Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪು ಕೊನೆ ಬಾರಿ ವೇದಿಕೆ ಮೇಲೆ ಮನ ಬಿಚ್ಚಿ ಹಾಡಿದ ಈ ಹಾಡನ್ನೊಮ್ಮೆ ಕೇಳಿ ನಿಜಕ್ಕೂ ಮನಸ್ಸು ಒಂದು ಕ್ಷಣ ಉಲ್ಲಾಸ ಬರಿತವಾಗುತ್ತೆ.!

Posted on November 9, 2022 By Kannada Trend News No Comments on ಅಪ್ಪು ಕೊನೆ ಬಾರಿ ವೇದಿಕೆ ಮೇಲೆ ಮನ ಬಿಚ್ಚಿ ಹಾಡಿದ ಈ ಹಾಡನ್ನೊಮ್ಮೆ ಕೇಳಿ ನಿಜಕ್ಕೂ ಮನಸ್ಸು ಒಂದು ಕ್ಷಣ ಉಲ್ಲಾಸ ಬರಿತವಾಗುತ್ತೆ.!

 

ಸ್ನೇಹಿತರೆ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಕಲಾವಿದರು, ಕನ್ನಡ ಚಿತ್ರರಂಗದಲ್ಲಿ ಹಾಗೂ ಬೇರೆ ಭಾಷೆಯ ಚಿತ್ರರಂಗದಲ್ಲೂ ಕೂಡ ಇವರ ಪ್ರಖ್ಯಾತಿ ದೊಡ್ಡದು, ಪುನೀತ್ ಅವರಿಗೆ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಇದ್ದಾರೆ,ಇವರು ನಗುಮುಖದ ಚೆಲುವ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಸ್ನೇಹಿತರೆ ಎಲ್ಲರ ಮನಸ್ಸಲ್ಲಿ ಇವರ ನಗು ಇದ್ದೇ ಇರುತ್ತದೆ. ಹಾಗೂ ಇವರು ಪರಿಸರ ಪ್ರೇಮಿ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಹಿರಿಯರ ಮೇಲೆ ಅಪಾರ ಗೌರವವನ್ನು ಸದಾ ಹೊಂದಿದ್ದರು. ಪುನೀತ್ ಅವರ ಈ ಗುಣವೂ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಅವರು ಚಿತ್ರರಂಗದಲ್ಲಿ ಅವರದೇ ಆದ ಶೈಲಿ ಹಾಗೂ ನಟನೆಯಿಂದ ಅಭಿಮಾನಿಗಳನ್ನು ಮನರಂಜಿಸುತ್ತಿದ್ದರು ಅದಲ್ಲದೆ ಅಭಿಮಾನಿಗಳ ಮೇಲೆ ಹೆಚ್ಚಿನ ಪ್ರೀತಿಯನ್ನು ಪುನೀತ್ ರವರು ಇಟ್ಟಿದ್ದರು ಹಾಗಾಗಿ ಅಭಿಮಾನಿಗಳು ಇವರನ್ನು ಹೆಚ್ಚು ಪ್ರೀತಿಸುತ್ತಾರೆ.

ಪುನೀತ್ ರಾಜಕುಮಾರ್ ಅವರು ಹೃ.ದ.ಯಾ.ಘಾ.ತದಿಂದ ಈಗಾಗಲೇ ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಗಿದೆ, ಅವರು ಅಕ್ಟೋಬರ್ 29 2021 ರಂದು ನಿ.ಧ.ನ.ವಾದರು. ಆದರೂ ಕೂಡ ಒಂದು ವರ್ಷದಿಂದ ಅಪ್ಪು ಅವರನ್ನು ನೆನೆಯದೇ ಇರುವ ದಿನವೇ ಇಲ್ಲ. ಇನ್ನು ಅಕ್ಟೋಬರ್ 29 ರಂದು ಇಡೀ ಕರ್ನಾಟಕವೇ ದುಃಖದಲ್ಲಿತ್ತು ಹಾಗೂ ಪುನೀತ್ ಅವರ ಫೋಟೋಗಳು ಎಲ್ಲೆಡೆ ಹರಿದಾಡುತ್ತಿತ್ತು.

ಇದೇ ಅಕ್ಟೋಬರ್ 28 ರಂದು ಪುನೀತ್ ರವರ ಗಂಧದ ಗುಡಿ ಚಿತ್ರವು ಕೂಡ ತೆರೆಯ ಮೇಲೆ ಪ್ರದರ್ಶನವಾಗಿದೆ ಈ ಮೂಲಕ ಅಭಿಮಾನಿಗಳು ಅವರನ್ನು ಮತ್ತೊಮ್ಮೆ ನೋಡಬಹುದಾಗಿದೆ ಇದು ಎಲ್ಲರಿಗೂ ಪುನೀತ್ ರವರನ್ನು ನೋಡಲು ಸಿಕ್ಕಿರುವಂತಹ ಇನ್ನೊಂದು ಅವಕಾಶವೆಂದು ಹೇಳಬಹುದು. ಪುನೀತ್ ರವರ ಸಾವು ಎಲ್ಲಾ ಅಭಿಮಾನಿಗಳಿಗೂ ದುಃಖವನ್ನು ಉಂಟುಮಾಡಿತ್ತು.

ಪುನೀತ್ ರವರ ವ್ಯಕ್ತಿತ್ವವು ಕನ್ನಡ ಚಿತ್ರರಂಗದಲಲ್ಲೇ ಆಗಲಿ ರಾಜಕೀಯದಲಲ್ಲೇ ಆಗಲಿ ಯಾರನ್ನು ಕಂಡುಬರುವುದಿಲ್ಲ ಅಂತಹ ಅಪರೂಪದ ಗುಣವು ಇವರದ್ದಾಗಿದೆ. ಪುನೀತ್ ರವರು ಕೇವಲ 46 ವರ್ಷಕ್ಕೆ ಎಲ್ಲರನ್ನು ಬಿಟ್ಟು ಬಾರಲೋಕಕ್ಕೆ ಹೋಗಿದ್ದಾರೆ ಇದನ್ನು ಈಗಲೂ ಕೂಡ ಯಾರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್‍ರವರ ಸಮಾಜಸೇವೆಗಾಗಿ ಕರ್ನಾಟಕ ಸರ್ಕಾರವು ಈಗಾಗಲೇ ಕರ್ನಾಟಕ ರತ್ನ ಎಂದು ಪ್ರಶಸ್ತಿ ನೀಡಿದೆ.

ಈ ಪ್ರಶಸ್ತಿಯು ಪುನೀತ್ ರವರ ಅಭಿಮಾನಿಗಳನ್ನೂ ಸಂತೋಷ ಪಡಿಸಿದೆ. ಪುನೀತ್ ರವರ ಫೈಟಿಂಗ್ ಹಾಗೂ ಅವರ ಆಕ್ಟಿಂಗ್ ಅನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ, ಈ ಹಿಂದೆ ಅಪ್ಪು ರವರು ಕೊನೆಯ ಬಾರಿ ವೇದಿಕೆ ಮೇಲೆ ಹಾಡಿರುವ ಹಾಡೊಂದು ವೈರಲ್ ಆಗಿದೆ. ಹೌದು ಸ್ನೇಹಿತರೆ, ತಮ್ಮ ತಂದೆ ಡಾಕ್ಟರ್ ರಾಜಕುಮಾರ್ ಅವರು ಅಭಿನಯಿಸಿ ಹಾಗೂ ಅವರ ಕಂಠದಲ್ಲೇ ಹಾಡಿರುವ ಹಾಡಾದ “ಎಂದೆಂದೂ ನಿನ್ನನು ಮರೆತು ನಾನು ಇರಲಾರೆ” ಎರಡು ಕನಸು ಚಿತ್ರದ ಹಾಡನ್ನು ವೇದಿಕೆಯ ಮೇಲೆ ತುಂಬಾ ಸೊಗಸಾಗಿ ಹಾಡಿ ಎಲ್ಲರನ್ನು ಅವರತ್ತ ಸೆಳೆದಿದ್ದರು.

https://www.instagram.com/reel/CknVtCsjNfD/?igshid=MDJmNzVkMjY=

ಈ ಹಾಡು ರಾಜಕುಮಾರ ಅವರ ಚಿತ್ರಗಳಲ್ಲಿ ಉತ್ತಮವಾದ ಹಾಗೂ ಯಶಸ್ಸನ್ನು ಕಂಡ ಚಿತ್ರದ ಹಾಡಗಿದೆ. ಈ ಹಾಡು ಡಾ. ರಾಜಕುಮಾರ್ ಅವರನ್ನು ನೆನಪಿಸುತ್ತದೆ. ಹಾಗಾಗಿ ಪುನೀತ್ ರವರು ತಮ್ಮ ತಂದೆಯ ನೆನಪಿಗಾಗಿ ಈ ಹಾಡನ್ನು ಕೊನೆಯ ಬಾರಿ ಹಾಡಿದ್ದಾರೆ. ಸದ್ಯ ಈಗ ಅಭಿಮಾನಿಗಳು ಈ ವಿಡಿಯೋವನ್ನು ಪುನೀತ್‍ರವರ ನೆನಪಿಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಪುನೀತ್ ರವರು ಹಾಡಿರೋ ವಿಡಿಯೋ ಹೆಚ್ಚಿನ ಲೈಕ್ಗಳನ್ನು ಗಳಿಸಿ ಎಲ್ಲರ ಮನಸೆಳದಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Entertainment Tags:Appu, Puneeth
WhatsApp Group Join Now
Telegram Group Join Now

Post navigation

Previous Post: ಕಾಯಿಲೆಯಿಂದ ಬಳಲುತ್ತಿರುವ ವಿಚಾರವನ್ನು ಮಾಧ್ಯಮದ ಮುಂದೆ ಹೇಳಿಕೊಂಡು “ನಾನಿನ್ನು ಸ-ತ್ತಿ-ಲ್ಲ” ಎಂದು ಬಿಕ್ಕಿ-ಬಿಕ್ಕಿ ಅತ್ತ ನಟಿ ಸಮಂತಾ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕರುಳು ಚೂರ್ ಅನ್ನುತ್ತೆ.
Next Post: ಸ್ಟಾರ್ ನಟಿ ಆಗಿದ್ರು ನಟಿ ಸುಧಾರಾಣಿ ಮನೆಯಲ್ಲಿ ಎಷ್ಟು ಸರಳವಾಗಿ ಸಮಾನ್ಯರಂತೆ ತುಳಸಿ ಪೂಜೆ ಮಾಡ್ತಾ ಇದ್ದಾರೆ ನೋಡಿ, ಈಗಿನ ನಟಿಯರಿಗೆ ಮಾದರಿ ಇವರು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore