Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Cinema Updates

ಅಭಿಮಾನಿಗಳಿಂದ ತೀವ್ರ ಮುಜುಗರ ಅನುಭವಿಸುತ್ತಿರುವ ರಶ್ಮಿಕಾ ಮಂದಣ್ಣ. ಸಿಕ್ಕ ಸಿಕ್ಕ ಕಡೆಯೆಲ್ಲ ಕೈ ಹಾಕುತ್ತಿರುವ ವಿಡಿಯೋ ವೈರಲ್.

Posted on June 20, 2022 By Kannada Trend News No Comments on ಅಭಿಮಾನಿಗಳಿಂದ ತೀವ್ರ ಮುಜುಗರ ಅನುಭವಿಸುತ್ತಿರುವ ರಶ್ಮಿಕಾ ಮಂದಣ್ಣ. ಸಿಕ್ಕ ಸಿಕ್ಕ ಕಡೆಯೆಲ್ಲ ಕೈ ಹಾಕುತ್ತಿರುವ ವಿಡಿಯೋ ವೈರಲ್.
ಅಭಿಮಾನಿಗಳಿಂದ ತೀವ್ರ ಮುಜುಗರ ಅನುಭವಿಸುತ್ತಿರುವ ರಶ್ಮಿಕಾ ಮಂದಣ್ಣ. ಸಿಕ್ಕ ಸಿಕ್ಕ ಕಡೆಯೆಲ್ಲ ಕೈ ಹಾಕುತ್ತಿರುವ ವಿಡಿಯೋ ವೈರಲ್.

ರಶ್ಮಿಕಾ ಮಂದಣ್ಣ ಅವರು ಮೂಲತಃ ಕೊಡಗಿನವರು ಆದರೂ ಅವರು ವಿದ್ಯಾಭ್ಯಾಸ ಮಾಡಲು ಬೆಂಗಳೂರಿಗೆ ಬಂದ ಬಳಿಕ ಅವರ ಅದೃಷ್ಟ ಬೇರೊಂದು ರೀತಿಯಲ್ಲಿ ಬದಲಾಯಿತು. ರಕ್ಷಿತ್ ಶೆಟ್ಟಿ ಸಿನಿಮಾದ ಕಿರಿಕ್ ಪಾರ್ಟಿ ಚಲನಚಿತ್ರದಲ್ಲಿ ಸಾನ್ವಿ ಎನ್ನುವ ಪಾತ್ರಕ್ಕೆ ಅಡಿಶನ್ ನಡೆಯುತ್ತಿದೆಯೆಂದು ಗೆಳತಿಯರಿಂದ ತಿಳಿದುಕೊಂಡ ರಶ್ಮಿಕ ಮಂದಣ್ಣ ಅವರು ತಮ್ಮ ಅದೃಷ್ಟ ಪರೀಕ್ಷೆ ನಡೆಸುವ ಸಲುವಾಗಿ ಅಡಿಷನಲ್ಲಿ ಭಾಗವಹಿಸಿದ್ದರು. ಅಭಿನಯದಲ್ಲಿ ಕಿಂಚಿತ್ತು ಅನುಭವ ಇಲ್ಲದಿದ್ದರೂ ಸಹ ರಕ್ಷಿತ್ ಶೆಟ್ಟಿ ಅವರು. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕ ಮಂದಣ್ಣ ಅವರಿಗೆ ಒಂದು…

Read More “ಅಭಿಮಾನಿಗಳಿಂದ ತೀವ್ರ ಮುಜುಗರ ಅನುಭವಿಸುತ್ತಿರುವ ರಶ್ಮಿಕಾ ಮಂದಣ್ಣ. ಸಿಕ್ಕ ಸಿಕ್ಕ ಕಡೆಯೆಲ್ಲ ಕೈ ಹಾಕುತ್ತಿರುವ ವಿಡಿಯೋ ವೈರಲ್.” »

Cinema Updates

ಉಪಾಧ್ಯಕ್ಷ ಸಿನಿಮಾಗಾಗಿ ಚಿಕ್ಕಣ್ಣ ತೆಗೆದುಕೊಳ್ಳುತ್ತಿರ ಸಂಭಾವನೆಯನ್ನು ಎಷ್ಟು ಗೊತ್ತ.? ನಿಜಕ್ಕೂ ಶಾ’ಕ್ ಆಗುತ್ತೆ.

Posted on June 20, 2022 By Kannada Trend News No Comments on ಉಪಾಧ್ಯಕ್ಷ ಸಿನಿಮಾಗಾಗಿ ಚಿಕ್ಕಣ್ಣ ತೆಗೆದುಕೊಳ್ಳುತ್ತಿರ ಸಂಭಾವನೆಯನ್ನು ಎಷ್ಟು ಗೊತ್ತ.? ನಿಜಕ್ಕೂ ಶಾ’ಕ್ ಆಗುತ್ತೆ.
ಉಪಾಧ್ಯಕ್ಷ ಸಿನಿಮಾಗಾಗಿ ಚಿಕ್ಕಣ್ಣ ತೆಗೆದುಕೊಳ್ಳುತ್ತಿರ ಸಂಭಾವನೆಯನ್ನು ಎಷ್ಟು ಗೊತ್ತ.? ನಿಜಕ್ಕೂ ಶಾ’ಕ್ ಆಗುತ್ತೆ.

ಮೊದಲ ಬಾರಿಗೆ ಚಿಕ್ಕಣ್ಣ ಅವರು ನಾಯಕ ನಟನಾಗಿ ನಟಿಸುತ್ತಿರುವಂತಹ ಸಿನಿಮಾಗೆ ಜನರಲ್ಲಿ ಹೆಚ್ಚಿನ ನಿರೀಕ್ಷೆಗಳು ಕಂಡುಬರುತ್ತಿದೆ. ಈ ಸಿನಿಮಾವನ್ನು ಶ್ರೀನಿವಾಸ್ ಉಮಾಪತಿ ಗೌಡ ಅವರು ನಿರ್ದೇಶನ ಮಾಡಲಾಗುತ್ತಿದ್ದು, ಉಮಾಪತಿ ಅವರು ಸಾಕಷ್ಟು ರೀತಿಯಾದಂತಹ ಒಳ್ಳೆ ಸಿನಿಮಾಗಳನ್ನು ಮೊದಲೇ ಕನ್ನಡ ಚಿತ್ರರಂಗಕ್ಕೆ ನೀಡಿರುವುದರಿಂದ ಇದು ಸಹ ಒಂದು ಬೇಡಿಕೆಯ ಚಿತ್ರವಾಗಲಿದೆ ಎಂದು ಹೇಳಿದರೆ ತಪ್ಪಾಗಲಾರದು. ಹಿಟ್ಲರ್ ಕಲ್ಯಾಣ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ನಟನೆ ಮಾಡುತ್ತಿದ್ದಂತ ನಟಿ ಎಂದರೆ ಮಲೈಕ ಇವರು ಕಿರುತೆರೆಯಲ್ಲಿ ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಮೊದಲ…

Read More “ಉಪಾಧ್ಯಕ್ಷ ಸಿನಿಮಾಗಾಗಿ ಚಿಕ್ಕಣ್ಣ ತೆಗೆದುಕೊಳ್ಳುತ್ತಿರ ಸಂಭಾವನೆಯನ್ನು ಎಷ್ಟು ಗೊತ್ತ.? ನಿಜಕ್ಕೂ ಶಾ’ಕ್ ಆಗುತ್ತೆ.” »

Cinema Updates

ಅಪ್ಪು ಅಭಿನಯಿಸಬೇಕಾಗಿದ್ದ ಸಿನಿಮಾವನ್ನು ಇದೀಗ ಅಭಿಷೇಕ್ ಅಂಬರೀಶ್ ಮಾಡುತ್ತಿದ್ದಾರೆ, ಯಾವ ಸಿನಿಮಾ ನೋಡಿ.!

Posted on June 20, 2022 By Kannada Trend News No Comments on ಅಪ್ಪು ಅಭಿನಯಿಸಬೇಕಾಗಿದ್ದ ಸಿನಿಮಾವನ್ನು ಇದೀಗ ಅಭಿಷೇಕ್ ಅಂಬರೀಶ್ ಮಾಡುತ್ತಿದ್ದಾರೆ, ಯಾವ ಸಿನಿಮಾ ನೋಡಿ.!
ಅಪ್ಪು ಅಭಿನಯಿಸಬೇಕಾಗಿದ್ದ ಸಿನಿಮಾವನ್ನು ಇದೀಗ ಅಭಿಷೇಕ್ ಅಂಬರೀಶ್ ಮಾಡುತ್ತಿದ್ದಾರೆ, ಯಾವ ಸಿನಿಮಾ ನೋಡಿ.!

ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಎಂದರೆ ಎಲ್ಲರಿಗೂ ಸಹ ಸಾಕಷ್ಟು ರೀತಿಯಾದಂತಹ ನಿರೀಕ್ಷೆಗಳನ್ನು ಇಟ್ಟುಕೊಂಡು ಚಿತ್ರ ಮಂದಿರಗಳಿಗೆ ಹೋಗಿ ಚಿತ್ರವನ್ನು ನೋಡಿ ಉತ್ಸಾಹದಿಂದ ಎಂಜಾಯ್ ಮಾಡಿ ಖುಷಿಪಡುತ್ತಿದ್ದರು. ಆದರೆ ಇದೀಗ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆ’ಘಾ’ತ ಉಂಟಾಗಿದೆ ಹೌದು ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡಿರುವುದು ಕನ್ನಡ ಚಿತ್ರರಂಗಕ್ಕೆ ಬಹು ದೊಡ್ಡ ಮಟ್ಟದ ಲಾಸ್ ಎಂದೇ ಹೇಳಬಹುದು. ನಮ್ಮ ನಿಮ್ಮೆಲ್ಲರ ಪ್ರೀತಿಯ ನಟ ಸಾರ್ವಭೌಮ ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರು ಹಗಲಿ ನಮ್ಮೆಲ್ಲರಿಗೆ ತುಂಬಾ…

Read More “ಅಪ್ಪು ಅಭಿನಯಿಸಬೇಕಾಗಿದ್ದ ಸಿನಿಮಾವನ್ನು ಇದೀಗ ಅಭಿಷೇಕ್ ಅಂಬರೀಶ್ ಮಾಡುತ್ತಿದ್ದಾರೆ, ಯಾವ ಸಿನಿಮಾ ನೋಡಿ.!” »

Cinema Updates

ಕನ್ನಡತಿ ಧಾರವಾಹಿ ಇಂದ ಹೊರನಡೆದ ನಟ, ಹೊಸ ತಿರುವು ಪಡೆದುಕೊಂಡು ಧಾರವಾಹಿ.

Posted on June 20, 2022June 20, 2022 By Kannada Trend News No Comments on ಕನ್ನಡತಿ ಧಾರವಾಹಿ ಇಂದ ಹೊರನಡೆದ ನಟ, ಹೊಸ ತಿರುವು ಪಡೆದುಕೊಂಡು ಧಾರವಾಹಿ.
ಕನ್ನಡತಿ ಧಾರವಾಹಿ ಇಂದ ಹೊರನಡೆದ ನಟ, ಹೊಸ ತಿರುವು ಪಡೆದುಕೊಂಡು ಧಾರವಾಹಿ.

ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿರುವಂತೆ ಆದಷ್ಟೋ ಧಾರವಾಹಿಗಳು, ಸಾಕಷ್ಟು ವಾಹಿಗಳಲ್ಲಿ ಪ್ರಸಾರವಾಗುತ್ತಿದೆ. ಯಾವುದೇ ಹೊಸ ಧಾರವಾಹಿಗಳು ಬಂದರೂ ಸರಿಯೇ ಜನರು ವೀಕ್ಷಿಸಿ ಮನ್ನಣೆಯನ್ನು ವ್ಯಕ್ತಪಡಿಸುತ್ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಒಂದು ಧಾರಾವಾಹಿಯು ವಿಭಿನ್ನ ರೀತಿಯಾದಂತಹ ಒಂದು ಕಥಾಸಾರವನ್ನು ಹೊಂದಿದೆ ಈ ಧಾರವಾಹಿಯಲ್ಲಿ ಕನ್ನಡದ ಕಂಪನ್ನು ಹೆಚ್ಚು ಸುಂದರವಾಗಿ ತಿಳಿಸಲು ಹೊರಟಿದ್ದಾರೆ. ಕನ್ನಡ ಮಾತನಾಡಲು ಯಾರೆಲ್ಲಾ ಹಿಂಜರಿಯುತ್ತಾರೋ ಅಂತವರಿಗೆ ಕನ್ನಡತಿ ಧಾರವಾಹಿಯನ್ನು ನೋಡಿದರೆ ಸಾಕು ಕನ್ನಡದ ಮೇಲೆ…

Read More “ಕನ್ನಡತಿ ಧಾರವಾಹಿ ಇಂದ ಹೊರನಡೆದ ನಟ, ಹೊಸ ತಿರುವು ಪಡೆದುಕೊಂಡು ಧಾರವಾಹಿ.” »

Cinema Updates

ನಟ ದುನಿಯಾ ವಿಜಯ್ ಹಾಗೂ ಕೀರ್ತಿ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತಿರ

Posted on June 19, 2022September 18, 2022 By Kannada Trend News No Comments on ನಟ ದುನಿಯಾ ವಿಜಯ್ ಹಾಗೂ ಕೀರ್ತಿ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತಿರ
ನಟ ದುನಿಯಾ ವಿಜಯ್ ಹಾಗೂ ಕೀರ್ತಿ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತಿರ

ನಟ ದುನಿಯಾ ವಿಜಯ್ ಅವರು 2006ನೇ ಇಸ್ವಿಯಲ್ಲಿ ದುನಿಯಾ ಎನ್ನುವ ಕನ್ನಡದ ಮಾಸ್ ಸಿನಿಮಾದ ಮೂಲಕ ನಾಯಕನಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇದಕ್ಕೂ ಮುಂಚೆ ರಂಗ ಎಸೆಸೆಲ್ಸಿ ಹಾಗೂ ಜೋಗಿ, ಖುಷಿ ಮುಂತಾದ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದ ದುನಿಯಾ ವಿಜಯ್ ಅವರನ್ನು ಜನರು ಗುರುತಿಸುವಂತೆ ಮಾಡಿದ್ದು ಅವರ ಮೊದಲ ಸಿನಿಮಾ ದುನಿಯಾ. ಈ ಸಿನಿಮಾದ ಸಕ್ಸಸ್ ನಂತರ ಅವರ ಹೆಸರು ದುನಿಯಾ ವಿಜಯ್ ಎಂದು ಬದಲಾಯಿತು ಎಂದು ಹೇಳಬಹುದು ಅಷ್ಟರಮಟ್ಟಿಗೆ ಈ ಸಿನಿಮಾ…

Read More “ನಟ ದುನಿಯಾ ವಿಜಯ್ ಹಾಗೂ ಕೀರ್ತಿ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತ.? ನಿಜಕ್ಕೂ ಶಾಕ್ ಆಗುತ್ತಿರ” »

Cinema Updates, Entertainment

ತಮ್ಮ ಯುವರಾಜ್ ಮದುವೆಯಾಗಿ 3 ವರ್ಷವಾದರೂ ಅಣ್ಣ ವಿನಯ್ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತ.? ನಿಜಕ್ಕೂ ಕಣ್ಣೀರು ಬರುತ್ತೆ ವಿನಯ್ ಮಾತು ಕೇಳಿದ್ರೆ

Posted on June 19, 2022 By Kannada Trend News No Comments on ತಮ್ಮ ಯುವರಾಜ್ ಮದುವೆಯಾಗಿ 3 ವರ್ಷವಾದರೂ ಅಣ್ಣ ವಿನಯ್ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತ.? ನಿಜಕ್ಕೂ ಕಣ್ಣೀರು ಬರುತ್ತೆ ವಿನಯ್ ಮಾತು ಕೇಳಿದ್ರೆ
ತಮ್ಮ ಯುವರಾಜ್ ಮದುವೆಯಾಗಿ 3 ವರ್ಷವಾದರೂ ಅಣ್ಣ  ವಿನಯ್ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತ.? ನಿಜಕ್ಕೂ ಕಣ್ಣೀರು ಬರುತ್ತೆ ವಿನಯ್ ಮಾತು ಕೇಳಿದ್ರೆ

ಬಣ್ಣದ ಲೋಕದಲ್ಲಿ ತಮ್ಮನ್ನು ತಾವು ಸಕ್ರಿಯರನ್ನಾಗಿಸಿಕೊಂಡಿರುವ ವಿನಯ್ ರಾಜ್ ಕುಮಾರ್ ಅವರು ಚಿತ್ರರಂಗದ ಹಿನ್ನೆಲೆ ಇರುವಂತಹ ಕುಟುಂಬದಿಂದ ಬಂದವರು. ವರನಟ ಡಾಕ್ಟರ್ ರಾಜ್ ಕುಮಾರ್ ಅವರ ಮೊಮ್ಮಗನಾದ ವಿನಯ್ ರಾಜ್ ಕುಮಾರ್ ಅವರು ರಾಘವೇಂದ್ರ ರಾಜ್ ಕುಮಾರ್ ಅವರ ಹಿರಿಯ ಪುತ್ರ. ಇವರು ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿ ಬಾಲ ನಟ ಎನಿಸಿಕೊಂಡಿದ್ದಾರೆ ಇವರು ಬಾಲನಟನಾಗಿ ನಟಿಸಿರುವಂತಹ ಸಿನಿಮಾಗಳು ಎಂದರೆ ಒಡಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಈ ರೀತಿಯಾದಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಚಿಕ್ಕವರಿಂದಲು ಬಣ್ಣದ ಲೋಕದಲ್ಲಿ…

Read More “ತಮ್ಮ ಯುವರಾಜ್ ಮದುವೆಯಾಗಿ 3 ವರ್ಷವಾದರೂ ಅಣ್ಣ ವಿನಯ್ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತ.? ನಿಜಕ್ಕೂ ಕಣ್ಣೀರು ಬರುತ್ತೆ ವಿನಯ್ ಮಾತು ಕೇಳಿದ್ರೆ” »

Cinema Updates

ಊಟ ಇಲ್ಲದೆ ಬೇಕಾದ್ರು ಬದುಕುತ್ತಿನಿ ಸೆ-ಕ್ಸ್ ಇಲ್ಲದೆ ಬದುಕಲು ಸಧ್ಯಾವಿಲ್ಲ ಎಂಬ ಶಾ-ಕಿಂಗ್ ಹೇಳಿಕೆ ಕೊಟ್ಟ ಸಮಂತಾ

Posted on June 19, 2022September 19, 2022 By Kannada Trend News No Comments on ಊಟ ಇಲ್ಲದೆ ಬೇಕಾದ್ರು ಬದುಕುತ್ತಿನಿ ಸೆ-ಕ್ಸ್ ಇಲ್ಲದೆ ಬದುಕಲು ಸಧ್ಯಾವಿಲ್ಲ ಎಂಬ ಶಾ-ಕಿಂಗ್ ಹೇಳಿಕೆ ಕೊಟ್ಟ ಸಮಂತಾ
ಊಟ ಇಲ್ಲದೆ ಬೇಕಾದ್ರು ಬದುಕುತ್ತಿನಿ ಸೆ-ಕ್ಸ್ ಇಲ್ಲದೆ ಬದುಕಲು ಸಧ್ಯಾವಿಲ್ಲ ಎಂಬ ಶಾ-ಕಿಂಗ್ ಹೇಳಿಕೆ ಕೊಟ್ಟ ಸಮಂತಾ

ನಟಿ ಸಮಂತ ರುತು ಪ್ರಭು ಅವರು ಸದ್ಯಕ್ಕೆ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲೂ ಕೂಡ ನಟಿಸುತ್ತಾ ಬಹಳ ಬಿಝಿ ಆಗಿರುವ ನಟಿ. ನಟಿ ಸಮಂತ ಋತು ಪ್ರಭು ಅವರು ಮೂಲತಃ ತಮಿಳುನಾಡಿನವರು. ತಮಿಳುನಾಡಿನಲ್ಲಿಯೇ ಬೆಳೆದರೂ ಸಹಾ ಇವರು ತಮಿಳು ತೆಲುಗು ಹಾಗೂ ಮಲಯಾಳಂ ಭಾಷೆಗಳು ಹಾಗೂ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡಿದ್ದರು. 1987 ರಲ್ಲಿ ಜನಿಸಿರುವ ಈ ನಟಿಯ ವಯಸ್ಸು ಈಗ 35 ವರ್ಷಗಳಾಗಿದ್ದರೂ ಸಹ 20ರ ಆಸುಪಾಸು ಯುವತಿಯಂತೆ ಕಾಣುವ ಈಕೆ ಸಹಜ ಸುಂದರಿ…

Read More “ಊಟ ಇಲ್ಲದೆ ಬೇಕಾದ್ರು ಬದುಕುತ್ತಿನಿ ಸೆ-ಕ್ಸ್ ಇಲ್ಲದೆ ಬದುಕಲು ಸಧ್ಯಾವಿಲ್ಲ ಎಂಬ ಶಾ-ಕಿಂಗ್ ಹೇಳಿಕೆ ಕೊಟ್ಟ ಸಮಂತಾ” »

Cinema Updates, Entertainment

ಇದ್ದಕ್ಕಿದ್ದ ಹಾಗೇ ಅಪ್ಪು ಅವರ ಮನೆ ತೊರೆದ ಗನ್ ಮ್ಯಾನ್ ಚಲಪತಿ ಕಾರಣವೇನು ಗೊತ್ತಾ.?

Posted on June 18, 2022 By Kannada Trend News No Comments on ಇದ್ದಕ್ಕಿದ್ದ ಹಾಗೇ ಅಪ್ಪು ಅವರ ಮನೆ ತೊರೆದ ಗನ್ ಮ್ಯಾನ್ ಚಲಪತಿ ಕಾರಣವೇನು ಗೊತ್ತಾ.?
ಇದ್ದಕ್ಕಿದ್ದ ಹಾಗೇ ಅಪ್ಪು ಅವರ ಮನೆ ತೊರೆದ ಗನ್ ಮ್ಯಾನ್ ಚಲಪತಿ ಕಾರಣವೇನು ಗೊತ್ತಾ.?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಡೀ ಕರ್ನಾಟಕಕ್ಕೆ ಹೆಮ್ಮೆಯ ಪುತ್ರ ಅಪ್ಪು ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ವಿಪರೀತ ಪ್ರೀತಿ ಹಾಗೂ ಅಭಿಮಾನ ಅಪ್ಪು ಅವರು ಒಂದು ಆದರ್ಶ ವ್ಯಕ್ತಿಯಂತೆ ಬದುಕಿ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಜವಾದ ಶ್ರೀಮಂತ ಎಂದೇ ಹೇಳಬಹುದು. ಅಪ್ಪು ಅವರು ತುಂಬಾ ಶಿಸ್ತುಬದ್ಧ ಜೀವನ ನಡೆಸುತ್ತಿದ್ದರು ಅವರ ಊಟ ತಿಂಡಿ ಡಯಟ್ ನಿದ್ದೆ ಎಲ್ಲವೂ…

Read More “ಇದ್ದಕ್ಕಿದ್ದ ಹಾಗೇ ಅಪ್ಪು ಅವರ ಮನೆ ತೊರೆದ ಗನ್ ಮ್ಯಾನ್ ಚಲಪತಿ ಕಾರಣವೇನು ಗೊತ್ತಾ.?” »

Cinema Updates

ಲಕ್ಷ್ಮಿ ಮಗಳು ಬೀದಿ ಬದಿಯಲ್ಲಿ ಸೋಪ್ ಮಾರುತ್ತಿದ್ದಾರೆ, ಅವಕಾಶವಿಲ್ಲದೆ ಬೀದಿಗೆ ಬಿದ್ದ ಐಶ್ವರ್ಯ ಭಾಸ್ಕರನ್

Posted on June 18, 2022 By Kannada Trend News No Comments on ಲಕ್ಷ್ಮಿ ಮಗಳು ಬೀದಿ ಬದಿಯಲ್ಲಿ ಸೋಪ್ ಮಾರುತ್ತಿದ್ದಾರೆ, ಅವಕಾಶವಿಲ್ಲದೆ ಬೀದಿಗೆ ಬಿದ್ದ ಐಶ್ವರ್ಯ ಭಾಸ್ಕರನ್
ಲಕ್ಷ್ಮಿ ಮಗಳು ಬೀದಿ ಬದಿಯಲ್ಲಿ ಸೋಪ್ ಮಾರುತ್ತಿದ್ದಾರೆ, ಅವಕಾಶವಿಲ್ಲದೆ ಬೀದಿಗೆ ಬಿದ್ದ ಐಶ್ವರ್ಯ ಭಾಸ್ಕರನ್

ಖ್ಯಾತ ನಟಿ ಲಕ್ಷ್ಮೀ ಅವರು ಯಾರಿಗೆ ಗೊತ್ತಿಲ್ಲ ತಾನೇ ಹೇಳಿ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲೆಯಾಳಂ ಹೀಗೆ ದಕ್ಷಿಣ ಭಾರತದ ಸಾಕಷ್ಟು ನಾಯಕನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ ಇಲ್ಲಿಯವರೆಗೂ ಕೂಡ ಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಒಂದು ಕಾಲದಲ್ಲಿ ನಾಯಕ ನಟಿಯಾಗಿ ಮತ್ತೊಂದು ಕಾಲದಲ್ಲಿ ಪೋಷಕ ನಟಿಯಾಗಿ ಈಗ ಹಲವಾರು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ಸೇವೆ ಸಲ್ಲಿಸುತ್ತಿದ್ದರು ಇಷ್ಟು ದೊಡ್ಡ ತಾರಾಬಳಗವನ್ನು ಹೊಂದಿದಂತಹ ಲಕ್ಷ್ಮಿ ಅವರ ಮಗಳು ಈಗ ಬೀದಿಗೆ ಬಿದ್ದಿರುವಂತಹ ಘಟನೆಯನ್ನು…

Read More “ಲಕ್ಷ್ಮಿ ಮಗಳು ಬೀದಿ ಬದಿಯಲ್ಲಿ ಸೋಪ್ ಮಾರುತ್ತಿದ್ದಾರೆ, ಅವಕಾಶವಿಲ್ಲದೆ ಬೀದಿಗೆ ಬಿದ್ದ ಐಶ್ವರ್ಯ ಭಾಸ್ಕರನ್” »

Cinema Updates

ಇದ್ದಕ್ಕಿದ್ದ ಹಾಗೆ ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ ಧ್ರುವ ಸರ್ಜಾ ಯಾಕೆ ಗೊತ್ತಾ.?

Posted on June 17, 2022 By Kannada Trend News No Comments on ಇದ್ದಕ್ಕಿದ್ದ ಹಾಗೆ ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ ಧ್ರುವ ಸರ್ಜಾ ಯಾಕೆ ಗೊತ್ತಾ.?
ಇದ್ದಕ್ಕಿದ್ದ ಹಾಗೆ ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ ಧ್ರುವ ಸರ್ಜಾ ಯಾಕೆ ಗೊತ್ತಾ.?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಸದ್ಯಕ್ಕೆ ಕನ್ನಡ ಚಲನಚಿತ್ರರಂಗದಲ್ಲಿ ಬಹುಬೇಡಿಕೆ ಹೊಂದಿರುವ ಸ್ಟಾರ್ ನಟ. ಮೂಲತಃ ಕಲಾವಿದರ ಕುಟುಂಬದಿಂದಲೇ ಬೆಳೆದು ಬಂದಿರುವ ಧ್ರುವ ಸರ್ಜಾ ಅವರು ಶಕ್ತಿ ಪ್ರಸಾದ್ ಅವರ ಮೊಮ್ಮಗ ಮತ್ತು ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರಿಗೆ ಸೋದರಳಿಯ. ಹೀಗೆ ಶಕ್ತಿಪ್ರಸಾದ್ ಕುಟುಂಬದ ಹಲವು ಕುಡಿಗಳು ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದು ಕಲಾ ಸೇವೆ ಮಾಡುತ್ತಿದ್ದಾರೆ. ಅರ್ಜುನ್ ಸರ್ಜಾ ಅವರ ಪತ್ನಿಯೂ ಸಹ ಕಲಾವಿದೆಯಾಗಿದ್ದರು. ಮತ್ತು ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿಯಾದ ಐಶ್ವರ್ಯ…

Read More “ಇದ್ದಕ್ಕಿದ್ದ ಹಾಗೆ ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ ಧ್ರುವ ಸರ್ಜಾ ಯಾಕೆ ಗೊತ್ತಾ.?” »

Cinema Updates

Posts pagination

Previous 1 … 9 10 11 … 17 Next

Copyright © 2026 Kannada Trend News.


Developed By Top Digital Marketing & Website Development company in Mysore