Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸಾಲ ಈಸ್ಕೊಂಡೋರು ಮನೆಗೆ ಬಂದು ವಾಪಸ್ ಕೊಡುತ್ತಾರೆ ಇಲ್ಲಿಗೆ ಬಂದ್ರೆ.! ಪವರ್ ಫುಲ್ ದೇವಿ

Posted on November 7, 2023 By Kannada Trend News No Comments on ಸಾಲ ಈಸ್ಕೊಂಡೋರು ಮನೆಗೆ ಬಂದು ವಾಪಸ್ ಕೊಡುತ್ತಾರೆ ಇಲ್ಲಿಗೆ ಬಂದ್ರೆ.! ಪವರ್ ಫುಲ್ ದೇವಿ
  1. ನಮ್ಮ ಸುತ್ತಮುತ್ತ ಇರುವಂತಹ ಪ್ರತಿಯೊಂದು ದೇವಸ್ಥಾನವು ಕೂಡ ಒಂದೊಂದು ವಿಶೇಷವಾದ ಚಮತ್ಕಾರವನ್ನು ಹೊಂದಿದ್ದು. ಈ ದಿನ ನಾವು ಹೇಳುತ್ತಿರುವಂತಹ ಈ ದೇವಸ್ಥಾನವು ಕೂಡ ಬಹಳ ವಿಶೇಷ ವಾಗಿದ್ದು ಈ ದೇವಸ್ಥಾನಕ್ಕೆ ಬಂದರೆ ನಿಮ್ಮ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ ಎಂದು ಇಲ್ಲಿಯ ಭಕ್ತರು ಹೇಳುತ್ತಾರೆ.

    ಎಷ್ಟೋ ಜನರು ಈ ದೇವಸ್ಥಾನಕ್ಕೆ ಬಂದು ತಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ಹೇಳಿಕೊಳ್ಳುವುದರ ಮೂಲಕ ಪರಿಹಾರವನ್ನು ಕಂಡುಕೊಂಡಿದ್ದಾರೆ ಹಾಗೂ ಇಂತಹ ಎಷ್ಟೋ ಉದಾಹರಣೆಗಳನ್ನು ನಾವು ಪ್ರತಿನಿತ್ಯ ಕೇಳಬಹುದು. ಇಷ್ಟೊಂದು ಪವಾಡವನ್ನು ಸೃಷ್ಟಿಸುತ್ತಿರುವಂತಹ ಆ ದೇವಸ್ಥಾನದ ಹೆಸರು ಕಾಶಿ ವಿಶ್ವನಾಥ ದೇವಸ್ಥಾನ ಹೌದು ಇದು ಬೆಂಗಳೂರಿನ ಯಲಹಂಕದಲ್ಲಿ ಇದೆ.

    ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬಂದು ದೇವರ ದರ್ಶನವನ್ನು ಪಡೆದುಕೊಂಡು ಹೋಗುತ್ತಾರೆ. ಈ ದೇವಸ್ಥಾನಕ್ಕೆ ಬರುವುದರಿಂದ ಏನೋ ಒಂದು ರೀತಿಯ ಧನಾತ್ಮಕ ಶಕ್ತಿ ಎನ್ನುವುದು ಹೆಚ್ಚಾಗುತ್ತದೆ ಎಂದು ಇಲ್ಲಿಯ ಭಕ್ತರು ನಂಬಿದ್ದಾರೆ.

    ನಿಮ್ಮ ಯಾವುದೇ ಹಣಕಾಸಿನ ಸಮಸ್ಯೆ ಆಗಿರಬಹುದು, ಮದುವೆ ವಿಳಂಬ ವಾಗುತ್ತಿದ್ದರೆ, ವ್ಯಾಪಾರ ವ್ಯವಹಾರದಲ್ಲಿ ಯಾವುದೇ ರೀತಿಯ ಲಾಭ ಬರದೇ ಇದ್ದರೆ, ಸಂತಾನ ಭಾಗ್ಯ, ಹೀಗೆ ಪ್ರತಿಯೊಂದು ಸಮಸ್ಯೆಗೂ ಕೂಡ ನೀವು ಇಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು.

    ಈ ದೇವ ಸ್ಥಾನಕ್ಕೆ ಬಂದು ದೇವರ ದರ್ಶನವನ್ನು ಪಡೆದುಕೊಂಡು ಹೋಗುವುದರ ಮೂಲಕ ಹಾಗೂ ಅಲ್ಲಿ ಹೇಳುವ ಕೆಲವು ವಿಧಿ ವಿಧಾನಗಳನ್ನು ಮಾಡಿ ಹೋದಮೇಲೆ ನೀವು ಈ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

    ಕೆಲವೊಂದಷ್ಟು ಜನ ಈ ರೀತಿಯ ವಿಚಾರಗಳು ಈ ದೇವಸ್ಥಾನದಲ್ಲಿ ನಡೆಯುತ್ತಿದೆ ಎಂದರೆ ಇದು ಮೂಢನಂಬಿಕೆ ಇದೆಲ್ಲ ಜನರ ನಂಬಿಕೆ ಯಷ್ಟೇ ದೇವರು ಯಾವುದೇ ರೀತಿಯ ಪವಾಡವನ್ನು ಮಾಡುವುದಿಲ್ಲ ಎಂದು ಹೇಳುತ್ತಿರುತ್ತಾರೆ ಆದರೆ ಅವರೆಲ್ಲರಿಗೂ ಕೂಡ ಪ್ರತ್ಯುತ್ತರವಾಗಿ ಈ ದೇವಸ್ಥಾನ ಉತ್ತರವನ್ನು ಕೊಡುತ್ತಾ ಬಂದಿದೆ.

    ಆದ್ದರಿಂದಲೇ ಪ್ರತಿನಿತ್ಯ ಇಷ್ಟೊಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ ಹಾಗೂ ಹಲವಾರು ಜನ ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಂಡಿರುವಂತಹ ಎಷ್ಟೋ ಜನರ ಉತ್ತರವನ್ನು ನಾವು ಈ ದೇವಸ್ಥಾನಕ್ಕೆ ಹೋದರೆ ಕಾಣಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟವನ್ನು ಅನುಭವಿಸುತ್ತಿದ್ದರು.

    ಮಅವರು ಈ ದೇವಸ್ಥಾನಕ್ಕೆ ಹೋಗುವುದರ ಮೂಲಕ ಅಲ್ಲಿ ಹೇಳುವ ಕೆಲವೊಂದು ಪೂಜೆ ಅನುಷ್ಠಾನಗಳನ್ನು ಮಾಡುವುದರ ಮೂಲಕ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ಯಾರಾದರೂ ಬೇರೆಯವರು ನಿಮ್ಮ ಬಳಿ ಸಾಲವನ್ನು ಪಡೆದು ನಿಮಗೆ ಮರುಪಾವತಿಸುತ್ತಿಲ್ಲ ಎನ್ನುವವರು ಈ ದೇವಸ್ಥಾನಕ್ಕೆ ಬಂದು ಇಲ್ಲಿ ದೇವರ ದರ್ಶನವನ್ನು ಪಡೆದುಕೊಂಡು ಹೋದರೆ ಸಾಕು ಪಡೆದುಕೊಂಡ ವ್ಯಕ್ತಿ ಮರಳಿ ನಿಮ್ಮ ಮನೆಗೆ ಬಂದು ನಿಮ್ಮ ಹಣವನ್ನು ಹಿಂದಿರುಗಿಸುವ ಸಾಧ್ಯತೆಗಳು ಕೂಡ ಹೆಚ್ಚಾಗಿದೆ

    ಹಾಗೂ ಈ ರೀತಿ ನಡೆದಂತಹ ಉದಾ ಹರಣೆಗಳನ್ನು ನಾವು ನಮ್ಮ ಕಣ್ಣಮುಂದೆ ನೋಡಬಹುದು. ಹೀಗೆ ಇಷ್ಟೆಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬೇಕು. ಅದರಲ್ಲೂ ಯಾರು ರಾಹುಕಾಲದಲ್ಲಿ ಸೋಮವಾರದ ದಿನ ಈ ದೇವಸ್ಥಾನದಲ್ಲಿ ಬೆಲ್ಲದ ದೀಪವನ್ನು ಹಚ್ಚುತ್ತಾರೋ ಅವರಿಗೆ ಖಂಡಿತ ವಾಗಿಯೂ ಉದ್ಯೋಗ ಪ್ರಾಪ್ತಿಯಾಗುವಂತದ್ದು ಜೊತೆಗೆ ಮದುವೆ ಯಾಗುವಂತದ್ದು ಮನಸ್ಸಿನಲ್ಲಿರುವಂತಹ ಎಲ್ಲ ಗೊಂದಲಗಳಿಗೂ ಕೂಡ ಉತ್ತರ ಎನ್ನುವುದು ಸಿಗುತ್ತದೆ.

    https://youtu.be/HkpbuucfY98?si=BidhZMIWHe8UCG1v

Useful Information
WhatsApp Group Join Now
Telegram Group Join Now

Post navigation

Previous Post: ಹಣಕಾಸಿನ ಸಮಸ್ಯೆ, ದೃಷ್ಟಿ ದೋಷ, ನೆಗೆಟಿವ್ ಶಕ್ತಿ ಮನೆಯಲ್ಲಿ ಹೆಚ್ಚಾಗಿದ್ದರೆ ಮಂಗಳವಾರದ ದಿನ ಈ ತಂತ್ರ ಮಾಡಿ ಸಾಕುಚಮತ್ಕಾರ ನಡೆಯುತ್ತದೆ.!
Next Post: ಮನೆ ಮುಂದೆ ಗಿಡ ಈ ರೀತಿ ಗಿಡ ಬೆಳೆಸುವ ಮುನ್ನ ಎಚ್ಚರ.! ಇಲ್ಲದಿದ್ರೆ ಕಷ್ಟ ತಪ್ಪಿದ್ದಲ್ಲ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore