Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Yash

ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದ ಕನ್ನಡದ ಏಕೈಕ ನಟ ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡುತ್ತೀರಾ

Posted on October 12, 2022 By Kannada Trend News No Comments on ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದ ಕನ್ನಡದ ಏಕೈಕ ನಟ ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡುತ್ತೀರಾ
ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದ ಕನ್ನಡದ ಏಕೈಕ ನಟ ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡುತ್ತೀರಾ

ಪ್ರತಿ ವರ್ಷವೂ ಕೂಡ ಸಿನಿಮಾ ರಂಗದಲ್ಲಿ ಯಶಸ್ಸನ್ನು ಸಾಧಿಸಿದಂತಹ ಸಾಧಕರಿಗೆ ಫೀಲಂ ಫೇರ್ ಅವಾರ್ಡ್ ಅನ್ನು ನೀಡಲಾಗುತ್ತದೆ ಕಳೆದ ಭಾನುವಾರ ಅಂದರೆ 9ನೇ ತಾರೀಖಿನಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಇದೇ ಮೊದಲ ಬಾರಿಗೆ ಸೌತ್ ಫಿಲಂ ಅವಾರ್ಡ್ ಅನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಇದು 67ನೇ ಫಿಲಂ ಫೇರ್ ಅವಾರ್ಡ್ ಇದಾಗಿದೆ. ನಿಜಕ್ಕೂ ಕೂಡ ಬೆಂಗಳೂರಿನಲ್ಲಿ ಈ ಒಂದು ಅವಾರ್ಡ್ ಫಂಕ್ಷನ್ ಮಾಡಿರುವುದು ಹೆಮ್ಮೆಯ ಸಂಗತಿ ಅಂತಾನೆ ಹೇಳಬಹುದು. ಯಾಕೆಂದರೆ ಇಲ್ಲಿಯವರೆಗೂ ಒಂದು ಬಾರಿಯೂ ಕೂಡ ಬೆಂಗಳೂರಿನಲ್ಲಿ ಯಾವುದೇ…

Read More “ಹೆಚ್ಚು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದ ಕನ್ನಡದ ಏಕೈಕ ನಟ ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡುತ್ತೀರಾ” »

Entertainment

1000 ಕೋಟಿ ಬಜೆಟ್ ಸಿನಿಮಾದಲ್ಲಿ ನಟಿಸಲು ಸಜ್ಜಾದ ರಾಕೀಬಾಯ್ ಈ ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಗೊತ್ತ.?

Posted on September 23, 2022 By Kannada Trend News No Comments on 1000 ಕೋಟಿ ಬಜೆಟ್ ಸಿನಿಮಾದಲ್ಲಿ ನಟಿಸಲು ಸಜ್ಜಾದ ರಾಕೀಬಾಯ್ ಈ ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಗೊತ್ತ.?
1000 ಕೋಟಿ ಬಜೆಟ್ ಸಿನಿಮಾದಲ್ಲಿ ನಟಿಸಲು ಸಜ್ಜಾದ ರಾಕೀಬಾಯ್ ಈ ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಗೊತ್ತ.?

ರಾಕಿಂಗ್ ಸ್ಟಾರ್ ಆಗಿ ಮಿಂಚಿ ರಾಕೀಬಾಯ್ ಆಗಿರುವ ಯಶ್ ಅವರು ಭಾರತದಾದ್ಯಂತ ದೊಡ್ಡ ಮಟ್ಟದಲ್ಲಿಯೇ ಹೆಸರು ಗಳಿಸಿದ್ದಾರೆ. ಕಿರಾತಕ, ರಾಮಾಚಾರಿ ಡ್ರಾಮಾ ಮುಂತಾದ ಚಿತ್ರಗಳ ಮೂಲಕ ಕನ್ನಡಿಗರ ಮನ ಸೆಳೆದು ಕೆಜಿಎಫ್ ಚಿತ್ರದ ಮೂಲಕ ಇಡೀ ಭಾರತವೇ ಯಶ್ ಅವರ ಕಡೆಗೆ ತಿರುಗಿ ನೋಡುವಂತೆ ಮಾಡಿ ಇಂದು ರಾಕೀಬಾಯ್ ಆಗಿ ದೇಶದ ಮೂಲೆ ಮೂಲೆಗಳಲ್ಲೂ ಸದ್ದು ಮಾಡುತ್ತಿದ್ದಾರೆ. ತಮ್ಮ ನಟನ ಕೌಶಲ್ಯ ಹಾಗೂ ಖಡಕ್ ಲುಕ್ ನಿಂದಲೇ ಹೆಚ್ಚು ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರು…

Read More “1000 ಕೋಟಿ ಬಜೆಟ್ ಸಿನಿಮಾದಲ್ಲಿ ನಟಿಸಲು ಸಜ್ಜಾದ ರಾಕೀಬಾಯ್ ಈ ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಗೊತ್ತ.?” »

Entertainment

ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ಯಶ್ ಧರಿಸಿದ್ದ ಪ್ಲಾಟಿನಮ್ ಚೈನ್ ಬೆಲೆ ಎಷ್ಟು ಗೊತ್ತಾ.? ಮೂರ್ಛೆ ಹೋಗ್ತಿರಾ ಇದರ ಬೆಲೆ ಗೊತ್ತಾದ್ರೆ

Posted on September 15, 2022 By Kannada Trend News No Comments on ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ಯಶ್ ಧರಿಸಿದ್ದ ಪ್ಲಾಟಿನಮ್ ಚೈನ್ ಬೆಲೆ ಎಷ್ಟು ಗೊತ್ತಾ.? ಮೂರ್ಛೆ ಹೋಗ್ತಿರಾ ಇದರ ಬೆಲೆ ಗೊತ್ತಾದ್ರೆ
ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ಯಶ್ ಧರಿಸಿದ್ದ ಪ್ಲಾಟಿನಮ್ ಚೈನ್ ಬೆಲೆ ಎಷ್ಟು ಗೊತ್ತಾ.? ಮೂರ್ಛೆ ಹೋಗ್ತಿರಾ ಇದರ ಬೆಲೆ ಗೊತ್ತಾದ್ರೆ

ಸಾಮಾನ್ಯ ವಾಗಿ ಸೆಲೆಬ್ರಿಟಿಗಳು ಏನೇ ಮಾಡಿದರು ಅದು ಫ್ಯಾಷನ್ ಆಗಿ ಬಿಡುತ್ತದೆ ತೆರೆ ಮೇಲೆ ನಾಯಕನಾಗಿ ಅವರು ಧರಿಸುವ ಕಾಸ್ಟ್ಚೂಮ್ ಗಳು, ಅವರು ಬಳಸುವ ಕಾರುಗಳು ಅವರ ಮಾತಿನ ಶೈಲಿ ಎಲ್ಲವೂ ಕೂಡ ಪ್ರೇಕ್ಷಕ ಪ್ರಭುಗಳಿಗೆ ಬಹಳ ಆನಂದ ಕೊಡುತ್ತದೆ ಇದೇ ರೀತಿ ನಿಜ ಬದುಕಿನಲ್ಲೂ ಸಹ ಇವರ ಆಹಾರ ಪದ್ಧತಿ, ಜೀವನಶೈಲಿ ಎಲ್ಲವನ್ನೂ ತಿಳಿದುಕೊಳ್ಳುವ ಕುತೂಹಲ ಕುಟುಂಬದಲ್ಲಿ ಇದ್ದೇ ಇರುತ್ತದೆ. ಇನ್ನೂ ಹೆಚ್ಚಿನ ಮಂದಿ ಮೆಚ್ಚಿನ ನಟನ ಮಾನ್ಯರಿಸಂ ಅನ್ನು ಫಾಲೋ ಮಾಡುತ್ತಾ ಅದೇ ರೀತಿ…

Read More “ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ಯಶ್ ಧರಿಸಿದ್ದ ಪ್ಲಾಟಿನಮ್ ಚೈನ್ ಬೆಲೆ ಎಷ್ಟು ಗೊತ್ತಾ.? ಮೂರ್ಛೆ ಹೋಗ್ತಿರಾ ಇದರ ಬೆಲೆ ಗೊತ್ತಾದ್ರೆ” »

Entertainment

ಯಶ್ ರಾಧಿಕಾಗೆ ಪ್ರಪೋಸ್ ಮಾಡಿದಾಗ ಅದನ್ನು ಒಪ್ಪಿಕೊಳ್ಳಲು ರಾಧಿಕಾ ತೆಗೆದುಕೊಂಡ ಸಮಯ ಎಷ್ಟು ಗೊತ್ತಾ.? ಲವರ್ ಲವ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ.

Posted on September 14, 2022 By Kannada Trend News No Comments on ಯಶ್ ರಾಧಿಕಾಗೆ ಪ್ರಪೋಸ್ ಮಾಡಿದಾಗ ಅದನ್ನು ಒಪ್ಪಿಕೊಳ್ಳಲು ರಾಧಿಕಾ ತೆಗೆದುಕೊಂಡ ಸಮಯ ಎಷ್ಟು ಗೊತ್ತಾ.? ಲವರ್ ಲವ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ.
ಯಶ್ ರಾಧಿಕಾಗೆ ಪ್ರಪೋಸ್ ಮಾಡಿದಾಗ ಅದನ್ನು ಒಪ್ಪಿಕೊಳ್ಳಲು ರಾಧಿಕಾ ತೆಗೆದುಕೊಂಡ ಸಮಯ ಎಷ್ಟು ಗೊತ್ತಾ.? ಲವರ್ ಲವ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ.

ರಾಧಿಕಾ ಪಂಡಿತ್ ಮತ್ತು ಯಶ್ ಅವರು ಸ್ಯಾಂಡಲ್ವುಡ್ ಕಂಡ ಅದ್ಭುತ ಯಶಸ್ವಿ ಜೋಡಿ. ತೆರೆ ಮೇಲು ಕೂಡ ಇವರಿಬ್ಬರೂ ಜೋಡಿ ಆಗಿ ಕಾಣಿಸಿಕೊಂಡ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳಾಗಿವೆ ಮತ್ತು ಇಬ್ಬರು ಕೂಡ ಒಂದೇ ಸಮಯದಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟವರಾಗಿದ್ದಾರೆ. ಮೊದಲಿಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನಂದಗೋಕುಲ ಎನ್ನುವ ಧಾರಾವಾಹಿಯಲ್ಲಿ ಇಬ್ಬರು ಭೇಟಿ ಆಗಿದ್ದರು, ಈ ಧಾರಾವಾಹಿಯಲ್ಲಿ ನಾಯಕಿಯಾಗಿ ರಾಧಿಕಾ ಪಂಡಿತ್ ಅವರು ನಾಯಕಿಯಾಗಿ ಅಭಿನಯಿಸಿದ್ದರೆ ಅವರ ಅಣ್ಣನ ಪಾತ್ರದಲ್ಲಿ ಯಶ್ ಅವರು ಕಾಣಿಸಿಕೊಂಡಿದ್ದರು. ಆಗ…

Read More “ಯಶ್ ರಾಧಿಕಾಗೆ ಪ್ರಪೋಸ್ ಮಾಡಿದಾಗ ಅದನ್ನು ಒಪ್ಪಿಕೊಳ್ಳಲು ರಾಧಿಕಾ ತೆಗೆದುಕೊಂಡ ಸಮಯ ಎಷ್ಟು ಗೊತ್ತಾ.? ಲವರ್ ಲವ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ.” »

Entertainment

ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು‌. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್

Posted on September 8, 2022 By Kannada Trend News No Comments on ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು‌. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್
ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು‌. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್

ಇತ್ತೀಚೆಗೆ ಫ್ಯಾನ್ಸ್ ವಾರ್ ಎಂದರೆ ಸಣ್ಣ ಪುಟ್ಟ ವಿಷಯಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಚಕಮಕಿಯ ಗಲಾಟೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅಂತಹದ್ದೇ ಒಂದು ಫ್ಯಾನ್ಸ್ ಗಳ ನಡುವೆ ತಂದಿಕ್ಕಿ ತಮಾಷೆ ನೋಡುವ ಪೋಸ್ಟ್ ಒಂದನ್ನು ಬೆಂಗಳೂರಿನ ಫುಟ್ಬಾಲ್ ಕ್ಲಬ್ ಹಂಚಿಕೊಂಡು ಈ ಪೋಸ್ಟ್ ಸದ್ಯಕ್ಕೆ ದರ್ಶನ್, ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಇತ್ತೀಚೆಗೆ ಈ ಫ್ಯಾನ್ಸ್ ವಾರ್ ಹೆಚ್ಚಾಗುತ್ತಿದ್ದು ಅದರಲ್ಲೂ ಡಿ ಬಾಸ್ ಫ್ಯಾನ್ಸ್ ಗಳಿಗೆ ಹೆಚ್ಚಾಗಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಒಬ್ಬರು…

Read More “ಅಪ್ಪು ದರ್ಶನ್ ಕಡೆಗಣಿಸಿ, ಯಶ್, ಸುದೀಪ್, ರಕ್ಷಿತ್ ರಂತೆ ಯಾರು ಎಂದು ಘೋಷಿಸಿದ ಸಿ.ಫ್ ಬೆಂಗಳೂರು‌. ಫ್ಯಾನ್ಸ್ ಗಳನ್ನು ಕೆಣಕುತ್ತಿದೆ ಈ ಪೋಸ್ಟರ್” »

Entertainment

ಯಶ್ ವರ್ತನೆ ನೋಡಿ ಕೆಂಡಮಂಡಲವಾದ ನೆಟ್ಟಿಗರು ಯಶಸ್ಸು ಸಿಕ್ಕ ಮೇಲೆ ಮಾನವೀಯತೆ ಮರೆತರ ಯಶ್.? ಈ ವಿಡಿಯೋ ನೋಡಿ.

Posted on September 1, 2022 By Kannada Trend News No Comments on ಯಶ್ ವರ್ತನೆ ನೋಡಿ ಕೆಂಡಮಂಡಲವಾದ ನೆಟ್ಟಿಗರು ಯಶಸ್ಸು ಸಿಕ್ಕ ಮೇಲೆ ಮಾನವೀಯತೆ ಮರೆತರ ಯಶ್.? ಈ ವಿಡಿಯೋ ನೋಡಿ.
ಯಶ್ ವರ್ತನೆ ನೋಡಿ ಕೆಂಡಮಂಡಲವಾದ ನೆಟ್ಟಿಗರು ಯಶಸ್ಸು ಸಿಕ್ಕ ಮೇಲೆ ಮಾನವೀಯತೆ ಮರೆತರ ಯಶ್.? ಈ ವಿಡಿಯೋ ನೋಡಿ.

ರಾಕಿಂಗ್ ಸ್ಟಾರ್ ಯಶ್ ಈ ಹೆಸರು ಎಷ್ಟೋ ಎಂಗೆಳೆಯರ ಸ್ಪೂರ್ತಿ ಹೇಗೆ ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಎನ್ನುವ ಹುಡುಗ ಹಠದಿಂದ ತಾನು ಕೊಟ್ಟ ಮಾತು ಉಳಿಸಿಕೊಳ್ಳಲು ಕಷ್ಟ ಬಿದ್ದು ಸಾಮ್ರಾಜ್ಯ ಕಟ್ಟುತ್ತಾನೋ ಹಾಗೆ ನಿಜ ಜೀವನದಲ್ಲೂ ಕೂಡ ಯಶ್ ಅವರಿಗೆ ಆ ವ್ಯಕ್ತಿತ್ವ ಹೋಲುತ್ತದೆ ಎನ್ನಬಹುದು. ತಾನೊಬ್ಬ ಸ್ಟಾರ್ ನಟ ಆಗಿ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಕಟ್ ಔಟ್ ನಿಲ್ಲಿಸಿಕೊಳ್ಳಬೇಕು ಎಂದು ಆಸೆ ಪಟ್ಟಿದ್ದ ಯಶ್ ಅವರು ಕಠಿಣ ಪರಿಶ್ರಮದ ನಂತರ ಈಗ ಕರ್ನಾಟಕದ ಮನೆ…

Read More “ಯಶ್ ವರ್ತನೆ ನೋಡಿ ಕೆಂಡಮಂಡಲವಾದ ನೆಟ್ಟಿಗರು ಯಶಸ್ಸು ಸಿಕ್ಕ ಮೇಲೆ ಮಾನವೀಯತೆ ಮರೆತರ ಯಶ್.? ಈ ವಿಡಿಯೋ ನೋಡಿ.” »

Cinema Updates, Entertainment

ದೀಪಿಕಾ ದಾಸ್ ಎಲ್ಲಿಯೂ ಕೂಡ ನಾನು ಯಶ್ ತಂಗಿ ಎಂಬ ವಿಚಾರವನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.?

Posted on August 21, 2022August 21, 2022 By Kannada Trend News No Comments on ದೀಪಿಕಾ ದಾಸ್ ಎಲ್ಲಿಯೂ ಕೂಡ ನಾನು ಯಶ್ ತಂಗಿ ಎಂಬ ವಿಚಾರವನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.?
ದೀಪಿಕಾ ದಾಸ್ ಎಲ್ಲಿಯೂ ಕೂಡ ನಾನು ಯಶ್ ತಂಗಿ ಎಂಬ ವಿಚಾರವನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.?

ನಟಿ ದೀಪಿಕಾ ದಾಸ್ ನಿಮ್ಮೆಲ್ಲರಿಗೂ ಕೂಡ ಚಿರಪರಿಚಿತ ಏಕೆಂದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ನಾಗಿಣಿ ಎಂಬ ಧಾರಾವಾಹಿಯಲ್ಲಿ ಇವರು ನಟನೆ ಮಾಡುತ್ತಿದ್ದರು. ಈ ಒಂದು ಧಾರಾವಾಹಿಯ ಮೂಲಕ ಸಾಕಷ್ಟು ಜನಪ್ರಿಯನ್ನು ಗಳಿಸಿಕೊಂಡರು ತದನಂತರ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬಂದಂತಹ ಡಾನ್ಸ್ ಕರ್ನಾಟಕ ಡಾನ್ಸ್ ಎಂಬ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ವಿಜೇತರಾಗಿಯೂ ಕೂಡ ಹೊರಹೊಮ್ಮಿದರು. ತದನಂತರ ಬಿಗ್ ಬಾಸ್ ಸೀಸನ್ 6 ರಲ್ಲಿ ಕೂಡ ಭಾಗವಹಿಸಿದರು ಈ ಒಂದು ಕಾರ್ಯಕ್ರಮದಿಂದ ದೀಪಿಕಾ ದಾಸ್ ಅವರು…

Read More “ದೀಪಿಕಾ ದಾಸ್ ಎಲ್ಲಿಯೂ ಕೂಡ ನಾನು ಯಶ್ ತಂಗಿ ಎಂಬ ವಿಚಾರವನ್ನು ಹೇಳಿಕೊಳ್ಳುವುದಿಲ್ಲ ಯಾಕೆ ಗೊತ್ತಾ.?” »

Entertainment

ಇವತ್ತು ಓಪನ್ ಆಗಿ ಮಾತಾಡ್ತಿನಿ ನಟ ಯಶ್

Posted on August 13, 2022 By Kannada Trend News No Comments on ಇವತ್ತು ಓಪನ್ ಆಗಿ ಮಾತಾಡ್ತಿನಿ ನಟ ಯಶ್
ಇವತ್ತು ಓಪನ್ ಆಗಿ ಮಾತಾಡ್ತಿನಿ ನಟ ಯಶ್

ಮೈಸೂರಿನಲ್ಲಿ ಮೈಸೂರು ವಿವಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಯುವ ಜನ ಮಹೋತ್ಸವ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಭಾಗವಹಿಸಿ ಯುವಪೀಳಿಗೆಯನ್ನು ಉದ್ದೇಶಿಸಿ ತಮ್ಮ ನೇರ ನುಡಿಗಳಿಂದ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡುತ್ತಾರೆ. ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಯಶ್ ಅವರನ್ನು ನೋಡಲು ವಿದ್ಯಾರ್ಥಿಗಳು ಮುಗಿಬಿದ್ದು ಕೂಗಾಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸುತ್ತಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಅವರು ಕಾಲೇಜು ದಿನಗಳಲ್ಲಿ ನಾನೇನು ತಂದೆ-ತಾಯಿಗಳು…

Read More “ಇವತ್ತು ಓಪನ್ ಆಗಿ ಮಾತಾಡ್ತಿನಿ ನಟ ಯಶ್” »

Entertainment

ರಕ್ಷಾಬಂಧನಕ್ಕೆ ಯಶ್ ತಂಗಿ ಕಟ್ಟಿದ ರಾಖಿಗೆ ಫಿದಾ ಆಗಿ ಯಶ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತಾ.?

Posted on August 11, 2022 By Kannada Trend News No Comments on ರಕ್ಷಾಬಂಧನಕ್ಕೆ ಯಶ್ ತಂಗಿ ಕಟ್ಟಿದ ರಾಖಿಗೆ ಫಿದಾ ಆಗಿ ಯಶ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತಾ.?
ರಕ್ಷಾಬಂಧನಕ್ಕೆ ಯಶ್ ತಂಗಿ ಕಟ್ಟಿದ ರಾಖಿಗೆ ಫಿದಾ ಆಗಿ ಯಶ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತಾ.?

ಸ್ಯಾಂಡಲ್ ವುಡ್ ಅನ್ನು ಇಂಟರ್ನ್ಯಾಷನಲ್ ಮಟ್ಟಕ್ಕೆ ಕರೆದುಕೊಂಡು ಹೋದ ನಟ ಅಂದರೆ ಅದು ಯಶ್ ಅಂತಾನೆ ಹೇಳಬಹುದು ಮೊದಲೆಲ್ಲಾ ಕನ್ನಡ ಸಿನಿಮಾ ಇಂಡಸ್ಟ್ರಿ ಎಂದರೆ ಸಾಕು ಎಲ್ಲರೂ ಬಹಳ ಅಸಡ್ಡೆಯಿಂದ ನೋಡುತ್ತಿದ್ದರು. ಅಷ್ಟೇ ಅಲ್ಲದೆ ಈ ಸಿನಿಮಾ ರಂಗ ಉದ್ಧಾರ ಆಗುವುದಿಲ್ಲ ಅಂತ ಮಾತನಾಡಿಕೊಳ್ಳುತ್ತಿದ್ದರು ಈ ರೀತಿ ಮಾತನಾಡುತ್ತಿರುವಂತಹ ವ್ಯಕ್ತಿಗಳಿಗೆ ಕೆಲವೇ ದಿನಗಳಲ್ಲಿ ತಿರುಗೇಟು ನೀಡಿದಂತಹ ವ್ಯಕ್ತಿ ಅಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಂತಾನೇ ಹೇಳಬಹುದು. ಕೆಜಿಎಫ್ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡ…

Read More “ರಕ್ಷಾಬಂಧನಕ್ಕೆ ಯಶ್ ತಂಗಿ ಕಟ್ಟಿದ ರಾಖಿಗೆ ಫಿದಾ ಆಗಿ ಯಶ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತಾ.?” »

Entertainment

ಸ್ಯಾಂಡಲ್ ವುಡ್ ನಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ಹೀರೋ ಯಾರು ಗೊತ್ತಾ.?

Posted on August 9, 2022August 9, 2022 By Kannada Trend News No Comments on ಸ್ಯಾಂಡಲ್ ವುಡ್ ನಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ಹೀರೋ ಯಾರು ಗೊತ್ತಾ.?
ಸ್ಯಾಂಡಲ್ ವುಡ್ ನಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ಹೀರೋ ಯಾರು ಗೊತ್ತಾ.?

ಸ್ಯಾಂಡಲ್ ವುಡ್ ನಲ್ಲಿ ಬಹುತೇಕ ನಟರು ಇರುವುದನ್ನು ನಾವು ಕಾಣಬಹುದಾಗಿದೆ ಅದರಲ್ಲಿಯೂ ಕೂಡ ಸುದೀಪ್ ದರ್ಶನ್ ಧ್ರುವ ಸರ್ಜಾ ಉಪೇಂದ್ರ ಗಣೇಶ್ ಅಜಯ್ ರಾವ್ ಹೀಗೆ ಸಾಕಷ್ಟು ನಟರು ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನವಾದ ಸಿನಿಮಾಗಳಲ್ಲಿ ನಟನೆ ಮಾಡುವುದರ ಮೂಲಕ ಮನೆ ಮಾತಾಗಿದ್ದಾರೆ. ಆದರೆ ಹೆಚ್ಚಿನ ಜನರಲ್ಲಿ ಮೊದಲು ಕೋಟಿ ಸಂಭಾವನೆ ಪಡೆದ ನಟ ಯಾರಿರಬಹುದು ಎಂಬ ಅನುಮಾನ ಇರುತ್ತದೆ. ಹಾಗಾಗಿ ಇಂದು ಸ್ಯಾಂಡಲ್ ವುಡ್ ನಲ್ಲಿ ಕೋಟಿ ಸಂಭಾವನೆ ಪಡೆದ ನಟನ ಬಗ್ಗೆ ತಿಳಿಸುತ್ತಿದ್ದೇವೆ ನೋಡಿ…

Read More “ಸ್ಯಾಂಡಲ್ ವುಡ್ ನಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ಹೀರೋ ಯಾರು ಗೊತ್ತಾ.?” »

Entertainment

Posts pagination

Previous 1 2 3 4 Next

Copyright © 2025 Kannada Trend News.


Developed By Top Digital Marketing & Website Development company in Mysore