Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೇ ಇರಲು ಇದೇ ಮುಖ್ಯವಾದ ಕಾರಣ.!

Posted on August 29, 2023August 29, 2023 By Kannada Trend News No Comments on ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲದೇ ಇರಲು ಇದೇ ಮುಖ್ಯವಾದ ಕಾರಣ.!

ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ನಮ್ಮ ಮನೆ ಏಳಿಗೆಗೆ ಅಡ್ಡಿಯಾಗಿರುತ್ತದೆ, ನೀವು ಕೂಡ ಈ ರೀತಿ ತಪ್ಪು ಮಾಡುತ್ತಿದ್ದರೆ ಇನ್ನು ಮುಂದೆ ಇವುಗಳನ್ನು ತಿದ್ದುಕೊಂಡು ಸರಿಪಡಿಸಿಕೊಳ್ಳಿ, ಅವುಗಳ ಪಟ್ಟಿ ಹೀಗಿದೆ ನೋಡಿ.

● ಹಿರಿಯರ ಕಾರ್ಯ ಮಾಡದೇ ಇರುವುದು ಮುಖ್ಯ ಕಾರಣ
● ಹರಕೆ ಮಾಡಿಕೊಂಡಿರುವುದು ನೆನಪಿದ್ದರೂ ಕೂಡ ಅವುಗಳನ್ನು ತೀರಿಸದೇ ಇರುವುದು
● ಮಲಗಿ ಎದ್ದಾಗ ಗೃಹಿಣಿಯರು ತಾಳಿಸರ ಬೆನ್ನಿಗೆ ಬಂದಿದ್ದರು ಅದನ್ನು ಗಮನಿಸದೇ ಇರುವುದು
● ಮನೆಯಲ್ಲಿ ನಾಗರ ಪೂಜೆ ಮಾಡುವ ಪದ್ಧತಿ ಇದ್ದರೂ ಕೂಡ ಅದನ್ನು ಪಾಲಿಸದೆ ಇರುವುದು.

● ಮನೆಯಲ್ಲಿ ದೇವರ ಪೂಜೆ ಮಾಡುವ ಸಾಮಾನುಗಳು ಕಪ್ಪಾಗಿದ್ದರು ಹಾಗೂ ಒಡೆದು ಹೋಗಿದ್ದರೂ, ಭಿನ್ನವಾಗಿದ್ದರೂ ಬದಲಾಯಿಸದೆ ಅವುಗಳನ್ನೇ ಬಳಸುವುದು
● ಹೊರಗಿನಿಂದ ಮನೆಗೆ ಹಾಲು ಮತ್ತು ನೀರನ್ನು ಒಟ್ಟಿಗೆ ತರುವುದು.
● ಆರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಒಂದು ಹೂವು ಕೂಡ ಇರದಂತೆ ಖಾಲಿ ತಟ್ಟೆಯಲ್ಲಿ ಆರತಿ ಮಾಡುವುದು.
● ಮನೆಯಲ್ಲಿ ಹಾಲು ಕಾಯಿಸುವ ಪಾತ್ರೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು.

ಈ 10 ಜಿಲ್ಲೆಗಳಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗಿದೆ.! ಯಾವ ಜಿಲ್ಲೆ.? ಯಾರಿಗೆ ಹಣ ಜಮೆ ಆಗಿದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ಮನೆ ಮುಂದೆ ಹೂವಿನವರು ಬಂದಾಗ ಬೇಡ ಎಂದು ಹೇಳಿ ಕಳಿಸುವುದು ಇದರ ಬದಲು ಅವಶ್ಯಕತೆ ಇಲ್ಲದಿದ್ದರೆ ನಾಳೆ ತೆಗೆದುಕೊಳ್ಳುತ್ತೇನೆ ಎಂದು ಹೇಳಬೇಕು ಹೊರತು ಬೇಡ ಎಂದು ಹೇಳಬಾರದು.
● ವರ್ಷದಲ್ಲಿ ಒಂದು ದಿನವೂ ಕೂಡ ಅಸಹಾಯಕರಿಗೆ ಬಟ್ಟೆ ಆಹಾರ ಇವುಗಳನ್ನು ದಾನ ಮಾಡದೆ ಇರುವುದು.

● ಮನೆಯಲ್ಲಿ ದೇವರಕೊಣೆಯಲ್ಲಿ ದೇವರ ಫೋಟೋಗಳ ಜೊತೆ ಮನೆಯಲ್ಲಿ ಹಿರಿಯರ ಅಥವಾ ಸತ್ತು ಹೋದವರು ಫೋಟೋಗಳನ್ನು ಸರಿಸಮವಾಗಿ ಇಟ್ಟು ಪೂಜೆ ಮಾಡುವುದು.
● ರೊಟ್ಟಿ ಹಂಚು ಕಡಾಯಿ, ಮೊರ, ಸೇರು ಈ ರೀತಿ ವಸ್ತುಗಳನ್ನು ಬೋರಲು ಹಾಕಿ ಇಡುವುದು.
● ಹೆಣ್ಣು ಮಕ್ಕಳನ್ನು ಕೀಳಾಗಿ ಕಾಣುವ ಅವರನ್ನು ಸದಾ ಕಣ್ಣಿರಾಕಿಸುತ್ತಿರುವ ಮನೆಯಲ್ಲಿ ಯಾವ ರೀತಿ ಏಳಿಗೆಯು ಆಗುವುದಿಲ್ಲ, ಒಂದು ವೇಳೆ ಹಣಕಾಸಿನ ಅನುಕೂಲತೆ ಇದ್ದರೆ ಕೂಡ ನೆಮ್ಮದಿಯಾಗಿರಲು ಸಾಧ್ಯವೇ ಇಲ್ಲ.

● ಮನೆ ಗುಡಿಸುವುದಕ್ಕೆ ಮೊಂಡು ಪರಕೆಯನ್ನು ಬಳಸುವುದು
● ಮಲಗುವ ಹಾಸಿಗೆಯನ್ನು ಮನೆಗುಡಿಸುವ ಪೊರಕೆಯಿಂದ ಕ್ಲೀನ್ ಮಾಡುವುದು.
● ದೇವರಿಗೆ ಹಣ್ಣುಗಳ ತುದಿಯನ್ನು ಮುರಿಯದೆ ನೈವೇದ್ಯ ಮಾಡುವುದು, ದೇವರಿಗೆ ನೈವೇದ್ಯ ಇಡಲು ಪ್ಲಾಸ್ಟಿಕ್ ಅಥವಾ ಪೇಪರ್ ತಟ್ಟೆಗಳನ್ನು ಬಳಸುವುದು.
● ಅಂತ್ಯಕ್ರಿಯೆ ಮೆರವಣಿಗೆ ನಡೆಯುತ್ತಿದ್ದರು ಅದರ ಮುಂದೆ ಹೋಗುವುದು.

ಕೂದಲು ಕಸಿ ಮಾಡುವುದು ಎಷ್ಟು ನಿಜ.? ಕೂದಲು ಉದುರಿ ಹೋಗದಿರಲು, ಬೊಕ್ಕ ತಲೆ ಆಗದಂತೆ ತಡೆಯಲು ಇಷ್ಟು ಮಾಡಿ ಸಾಕು.!

● ದೇವರಿಗೆ ಪೂಜೆ ಮಾಡುವಾಗ ಚಾಪೆ ಅಥವಾ ಮಣೆ ಹಾಕಿಕೊಳ್ಳದೆ
ನೆಲದ ಮೇಲೆ ಕುಳಿತು ಪೂಜೆ ಮಾಡುವುದು
● ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನವನ್ನು ಮಾಡಿಕೊಂಡು ಮನೆಗೆ ಬಂದ ಕೂಡಲೇ ಕಾಲುಗಳನ್ನು ತೊಳೆಯುವುದು.
● ಹಸಿದವರಿಗೆ ಊಟ ಕೊಡದೆ ಕಳುಹಿಸುವುದು
● ಮುರಿದ ಬಾಚಣಿಕೆಯಿಂದ ತಲೆ ಬಾಚುವುದನ್ನು ಮಾಡಲೇಬಾರದು ಇದು ರಾಹುತತ್ವವನ್ನು ಹೊಂದಿರುತ್ತದೆ, ಬಡತನಕ್ಕೆ ಕಾರಣವಾಗುತ್ತದೆ.

● ವ್ಯಾಲೆಟ್ ಪರ್ಸ್ ಇವುಗಳಲ್ಲಿ ಚಿಲ್ಲರೆ ಹಾಗೂ ನೋಟ್ ಗಳನ್ನು ಒಟ್ಟಿಗೆ ಇಡುವುದು.
● ಅನುಕೂಲವಾದ ಪರಿಸ್ಥಿತಿಯಲ್ಲಿ ಇದ್ದರೂ ಕೂಡ ದೇವಸ್ಥಾನದಲ್ಲಿ ಯಾವುದೇ ಕಾಣಿಕೆ ಹಾಕದೆ ಮಂಗಳಾರತಿ ಪಡೆಯುವುದು ಹಾಗೂ ಕಾಣಿಕೆಯನ್ನು ಅರ್ಪಿಸದೆ ಊಟ ಮಾಡಿ ಬರುವುದು
● ವಯಸ್ಸಾದ ವ್ಯಕ್ತಿಗಳು, ಚಿಕ್ಕ ಮಕ್ಕಳು ಅಥವಾ ಬಡವರಿಂದ ಖರೀದಿ ಮಾಡುವಾಗ ವಿಪರೀತವಾಗಿ ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಕೊಂಡುಕೊಳ್ಳುವುದು.

● ಮನೆಯಲ್ಲಿ ಬಾಗಿಲುಗಳ ಮೇಲೆ ಬೀರುವಿನ ಮೇಲೆ ಸಿಕ್ಕಾಪಟ್ಟೆ ಸ್ಟಿಕರ್ಗಳನ್ನು ಅಂಟಿಸುವುದು.
● ಹೊತ್ತು ಬಿದ್ದ ಮೇಲೆ ಮನೆಯಲ್ಲಿ ಕಸಗುಡಿಸುವುದು ಮತ್ತು ರಾತ್ರಿ ಹೊತ್ತು ಎಂಜಲು ಪಾತ್ರೆಯನ್ನು ಹಾಗೆ ಇಟ್ಟು ಮಲಗುವುದು
● ಮುಸ್ಸಂಜೆ ಹೊತ್ತು ಮಲಗುವುದು ಹಾಗೂ ಹಲ್ಲು ಕಡಿಯುವುದು ಮನೆಗೆ ಬಂದ ಅತಿಥಿಗಳ ಸತ್ಕಾರ ಮಾಡದೆ ಅವರಿಗೆ ಬೇಸರ ಬರುವ ಹಾಗೆ ಮಾಡುವುದು.

ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶ, ಆಸಕ್ತರು ಅರ್ಜಿ ಅರ್ಜಿ ಸಲ್ಲಿಸಿ ವೇತನ 56,900

● ಊಟ ಇರುವ ತಟ್ಟೆಗಳನ್ನು ಪಾತ್ರೆಗಳನ್ನು ದಾಟುವುದು, ಆಹಾರಕ್ಕೆ ಗೌರವ ಕೊಡದೆ ಇರುವುದು.
● ಮನೆಯಲ್ಲಿ ವಸ್ತುಗಳನ್ನು ಅಚ್ಚುಕಟ್ಟಾಗಿಡದೇ ಸಿಕ್ಕಸಿಕ್ಕಲ್ಲಿ ಎಲ್ಲ ವಸ್ತುಗಳನ್ನು ಬಿಸಾಕುವುದು.
● ಹೊಸ್ತಿಲ ಮೇಲೆ ನಿಲ್ಲುವುದು ಒಂದು ಕಾಲು ಹೊರಗೆ ಒಂದು ಕಾಲು ಮನೆ ಒಳಗೆ ಇಟ್ಟು ಏನನ್ನಾದರೂ ಬೇರೆಯವರಿಗೆ ಕೊಡುವುದು ಅಥವಾ ತೆಗೆದುಕೊಳ್ಳುವುದು.
● ಮನೆಯಲ್ಲಿ ಇರುವ ಸದಸ್ಯರ ನಡುವೆ ಭೇದ ಭಾವ ಮಾಡುವುದು.

Useful Information
WhatsApp Group Join Now
Telegram Group Join Now

Post navigation

Previous Post: ಈ 10 ಜಿಲ್ಲೆಗಳಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗಿದೆ.! ಯಾವ ಜಿಲ್ಲೆ.? ಯಾರಿಗೆ ಹಣ ಜಮೆ ಆಗಿದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
Next Post: ಒಣಗಿದ ಹೂವುಗಳನ್ನು ಬಿಸಾಕುವ ಬದಲು ಅವುಗಳನ್ನೇ ಬಳಸಿಕೊಂಡು ಕೋನ್ ಶೇಪ್ ಸಾಂಬ್ರಾಣಿ ಮಾಡಿ.! ಬುದ್ದಿವಂತ ಮಹಿಳೆಯರಿಗಾಗಿ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore