Home Entertainment ದರ್ಶನ್ ಭೇಟಿ ಮಾಡಿ ಬಂದಾಗಿನಿಂದ ಹೆಂಗೆಗೋ ಆಡ್ತಿರೋ ನಿರೂಪಕಿ ಹೇಮಲತಾ ಅಷ್ಟಕ್ಕೂ ಆಗಿದ್ದೇನು ಗೊತ್ತಾ.?

ದರ್ಶನ್ ಭೇಟಿ ಮಾಡಿ ಬಂದಾಗಿನಿಂದ ಹೆಂಗೆಗೋ ಆಡ್ತಿರೋ ನಿರೂಪಕಿ ಹೇಮಲತಾ ಅಷ್ಟಕ್ಕೂ ಆಗಿದ್ದೇನು ಗೊತ್ತಾ.?

0
ದರ್ಶನ್ ಭೇಟಿ ಮಾಡಿ ಬಂದಾಗಿನಿಂದ ಹೆಂಗೆಗೋ ಆಡ್ತಿರೋ ನಿರೂಪಕಿ ಹೇಮಲತಾ ಅಷ್ಟಕ್ಕೂ ಆಗಿದ್ದೇನು ಗೊತ್ತಾ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲದೆ ಸಾಮಾನ್ಯ ಜನರಿಗೆ ಮಾತ್ರವಲ್ಲದೆ ಸಿನಿಮಾರಂಗದಲ್ಲಿ ಮತ್ತು ಕಿರುತೆರೆಯಲ್ಲಿ ಇರುವಂತಹ ಸಾಕಷ್ಟು ಕಲಾವಿದರಿಗೆ ಕ್ರೇಜ್. ಹೌದು ಈ ಅಭಿಮಾನಿಗಳ ಪೈಕಿ ನಿರೂಪಕಿ ಹೇಮಲತಾ ಅವರು ಕೂಡ ಒಬ್ಬರು ಹೇಮಲತಾ ಅವರಿಗೆ ದರ್ಶನ್ ಅವರು ಅಂದರೆ ಬಹಳ ಪ್ರೀತಿ ಹಾಗೂ ಎಲ್ಲದ ಗೌರವ ಈ ದಿನ ದರ್ಶನ್ ಅವರ ಮನೆಗೆ ಕೆಲ ಕಾಲ ಕಳೆದಿದ್ದಾರೆ. ಸಿನಿಮಾಗೆ ಸಂಬಂಧಪಟ್ಟಂತಹ ಕೆಲವು ವಿಚಾರಗಳನ್ನು ಮಾತನಾಡಿದ್ದಾರೆ ಇದರ ಜೊತೆಗೆ ದರ್ಶನ್ ಅವರ ಒಟ್ಟಿಗೆ ಒಂದು ಫೋಟೋವನ್ನು ಕೂಡ ತೆಗೆಸಿಕೊಂಡು ಆ ಫೋಟೋವನ್ನು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು ಡಾರ್ಲಿಂಗ್ ದರ್ಶನ್ ಎಂದು ಬರೆದುಕೊಂಡಿದ್ದಾರೆ.

ದರ್ಶನ್ ಅವರ ಜೊತೆ ಕೆಲಕಾಲ ಮಾತನಾಡಿದ ನಂತರ ಮನೆಗೆ ಆಗಮಿಸುವಂತಹ ಸಂದರ್ಭದಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದಂತಹ ಸಂತಸದಲ್ಲಿ ಇದೀಗ ಹೇಮಲತಾ ಅವರು ಹೇಗೆಗೋ ಆಡುತ್ತಿದ್ದಾರೆ. ಇದಕ್ಕೆ ಪೂರಕವಾದಂತಹ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ತಮ್ಮ ನೆಚ್ಚಿನ ನಟನನ್ನು ಭೇಟಿಯಾದರೆ ಮನಸ್ಸಿಗೆ ಎಷ್ಟು ಸಂತೋಷವಾಗುತ್ತದೆ ಎಂಬುದನ್ನು ವ್ಯಕ್ತಪಡಿಸುವುದಕ್ಕೆ ಸಾಧ್ಯವಿಲ್ಲ. ಸದ್ಯಕ್ಕೆ ಹೇಮಲತಾ ಅವರು ಕೂಡ ತಮ್ಮ ಸಂತೋಷವನ್ನು ಈ ಪೈಕಿ ವ್ಯಕ್ತಪಡಿಸುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಿ ಥ್ರಿಲ್ಲಾಗಿದ್ದಾರೆ ದರ್ಶನ್ ನಟನೆಯ ಸಿನಿಮಾ ಸಾಂಗ್ಸ್‌ ನಾ ಎಂಜಾಯ್‌ ಮಾಡುತ್ತಾ ಹಾಡಿ ಕುಣಿಯುತ್ತಿರುವ ವಿಡಿಯೋಗಳು ವೈರಲ್ ಆಗಿದೆ.

ಹೇಮಲತಾ ನೆಚ್ಚಿನ ನಟ ದರ್ಶನ್ ಭೇಟಿ ಮಾಡಿ ಫೋಟೊ ತೆಗೆಸಿಕೊಂಡಿದ್ದಾರೆ “ಡಾರ್ಲಿಂಗ್‌ ದರ್ಶನ್” ಎಂದು ಬರೆದು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ದರ್ಶನ್ ಭೇಟಿ ಮಾಡಿ ಬಂದ ಮೇಲೆ ಹೆಂಗೆಂಗೋ ಹಾಡುತ್ತಿದ್ದಾರೆ ಆ ಫೋಟೊವನ್ನು ನೋಡುತ್ತಾ ದರ್ಶನ್ ಸೂಪರ್ ಹಿಟ್‌ ಸಾಂಗ್ ಕೇಳ್ತಾ ಕುಣಿದಾಡುತ್ತಿದ್ದಾರೆ. ದರ್ಶನ್‌ ಭೇಟಿ ಮಾಡಿ ಬಂದ ಮೇಲೆ ಹುಚ್ಚು ಹಿಡಿದು ಬಿಟ್ಟಿದೆ ಎಂದು ಬರೆದು ಕೊಂಡಿದ್ದಾರೆ ಈ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ ಕಾರಿನಲ್ಲಿ ಮನೆ ಹೊರಟ ಹೇಮಲತಾ ‘ಮಿಸ್ಟರ್ ಐರಾವತ’ ಚಿತ್ರದ ಹಾಡುಗಳನ್ನು ಕೇಳುತ್ತಾ, ಕುಣಿಯುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ.

ಅದರಲ್ಲೂ ಟೈಟಲ್‌ ಸಾಂಗ್‌ನಲ್ಲಿರೋ ‘ಹೆಣ್ಣುಮಕ್ಕಳಿಗೆ ಅಣ್ಣಾ ಸಾರ್’ ಅನ್ನುವ ಸಾಲನ್ನು ಹಾಡೋದಕ್ಕೂ ಹೇಮಲತಾ ಸಿದ್ಧರಿಲ್ಲ. ಅದನ್ನು ಕೂಡ ವಿಡಿಯೋದಲ್ಲಿ ನೋಡಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಹೇಮಲತಾ ದರ್ಶನ್ ನೋಡಿದ ಮೇಲೆ ಹೇಗೆಗೋ ಆಡುತ್ತಿದ್ದಾರೆ. ಆದರೆ ಇವೆಲ್ಲವೂ ಕೂಡ ದರ್ಶನ್ ಮೇಲೆ ಇಟ್ಟಿರುವಂತಹ ಪ್ರೀತಿ ಮತ್ತು ಅಭಿಮಾನಕ್ಕಾಗಿ ಈಗಾಗಲೇ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆ ಹಂತಕ್ಕೆ ಬಂದಿದ್ದು ಅಭಿಮಾನಿಗಳೇ ಕರ್ನಾಟಕದಾದ್ಯಂತ ಎಲ್ಲಾ ಕಡೆ ಪ್ರಚಾರ ಕಾರ್ಯವನ್ನು ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ ದರ್ಶನ ಅವರ 56ನೇ ಸಿನಿಮಾ ಕೂಡ ಸೆಟ್ಟೇರುತ್ತಿದೆ.

ಒಂದರ ಹಿಂದೆ ಒಂದರಂತೆ ಶುಭ ಸುದ್ದಿಯನ್ನು ನೀಡುತ್ತಿರುವಂತಹ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಬೆಳ್ಳಿತೆರೆಯ ಮೇಲೆ ರಸದೂತನ ನೀಡುವುದಕ್ಕೆ ಸಜ್ಜಗಿದ್ದಾರೆ. ಸದ್ಯಕ್ಕೆ ಎಲ್ಲೇ ನೋಡಿದರೂ ಕೂಡ ಕ್ರಾಂತಿ ಸಿನಿಮಾದ ಪೋಸ್ಟರ್ ಗಳು ಹರಿದಾಡುತ್ತಿದೆ ಈ ಸಿನಿಮಾದಲ್ಲಿ ದರ್ಶನ್ ಅವರು ಯಾವ ರೀತಿ ನಟನೆ ಮಾಡಲಿದ್ದಾರೆ ಎಂಬುದನ್ನು ನೋಡಬೇಕಿದೆ. ಮಾಧ್ಯಮಗಳ ಯಾವುದೇ ಸಹಾಯವಿಲ್ಲದೆ ಇದ್ದರೂ ಪ್ರಚಾರವಿಲ್ಲದೆ ಇದ್ದರೂ ಕೂಡ ಕ್ರಾಂತಿ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಎಂಬುದು ಕೆಲವು ಸಿನಿ ರಸಿಕರ ಅಭಿಪ್ರಾಯವಾಗಿದೆ‌‌. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮುಖಾಂತರ ತಿಳಿಸಿ

LEAVE A REPLY

Please enter your comment!
Please enter your name here