Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ಗುರುವಾರವೇ ಶುರು ಮಾಡಿ ಶುಭ ಇಚ್ಛೆಗಳು ಈಡೇರಬೇಕ ಖಂಡಿತ 9 ದೀಪ, 9 ದಿನ 9 ಮಂತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ……..||

Posted on January 18, 2024 By Kannada Trend News No Comments on ಈ ಗುರುವಾರವೇ ಶುರು ಮಾಡಿ ಶುಭ ಇಚ್ಛೆಗಳು ಈಡೇರಬೇಕ ಖಂಡಿತ 9 ದೀಪ, 9 ದಿನ 9 ಮಂತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ……..||

ಎಲ್ಲರಿಗೂ ತಿಳಿದಿರುವಂತೆ ಬಾಬಾ ಅವರು ಪ್ರತಿಯೊಬ್ಬರಿಗೂ ಕೂಡ ಒಳ್ಳೆಯದನ್ನು ಮಾಡುವ ಹಾಗೂ ಪ್ರತಿಯೊಬ್ಬರಿಗೂ ಕೂಡ ಆಶಾಕಿರಣ ವಾಗಿ ದಾರಿ ತೋಳುತ್ತಾ ಬಂದಿದ್ದಾರೆ ಹೌದು. ಎಲ್ಲರಿಗೂ ತಿಳಿದಿರುವಂತೆ ಬಾಬಾ ಅವರು ಮಾಡಿರುವಂತಹ ಚಮತ್ಕಾರಿ ಘಟನೆಗಳಾಗಿರಬಹುದು ಅವರನ್ನು ನಂಬಿ ಮಾಡಿದಂತಹ ಯಾವುದೇ ಕೆಲಸವಾಗಿರಬಹುದು ಅದರೆಲ್ಲದರಲ್ಲಿಯೂ ಕೂಡ ಯಶಸ್ಸನ್ನು ಕಂಡವರು ಹೆಚ್ಚಿನವರು ಇದ್ದಾರೆ.

ಅದರಂತೆಯೇ ಈ ದಿನ ಯಾರು ತಮ್ಮ ಜೀವನದಲ್ಲಿ ಹಲ ವಾರು ರೀತಿಯ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೋ ಅಂಥವರು ಈಗ ನಾವು ಹೇಳುವಂತಹ ಈ ಒಂದು ಪರಿಹಾರ ಕ್ರಮವನ್ನು ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ಹೌದು 9 ದಿನ 9 ದೀಪಗಳನ್ನು ಹಚ್ಚಿ ಈ 9 ಮಂತ್ರಗಳನ್ನು ನೀವು ಹೇಳಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಎದುರಿಸುತ್ತಿರುವಂತಹ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ.

ನಿಮ್ಮ ಜೀವನದಲ್ಲಿ ಅಭಿವೃದ್ಧಿ ಏಳಿಗೆ ಎನ್ನುವುದು ಉಂಟಾಗುತ್ತದೆ. ಹಾಗಾದರೆ ಯಾವ ದಿನದಿಂದ ಈ ದೀಪವನ್ನು ಹಚ್ಚಬೇಕು ಹಾಗೂ ಯಾವ 9 ಮಂತ್ರವನ್ನು ಯಾವ ಸಮಯದಲ್ಲಿ ಹೇಳಬೇಕು ಈ ಒಂದು ಪೂಜಾ ವಿಧಾನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಅದಕ್ಕೂ ಮೊದಲು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಹಲವಾರು ರೀತಿಯ ಕಷ್ಟದ ಪರಿಸ್ಥಿತಿಗಳನ್ನು ಅನುಭವಿಸುತ್ತಾರೆ.

ಹಾಗೂ ಅನುಭವಿಸುತ್ತಾ ಇರುತ್ತಾರೆ ಅಂತಹ ಸಮಯದಲ್ಲಿ ನೀವು ಅವೆಲ್ಲವನ್ನು ಸಹ ದೂರ ಮಾಡಿಕೊಳ್ಳಬೇಕು ಎಂದರೆ ನೀವು ಬಹಳ ಭಕ್ತಿಯಿಂದ ಶ್ರದ್ಧೆಯಿಂದ ದೇವರ ಪೂಜೆ ಆರಾಧನೆಯನ್ನು ಮಾಡಬೇಕಾಗುತ್ತದೆ. ಬದಲಿಗೆ ಪೂಜೆ ಮಾಡಿ ಸುಮ್ಮನಿರುವುದು ಸರಿಯಲ್ಲ ನೀವು ಮಾಡುವಂತ ಕೆಲಸದಲ್ಲಿ ಯಶಸ್ವಿಯಾಗಬೇಕು ಎಂದರೆ ನೀವು ಮಾಡುವಂತಹ ಒಂದು ಪೂಜಾ ವಿಧಾನದಲ್ಲಿ ಆ ದೇವರ ಬಗ್ಗೆ ನಂಬಿಕೆ ಭಕ್ತಿ ಅಪಾರವಾದ ಶೃದ್ಧೆ ಇರಬೇಕು.

ಆಗ ಮಾತ್ರ ನೀವು ಮಾಡುವಂತಹ ಕೆಲಸದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ. ಹಾಗಾದರೆ ಸಾಯಿಬಾಬಾ ಅವರನ್ನು ಯಾವ ದಿನದಿಂದ ಪೂಜೆ ಮಾಡುವುದರ ಮೂಲಕ 9 ದೀಪ ಹಚ್ಚಿ ಯಾವ 9 ಮಂತ್ರವನ್ನು ಹೇಳಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ. ಗುರುವಾರದ ದಿನ ಈ ಒಂದು ಪೂಜೆ ಮಾಡುವುದನ್ನು ಪ್ರಾರಂಭ ಮಾಡಬೇಕು.

ಆನಂತರ 9 ದಿನಗಳವರೆಗೆ 9 ದೀಪವನ್ನು ಹಚ್ಚುವುದರ ಮೂಲಕ ಬಾಬಾ ರನ್ನು ಆರಾಧನೆ ಮಾಡಬೇಕು ದೀಪ ಹಚ್ಚುವಂತಹ ಸಮಯದಲ್ಲಿ 9 ದೀಪಗಳಿಗೆ ಒಂದು ತೊಟ್ಟು ನೀರನ್ನು ಹಾಕಿ ದೀಪ ಬೆಳಗಬೇಕು. ಹೌದು ನಿಮ್ಮ ಯಾವ ಕೆಲಸ ಆಗಬೇಕೋ ಆ ಒಂದು ವಿಷಯದ ಬಗ್ಗೆ ಸಂಕಲ್ಪವನ್ನು ಮಾಡಿ ದೇವರಲ್ಲಿ ನಂಬಿಕೆ ಇಟ್ಟು ಈ ಪೂಜೆಯನ್ನು ಮಾಡಬೇಕು. ಹಾಗಾದರೆ ಆ 9 ಮಂತ್ರಗಳು ಯಾವುದು ಎಂದು ನೋಡುವುದಾದರೆ.

* ಓಂ ಶ್ರೀ ಸಾಯಿನಾಥಾಯ ನಮಃ
* ಓಂ ಶ್ರೀ ಲಕ್ಷ್ಮೀನಾರಾಯಣಾಯ ನಮಃ
* ಓಂ ಕೃಷ್ಣ ರಾಮ ಶಿವ ಮಾರುತ್ಯಾದಿ ರೂಪಾಯ ನಮಃ
* ಓಂ ಶೇಷ ಶಾಯಿನೆ ನಮಃ
* ಓಂ ಗೋದಾವರಿ ತಟ ಶಿರಡಿ ವಾಸಿನೇ ನಮಃ
* ಓಂ ಅಜರ ಅಮರಾಯ ನಮಃ
* ಓಂ ಮಸೀದಿ ವಾಸಾಯ ನಮಃ
* ಓಂ ಕರ್ಮಧ್ವಂಸಿಯೇ ನಮಃ
* ಓಂ ಯೋಗ ಕ್ಷೇಮ ವಾಹಯ ನಮಃ
ಈ 9 ಮಂತ್ರವನ್ನು 9 ದಿನ 9 ದೀಪ ಹಚ್ಚಿ ಬೆಳಗ್ಗೆ ಅಥವಾ ಸಂಜೆ ಪೂಜೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಅದ್ಭುತವಾದಂತಹ ಚಮತ್ಕಾರಿ ಘಟನೆಗಳೆ ನಡೆಯುತ್ತದೆ ಎಂದೇ ಹೇಳಬಹುದು.

Useful Information
WhatsApp Group Join Now
Telegram Group Join Now

Post navigation

Previous Post: ಹಸುವಿಗೆ ಆಹಾರ ತಿನ್ನಿಸುವಾಗ ಹೇಳಿ ಈ ಮಂತ್ರ ಶ್ರೀಮಂತರಾಗ್ತೀರ…!!
Next Post: ಕೇವಲ ಈ 5 ರಾಶಿಯ ಮಹಿಳೆಯರಿಗೆ ಮಾತ್ರ ಹೊಸ ವರ್ಷದಲ್ಲಿ ಐಶ್ಚರ್ಯ ಯೋಗ ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore