Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪು ಅಗಲಿದ ನಂತರ ಇದೇ ಮೊದಲ ಬಾರಿಗೆ ಮದುವೆ ಮನೆಯಲ್ಲಿ ಸಖತ್ ಗ್ಲಾಮರಸ್ಸಾಗಿ ಕಾಣಿಸಿಕೊಂಡ ಅಶ್ವಿನಿ.! ಈ ವಿಡಿಯೋ ನೋಡಿ

Posted on November 3, 2022 By Kannada Trend News No Comments on ಅಪ್ಪು ಅಗಲಿದ ನಂತರ ಇದೇ ಮೊದಲ ಬಾರಿಗೆ ಮದುವೆ ಮನೆಯಲ್ಲಿ ಸಖತ್ ಗ್ಲಾಮರಸ್ಸಾಗಿ ಕಾಣಿಸಿಕೊಂಡ ಅಶ್ವಿನಿ.! ಈ ವಿಡಿಯೋ ನೋಡಿ

ಸ್ನೇಹಿತರೆ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಕಲಾವಿದರು ಹಾಗೂ ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರ ಮುದ್ದಿನ ಮಗನಾಗಿದ್ದು ಕನ್ನಡ ಚಿತ್ರರಂಗದಲ್ಲಿ ಹಾಗೂ ಬೇರೆ ಭಾಷೆಯ ಚಿತ್ರರಂಗದಲ್ಲೂ ಕೂಡ ಇವರ ಪ್ರಖ್ಯಾತಿ ದೊಡ್ಡದು, ಪುನೀತ್ 11 ಅವರಿಗೆ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಇದ್ದಾರೆ, ಅವರ ನಗುಮುಖವು ಎಲ್ಲರ ಮನಸ್ಸಲ್ಲಿ ಇದ್ದೇ ಇರುತ್ತದೆ ಹಾಗೂ ಅವರಿಗೆ ಪರಿಸರದ ಮೇಲೆ ಹೆಚ್ಚಿನ ಕಾಳಜಿ ಹಿರಿಯರ ಮೇಲೆ ಗೌರವ ಭಾವದಿಂದ ಸದಾ ಇರುತ್ತಿದ್ದರು ಪುನೀತ್ ಅವರ ಈ ಗುಣವೂ ಎಲ್ಲರನ್ನೂ ಆಕರ್ಷಿಸುತ್ತಿತ್ತು.

ಅವರು ಚಿತ್ರರಂಗದಲ್ಲಿ ಅವರದೇ ಆದ ಶೈಲಿ ಹಾಗೂ ನಟನೆಯಿಂದ ಅಭಿಮಾನಿಗಳನ್ನು ಮನರಂಜಿಸುತ್ತಿದ್ದರು ಅದಲ್ಲದೆ ಅಭಿಮಾನಿಗಳ ಮೇಲೆ ಹೆಚ್ಚಿನ ಪ್ರೀತಿಯನ್ನು ಪುನೀತ್ ರವರು ಇಟ್ಟಿದ್ದರು ಹಾಗಾಗಿ ಅಭಿಮಾನಿಗಳು ಇವರಿಗೆ ಅಪ್ಪು ಎಂದು ಕರೆಯುತ್ತಿದ್ದರು. ಪುನೀತ್ ರಾಜಕುಮಾರ್ ಅವರು ಹೃ.ದ.ಯಾ.ಘಾ.ತ.ದಿಂದ ಈಗಾಗಲೇ ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಗಿದೆ, ಅವರು ಅಕ್ಟೋಬರ್ 29 2021 ರಂದು ನಿ.ಧ.ನ.ವಾದರು. ಆದರೂ ಕೂಡ ಒಂದು ವರ್ಷದಿಂದ ಅಪ್ಪು ಅವರನ್ನು ನೆನೆಯದೇ ಇರುವ ದಿನವೇ ಇಲ್ಲ.

ಅಪ್ಪು ರವರ ಸಾ.ವಿ.ನ ನಂತರವೂ ಪುನೀತ್ ರವರಿಗೆ ಗೌರವ ಪ್ರಶಸ್ತಿಗಳು ಸಲ್ಲುತಲಿದೆ ಇತ್ತೀಚಿಗೆ ಕೆಎಂಎಫ್ ನವರು ಕೂಡ ಪುನೀತ್ ರವರಿಗೆ ಗೌರವವನ್ನು ಸಲ್ಲಿಸಿದ್ದಾರೆ. ಇದನ್ನು ಕಂಡು ಪುನೀತ್ ರವರ ಕುಟುಂಬದವರು ಹಾಗೂ ಅಭಿಮಾನಿಗಳು ಭಾವುಕರಾಗಿದ್ದಾರೆ. ಪುನೀತ್ ರಾಜಕುಮಾರ್ ಅವರು ಯಾವುದೇ ಸಂಭಾವನೆ ಪಡೆಯದೆ ನಂದಿನಿ ಹಾಲಿನ ಉತ್ಪನ್ನಗಳಿಗೆ ಉಚಿತವಾಗಿ ಅಡ್ವರ್ಟೈಸ್ಮೆಂಟ್ ನೀಡಿದ್ದರು ಹಾಗೂ ನಂದಿನಿ ಹಾಲಿನ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸೆಡರ್ ಕೂಡ ಆಗಿದ್ದರು ಅದಕ್ಕಾಗಿ ಕೆಎಂಎಫ್ ನವರು ಪ್ರೀತಿಯಿಂದ ಗೌರವವನ್ನು ಸಲ್ಲಿಸಿದ್ದಾರೆ.

ಇನ್ನು ಅಕ್ಟೋಬರ್ 29 ರಂದು ಇಡೀ ಕರ್ನಾಟಕವೇ ದುಃಖದಲ್ಲಿತ್ತು ಹಾಗೂ ಪುನೀತ್ ಅವರ ಫೋಟೋಗಳು ಎಲ್ಲೆಡೆ ಹರಿದಾಡುತ್ತಿತ್ತು. ಇದೇ ಅಕ್ಟೋಬರ್ 28 ರಂದು ಪುನೀತ್ ರವರ ಗಂಧದ ಗುಡಿ ಚಿತ್ರವು ಕೂಡ ತಲೆಯ ಮೇಲೆ ಪ್ರದರ್ಶನವಾಗುತ್ತಿತ್ತು ಅಭಿಮಾನಿಗಳು ಈ ಮೂಲಕ ಅವರನ್ನು ಮತ್ತೊಮ್ಮೆ ನೋಡಬಹುದಾಗಿದೆ ಇದು ಎಲ್ಲರಿಗೂ ಪುನೀತ್ ರವರನ್ನು ನೋಡಲು ಸಿಕ್ಕಿರುವಂತಹ ಇನ್ನೊಂದು ಅವಕಾಶವೆಂದು ಹೇಳಬಹುದು.

ಪುನೀತ್ ರವರ ಸಾ.ವು ಎಲ್ಲಾ ಅಭಿಮಾನಿಗಳಿಗೂ ದುಃಖವನ್ನು ಉಂಟುಮಾಡಿತ್ತು. ಪುನೀತ್ ರವರ ವ್ಯಕ್ತಿತ್ವವು ಕನ್ನಡ ಚಿತ್ರರಂಗದಲ್ಲಿ ಆಗಲಿ ರಾಜಕೀಯದಲ್ಲಿ ಆಗಲಿ ಯಾರನ್ನು ಕಂಡುಬರುವುದಿಲ್ಲ ಅಂತಹ ಅಪರೂಪದ ಗುಣವು ಇವರದ್ದಾಗಿದೆ. ಪುನೀತ್ ರವರು ಕೇವಲ 46 ವರ್ಷಕ್ಕೆ ಎಲ್ಲರನ್ನು ಬಿಟ್ಟು ಬಾರಲೋಕಕ್ಕೆ ಹೋಗಿದ್ದಾರೆ ಇದನ್ನು ಈಗಲೂ ಕೂಡ ಯಾರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಪುನೀತ್ ರವರ ಫೈಟಿಂಗ್ ಹಾಗೂ ಅವರ ಆಕ್ಟಿಂಗ್ ಅನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಅದಕ್ಕಾಗಿ ಪುನೀತ್ ರವರು ಕೊನೆಯದಾಗಿ ಹೋಗಿದ್ದ ನಿರ್ದೇಶಕ ಸಂತೋಷ ಆನಂದ್ ರಾಮ್ ರವರ ಮದುವೆಯ ವಿಡಿಯೋ ಒಂದು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಮದುವೆ ಸಮಾರಂಭದಲ್ಲಿ ಪುನೀತ್ ರವರು ಹಾಗೂ ಅಶ್ವಿನಿಯವರು ಜೊತೆಯಾಗಿ ಹೋಗಿದ್ದರು ಹಾಗೂ ವರನಿಗೆ ಚಿನ್ನದ ಉಡುಗೊರೆಯನ್ನು ಸ್ವತಃ ಪುನೀತ್‍ರವರೇ ಕುತ್ತಿಗೆಗೆ ಹಾಕಿದರು.

ಈ ವೇಳೆ ಅಶ್ವಿನಿ ಅವರು ಗ್ಲಾಮರಸಾಗಿ ಕಾಣಿಸಿಕೊಂಡಿರುವುದು ವಿಶೇಷವಾಗಿತ್ತು. ಹಾಗಾಗಿ ಅಭಿಮಾನಿಗಳು ಈ ವಿಡಿಯೋವನ್ನು ಪುನೀತ್‍ರವರ ನೆನಪಿಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ. ಹಾಗೂ ಅಪ್ಪು ಅವರ ಕೊನೆಯ ಸಿನಿಮಾ ಗಂಧದಗುಡಿ ಬಗ್ಗೆ ಒಂದೆರೆಡು ಸಾಲು ಬರೆಯಿರಿ

Entertainment Tags:Appu, Ashwini, Puneeth
WhatsApp Group Join Now
Telegram Group Join Now

Post navigation

Previous Post: ಅಪ್ಪುಗೆ ಕರ್ನಾಟಕ ಪ್ರಶಸ್ತಿ ಕೊಟ್ಟು ಅಂಬರೀಶ್ ಗೆ ಪ್ರಶಸ್ತಿ ಕೊಡದೆ ಇದ್ದಕ್ಕೆ ಕಿಡಿಕಾರಿದ ಸುಮಲತಾ ಹೇಳಿದ್ದೇನು ಗೊತ್ತ.!
Next Post: ಅಣ್ಣಾವ್ರು ಅಂಬಿಗೆ ಸಿಕ್ಕ ಸ್ಮಾರಕವು ಇಲ್ಲ, ಅಪ್ಪುಗೆ ಕೊಟ್ಟ ಪ್ರಶಸ್ತಿಯೂ ಇಲ್ಲ ವಿಷ್ಣು ದಾದಾನಿಗೆ ಕರುನಾಡಲ್ಲಿ ಇದೆಂತಾ ಅನ್ಯಾಯ.? ದಾದ ಪರವಾಗಿ ನಿಂತು ಮಾತನಾಡುವ ವ್ಯಕ್ತಿ ಯಾರಿಲ್ಲವೇ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore