣಾ ಮುಚ್ಚಾಲೆ ಎಲ್ಲವನ್ನು ಮೀರಿ ಇಂದು ವಿಷ್ಣುವರ್ಧನ್ ಅವರ ಸ್ಮಾರಕ (Memorial) ಮೈಸೂರಿನಲ್ಲಿ…

Read More “ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.” »

Viral News

ವಿಷ್ಣುವರ್ಧನ್ ಎರಡನೇ ಪುತ್ರಿ ಚಂದನ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ವಿಷ್ಣು ಹೋದ ಮೇಲೆ ಕುಟುಂಬದಲ್ಲಿ ಮನಸ್ತಾಪ, ಗುಟ್ಟು ಬಿಟ್ಟು ಕೊಡದ ಭಾರತಿ ವಿಷ್ಣುವರ್ಧನ್.

Posted on December 3, 2022 By Kannada Trend News No Comments on ವಿಷ್ಣುವರ್ಧನ್ ಎರಡನೇ ಪುತ್ರಿ ಚಂದನ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ವಿಷ್ಣು ಹೋದ ಮೇಲೆ ಕುಟುಂಬದಲ್ಲಿ ಮನಸ್ತಾಪ, ಗುಟ್ಟು ಬಿಟ್ಟು ಕೊಡದ ಭಾರತಿ ವಿಷ್ಣುವರ್ಧನ್.
ವಿಷ್ಣುವರ್ಧನ್ ಎರಡನೇ ಪುತ್ರಿ ಚಂದನ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ವಿಷ್ಣು ಹೋದ ಮೇಲೆ ಕುಟುಂಬದಲ್ಲಿ ಮನಸ್ತಾಪ, ಗುಟ್ಟು ಬಿಟ್ಟು ಕೊಡದ ಭಾರತಿ ವಿಷ್ಣುವರ್ಧನ್.

ವಿಷ್ಣು ವರ್ಧನ್ ಕರುನಾಡ ದಾದಾ ಸಾಹಸಸಿಂಹ ವಿಷ್ಣುವರ್ಧನ್ ಅವರು ಒಬ್ಬ ಸಂತನಂತೆ ತಮ್ಮ ಜೀವನ ಸಾಗಿಸಿದ್ದಾರೆ. ಭಾರತಿ ಅವರನ್ನು ವಿವಾಹವಾಗಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ಚೆನ್ನಾಗಿ ಬೆಳೆಸಿದ ಇದರ ಬದುಕು ಅನೇಕ ಪಾಲಿಗೆ ಆದರ್ಶಮಯ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸದಾ ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಸಂಬಂಧಪಟ್ಟ ಹಾಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ಮತ್ತು ಅವರ ಸಮಾಧಿಗೆ ಸಂಬಂಧಪಟ್ಟ ವಿವಾದಗಳು ಇಂತಹ ಸಮಯದಲ್ಲೆಲ್ಲ ಕುಟುಂಬಸ್ಥರು ಮೀಡಿಯಾ ಮುಂದೆ…

Read More “ವಿಷ್ಣುವರ್ಧನ್ ಎರಡನೇ ಪುತ್ರಿ ಚಂದನ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ವಿಷ್ಣು ಹೋದ ಮೇಲೆ ಕುಟುಂಬದಲ್ಲಿ ಮನಸ್ತಾಪ, ಗುಟ್ಟು ಬಿಟ್ಟು ಕೊಡದ ಭಾರತಿ ವಿಷ್ಣುವರ್ಧನ್.” »

News

ಮನೆ ಒಂದನ್ನು ಬಿಟ್ಟರೆ ವಿಷ್ಣು ದಾದಾ ಬಳಿ ಬಿಡುಗಾಸು ಆಸ್ತಿ ಇಲ್ಲ, ಕರ್ಣನಂತೆ ದಾನಿಯಾದ್ರ ವಿಷ್ಣುವರ್ಧನ್.? ಇವರ ಬದುಕಿನ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ.

Posted on July 27, 2022 By Kannada Trend News No Comments on ಮನೆ ಒಂದನ್ನು ಬಿಟ್ಟರೆ ವಿಷ್ಣು ದಾದಾ ಬಳಿ ಬಿಡುಗಾಸು ಆಸ್ತಿ ಇಲ್ಲ, ಕರ್ಣನಂತೆ ದಾನಿಯಾದ್ರ ವಿಷ್ಣುವರ್ಧನ್.? ಇವರ ಬದುಕಿನ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ.
ಮನೆ ಒಂದನ್ನು ಬಿಟ್ಟರೆ ವಿಷ್ಣು ದಾದಾ ಬಳಿ ಬಿಡುಗಾಸು ಆಸ್ತಿ ಇಲ್ಲ, ಕರ್ಣನಂತೆ ದಾನಿಯಾದ್ರ ವಿಷ್ಣುವರ್ಧನ್.? ಇವರ ಬದುಕಿನ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ.

ವಿಷ್ಣುವರ್ಧನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಇಲ್ಲಿಯವರೆಗೂ ಸುಮಾರು 220ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸಂಪತ್ ಕುಮಾರ್ ಆಗಿ ಬೆಳೆದಂತಹ ಹುಡುಗ ವಿಷ್ಣುವರ್ಧನ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಮೂಲತಃ ಮೈಸೂರಿನವರು ಆದರೂ ಕೂಡ ಸಿನಿಮಾ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು. ಬಹಳ ಪ್ರತಿಭಾನ್ವಿತ ಈ ಕಾರಣಕ್ಕಾಗಿಯೇ ಇಲ್ಲಿಯವರೆಗೂ ಕೂಡ ಸುಮಾರು 220ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿರುವುದು ಕನ್ನಡ…

Read More “ಮನೆ ಒಂದನ್ನು ಬಿಟ್ಟರೆ ವಿಷ್ಣು ದಾದಾ ಬಳಿ ಬಿಡುಗಾಸು ಆಸ್ತಿ ಇಲ್ಲ, ಕರ್ಣನಂತೆ ದಾನಿಯಾದ್ರ ವಿಷ್ಣುವರ್ಧನ್.? ಇವರ ಬದುಕಿನ ಕಥೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ.” »

Entertainment

Copyright © 2025 Kannada Trend News.


Developed By Top Digital Marketing & Website Development company in Mysore