Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸ್ವಂತ ಮನೆ ಕನಸು ಇದ್ದವರು ಈ ಕೆಲಸ ಮಾಡಿ ಸಾಕು.! ವರ್ಷದೊಳಗೆ ಮನೆ ಕಟ್ಟುತ್ತಿರಾ.!

Posted on January 7, 2024 By Kannada Trend News No Comments on ಸ್ವಂತ ಮನೆ ಕನಸು ಇದ್ದವರು ಈ ಕೆಲಸ ಮಾಡಿ ಸಾಕು.! ವರ್ಷದೊಳಗೆ ಮನೆ ಕಟ್ಟುತ್ತಿರಾ.!

 

ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದಂತಹ ಒಂದು ಸ್ವಂತ ಮನೆ ಇರಬೇಕು ಅದರಲ್ಲಿ ನಾವು ಬದುಕಿ ಬಾಳಬೇಕು ನಮ್ಮ ಆಸೆ ಆಕಾಂಕ್ಷೆ ಗಳನ್ನೆಲ್ಲ ಪೂರ್ಣಗೊಳಿಸಬೇಕು ಎಂದು ಕನಸು ಕಂಡಿರುತ್ತಾರೆ. ಆದರೆ ಕೆಲವೊಂದಷ್ಟು ಜನರಿಗೆ ಇದು ನನಸಾದರೆ ಇನ್ನೂ ಕೆಲವೊಂದಷ್ಟು ಜನರಿಗೆ ಇದು ಕನಸಾಗಿಯೇ ಉಳಿದಿರುತ್ತದೆ.

ಹೌದು ಯಾವುದೋ ಒಂದು ಕಾರಣಗಳಿಂದಾಗಿರಬಹುದು ಅಥವಾ ಇನ್ಯಾವುದೇ ರೀತಿಯ ಕೆಟ್ಟ ಪ್ರಭಾವದಿಂದ ಆಗಿರಬಹುದು ಕೆಲವೊಂದಷ್ಟು ಜನ ತಮ್ಮದೇ ಆದಂತಹ ಸ್ವಂತ ಮನೆ ಎನ್ನುವುದನ್ನು ಕಟ್ಟಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಲವಾರು ರೀತಿಯ ಸಮಸ್ಯೆಗಳನ್ನು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಅಂತವರು ಈ ದಿನ ನಾವು ಹೇಳುವಂತಹ ಈ ಒಂದು ಕೆಲಸವನ್ನು ಮಾಡಿದರೆ ನಿಮ್ಮ ಸ್ವಂತ ಮನೆ ಕನಸು ಈಡೇರುತ್ತದೆ ಎಂದೇ ಹೇಳಬಹುದು.

ಹಾಗಾದರೆ ಆ ಒಂದು ಕೆಲಸ ಯಾವುದು ಎಂದು ಈ ಕೆಳಗೆ ತಿಳಿಯೋಣ ತಪ್ಪದೇ ನಾಲ್ಕು ಸೋಮವಾರ ಶಿವನ ದೇವಸ್ಥಾನಕ್ಕೆ ಈ ಒಂದು ವಸ್ತುವನ್ನು ಕೊಟ್ಟು ಬಂದರೆ ಸಾಕು ನಿಮ್ಮ ಸ್ವಂತ ಮನೆ ಕಟ್ಟಿಕೊಳ್ಳಬೇಕು ಎನ್ನುವ ಆಸೆ ಈಡೇರುತ್ತದೆ ಎಂದೇ ಹೇಳಬಹುದು. ಹೌದು ಹಲವಾರು ಜನ ಮನೆಯನ್ನು ನಿರ್ಮಾಣ ಮಾಡಬೇಕು ಎಂದು ಹಲವಾರು ರೀತಿಯ ಕಷ್ಟಪಟ್ಟು ಮನೆಯನ್ನು ನಿರ್ಮಾಣ ಮಾಡಲು ಪ್ರಾರಂಭಿಸುತ್ತಾರೆ.

ಆದರೆ ಮೊದಲ ದಿನದಲ್ಲಿ ಅದು ಸರಾಗವಾಗಿ ನಡೆಯುತ್ತದೆ, ಆದರೆ ಸ್ವಲ್ಪ ದಿನ ಕಳೆದ ನಂತರ ಆ ಮನೆ ಕೆಲಸ ಅರ್ಧಕ್ಕೆ ನಿಂತು ಹೋಗುವ ಸಾಧ್ಯತೆಗಳು ಹಣಕಾಸಿನ ಸಮಸ್ಯೆಯಿಂದ ಎಲ್ಲಾ ಕೆಲಸಗಳು ಸ್ಥಗಿತಗೊಳ್ಳುವಂತಹ ಪರಿಸ್ಥಿತಿಗಳು ಕೂಡ ಎದುರಾಗುತ್ತಿರುತ್ತದೆ. ಹೀಗಿದ್ದಂತಹ ಸಮಯದಲ್ಲಿ ಇಂತಹ ಎಲ್ಲಾ ಸಮಸ್ಯೆಗಳನ್ನು ಸಹ ಈಗ ನಾವು ಹೇಳುವಂತಹ ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಇದನ್ನು ದೂರ ಮಾಡಿಕೊಳ್ಳಬಹುದು.

ಸೋಮವಾರವನ್ನು ವಿಶೇಷವಾಗಿ ಶಿವನ ದಿನ ಎಂದು ಹೇಳಲಾಗುತ್ತದೆ ಹಾಗಾಗಿ ಇಂತಹ ದಿನದಂದು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಮಾಡುವುದರಿಂದ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆ ಗಳು ಕೂಡ ದೂರವಾಗುತ್ತದೆ ನೀವು ಮನೆ ಕಟ್ಟಿಸುವಂತಹ ಸಮಯ ದಲ್ಲಿ ನಿಮಗೆ ಹಣಕಾಸಿನ ಅಗತ್ಯತೆ ಇದ್ದಂತಹ ಸಮಯದಲ್ಲಿ ನಿಮಗೆ ತಿಳಿಯದ ಹಾಗೆ ಯಾವುದಾದರೂ ಒಂದು ಮೂಲದಿಂದ ಹಣ ಹರಿದು ಬರುತ್ತದೆ.

ಹಾಗಾದರೆ ಆ ಕೆಲಸ ಯಾವುದು ಅಂದರೆ ಶಿವನ ದೇವಸ್ಥಾನಕ್ಕೆ ಯಾವ ಒಂದು ವಸ್ತುವನ್ನು ಕೊಟ್ಟು ನೀವು ಪೂಜೆಯನ್ನು ಮಾಡಿ, ಸಂಕಲ್ಪವನ್ನು ಮಾಡಿಕೊಂಡು ಬರಬೇಕು ಎಂದು ನೋಡುವುದಾದರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಶಿವನಿಗೆ ಬಹಳ ಪ್ರಿಯವಾದ ಪುಷ್ಪ ಯಾವುದು ಎಂದರೆ ಅದು ಬಿಲ್ವಪತ್ರೆ.

ಹೌದು ಬಿಲ್ವಪತ್ರೆ ಶಿವನಿಗೆ ಬಹಳ ಪ್ರಿಯವಾದದ್ದು ಪ್ರತಿಯೊಬ್ಬರೂ ಕೂಡ ನಾಲ್ಕು ಸೋಮವಾರದಂದು ಬೆಳಗಿನ ಜಾವ ಬಿಲ್ವಪತ್ರೆಯನ್ನು ತೆಗೆದುಕೊಂಡು ಹೋಗಿ ಶಿವನ ದೇವಸ್ಥಾನಕ್ಕೆ ಅಂದರೆ ನೀವು ಕೊಟ್ಟ ಬಿಲ್ವಪತ್ರೆ ಶಿವನಿಗೆ ಅರ್ಪಿತವಾಗಬೇಕು ಅಂತಹ ದೇವಸ್ಥಾನಗಳಿಗೆ ಹೋಗಿ ಬಿಲ್ವಪತ್ರೆಯನ್ನು ಕೊಟ್ಟು ನಿಮ್ಮ ಎಲ್ಲಾ ಸಮಸ್ಯೆಗಳು ದೂರ ವಾಗುವಂತೆ ಶಿವನಲ್ಲಿ ಬೇಡಿಕೊಂಡು ಬಂದರೆ ಸಾಕು ನಿಮ್ಮ ಎಲ್ಲಾ ಇಷ್ಟಾರ್ಥಗಳು ಕೂಡ ನೆರವೇರುತ್ತದೆ.

ಯಾವುದೇ ಸಮಸ್ಯೆ ಇದ್ದರೂ ಸಹ ಅದು ನಾಲ್ಕು ವಾರದ ಒಳಗೆ ದೂರವಾಗುತ್ತದೆ. ಹಾಗಾಗಿ ಯಾರೆಲ್ಲ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೋ ಅಂತವರು ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ತಪ್ಪದೇ ನಾಲ್ಕು ಸೋಮವಾರ ಬಿಲ್ವಪತ್ರೆಯನ್ನು ಶಿವನ ದೇವಸ್ಥಾನಕ್ಕೆ ಅರ್ಪಿಸಿ ಬರುವುದು ತುಂಬಾ ಒಳ್ಳೆಯದು.

Useful Information
WhatsApp Group Join Now
Telegram Group Join Now

Post navigation

Previous Post: ಶನಿ ಪ್ರವೇಶಕ್ಕೂ ಮುನ್ನ ಈ ಸೂಚನೆಗಳನ್ನು ಕೊಡುತ್ತಾರೆ. ಆಗಲೇ ತಿಳಿದುಕೊಂಡು ಎಚ್ಚೆತ್ತುಕೊಂಡರೆ ಸಮಸ್ಯೆ ಇರುವುದಿಲ್ಲ.!
Next Post: 2024ರಲ್ಲಿ ತುಲಾ ರಾಶಿಯವರಿಗೆ ಈ ವಿಚಾರವಾಗಿ ಮೋಸವಾಗುವ ಸಾಧ್ಯತೆ ಇದೆ ಎಚ್ಚರ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore