Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಜೀವನದಲ್ಲಿ ಸದಾ ಖುಷಿಯಿಂದ ಇರಲು ಇಲ್ಲಿವೆ ಮೂರು ನಿಯಮಗಳು.!

Posted on October 22, 2023 By Kannada Trend News No Comments on ಜೀವನದಲ್ಲಿ ಸದಾ ಖುಷಿಯಿಂದ ಇರಲು ಇಲ್ಲಿವೆ ಮೂರು ನಿಯಮಗಳು.!

 

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಸದಾ ಖುಷಿಯಾಗಿರ ಬೇಕು ಎಂದೇ ಬಯಸುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಖುಷಿಯಾಗಿ ಇರಲು ಸಾಧ್ಯವಾಗುವುದಿಲ್ಲ. ಹೌದು ಒಂದಲ್ಲ ಒಂದು ವಿಚಾರವಾಗಿ ಅವರು ತಮ್ಮ ಜೀವನದಲ್ಲಿ ಕೆಲವೊಂದಷ್ಟು ಸಮಸ್ಯೆಗಳನ್ನು ಅಂದರೆ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ.

ಹಾಗೆಂದ ಮಾತ್ರಕ್ಕೆ ಅವರು ಜೀವನದುದ್ದಕ್ಕೂ ಸಮಸ್ಯೆಗಳನ್ನು ಅನು ಭವಿಸುತ್ತಾರೆ ಅನುಭವಿಸಬೇಕು ಎಂಬ ಅರ್ಥ ಅಲ್ಲ. ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ಮಾಹಿತಿ ಏನು ಎಂದರೆ ಪ್ರತಿಯೊಬ್ಬರ ಖುಷಿ ದುಃಖ ಎಲ್ಲವೂ ಕೂಡ ಅವರಲ್ಲಿಯೇ ಅಡಕವಾಗಿರುತ್ತದೆ ಎಂದೇ ಹೇಳುತ್ತದೆ. ಹೌದು ಪ್ರತಿಯೊಬ್ಬರೂ ಕೂಡ ಸಂತೋಷವಾಗಿರಬೇಕು ಎಂದರೆ ಅವರ ಮನಸ್ಥಿತಿ ಅದರ ಮೇಲೆ ನಿಂತಿರುತ್ತದೆ.

ಹೌದು ನಾವು ನಮ್ಮ ಜೀವನದಲ್ಲಿ ಯಾವ ಕೆಲವು ಸಂದರ್ಭದಲ್ಲಿ ಯಾವ ರೀತಿಯಾದಂತಹ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ ಹಾಗೂ ಯಾವ ರೀತಿಯ ಮನಸ್ಥಿತಿಯಲ್ಲಿ ನಾವು ಇರುತ್ತೇವೆ ಹಾಗೂ ನಾವು ಯಾವ ಒಂದು ವಾತಾವರಣದಲ್ಲಿ ಇರುತ್ತೇವೆ ನಮ್ಮ ಸುತ್ತಮುತ್ತ ಲಿನ ವಾತಾವರಣ ಒಳ್ಳೆಯ ರೀತಿಯಾಗಿ ಇರುತ್ತದೆ.

ಹೀಗೆ ಪ್ರತಿಯೊಂದರ ಆಧಾರದ ಮೇಲೆಯೂ ನಮ್ಮ ಮನಸ್ಥಿತಿ ನಿಂತಿರುತ್ತದೆ. ಹೌದು ಉದಾಹರಣೆಗೆ ಯಾವುದೋ ಒಂದು ದೇವಸ್ಥಾನದ ಮುಂದೆ ಕುಳಿತರೆ ಅಲ್ಲಿ ಒಂದು ರೀತಿಯ ಪಾಸಿಟಿವಿಟಿ ಎನ್ನುವುದು ಹೆಚ್ಚಾಗಿರುತ್ತದೆ. ಹೌದು ಪ್ರತಿಯೊಬ್ಬರೂ ಕೂಡ ಮನಸ್ಸಿಗೆ ನೆಮ್ಮದಿ ಶಾಂತಿ ಬೇಕು ನಮ್ಮ ಮನಸ್ಸು ಎಲ್ಲಾ ರೀತಿಯ ಕಷ್ಟ ನೋವುಗಳನ್ನು ಸಹಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಪ್ರತಿಯೊಬ್ಬರೂ ಕೂಡ ದೇವಸ್ಥಾನಗಳಿಗೆ ಬಂದು ಅಲ್ಲಿ ದೇವರ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡು ತಮ್ಮ ಮನಸ್ಸನ್ನು ಸಮಾಧಾನಪಡಿಸಿಕೊಳ್ಳುತ್ತಿರುತ್ತಾರೆ.

ಇದರ ಅರ್ಥ ಆ ಒಂದು ಸ್ಥಳದಲ್ಲಿ ದೇವರ ಒಂದು ಶಕ್ತಿ ಇದೆ ಎಂದು ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಸದಾಕಾಲ ಖುಷಿಯಾಗಿ ಸಂತೋಷವಾಗಿ ಇರಬೇಕು ಎಂದರೆ ಮೊದಲು ಅವರ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಹೌದು ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಖುಷಿಯಾಗಿರಬೇಕು ಎಂದರೆ ಯಾವುದೇ ರೀತಿಯ ಆಲೋಚನೆಯನ್ನು ಮಾಡಬಾರದು.

ಆಗ ಮಾತ್ರ ಅವನು ಯಾವುದೇ ರೀತಿಯ ತೊಂದರೆ ಇಲ್ಲದೆ ಖುಷಿಯಾಗಿ ಸಂತೋಷವಾಗಿ ಇರುತ್ತಾನೆ. ಬದಲಿಗೆ ಎಲ್ಲವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅದರ ಬಗ್ಗೆ ಆಲೋಚನೆಯನ್ನು ಮಾಡುತ್ತಾ ಇದ್ದರೆ ಅವನು ಜೀವನದಲ್ಲಿ ಖುಷಿಯಾಗಿ ಇರಲು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರಿಗೂ ಕೂಡ ಕಷ್ಟ ಎನ್ನುವುದು ಇದ್ದೇ ಇರುತ್ತದೆ ಆದರೆ ಆ ಕಷ್ಟ ಸದಾ ಕಾಲ ಇರುತ್ತದೆ ಎಂದರ್ಥ ಅಲ್ಲ ಬದಲಿಗೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎನ್ನುವ ಆಲೋಚನೆಯನ್ನು ಸಹ ನಾವೇ ಮಾಡಬೇಕಾಗುತ್ತದೆ.

ಪ್ರತಿಯೊಂದು ಕಷ್ಟಕ್ಕೂ ಕೂಡ ಕೊನೆ ಎನ್ನುವುದು ಇರುತ್ತದೆ. ಆದ್ದರಿಂದ ಯಾವ ಸಂದರ್ಭದಲ್ಲಿ ಯಾವ ಪರಿಸ್ಥಿತಿ ಇರುತ್ತದೆಯೋ ಅದಕ್ಕೆ ಹೊಂದಿಕೊಂಡು ಜೀವನ ಸಾಗಿಸಿದರೆ ಅವರು ಜೀವನದುದ್ದಕ್ಕೂ ಸಂತೋಷವಾಗಿ ಖುಷಿಯ ಜೀವನವನ್ನು ನಡೆಸುತ್ತಾರೆ ಎಂದೇ ಹೇಳಬಹುದು.

ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವ ಕೆಲವು ಸಂದರ್ಭದಲ್ಲಿ ಯಾವ ರೀತಿಯಾದಂತಹ ಮನಸ್ಥಿತಿ ಇಟ್ಟುಕೊಳ್ಳುತ್ತಾರೆ ಹಾಗೂ ತಮ್ಮ ಸುತ್ತಮುತ್ತಲಿನ ವಾತಾವರಣ ಹಾಗೂ ಮನೆಯ ವಾತಾವರಣ ಯಾವ ರೀತಿಯಾಗಿ ಚೆನ್ನಾಗಿ ಇಟ್ಟುಕೊಂಡಿರು ತ್ತಾರೋ ಅದರ ಮೇಲೆ ಅವರ ಮನಸ್ಸಿನ ಸಂತೋಷ ನೆಮ್ಮದಿ ಅಡಗಿರುತ್ತದೆ ಎಂದೇ ಹೇಳಬಹುದು.

ನೀವು ಉತ್ತಮವಾದಂತಹ ಸಂಗೀತದ ನಾದವನ್ನು ಕೇಳಿದರೆ ಮನಸ್ಸಿಗೆ ಏನೋ ಒಂದು ರೀತಿಯ ಆನಂದ ಉಂಟಾಗುತ್ತದೆ. ಅದೇ ರೀತಿಯಾಗಿ ಒಂದು ಕರ್ಕಶ ಶಬ್ದ ನಿಮ್ಮ ಕಿವಿಗೆ ಬಿದ್ದರೆ ಅದು ನಿಮ್ಮ ಮನಸ್ಸನ್ನು ಹಾಳುಮಾಡುತ್ತದೆ. ಇದೆ ಅದಕ್ಕೆ ಒಂದು ಉತ್ತಮವಾದ ಉದಾಹರಣೆಯಾಗಿದೆ.

Useful Information

Post navigation

Previous Post: ಸ್ನಾನ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ.!
Next Post: ಅಡುಗೆ ಮನೆ ಟಿಪ್ಸ್.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore