Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮನೆಯ ಒಡವೆಗಳೆಲ್ಲ ಗಿರವಿ ಅಂಗಡಿ ಸೇರಿದ್ಯಾ? ಖರ್ಚು ವಿಪರೀತವಾಗುತ್ತಿದ್ಯಾ? ದೇವರ ಕೋಣೆಯಲ್ಲಿ ಏಲಕ್ಕಿ ಜೊತೆ ಈ ಮೂರು ವಸ್ತು ಬಚ್ಚಿಡಿ ನಿಮ್ಮ ಸಮಸ್ಯೆಗಳಿಗೆ ಗ್ಯಾರೆಂಟಿ ಪರಿಹಾರ…

Posted on January 5, 2024 By Kannada Trend News No Comments on ಮನೆಯ ಒಡವೆಗಳೆಲ್ಲ ಗಿರವಿ ಅಂಗಡಿ ಸೇರಿದ್ಯಾ? ಖರ್ಚು ವಿಪರೀತವಾಗುತ್ತಿದ್ಯಾ? ದೇವರ ಕೋಣೆಯಲ್ಲಿ ಏಲಕ್ಕಿ ಜೊತೆ ಈ ಮೂರು ವಸ್ತು ಬಚ್ಚಿಡಿ ನಿಮ್ಮ ಸಮಸ್ಯೆಗಳಿಗೆ ಗ್ಯಾರೆಂಟಿ ಪರಿಹಾರ…

 

ಹೆಣ್ಣು ಮಕ್ಕಳು ಬಹಳ ಆಸೆಪಟ್ಟು ಒಡವೆಗಳನ್ನು ಮಾಡಿಸಿಕೊಂಡಿರುತ್ತಾರೆ. ಆದರೆ ಮನೆಯ ಕ’ಷ್ಟಕ್ಕೆ ಹಣ ಇಲ್ಲದೆ ಇದ್ದಾಗ ಒಡವೆಗಳನ್ನು ತೆಗೆದುಕೊಂಡು ಹೋಗಿ ಅಡ ಇಡಬೇಕಾಗುತ್ತದೆ. ಈ ರೀತಿ ಗಿರವಿ ಇಟ್ಟ ಒಡವೆಗಳು ಕೆಲವೊಮ್ಮೆ ಯಾವ ಗಳಿಗೆಯಲ್ಲಿ ಮನೆಯಿಂದ ಆಚೆ ಹೋಗಿರುತ್ತವೋ ಮತ್ತೆ ಮನೆ ಸೇರುವುದೇ ಇಲ್ಲ.

ಅಥವಾ ಮನೆಗೆ ತಂದರು ಕೂಡ ಇನ್ನೆರಡು ದಿನಗಳಲ್ಲಿ ಮತ್ತೆ ಬ್ಯಾಂಕನಲ್ಲಿ ಅಥವಾ ಫಿನಾನ್ಸ್ ಕಂಪನಿಯಲ್ಲಿ ಗಿರವಿ ಇರುವಂತಹ ಪ್ರಸಂಗಗಳು ಬಂದುಬಿಡುತ್ತವೆ. ಇದರಿಂದ ಹೆಣ್ಣು ಮಕ್ಕಳು ಬಹಳ ದುಃ’ಖ ಪಡುತ್ತಾರೆ ಮತ್ತು ಮನೆಯಲ್ಲಿ ಕೆಲವೊಮ್ಮೆ ಇದೇ ವಿಚಾರಕ್ಕಾಗಿ ಮ’ನ’ಸ್ತಾ’ಪಗಳು ಆಗುತ್ತವೆ.

ಈ ರೀತಿಯ ಸಮಸ್ಯೆಗಳಿದ್ದರೆ ಅಥವಾ ಇದ್ದಕ್ಕಿದ್ದಂತೆ ಖರ್ಚು ಹೆಚ್ಚಾಗಿ ಹಣಕಾಸಿಗೆ ತೊಂದರೆ ಬರುತ್ತಿದ್ದರೆ ಸುಲಭವಾಗಿ ಪರಿಹಾರ ಮಾಡಿಕೊಳ್ಳಲು ಈ ಉಪಾಯಗಳನ್ನು ಪಾಲಿಸಿ. ಹಣಕಾಸಿನ ತೊಂದರೆಗಳು ಹೆಚ್ಚಾಗುತ್ತಿದ್ದರೆ ಅಥವಾ ಮನೆಯಲ್ಲಿ ಎಷ್ಟು ದುಡಿದರು ಹಣ ಸಾಲುತಿಲ್ಲ ಎಂದರೆ ಹಣದ ಆಕರ್ಷಣೆಯಾಗಲು ಮತ್ತು ದುಡಿದ ಹಣ ಉಳಿಯಲು, ದುಡಿಯುವ ಕೈಗಳಿಗೆ ಹೆಚ್ಚು ಶಕ್ತಿ ಬರಲು ಮನೆಯಲ್ಲಿ ಗೃಹಿಣಿ ಈ ಒಂದು ಉಪಾಯ ಮಾಡಬೇಕು.

ಬಡತನ ಕಳೆದು ಶ್ರೀಮಂತರಾಗಬೇಕೇ ಶ್ರೀ ಕೃಷ್ಣ ಹೇಳಿದ ಈ 10 ಉಪಾಯಗಳನ್ನು ಮಾಡಿ.!

ಯಾವುದೇ ವೆಂಕಟೇಶ್ವರನ ದೇವಸ್ಥಾನಕ್ಕೆ ಹೊಂದರೂ ಅಲ್ಲಿ ತೀರ್ಥದ ಜೊತೆ ಪ್ರಸಾದವಾಗಿ ತುಳಸಿ ದಳವನ್ನು ಕೂಡ ಕೊಡುತ್ತಾರೆ. ಒಂದು ಕೆಂಪು ವಸ್ತ್ರ ತೆಗೆದುಕೊಳ್ಳಬೇಕು ಆ ಕೆಂಪು ವಸ್ತ್ರಕ್ಕೆ ದೇವಸ್ಥಾನದಲ್ಲಿ ನೀಡಿದ ತುಳಸಿದಳ ಹಾಕಿ ಅದರ ಜೊತೆಗೆ 4 ಪಚ್ಚಕರ್ಪೂರ, 3 ಐದು ರುಪಾಯಿ ನಾಣ್ಯ, 9 ಏಲಕ್ಕಿ ಇವುಗಳನ್ನು ಹಾಕಿ ಗಂಟು ಕಟ್ಟಬೇಕು.

ಈ ಗಂಟಿಗೆ ಶುದ್ಧ ನೀರಿನ ಪ್ರೋಕ್ಷಣೆ ಮಾಡಿ ಅರಿಶಿನ ಕುಂಕುಮ ಹೂ ಅಕ್ಷತೆ ಹಾಕಿ ಪೂಜೆ ಮಾಡಬೇಕು.ಪ್ರತಿದಿನವೂ ಕೂಡ ದೇವರ ಮನೆಯಲ್ಲಿ ದೇವರಿಗೆ ಹೂವು ಇಡುವಾಗ ಅದೇ ರೀತಿ ಗಂಟನ್ನು ಪೂಜಿಸಬೇಕು. ಈ ಸಮಯದಲ್ಲಿ ಲಕ್ಷ್ಮಿ ಸಮೇತ ವೆಂಕಟೇಶ್ವರ ಸ್ವಾಮಿಗೆ ನಿಮ್ಮ ಹಣಕಾಸಿನ ಸಮಸ್ಯೆ ಪರಿಹರಿಸುವಂತೆ ಕೇಳಿಕೊಳ್ಳಬೇಕು.

ಸತತವಾಗಿ ಮೂರು ತಿಂಗಳು ಈ ಒಂದು ಪೂಜೆ ಮಾಡಿದರೆ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತದೆ ಎಂದು ತಂತ್ರಶಾಸ್ತ್ರದಲ್ಲಿ ಹೇಳಲಾಗಿದೆ. ಮೂರು ತಿಂಗಳಾದ ನಂತರ ಇದನ್ನು ಹರಿಯುವ ನೀರಿಗೆ ಬಿಡಬೇಕು. ಇದೇ ರೀತಿಯಾಗಿ ಮನೆಯಲ್ಲಿ ಒಡವೆಗಳು ಪದೇಪದೇ ಗಿರವಿಗೆ ಹೋಗುತ್ತಿವೆ ಗಿರವಿ ಇಟ್ಟ ಒಡವೆ ಬಿಡಿಸಿಕೊಳ್ಳಲು ಆಗುತ್ತಿಲ್ಲ ಎಂದರೆ.

ದೀಪದಲ್ಲಿ ರಹಸ್ಯವಾಗಿ ಇದನ್ನು ಹಾಕಿ 24 ಗಂಟೆಯಲ್ಲೇ ನೀವು ಅಂದುಕೊಂಡ ಕೆಲಸ ಆಗುತ್ತದೆ, ಸಂಪತ್ತು ತುಂಬಿ ತುಳುಕುತ್ತದೆ.!

ನೀವು ಗಿರವಿ ಇಟ್ಟಾಗ ಕೊಡುವ ಚೀಟಿಯನ್ನು ಮನೆಗೆ ತರಬೇಕು ಅದನ್ನು ದೇವರ ಕೋಣೆಯಲ್ಲಿ ಇಟ್ಟು ಅದರ ಮೇಲೆ ಹಳದಿ ವಸ್ತ್ರ ಹಾಕಿ ಆ ವಸ್ತ್ರಕ್ಕೆ ನವಧಾನ್ಯಗಳು, 4 ಪಚ್ಚ ಕರ್ಪೂರ ಹಾಗೂ ಒಂದು ರೂಪಾಯಿ ಒಂದು ನಾಣ್ಯ ಇಟ್ಟು ಗಂಟು ಕಟ್ಟಬೇಕು. ಈಗ ಆ ಗಂಟನ್ನು ಗಿರವಿ ಚೀಟಿ ಮೇಲೆ ಇಟ್ಟು 11 ದಿನಗಳ ಕಾಲ ಪೂಜೆ ಮಾಡಬೇಕು. ಈ ಸಮಯದಲ್ಲಿ ಓಂ ಶ್ರೀ ಮುನೇಶ್ವರ ನಮಃ ಎನ್ನುವ ಮಂತ್ರವನ್ನು 21 ಬಾರಿ ದಿನದಲ್ಲಿ ಹೇಳಬೇಕು.

ಈ ಮಂತ್ರವನ್ನು ಹೇಳಿ ಜೊತೆಯಲ್ಲಿ ಕುಲದೇವರು ಹಾಗೂ ಇಷ್ಟ ದೇವರನ್ನು ಕೂಡ ಈ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿಕೊಂಡು ತಾಯಿ ಮಹಾಲಕ್ಷ್ಮಿ ಬಳಿ ನಿಮ್ಮ ಬಳಿಯೇ ಒಡವೆಗಳು ಉಳಿದುಕೊಳ್ಳುವ ರೀತಿ ಮಾಡು ಎಂದು ಪರಿಪರಿಯಾಗಿ ಪ್ರಾರ್ಥಿಸಿ ಕೊಳ್ಳಬೇಕು. ಹೀಗೆ ಮಾಡುವುದರಿಂದ 11 ದಿನಗಳ ಒಳಗಡೆ ನಿಮ್ಮ ಕೈಗೆ ಗಿರವಿ ಇಟ್ಟಿದ್ದ ಒಡವೆ ಬರುವ ರೀತಿ ಆಗುತ್ತದೆ, ನಂತರ ಆ ಗಂಟನ್ನು ಹರಿಯುವ ನೀರಿಗೆ ಬಿಡಬೇಕು.

Useful Information
WhatsApp Group Join Now
Telegram Group Join Now

Post navigation

Previous Post: ಬಡತನ ಕಳೆದು ಶ್ರೀಮಂತರಾಗಬೇಕೇ ಶ್ರೀ ಕೃಷ್ಣ ಹೇಳಿದ ಈ 10 ಉಪಾಯಗಳನ್ನು ಮಾಡಿ.!
Next Post: ಇವುಗಳನ್ನು ತಿಂದರೆ ಯಾವತ್ತು ನಿಮಿರುವಿಕೆ ಸಮಸ್ಯೆ ಬರುವುದಿಲ್ಲ…

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore