Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಟಿ ಮಹಾಲಕ್ಷ್ಮಿ ನಿಜಕ್ಕೂ ಅದೃಷ್ಟವಂತೆ ಮದುವೆಯಾದ ಒಂದೇ ತಿಂಗಳಿಗೆ ಪ್ರೀತಿಯ ಪತ್ನಿಗೆ ಒಂದರ ಮೇಲೆ ಮತ್ತೊಂದರಂತೆ ಉಡುಗೊರೆ ನೀಡುತ್ತಿರುವ ನಿರ್ಮಾಪಕ ರವೀಂದರ್ ಈ ಬಾರಿ ಕೊಟ್ಟ ಉಡುಗೊರೆ ಏನು ಗೊತ್ತಾ.?

Posted on October 29, 2022 By Kannada Trend News No Comments on ನಟಿ ಮಹಾಲಕ್ಷ್ಮಿ ನಿಜಕ್ಕೂ ಅದೃಷ್ಟವಂತೆ ಮದುವೆಯಾದ ಒಂದೇ ತಿಂಗಳಿಗೆ ಪ್ರೀತಿಯ ಪತ್ನಿಗೆ ಒಂದರ ಮೇಲೆ ಮತ್ತೊಂದರಂತೆ ಉಡುಗೊರೆ ನೀಡುತ್ತಿರುವ ನಿರ್ಮಾಪಕ ರವೀಂದರ್ ಈ ಬಾರಿ ಕೊಟ್ಟ ಉಡುಗೊರೆ ಏನು ಗೊತ್ತಾ.?

ಕಳೆದ ಒಂದು ತಿಂಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಜೋಡಿ ಅಂದರೆ ಅದು ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅಂತಾನೆ ಹೇಳಬಹುದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ತಮಿಳುನಾಡು ನಿರೂಪಕಿ ಮತ್ತು ನಟಿ ಆಗಿದ್ದಂತಹ ಮಹಾಲಕ್ಷ್ಮಿಯವರು ನಿರ್ಮಾಪಕ ರವೀಂದರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ಅಂದ ಹಾಗೆ ಈ ಮದುವೆ ಇಬ್ಬರಿಗೂ ಕೂಡ ಎರಡನೇ ಮದುವೆ ಇದಾಗಲೇ ಮಹಾಲಕ್ಷ್ಮಿ ಅವರು ಕೂಡ ಅನಿಲ್ ಎಂಬ ಯುವಕನನ್ನು ಮದುವೆಯಾಗಿದ್ದು ಈ ದಂಪತಿಗಳಿಗೆ 9 ವರ್ಷದ ಗಂಡು ಮಗನಿದ್ದಾನೆ. ಆದರೆ ಇಬ್ಬರ ದಂಪತಿಯದಲ್ಲೂ ಕೂಡ ವಿರಸ ಮೂಡಿದ ಕಾರಣ ತಮ್ಮ ಪತಿಯಿಂದ ವಿ.ಚ್ಛೇ.ದ.ನ ಪಡೆದು ನಾಲ್ಕು ವರ್ಷ ಒಂಟಿ ಜೀವನವನ್ನು ಸಾಗಿಸುತ್ತಾರೆ ಇದೇ ಸಮಯದಲ್ಲಿ ನಿರ್ಮಾಪಕ ರವೀಂದರ್ ಅವರ ಪರಿಚಯವಾಗುತ್ತದೆ ಅತ್ತ ಕಡೆಯ ರವೀಂದ್ರ ಅವರು ಕೂಡ ತಮ್ಮ ಹೆಂಡತಿಯಿಂದ ದೂರ ಆಗಿ ವಿ.ಚ್ಛೇ.ದ.ನ ಪಡೆದಿದ್ದರು.

ಇಬ್ಬರ ನಡುವೆ ಮೊದಲು ಸ್ನೇಹ ಬೆಳೆಯುತ್ತದೆ ತದನಂತರ ಇಬ್ಬರೂ ಕೂಡ ಪರಸ್ಪರ ಒಬ್ಬರನ್ನು ಒಬ್ಬರು ಪ್ರೀತಿಸಲು ಪ್ರಾರಂಭ ಮಾಡುತ್ತಾರೆ ನಂತರ ಇಬ್ಬರು ಕುಟುಂಬದವರ ಒಪ್ಪಿಗೆಯನ್ನು ಪಡೆದು ಅದ್ದೂರಿಯಾಗಿ ಮದುವೆಯಾಗುತ್ತಾರೆ. ಇವರಿಬ್ಬರು ಮದುವೆಯಾಗುತ್ತಿದ್ದಂತಹ ಫೋಟೋಸ್ ಮತ್ತು ವೀಡಿಯೋಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆದವು ಇದನ್ನು ನೋಡಿದಂತಹ ಪಡ್ಡೆ ಹುಡುಗರಂತೂ ಮಹಾಲಕ್ಷ್ಮಿ ಅವರಿಗೆ ಹಿಗ್ಗಾಮಗ್ಗ ಬೈಯುವುದಕ್ಕೆ ಪ್ರಾರಂಭ ಮಾಡುತ್ತಾರೆ.

ಅಷ್ಟೇ ಅಲ್ಲದೆ ಇನ್ನು ಕೆಲವು ನೆಟ್ಟಿಗರು ಇದು ಪ್ರೀತಿಸಿ ಮದುವೆಯಾದ ಜೋಡಿಯಲ್ಲ ಬದಲಿಗೆ ಹಣಕ್ಕಾಗಿ ಮದುವೆಯಾದ ಜೋಡಿ ಎಂದು ತಮ್ಮ ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದರು. ಆದರೂ ಕೂಡ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮಹಾಲಕ್ಷ್ಮಿ ಮತ್ತು ರವೀಂದ್ರ ಕಳೆದ 15 ದಿನದ ಹಿಂದೆ ಎಷ್ಟೇ ಜಾಲಿಯಾಗಿ ಹನಿಮೂನ್ ಟ್ರಿಪ್ ಮುಗಿಸಿಕೊಂಡು ಬಂದರು.  ಇನ್ನು ನಿರ್ಮಾಪಕ ರವೀಂದರ್ ಅವರು ಮಹಾಲಕ್ಷ್ಮಿ ಅವರನ್ನು ಮದುವೆಯಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಕೂಡ ಪ್ರತಿನಿತ್ಯ ಒಂದಲ್ಲ ಒಂದು ಸರ್ಪ್ರೈಸ್ ನೀಡುವ ಮೂಲಕ ತಮ್ಮ ಪತ್ನಿಯನ್ನು ಖುಷಿ ಪಡಿಸುತ್ತಿದ್ದಾರೆ.

ಮೊನ್ನೆಯಷ್ಟೇ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಕೂಡ ಬಹಳ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ, ವಿಶೇಷ ಏನೆಂದರೆ ಸ್ವತಹ ರವೀಂದರ್ ಅವರೇ ಮಹಾಲಕ್ಷ್ಮಿ ಅವರ ಕೈ ಹಿಡಿದು ಪಟಾಕಿಯನ್ನು ಹೆಚ್ಚಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರಿಗೆ ಅಂತೂ ರಸದೂತನ ಸಿಕ್ಕ ಹಾಗೆ ಆಯಿತು ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದರು. ಆದರೆ ಈ ಜೋಡಿ ಮಾತ್ರ ಇದೆ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ತವಾಯಿತು ತಮ್ಮ ಸಂತೋಷವಾಯಿತು ಎಂದು ಕಾಲ ಕಳೆಯುತ್ತಿದ್ದಾರೆ.

View this post on Instagram

A post shared by Mahalakshmi Shankar (@mahalakshmi_actress_official)

ದೀಪಾವಳಿ ಹಬ್ಬದ ಪ್ರಯುಕ್ತ ರವೀಂದರ್ ಅವರು ಮಹಾಲಕ್ಷ್ಮಿ ಅವರಿಗೆ ದುಬಾರಿ ಬೆಲೆಯ ಕಾರು ಒಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಹೌದು ಈ ಕಾರನ್ನು ಉಡುಗೊರೆಯಾಗಿ ನೀಡಿದಂತಹ ವಿಡಿಯೋವನ್ನು ಕೂಡ ಮಹಾಲಕ್ಷ್ಮಿಯವರು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ರವೀಂದರ್ ಅವರು ಪತ್ನಿ ಮಹಾಲಕ್ಷ್ಮಿಗೆ ದುಬಾರಿ ಬೆಲೆಯ ಫ್ಲಾಟ್ ಚಿನ್ನಾಭರಣ ಕೊಡಿಸಿದ್ದರು. ಇದೀಗ ಹೊಸ ಕಾರ್ ಕೊಡಿಸುವ ಮೂಲಕ ಮತ್ತೆ ಸುದ್ದಿಗೆ ಒಳಗಾಗಿದ್ದಾರೆ.

View this post on Instagram

A post shared by Mahalakshmi Shankar (@mahalakshmi_actress_official)

ಅದೇನೆ ಆಗಲಿ ನಟಿ ಮಹಾಲಕ್ಷ್ಮಿ ಅವರ ಅದೃಷ್ಟವೇ ಇಂದು ಬದಲಾಗಿದೆ ನಿರ್ಮಾಪಕನನ್ನು ಮದುವೆಯಾದ ನಂತರ ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಗಿಫ್ಟ್ ಪಡೆಯುತ್ತಿದ್ದಾರೆ. ಕೆಲವು ಅಭಿಮಾನಿಗಳು ಇದನ್ನು ನೋಡಿ ಇದ್ದರೆ ಮಹಾಲಕ್ಷ್ಮಿಯಂತೆ ಇರಬೇಕು ಅಂತ ಹೇಳುತ್ತಾರೆ. ಇನ್ನು ಕೆಲವು ಅಭಿಮಾನಿಗಳು ಈ ಹಣಕ್ಕಾಗಿ ಆಸ್ತಿಗಾಗಿ ಸಿರಿ ಸಂಪತ್ತಿಗಾಗಿ ಈಕೆ ಮದುವೆಯಾಗಿರಬಹುದು ಎಂದು ಕಾಮೆಂಟ್ ಮಾಡುತ್ತಾರೆ. ಆದರೆ ಇದು ಎಷ್ಟು ಸುಳ್ಳು ಎಷ್ಟು ನಿಜ ಎಂಬುದು ದೇವನೊಬ್ಬ ಮಾತ್ರ ಬಲ್ಲ ಈ ಜೋಡಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

 

Entertainment Tags:Mahalakshmi, Ravindar Chandrashekaran
WhatsApp Group Join Now
Telegram Group Join Now

Post navigation

Previous Post: ಅಣ್ಣಾವ್ರ ಭಕ್ತ ಪ್ರಹ್ಲಾದ ಸಿನಿಮಾದ ಹಿರಣ್ಯ ಕಶ್ಯಪ ಪಾತ್ರ ಗಾಂಭೀರ್ಯದಿಂದ ಮಾಡುತ್ತಿದ್ದ ವಂಶಿಕಾ ನರಸಿಂಹನನ್ನು ನೋಡುತ್ತಿದ್ದ ಹಾಗೆ ಭಯ ಪಟ್ಟ ಈ ಕ್ಯೂಟ್ ವಿಡಿಯೋ ನೋಡಿ ನಿಜಕ್ಕೂ ಹೊಟ್ಟೆ ಹುಣ್ಣಾಗುವಷ್ಟು ನಗ್ತೀರಾ.
Next Post: ಈ ವಾರ ಬಿಗ್ ಬಾಸ್ ಮನೆಯಿಂದ ನಟಿ ನೇಹಗೌಡ ಹೊರ ಬಂದಿದ್ದಾರೆ .

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore