Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.

Posted on October 22, 2022October 22, 2022 By Kannada Trend News No Comments on ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ ಮಾತು ಕೇಳಿ ಕೈಮುಗಿದು ಕಣ್ಣೀರಿಟ್ಟ ಅಶ್ವಿನಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಕ್ಟೋಬರ್ 21ರಂದು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಗಂಧದಗುಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ ನಾ ಎಲ್ಲಾ ನಟಿ ನಟಿಯರು ಕೂಡ ನೆರೆದಿದ್ದರು ಅಷ್ಟೇ ಅಲ್ಲದೆ ಪರ ರಾಜ್ಯಗಳಿಂದಲೂ ಕೂಡ ನಟ ನಟಿಯರಿಗೆ ಆಹ್ವಾನವನ್ನು ನೀಡಲಾಯಿತು ಅಂದುಕೊಂಡ ಮಾದರಿಯಲ್ಲಿ ಅಪ್ಪು ಪರ್ವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನೆರವೇರಿಸಲಾಯಿತು. ಈ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಪುನೀತ್ ಅವರ ಬಗ್ಗೆ ಹಾಗೂ ಗಂಧದಗುಡಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಹೌದು ಗಂಧದಗುಡಿ ಸಿನಿಮಾ ಕೆಜಿಎಫ್ ರೆಕಾರ್ಡ್ ಬ್ರೇಕ್ ಮಾಡಬೇಕು ಆ ರೀತಿ ನಾವು ಈ ಸಿನಿಮಾ ಬೆಳೆಸಬೇಕು ಎಂದ ಯಶ್ ಇವರ ಮಾತು ಕೇಳಿ ಫಿದಾ ಆದ ಫ್ಯಾನ್ಸ್.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100 ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಯಶ್ ಅವರು ಮಾತನಾಡಿರುವ ಈ ಮಾತುಗಳನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಅನ್ನಿಸುತ್ತದೆ ಅಷ್ಟೇ ಅಲ್ಲದೆ ಯಶ್ ಅವರ ಮಾತು ತುಂಬಾ ಜನರಿಗೆ ಸ್ಪೂರ್ತಿಯಾಗುತ್ತದೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಸಿನಿಮಾ ಕನ್ನಡದಲ್ಲಿ ಒಂದು ದಾಖಲೆಯನ್ನು ಸೃಷ್ಟಿ ಮಾಡಿದ ಸಿನಿಮಾ ಅಂತಾನೆ ಹೇಳಬಹುದು. ಅಷ್ಟೇ ಅಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಸಿನಿಮಾರಂಗದತ್ತ ತಿರುಗು ನೋಡಬೇಕು ಆ ರೀತಿ ಈ ಸಿನಿಮಾವನ್ನು ಮಾಡಿದ್ದಾರೆ. ಇಲ್ಲಿಯವರೆಗೂ ಕನ್ನಡದಲ್ಲಿ ಯಾರೂ ಮಾಡಿರದ ಸಾಧನೆಯನ್ನು ಕೆಜಿಫ್ ಮಾಡಿತ್ತು ಹಾಗಾಗಿ ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಂತಹ ಕೀರ್ತಿ ಯಶ್ ಅವರಿಗೆ ಸಲ್ಲುತ್ತದೆ.

ಈ ಸಿನಿಮಾದ ಮೂಲಕ ಇವರು ಇಂಟರ್ನ್ಯಾಷನಲ್ ಸ್ಟಾರ್ ಆಗಿಯೂ ಕೂಡ ಬೆಳೆದರು ಇದಾದ ನಂತರ ಯಶ್ ಅವರ ಹಾವಾ ಭಾವ ಬದಲಾಗಿದೆ ಅಂತ ತುಂಬಾ ಜನ ಅಂದುಕೊಂಡಿದ್ದರು. ಆದರೆ ಇದು ನಿಜಕ್ಕೂ ಕೂಡ ತಪ್ಪು ಅಂತಾನೇ ಹೇಳಬಹುದು ಎಷ್ಟೇ ದೊಡ್ಡ ಮಟ್ಟಕ್ಕೆ ಹೋದರು ಕೂಡ ತಾವು ನಡೆದು ಬಂದ ಹಾದಿಯನ್ನು ಮರೆಯಬಾರದು ಎಂಬುದನ್ನು ಯಶ್ ಅವರು ಇದೀಗ ತೋರಿಸಿಕೊಟ್ಟಿದ್ದಾರೆ ಹೌದು. ಪುನೀತಪರ್ವ ವೇದಿಕೆಯ ಮೇಲೆ ಮಾತನಾಡಿದಂತಹ ಯಶ್ ಅವರು ಅಪ್ಪು ಎಂದರೆ ಒಂದು ಹೆಸರಲ್ಲ ಬದಲಾಗಿ ಅದೊಂದು ಶಕ್ತಿ ಅಪ್ಪು ಅವರಿಂದ ನಾವು ಸಾಕಷ್ಟು ಕಲಿತಿದ್ದೇವೆ, ಸರಳತೆ ಎಂಬುದನ್ನು ಅಪ್ಪು ಅವರನ್ನು ನೋಡಿಯೇ ನಾವು ನಮ್ಮ ಜೀವನದಲ್ಲಿ ರೂಢಿಸಿಕೊಂಡಿದ್ದೇವೆ ಅಂದಿದ್ದಾರೆ.

ಅಷ್ಟೇ ಅಲ್ಲದೆ ಗಂಧದಗುಡಿ ಸಿನಿಮಾ ವನ್ನು ನಾವು ಬಹಳ ಅದ್ದೂರಿಯಾಗಿ ಆಚರಿಸಬೇಕು ಹಾಗೂ ಎಲ್ಲರೂ ಕೂಡ ಈ ಒಂದು ಸಿನಿಮಾವನ್ನು ತಪ್ಪದೇ ನೋಡಬೇಕು. ಈ ಗಂಧದ ಗುಡಿ ಸಿನಿಮಾ ಕೆಜಿಎಫ್ ರೆಕಾರ್ಡ್ ಅನ್ನು ಕೂಡ ಬ್ರೇಕ್ ಮಾಡಬೇಕು ಆ ರೀತಿ ನಾವು ಈ ಸಿನಿಮಾವನ್ನು ಬೆಳೆಸಬೇಕು ಎಂದು ವೇದಿಕೆಯ ಮೇಲೆ ಯಶ್ ಅವರು ಮಾತನಾಡಿದ್ದಾರೆ. ಈ ಮಾತುಗಳನ್ನು ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ ಏಕೆಂದರೆ ಸಾಮಾನ್ಯವಾಗಿ ಸೆಲೆಬ್ರಿಟಿ ಆದ ನಂತರ ತನ್ನ ಸಿನಿಮಾ ಮಾತ್ರ ಓಡಬೇಕು ತನ್ನ ಸಿನಿಮಾ ಮಾತ್ರ ಹೆಚ್ಚು ಕೀರ್ತಿ ಪ್ರಶಸ್ತಿ ಮತ್ತು ಪ್ರಶಂಸೆಯನ್ನು ಪಡೆದುಕೊಳ್ಳಬೇಕು ಅಂತ ಸಾಕಷ್ಟು ನಟರು ಅಂದುಕೊಳ್ಳುತ್ತಾರೆ.

ಆದರೆ ಯಶ್ ಅವರು ಮಾತ್ರ ಸ್ವಲ್ಪವೂ ಸ್ವಾರ್ಥ ವಿಲ್ಲದೆ ಗಂಧದಗುಡಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ, ಇವರ ಮಾತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಯಶ್ ಅವರು ಗಂಧದಗುಡಿ ಫ್ರೀ ಇವೆಂಟ್ ನಲ್ಲಿ ಮಾತನಾಡಿದ ವಿಡಿಯೋ ಈ ಕೆಳಗಿನ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

View this post on Instagram

A post shared by KUSHKA HAKLA (@kushka.hakla)

Entertainment Tags:Ashwini, Gandadagudi, Puneeth Raj Kumar, Puneetha Parva, Yash
WhatsApp Group Join Now
Telegram Group Join Now

Post navigation

Previous Post: ಪುನೀತಪರ್ವ ಕಾರ್ಯಕ್ರಮಕ್ಕೆ ಗೈರಾದ ದರ್ಶನ್ ಮತ್ತು ಸುದೀಪ್, ಇಲ್ಲೂ ಮೋಸ ಮಾಡಿದ್ರ ಫ್ಯಾನ್ಸ್ ಗೆ.!
Next Post: ನಟಿ ಐಂದ್ರಿತಾ ಮಾಡಿದ ಈ ನೃತ್ಯ ನೋಡಿದ್ರೆ ನಿಜಕ್ಕೂ ಬೆರಗಾಗುತ್ತಿರ, ಯಾಪ್ಪಾ ಏನ್ ಮಸ್ತ್ ಸ್ಪೆಪ್ ಹಾಕ್ತಾರೆ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore