ವಿಷ್ಣು ಸ-ಮಾ-ಧಿ ”ನೆಲಸಮ”, ಸ್ಮಾರಕ ನಿರ್ಮಾಣವಾಗುತ್ತಿದೆ ಎಂಬ ಖುಷಿಯಲ್ಲಿದ್ದ ವಿಷ್ಣು ಅಭಿಮಾನಿಗಳಿಗೆ ಬೇಸರದ ಸುದ್ದಿ.
ತೆರೆ ಮೇಲೆ ಸಾಹಸ ಸಿಂಹನಾಗಿ ಜಯ ಸಿಂಹನಾಗಿ ಯಜಮಾನನಾಗಿ ಕೋಟಿಗೊಬ್ಬನಾಗಿ ಯಶಸ್ಸು ಕಂಡಿದ್ದ ಅಭಿನವ ಭಾರ್ಗವ ವಿಷ್ಣು ದಾದಾ ವೈಯುಕ್ತಿಕ ಬದುಕಿನಲ್ಲಿ ಕಂಡಿದ್ದೆಲ್ಲಾ ಬರಿ ಕಷ್ಟವೇ. ಸಿನಿಮಾ ಇಂಡಸ್ಟ್ರಿಗೆ ಬಂದ ಮೇಲೂ ಕೂಡ ನಾನಾ ರೀತಿ ವಿವಾದಗಳನ್ನು ಎದುರಿಸಿದ, ಸಂಕಷ್ಟಗಳನ್ನು ಜಯಿಸಿದ ವಿಷ್ಣುವರ್ಧನ್(Vishnu Smaraka) ಅವರು ಸ-ತ್ತ ಮೇಲೂ ಕೂಡ ನೆಮ್ಮದಿ ಕಂಡಿಲ್ಲ ಎಂದೇ ಹೇಳಬಹುದು. ಯಾಕೆಂದರೆ ಅವರು ಸ-ತ್ತ ಮೇಲೆ ಅವರ ಸ.ಮಾ.ಧಿ ವಿಷಯದಲ್ಲಿ ಇನ್ನೂ ವಿವಾದ. ಇದೆ ವಿಷ್ಣುವರ್ಧನ್(Vishnu Vardhan) ಅವರು ನಮ್ಮನ್ನೆಲ್ಲ…