Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಶ್ರೀಧರ್ ಗೆ ಏಡ್ಸ್ ಇತ್ತು.! ಗಂಡ ಸತ್ತರು ಬರದೆ ಇದ್ದಕ್ಕೆ ಕಾರಣ ಕೊಟ್ಟ ಶ್ರೀಧರ್ ಪತ್ನಿ

Posted on May 28, 2025May 28, 2025 By Kannada Trend News No Comments on ಶ್ರೀಧರ್ ಗೆ ಏಡ್ಸ್ ಇತ್ತು.! ಗಂಡ ಸತ್ತರು ಬರದೆ ಇದ್ದಕ್ಕೆ ಕಾರಣ ಕೊಟ್ಟ ಶ್ರೀಧರ್ ಪತ್ನಿ

ಕನ್ನಡ ಕಿರುತೆರೆಯ ಹೆಸರಾಂತ ಪೋಷಕ ನಟ ಶ್ರೀಧರ್ ನಾಯಕ್ (SRIDHAR NAIK) ಅವರು ಕೆಲ ದಿನಗಳ ಹಿಂದೆ ಗಂಭೀರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದರು, ಆ ಬಳಿಕ ಚಿಕಿತ್ಸೆಗೂ ಅನುಕೂಲವಲ್ಲದೆ ಇಲ್ಲದೆ ಹಣಕ್ಕಾಗಿ ಪರದಾಡುತ್ತಿದ್ದ ನಟನಿಗೆ ಸಹಾಯ ಮಾಡುವ ಸಲುವಾಗಿ ಇತರೆ ಸಹ ಕಲಾದರು ಎಲ್ಲ ಸೇರಿ ಸೋಶಿಯಲ್ ಮೀಡಿಯಾದಲ್ಲಿ ಅವರಿದ್ದ ಪರಿಸ್ಥಿತಿ ಬಗ್ಗೆ ಮಾಹಿತಿ ಕೊಟ್ಟಿದ್ದರು.

ಆದರೆ ಈ ಫೋಟೋ ಹಾಗೂ ವಿಡಿಯೋಗಳಲ್ಲಿ ಶ್ರೀಧರ್ ಅವರನ್ನು ಕಂಡವರು ಅಕ್ಷರಶಃ ಬೆಚ್ಚಿ ಬಿದ್ದಿದ್ದರೂ ಯಾಕೆಂದರೆ, ಚಂದುಳ್ಳಿ ಚೆಲುವನಂತೆ ಇದ್ದ ನಟನ ಛಾಯೆ ಸಂಪೂರ್ಣ ಬದಲಾಗಿತ್ತು. ಗುರುತೇ ಕುರಿತಾಗದಷ್ಟು ಕುಗ್ಗಿ ಹೋಗಿ ಆಸ್ಪತ್ರೆ ಸೇರಿದ್ದರು. ಈ ನಡುವೆ ಅವರು ಕೊನೆ ದಿನಗಳಲ್ಲಿ ಆಸ್ಪತ್ರೆಯಲ್ಲಿದ್ದಾಗ ಕೆಲವು ಸುದ್ದಿ ವಾಹಿನಿಗಳು ಶ್ರೀಧರ್ ಅವರ ಸಂದರ್ಶನ ನಡೆಸಿದ್ದವು.

ಎದ್ದು ಕೂರಲು ಕೂಡ ಸಾಧ್ಯವಾಗ ಸ್ಥಿತಿಯಲ್ಲಿಯೇ ಸ್ಪಷ್ಟವಾಗಿ ಮಾತನಾಡದ ಪರಿಸ್ಥಿತಿಯಲ್ಲಿರುವ ತಮ್ಮ ದಯಾನೀಯ ಪರಿಸ್ಥಿತಿಯ ಬಗ್ಗೆ ಶ್ರೀಧರ್ ಅವರು ಮಾತನಾಡಿದ್ದರು. ಆಗ ವೈಯಕ್ತಿಕ ಜೀವನದ ಕುರಿತ ಪ್ರಶ್ನೆಗಳಿಗೆ ಹಾಗೂ ಕುಟುಂಬದ ಬಗ್ಗೆ ಬಹಳ ಬೇಸರವಾಗಿ ಕ’ಣ್ಣೀ’ರು ಇಡುತ್ತಾ ಮಾತನಾಡಿದ್ದರೂ ಈ ಮೂಲಕ ತಾವು ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಜ್ಯೋತಿ (WIFE JYOTHI) ತಮ್ಮ ಅನಾರೋಗ್ಯ ಪರಿಸ್ಥಿತಿಯಲ್ಲಿ ಬಿಟ್ಟು ಓಡಿ ಹೋದರು ಎಂದು ಹೇಳಿ ಕೊಂಡಿದ್ದರು.

ನಿನ್ನೆ ನಟ ಶ್ರೀಧರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪರಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೆಚ್ಚು ಸುದ್ದಿಗಳು ಪ್ರಚಾರವಾಗಿ ಇದನ್ನ ನೋಡಿದ ಬಹುತೇಕ ಎಲ್ಲರೂ ಶ್ರೀಧರ್ ಪತ್ನಿ ಜ್ಯೋತಿ ಅವರ ವಿರುದ್ಧವಾಗಿ ಕಮೆಂಟ್ಗಳನ್ನು ಹಾಕಿ ಶಾಪಿಸುತ್ತಿದ್ದರು. ಅವರ ಕುರಿತು ಕೇಳಿ ಬರುತ್ತಿರುವ ಅಪ ಪ್ರಚಾರದ ಬಗ್ಗೆ ಸಿಡಿದೆದ್ದು ಅಸಲಿ ಸತ್ಯವನ್ನು ಈಗ ಅವರು ಹೊರ ಹಾಕಿದ್ದಾರೆ.

ತಾವು ಎಲ್ಲಿಯೂ ಓಡಿ ಹೋಗಿಲ್ಲ ತಮ್ಮ ಮಗನ ಜೊತೆ ಕಷ್ಟಪಟ್ಟು ಜೀವನ ಮಾಡುತ್ತಿರುವತ್ತಾಗಿ ಹೇಳಿಕೊಂಡು ಶ್ರೀಧರ್ ಅವರ ಈ ಪರಿಸ್ಥಿತಿಗೆ ಕಾರಣವಾಗಿರುವ ಹಾಗೂ ಅವರು ಬೇರೆಯಾಗಲು ಎದುರಾದ ಸಂದರ್ಭದಲ್ಲಿ ಮಾತನಾಡಿದ್ದಾರೆ.

ನಾನು ಸಂಗೀತ ಕ್ಷೇತ್ರದಲ್ಲಿದ್ದೆ. ಕಲೆ ನಮ್ಮಿಬ್ಬರನ್ನು ಪರಿಚಯಿಸಿದ್ದು ಆರಂಭದಲ್ಲಿ ಸ್ನೇಹವಾಗಿ ನಂತರ ಪ್ರೀತಿಯ ಮನೆಯಲ್ಲಿ ಈ ಬಗ್ಗೆ ಹೇಳಿದಾಗ ಅವರು ಒಪ್ಪಲಿಲ್ಲ ಹೀಗಾಗಿ ಮನೆ ಬಿಟ್ಟು ಬಂದು ಶ್ರೀಧರ್ ಅವರನ್ನು ಮದುವೆಯಾಗಿ ಜೀವನ ನಡೆಸುತ್ತಿದೆ. ಆದರೆ ಆರಂಭದಲ್ಲಿ ಒಂದು ವರ್ಷ ಮಾತ್ರ ಶ್ರೀಧರ್ ಅವರು ನನ್ನ ಜೊತೆ ಸಂತೋಷವಾಗಿದ್ದರು

ಆ ಬಳಿಕ ಬಹಳ ರಿಸ್ಟ್ರಿಕ್ಟ್ ಮಾಡಲು ಶುರು ಮಾಡಿದರು, ಅನೇಕ ವಿಷಯವಾಗಿ ವೈ’ಮನಸು ಇತ್ತು ಆದರೂ ಹೊಂದಿಕೊಳ್ಳುತ್ತಿದ್ದೆ ಅನೇಕ ಸಮಯದಲ್ಲಿ ಅವರು ನನಗೆ ಹೊಡೆದಿದ್ದಾರೆ ಕೂಡ ಆದರೆ ನಾನು ಎಲ್ಲಿಯೂ ಈ ಬಗ್ಗೆ ಹೇಳಿಕೊಂಡಿರಲಿಲ್ಲ ಮತ್ತು ಶ್ರೀಧರ್ ಅವರ ಇಂದಿನ ಪರಿಸ್ಥಿತಿಗೆ ಅವರೇ ಕಾರಣ.

ಅವರಿಗೆ ಹೆಣ್ಣು ಮಕ್ಕಳ ಸಹವಾಸ ಹೆಚ್ಚಾಗಿ ಇತ್ತು ಅವರು ಏಡ್ಸ್ ಗೆ ಬಲಿಯಾಗಿದ್ದಾರೆ ಎಂಬ ವಿಚಾರ ನನಗೆ ತಿಳಿದ ಮೇಲೆ ಗುಣಪಡಿಸುವುದಕ್ಕಾಗಿ ಹಲವಾರು ಆಸ್ಪತ್ರೆಗಳಲ್ಲಿ ಅಲೆದಾಡಿದ್ದೇನೆ ಆದರೆ ಕೊನೆಗೆ ಅವರೊಟ್ಟಿಗೆ ಬದುಕಲಾಗದೆ ಬೇರೆಯಾಗ ಬೇಕಾಗಿ ಬಂತು ಎಂದು ತಮ್ಮ ನೋ’ವಿ’ನ ಬಗ್ಗೆ ಮನಸಾರೆ ಮಾತನಾಡಿದ್ದಾರೆ, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Viral News
WhatsApp Group Join Now
Telegram Group Join Now

Post navigation

Previous Post: Mysore Sandal Soap ಜನರ ತೆರಿಗೆ ಹಣ ವೇಸ್ಟ್ ಮಾಡ್ತಿದ್ದಾರೆದು ಬೇಸರ ವ್ಯಕ್ತ ಪಡಿಸಿದ ನಟಿ ರಮ್ಯ.!
Next Post: ತಮಿಳಿನಿಂದ ಹುಟ್ಟಿದ್ದು ಕನ್ನಡ.! ನಾಲಿಗೆ ಹರಿಬಿಟ್ಟ ನಟ ಕಮಲ್ ಹಾಸನ್.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore