Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮೊನ್ನೆಯಷ್ಟೇ ನಿಶ್ಚಿತಾರ್ಥವಾಗಿದ್ದ ವೈಷ್ಣವಿಗೌಡ ವಿದ್ಯಾಭರಣ್ ಸಂಭಂದ ಮುರಿದು ಬಿತ್ತು. ಮಾಧ್ಯಮದ ಮುಂದೆ ವೈಷ್ಣವಿ & ವಿಧ್ಯಾಭರಣ್ ಹೇಳಿದ್ದೇನು ನೋಡಿ.

Posted on November 23, 2022November 25, 2022 By Kannada Trend News No Comments on ಮೊನ್ನೆಯಷ್ಟೇ ನಿಶ್ಚಿತಾರ್ಥವಾಗಿದ್ದ ವೈಷ್ಣವಿಗೌಡ ವಿದ್ಯಾಭರಣ್ ಸಂಭಂದ ಮುರಿದು ಬಿತ್ತು. ಮಾಧ್ಯಮದ ಮುಂದೆ ವೈಷ್ಣವಿ & ವಿಧ್ಯಾಭರಣ್ ಹೇಳಿದ್ದೇನು ನೋಡಿ.

 

ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ನಟಿ ವೈಷ್ಣವಿ ಗೌಡ ಅವರಿಗೆ ನಿಶ್ಚಿತಾರ್ಥವಾಗಿದೆ ಎಂಬ ಫೋಟೋಸ್ ಗಳು ವೈರಲ್ ಆಗಿದ್ದವು. ಈ ಫೋಟೋಸ್ ನೋಡಿದರೆ ಎಂಥವರಾದರೂ ಕೂಡ ವೈಷ್ಣವಿ ಗೌಡ ಅವರು ನಿಶ್ಚಿತರ್ಥ ಮಾಡಿಕೊಂಡಿದ್ದಾರೆ ಅಂತ ಹೇಳಬಹುದು. ಏಕೆಂದರೆ ವೈಷ್ಣವಿ ಗೌಡ ಹಾಗೂ ಅವರ ಪಕ್ಕದಲ್ಲಿ ಇರುವಂತಹ ಹುಡುಗ ಇಬ್ಬರೂ ಕೂಡ ಒಬ್ಬರಿಗೊಬ್ಬರು ಹಾರವನ್ನು ಬದಲಾಯಿಸಿಕೊಂಡಿದ್ದಾರೆ.

ಇದೇ ರೀತಿ ವೈರಲ್ ವಿಡಿಯೋ ಒಂದರಲ್ಲಿ ವೈಷ್ಣವಿ ಗೌಡ ಅವರು ಹುಡುಗನಿಗೆ ಸಿಹಿ ತಿನಿಸುವಂತಹ ವಿಡಿಯೋ ಕೂಡ ರೆಕಾರ್ಡ್ ಆಗಿದೆ ಇವೆಲ್ಲವನ್ನು ನೋಡುತ್ತಿದ್ದರೆ ವೈಷ್ಣವಿ ಗೌಡ ಅವರು ಹುಡುಗನನ್ನು ಇಷ್ಟ ಪಟ್ಟಿದ್ದಾರೆ ಇವರ ಜೊತೆಯೇ ಮದುವೆಯಾಗುತ್ತಾರೆ ಅಂತ ತಿಳಿದುಕೊಂಡಿದ್ದರು. ಆದರೆ ಇದೀಗ ನಟಿ ವೈಷ್ಣವಿ ಗೌಡ ಅವರು ತಮ್ಮ ನಿಶ್ಚಿತಾರ್ಥದ ವಿಚಾರದ ಬಗ್ಗೆ ಶಾ.ಕಿಂ.ಗ್ ಹೇಳಿಕೆ ಎಂದನ್ನು ಕೊಟ್ಟಿದ್ದಾರೆ.

ಹೌದು ವೈಷ್ಣವಿ ಗೌಡ ಹೇಳಿದಾದ್ದರೂ ಏನು ಎಂಬುದನ್ನು ನೋಡುವುದಾದರೆ ಇದು ನಿಶ್ಚಿತಾರ್ಥವಲ್ಲ ಬದಲಿಗೆ ಹುಡುಗನ ಮನೆಯವರು ನಮ್ಮ ಮನೆಗೆ ಬಂದು ಹುಡುಗಿ ನೋಡುವಂತಹ ಶಾಸ್ತ್ರವನ್ನು ಮಾಡಿದ್ದಾರೆ. ನಾವಿಬ್ಬರು ಹಾರವನ್ನು ಬದಲಿಸಿಕೊಂಡಿದ್ದೇವೆ ಅಷ್ಟೇ ಇನ್ನು ಉಂಗುರ ಹಾಕಿಲ್ಲ ನಿಶ್ಚಿತಾರ್ಥ ಮಾಡಿಕೊಂಡಿಲ್ಲ ಇದು ಪಕ್ಕ ಅರೇಂಜ್ ಮ್ಯಾರೇಜ್.

https://youtu.be/UIHqG6jjsdg

ನಮ್ಮ ಮನೆಯವರು ಹುಡುಗನನ್ನು ನೋಡಿದ್ದಾರೆ ಆದರೆ ಈ ಹುಡುಗ ನನಗೆ ಹೊಸ ಪರಿಚಯ ಹಾಗಾಗಿ ಈತನ ಬಗ್ಗೆ ನಾನು ತಿಳಿದುಕೊಳ್ಳುವುದು ಬಹಳಷ್ಟು ಇದೆ. ಈಗಲೇ ನಿಶ್ಚಿತಾರ್ಥ ಅಂತ ಹೇಳಬೇಡಿ ನಾನು ಇನ್ನು ಕೂಡ ಈ ಮದುವೆಗೆ ಒಪ್ಪಿಗೆಯನ್ನು ಸೂಚಿಸಿಲ್ಲ. ನನಗೆ ಸಮಯ ಅವಕಾಶ ಬೇಕಿದೆ ಹುಡುಗನ ಬಗ್ಗೆ ನಾನು ತಿಳಿದುಕೊಳ್ಳುವುದು ಬೇಕಾದಷ್ಟಿದೆ ಹಾಗಾಗಿ ಸಮಯ ತೆಗೆದುಕೊಂಡು ಹುಡುಗ ಇಷ್ಟವಾದರೆ ಅಭಿಮಾನಿಗಳ ಮುಂದೆ ನಾನೇ ಬಂದು ಹೇಳುತ್ತೇನೆ ಅಲ್ಲಿಯವರೆಗೂ ನಿಶ್ಚಿತಾರ್ಥ ಆಗಿದೆ ಮದುವೆ ಆಗುತ್ತಿದ್ದೇನೆ ಎಂಬ ಸುದ್ದಿಯನ್ನು ಹಬ್ಬಿಸಬೇಡಿ ಎಂದು ನಟಿ ವೈಷ್ಣವಿ ಗೌಡ ಅವರು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಹುಡುಗನ ಮೂಲದ ಬಗ್ಗೆ ನೋಡುವುದಾದರೆ ಹುಡುಗ ಮೂಲತಃ ಬೆಂಗಳೂರಿನವನೆ ಪಕ್ಕಾ ಬಿಸಿನೆಸ್ ಮ್ಯಾನ್ 2018ರಲ್ಲಿ ತೆರೆಕಂಡ ವಿರಾಜ್ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿಯೂ ಕೂಡ ಅಭಿನಯಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಒಂದು ಕಡೆ ಬಿಸಿನೆಸ್ ಮತ್ತೊಂದು ಕಡೆ ಚಿತ್ರರಂಗ ಎರಡರಲ್ಲೂ ಕೂಡ ಸಕ್ರಿಯರಾಗಿದ್ದಾರೆ. ನೋಡುವುದಕ್ಕೂ ಕೂಡ ಬಹಳ ಚೆನ್ನಾಗಿ ಇದ್ದಾರೆ ಆದರೂ ಕೂಡ ವೈಷ್ಣವಿ ಗೌಡ ಅವರು ಯಾಕಿನ್ನೂ ಈ ಹುಡುಗನನ್ನು ಒಪ್ಪಿಕೊಂಡಿಲ್ಲ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಇನ್ನು ಬಿಗ್ ಬಾಸ್ ವೇದಿಕೆಯಲ್ಲಿ ವೈಷ್ಣವಿ ಗೌಡ ಅವರು ತಾವು ಮದುವೆಯಾಗುವ ಹುಡುಗನ ಬಗ್ಗೆಯೂ ಕೂಡ ಮಾತನಾಡಿದರು ನಾನು ಮದುವೆಯಾಗುವ ಹುಡುಗ ಎತ್ತರವಾಗಿ ಇರಬೇಕು ಮೀಸೆ ಮತ್ತು ಗಡ್ಡವನ್ನು ಹೊಂದಿರಬೇಕು ಹಾಗೂ ಬಹಳ ಸರಳವಾಗಿರಬೇಕು ಎಲ್ಲವನ್ನು ಲೈಟಾಗಿ ತೆಗೆದುಕೊಳ್ಳಬೇಕು ನನ್ನನ್ನು ಹೆಚ್ಚು ಪ್ರೀತಿಸಬೇಕು ಅಂತ ಹೇಳಿಕೊಂಡಿದ್ದರು. ಅದೇ ರೀತಿಯಾದಂತಹ ಹುಡುಗ ಇದೀಗ ಸಿಕ್ಕಿದೆ ಆದರೂ ಕೂಡ ಈ ಹುಡುಗನನ್ನು ಒಪ್ಪಿಕೊಳ್ಳಲು ವೈಷ್ಣವಿ ಗೌಡ ಅವರು ಇದೀಗ ಯಾಕೋ ಯೋಚನೆ ಮಾಡುತ್ತಿದ್ದಾರೆ ಎಂಬಂತೆ ಬಿಂಬಿಸುತ್ತಿದೆ ಇವರು ಕೊಟ್ಟ ಹೇಳಿಕೆ‌.

ಅದೇನೇ ಆಗಲಿ ಮುಂದಿನ ದಿನದಲ್ಲಿ ವೈಷ್ಣವಿ ಗೌಡ ಅವರು ಈಗ ಮಾತುಕತೆ ಆಗಿರುವ ಹುಡುಗನನ್ನು ಮದುವೆಯಾಗುತ್ತಾರೋ ಅಥವಾ ತಿರಸ್ಕಾರ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಆದರೂ ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ನಿರಾಸೆ ಉಂಟಾಗಿದೆ ಏಕೆಂದರೆ ನಿಶ್ಚಿತಾರ್ಥ ಅಂತ ಎಲ್ಲರೂ ಕೂಡ ಸಂತೋಷ ಪಡಿಸಿದ್ದರು ಆದರೆ ಇದೀಗ ಇದು ನಿಶ್ಚಿತಾರ್ಥವಲ್ಲ ಬದಲಿಗೆ ಮದುವೆ ಮಾತುಕತೆ ಅಷ್ಟೇ ಅಂತ ವೈಷ್ಣವಿ ಗೌಡ ಹೇಳಿದ್ದಾರೆ.

 

Entertainment Tags:Vaishanavi Engagment photos, Vaishnavi, Vaishnavi Gowda
WhatsApp Group Join Now
Telegram Group Join Now

Post navigation

Previous Post: “ರಾಧಿಕಾ‌ ನಾ ನನ್ನ ಸೋಸೆ” ಅಂತ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲ್ಲ ಎಂಬ ಶಾ-ಕಿಂ-ಗ್ ಹೇಳಿಕೆ ನೀಡಿದ ಯಶ್ ತಾಯಿ ಪುಷ್ಪ. ಈ ವೈರಲ್ ವಿಡಿಯೋ ನೋಡಿ.
Next Post: ಸರಿಗಮಪ ಖ್ಯಾತಿಯ ಹನುಮಂತನ ಹೊಸಮನೆ ಗೃಹಪ್ರವೇಶಕ್ಕೆ ಅನುಶ್ರೀ ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತ.? ಉಡುಗೊರೆ ನೋಡಿ ಭಾವುಕನಾದ ಹನುಮಂತ ಕಣ್ಣೀರು ಹಾಕಿದ್ದಾನೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore