Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎಂಥದ್ದೇ ಕಾಯಿಲೆ ಇರಲಿ ಈ ತೀರ್ಥ ಸ್ನಾನದಿಂದ ಕಣ್ಣೆದುರೆ ಪರಿಹಾರ ಸಿಗುತ್ತೆ.!

Posted on January 19, 2024 By Kannada Trend News No Comments on ಎಂಥದ್ದೇ ಕಾಯಿಲೆ ಇರಲಿ ಈ ತೀರ್ಥ ಸ್ನಾನದಿಂದ ಕಣ್ಣೆದುರೆ ಪರಿಹಾರ ಸಿಗುತ್ತೆ.!

 

ನಮ್ಮ ಹಿಂದೂ ಧರ್ಮದಲ್ಲಿ ಹಲವಾರು ದೇವಾನುದೇವತೆಗಳು ತಮ್ಮ ಪವಾಡಗಳನ್ನು ಮೆರೆದಂತಹ ಹಲವಾರು ಘಟನೆಗಳನ್ನು ನಾವು ಹಿಂದಿನಿಂದಲೂ ಇಲ್ಲಿಯ ತನಕ ನೋಡಿಕೊಂಡು ಬಂದಿದ್ದೇವೆ. ಅದೇ ರೀತಿಯಾಗಿ ನಾವು ನಮ್ಮ ಸುತ್ತಮುತ್ತ ಇರುವಂತಹ ಎಲ್ಲಾ ದೇವರುಗಳ ಪವಾಡಗಳನ್ನು ಸಹ ನೋಡಿದ್ದೇವೆ.

ಅದೇ ರೀತಿಯಾಗಿ ಈ ದಿನ ನಾವು ಹೇಳುತ್ತಿರುವಂತಹ ಈ ಒಂದು ದೇವಸ್ಥಾನದಲ್ಲಿ ತೀರ್ಥ ಸ್ನಾನವನ್ನು ಮಾಡಲಾಗುತ್ತದೆ ಹೌದು ಈ ಒಂದು ದೇವಸ್ಥಾನದ ವಿಶೇಷತೆ ಇದೆ ಎಂದೇ ಹೇಳಬಹುದು. ಯಾರು ಏನೇ ಸಮಸ್ಯೆ ಎಂದು ಹೋದರು ಸರಿ ಅವರೆಲ್ಲರ ಸಮಸ್ಯೆಗಳನ್ನು ಸಹ ಆ ಒಂದು ದೇವರು ದೂರ ಮಾಡುತ್ತಾ ಬಂದಿದ್ದಾರೆ.

ಹಾಗಾದಈ ಇಷ್ಟೆಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತಿರುವಂತಹ ಆ ಒಂದು ಶಕ್ತಿಯ ದೇವಸ್ಥಾನ ಇರುವುದಾದರೂ ಎಲ್ಲಿ ಆ ದೇವರ ಹೆಸರೇನು? ಈ ದೇವಸ್ಥಾನದ ವಿಳಾಸ ಏನು? ಹೀಗೆ ಈ ಎಲ್ಲಾ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

ಕೇವಲ ಈ 5 ರಾಶಿಯ ಮಹಿಳೆಯರಿಗೆ ಮಾತ್ರ ಹೊಸ ವರ್ಷದಲ್ಲಿ ಐಶ್ಚರ್ಯ ಯೋಗ ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ.!

ಹೌದು ನಮ್ಮಲ್ಲಿ ಹಲವಾರು ಜನ ಹಲವಾರು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ತಮ್ಮ ಆರೋಗ್ಯದ ಸಮಸ್ಯೆ ಯಾಗಿರಬಹುದು ದೃಷ್ಟಿ ದೋಷ, ನರದೋಷ, ಮಾಟ ಮಂತ್ರ, ವಾಮಾಚಾರ, ಸಂತಾನ ಭಾಗ್ಯ ಇಲ್ಲದೆ ಇರುವುದು, ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉಂಟಾಗು ವುದು, ನಿಮ್ಮ ಮನೆಯಲ್ಲಿ ಸದಾ ಕಾಲ ಜಗಳ ಮನಸ್ತಾಪ ಕಿರಿಕಿರಿ, ಗಂಡ ಹೆಂಡತಿ ನಡುವೆ ಮನಸ್ತಾಪ, ಹೀಗೆ ಯಾವುದೇ ಸಮಸ್ಯೆ ಇದ್ದರೂ ಕೂಡ ನೀವು ಈ ದೇವಸ್ಥಾನಕ್ಕೆ ಹೋಗಿ ಭೇಟಿ ಕೊಡುವುದರ ಮೂಲಕ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಅಷ್ಟೊಂದು ಚಮತ್ಕಾರಿಯನ್ನು ಈ ಒಂದು ಕ್ಷೇತ್ರ ಮಾಡುತ್ತಾ ಬಂದಿದೆ. ಹೌದು ನಮ್ಮಲ್ಲಿ ಕೆಲವೊಂದಷ್ಟು ಜನ ಯಾವುದೇ ಸಮಸ್ಯೆ ಬಂದರೂ ಅದನ್ನು ಆಸ್ಪತ್ರೆಗಳಿಗೆ ತೋರಿಸುವ ಮೂಲಕ ಸರಿಪಡಿಸಿಕೊಳ್ಳಬಹುದು ಎಂದು ನಂಬಿರುತ್ತಾರೆ ಆದರೆ ದೈವದ ಮುಂದೆ ಈ ಎಲ್ಲಾ ಪರಿಹಾರ ಶೂನ್ಯ ಎಂದೇ ಹೇಳಬಹುದು.

ಹೌದು ಕೆಲವೊಂದಷ್ಟು ಸಮಸ್ಯೆಗಳಿಗೆ ನಾವು ಆಸ್ಪತ್ರೆಗಳಿಗೆ ತೋರಿಸಿದರು ಕೂಡ ಆ ಸಮಸ್ಯೆಗಳು ದೂರವಾಗುವುದಿಲ್ಲ ಅಂತಹ ಸಮಸ್ಯೆಗಳನ್ನು ನಾವು ದೈವದ ಬಳಿ ಹೋಗಿ ಅಲ್ಲಿ ದೈವ ಹೇಳುವಂತಹ ಪರಿಹಾರವನ್ನು ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ಈ ಒಂದು ದೇವಸ್ಥಾನ ದಲ್ಲಿ ಯಾವ ಒಂದು ಪೂಜೆಯನ್ನು ಮಾಡುವುದರ ಮೂಲಕ ಹೇಗೆ ನಾವು ನಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.

ಈ ಗುರುವಾರವೇ ಶುರು ಮಾಡಿ ಶುಭ ಇಚ್ಛೆಗಳು ಈಡೇರಬೇಕ ಖಂಡಿತ 9 ದೀಪ, 9 ದಿನ 9 ಮಂತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ……..||

ಈ ದೇವಸ್ಥಾನದ ವಿಶೇಷತೆ ಏನು ಎಂದು ಈ ಕೆಳಗೆ ತಿಳಿಯೋಣ.
ದೇವಸ್ಥಾನದ ವಿಳಾಸ :- ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕು, ಕೆ.ಬೆಟ್ಟ ಹಳ್ಳಿ ದೇವಸ್ಥಾನದಲ್ಲಿ ಈ ಒಂದು ಅದ್ಭುತವಾದಂತಹ ಶ್ರೀ ವಿಜಯ ಕಾಳಿಕಾ ದೇವಿ ದೇವಸ್ಥಾನ ಇದೆ. ಹೌದು ಈ ದೇವಸ್ಥಾನದಲ್ಲಿ ಕಾಳಿಕಾ ಮಾತೆ ನೆಲೆಸಿದ್ದು.

ಈ ದೇವಸ್ಥಾನಕ್ಕೆ ಹೋಗುವಂತಹ ಭಕ್ತರು ಅದರಲ್ಲೂ ಮಂಗಳವಾರ, ಶುಕ್ರವಾರ, ಭಾನುವಾರದ ದಿನದಂದು ಬೆಳಗ್ಗೆ 8:00ಯ ಒಳಗಾಗಿ ಹೋದರೆ ಅಲ್ಲಿ ಪ್ರತಿಯೊಬ್ಬರಿಗೂ ಕೂಡ ತೀರ್ಥ ಸ್ನಾನ ಎನ್ನುವಂತದ್ದು ಮಾಡುತ್ತಾರೆ ಹೌದು ಅಲ್ಲಿ ಕೊಡುವಂತಹ ಒಂದು ವಿಗ್ರಹವನ್ನು ತಲೆಯ ಮೇಲೆ ಇಟ್ಟು ಅವರು ಮೂರು ಚಂಬು ತೀರ್ಥ ನೀರನ್ನು ಹಾಕುತ್ತಾರೆ ಈ ರೀತಿ ನೀವು ವಿಶೇಷವಾದ ದಿನದಂದು ಮಾಡಿಸಿಕೊಂಡು ದೇವರ ದರ್ಶನವನ್ನು ಮಾಡಿದರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತಾ ನಿಮ್ಮ ಇಷ್ಟಾರ್ಥಗಳೆಲ್ಲವೂ ಕೂಡ ನೆರವೇರುತ್ತದೆ.

Devotional

Post navigation

Previous Post: ಕೇವಲ ಈ 5 ರಾಶಿಯ ಮಹಿಳೆಯರಿಗೆ ಮಾತ್ರ ಹೊಸ ವರ್ಷದಲ್ಲಿ ಐಶ್ಚರ್ಯ ಯೋಗ ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ.!
Next Post: ಇದ್ದಕ್ಕಿದ್ದ ಹಾಗೆ 10,000 ಮುಸ್ಲಿಮರು ಅಯೋಧ್ಯೆಯ ರಾಮ ಮಂದಿರಕ್ಕೆ ಹೋಗುತ್ತಿರುವುದು ಈ ಒಂದು ಕಾರಣಕ್ಕೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore