Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Devotional

ಅಂದುಕೊಂಡ ಕೆಲಸ ಅರ್ಧಕ್ಕೆ ನಿಂತಿದ್ದಿಯಾ.? ಒಂದು ಹ್ಯಾಂಡ್ ಕರ್ಚೀಫ್ ನಿಂದ ಈ ಉಪಾಯ ಮಾಡಿ ಸಾಕು ನಿಮ್ಮೆಲ್ಲಾ ಕೋರಿಕೆಗಳು ನೆರವೇರುತ್ತದೆ.!

Posted on May 5, 2023 By Kannada Trend News No Comments on ಅಂದುಕೊಂಡ ಕೆಲಸ ಅರ್ಧಕ್ಕೆ ನಿಂತಿದ್ದಿಯಾ.? ಒಂದು ಹ್ಯಾಂಡ್ ಕರ್ಚೀಫ್ ನಿಂದ ಈ ಉಪಾಯ ಮಾಡಿ ಸಾಕು ನಿಮ್ಮೆಲ್ಲಾ ಕೋರಿಕೆಗಳು ನೆರವೇರುತ್ತದೆ.!
ಅಂದುಕೊಂಡ ಕೆಲಸ ಅರ್ಧಕ್ಕೆ ನಿಂತಿದ್ದಿಯಾ.? ಒಂದು ಹ್ಯಾಂಡ್ ಕರ್ಚೀಫ್ ನಿಂದ ಈ ಉಪಾಯ ಮಾಡಿ ಸಾಕು ನಿಮ್ಮೆಲ್ಲಾ ಕೋರಿಕೆಗಳು ನೆರವೇರುತ್ತದೆ.!

  ಈಗಿನ ಕಾಲದಲ್ಲೂ ಮಂಚಗಳು ತಂತ್ರಗಳು ಕೆಲಸ ಮಾಡುತ್ತವೆ ಎಂದರೆ ಹೆಚ್ಚಿನ ಜನರು ನಂಬುವುದಿಲ್ಲ. ಆದರೆ ನಂಬಿಕೆ ಗಟ್ಟಿಯಾಗಿದ್ದರೆ ಖಂಡಿತವಾಗಿಯೂ ಇವೆಲ್ಲಾ ಕೆಲಸ ಮಾಡುತ್ತವೆ. ಕೆಲವು ಸರಳ ಉಪಾಯದ ಮೂಲಕ ನಿಮ್ಮ ಎಂತಹದೇ ಕಷ್ಟಗಳಿದ್ದರೂ ಪರಿಹಾರ ಮಾಡಿಕೊಳ್ಳಬಹುದು ಹಾಗೂ ಎಂತಹದೇ ಇಚ್ಛೆ ಇದ್ದರೂ ಅದನ್ನು ಸಿದ್ದಿ ಮಾಡಿಕೊಳ್ಳಬಹುದು ಒಂದೇ ಒಂದು ಹ್ಯಾಂಡ್ ಕರ್ಚೀಫ್ ಕೂಡ ನಿಮ್ಮ ಕೋರಿಕಗಳನ್ನು ಈಡೇರಿಸುವ ಶಕ್ತಿ ಹೊಂದಿದೆ. ಆದರೆ ಅದನ್ನು ಯಾವ ರೀತಿ ಪ್ರಯೋಗ ಮಾಡಬೇಕು ಎನ್ನುವುದನ್ನು ಅರಿತಿರಬೇಕು. ಈಗ ನಾವು ಈ…

Read More “ಅಂದುಕೊಂಡ ಕೆಲಸ ಅರ್ಧಕ್ಕೆ ನಿಂತಿದ್ದಿಯಾ.? ಒಂದು ಹ್ಯಾಂಡ್ ಕರ್ಚೀಫ್ ನಿಂದ ಈ ಉಪಾಯ ಮಾಡಿ ಸಾಕು ನಿಮ್ಮೆಲ್ಲಾ ಕೋರಿಕೆಗಳು ನೆರವೇರುತ್ತದೆ.!” »

Devotional

ಮನೆಯಲ್ಲಿ ಬಡತನ ಬರಲು ಕಾರಣ ಈ 20 ಅಂಶಗಳು, ಯಾರು ಈ ತಪ್ಪುಗಳನ್ನು ಮಾಡುತ್ತಾರೋ ಅಂತವರಿಗೆ ಆರ್ಥಿಕ ಕಷ್ಟ ಎದುರಾಗುತ್ತದೆ. ಈ ತಪ್ಪು ಮಾಡುವುದನ್ನು ಮೊದಲು ನಿಲ್ಲಿಸಿ.

Posted on May 5, 2023 By Kannada Trend News No Comments on ಮನೆಯಲ್ಲಿ ಬಡತನ ಬರಲು ಕಾರಣ ಈ 20 ಅಂಶಗಳು, ಯಾರು ಈ ತಪ್ಪುಗಳನ್ನು ಮಾಡುತ್ತಾರೋ ಅಂತವರಿಗೆ ಆರ್ಥಿಕ ಕಷ್ಟ ಎದುರಾಗುತ್ತದೆ. ಈ ತಪ್ಪು ಮಾಡುವುದನ್ನು ಮೊದಲು ನಿಲ್ಲಿಸಿ.
ಮನೆಯಲ್ಲಿ ಬಡತನ ಬರಲು ಕಾರಣ ಈ 20 ಅಂಶಗಳು, ಯಾರು ಈ ತಪ್ಪುಗಳನ್ನು ಮಾಡುತ್ತಾರೋ ಅಂತವರಿಗೆ ಆರ್ಥಿಕ ಕಷ್ಟ ಎದುರಾಗುತ್ತದೆ. ಈ ತಪ್ಪು ಮಾಡುವುದನ್ನು ಮೊದಲು ನಿಲ್ಲಿಸಿ.

  ಬಡತನ ದರಿದ್ರ ಎನ್ನುವುದು ಶಾಪವಲ್ಲ ಯಾವ ವ್ಯಕ್ತಿ ಬಡವನಾಗಿ ಹುಟ್ಟುತ್ತಾನೋ ಅದು ಅವನ ಆಯ್ಕೆ ಅಲ್ಲ ಆತ ಬಡವನಾಗಿಯೇ ಬದುಕುತ್ತಿದ್ದರೆ ಅಥವಾ ಬಡವನಾಗಿ ಸತ್ತರೆ ಖಂಡಿತ ಆ ಸಂಪೂರ್ಣ ಹೊಣೆ ಅವನ್ನದ್ದೇ. ಯಾಕೆಂದರೆ ಬಡತನವನ್ನು ಬದಲಾಯಿಸುವ ಶಕ್ತಿ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಇರುತ್ತದೆ. ಪ್ರತಿಯೊಂದು ಮನೆಗಳಲ್ಲೂ ಕೂಡ ಬಡತನ ರೇಖೆಯನ್ನು ದಾಟುವಂತಹ ಒಬ್ಬ ವ್ಯಕ್ತಿ ಹುಟ್ಟಿಯೇ ಹುಟ್ಟಿರುತ್ತಾನೆ. ಅದು ಯಾರಾದರೂ ಆಗಬಹುದು, ಅದು ನೀವು ಕೂಡ ಆಗಿರಬಹುದು. ಆದರೂ ಕೂಡ ನೀವು ಇನ್ನೂ ಅದೇ ಬಡತನದ ಕರಿ…

Read More “ಮನೆಯಲ್ಲಿ ಬಡತನ ಬರಲು ಕಾರಣ ಈ 20 ಅಂಶಗಳು, ಯಾರು ಈ ತಪ್ಪುಗಳನ್ನು ಮಾಡುತ್ತಾರೋ ಅಂತವರಿಗೆ ಆರ್ಥಿಕ ಕಷ್ಟ ಎದುರಾಗುತ್ತದೆ. ಈ ತಪ್ಪು ಮಾಡುವುದನ್ನು ಮೊದಲು ನಿಲ್ಲಿಸಿ.” »

Devotional

ಇಲ್ಲಿ ಹರಕೆ ಕಾಯಿ ಕಟ್ಟಿದ್ರೆ ಸಾಕು ಭಕ್ತರ ಎಲ್ಲಾ ಇಷ್ಟಾರ್ಥಗಳು ಸಿದ್ದಿ ಆಗುತ್ತದೆ, ಮದುವೆ, ಸಂತಾನ, ಉದ್ಯೋಗ, ಹಣಕಾಸಿನ ಸಮಸ್ಯೆ ಏನೇ ಇರಲಿ ವಾರದೊಳಗೆ ಪರಿಹಾರ ಸಿಗುತ್ತೆ ಈ ದೇವಾಲಯ ಎಲ್ಲಿದೆ ಗೊತ್ತಾ.?

Posted on May 5, 2023 By Kannada Trend News No Comments on ಇಲ್ಲಿ ಹರಕೆ ಕಾಯಿ ಕಟ್ಟಿದ್ರೆ ಸಾಕು ಭಕ್ತರ ಎಲ್ಲಾ ಇಷ್ಟಾರ್ಥಗಳು ಸಿದ್ದಿ ಆಗುತ್ತದೆ, ಮದುವೆ, ಸಂತಾನ, ಉದ್ಯೋಗ, ಹಣಕಾಸಿನ ಸಮಸ್ಯೆ ಏನೇ ಇರಲಿ ವಾರದೊಳಗೆ ಪರಿಹಾರ ಸಿಗುತ್ತೆ ಈ ದೇವಾಲಯ ಎಲ್ಲಿದೆ ಗೊತ್ತಾ.?
ಇಲ್ಲಿ ಹರಕೆ ಕಾಯಿ ಕಟ್ಟಿದ್ರೆ ಸಾಕು ಭಕ್ತರ ಎಲ್ಲಾ ಇಷ್ಟಾರ್ಥಗಳು ಸಿದ್ದಿ ಆಗುತ್ತದೆ, ಮದುವೆ, ಸಂತಾನ, ಉದ್ಯೋಗ, ಹಣಕಾಸಿನ ಸಮಸ್ಯೆ ಏನೇ ಇರಲಿ ವಾರದೊಳಗೆ ಪರಿಹಾರ ಸಿಗುತ್ತೆ ಈ ದೇವಾಲಯ ಎಲ್ಲಿದೆ ಗೊತ್ತಾ.?

  ತೇತ್ರಾಯುಗದಲ್ಲಿ ರಾಮನಿಗೆ ಸೀತಾಮಾತೆಯನ್ನು ಹುಡುಕಲು ಸಹಾಯ ಮಾಡಿ, ರಾವಣ ಸಂಹಾರ ಮಾಡುವ ಆ ಕಾರ್ಯಕ್ಕೆ ಕೈಜೋಡಿಸಿದ ಹನುಮಂತನು ಕಲಿಗಾಲದಲ್ಲೂ ಕೂಡ ಕಲಿಯುಗದ ಪ್ರತ್ಯಕ್ಷ ದೈವ. ಈಗಲೂ ಭಕ್ತರ ಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದಾರೆ. ಅದರಲ್ಲೂ ಕೂಡ ಬೆಂಗಳೂರಿನಲ್ಲಿರುವ ಈ ಹನುಮ ಕಾರ್ಯಸಿದ್ಧಿ ಆಂಜನೇಯ ಎಂದೇ ಹೆಸರಾಗಿದ್ದಾರೆ. ಪೂರ್ಣ ಫಲವಾದ ತೆಂಗಿನ ಕಾಯಿಯನ್ನು ಕಟ್ಟಿ ಹರಕೆ ಕಟ್ಟಿಕೊಳ್ಳುವ ಮೂಲಕ ಇಷ್ಟಾರ್ಥಸಿದ್ಧಿಗಾಗಿ ಆಂಜನೇಯನನ್ನು ಪ್ರಾರ್ಥಿಸಿದರೆ ಮತ್ತು ಈ ಪ್ರಕಾರವಾಗಿ ನಡೆದುಕೊಂಡರೆ ಖಂಡಿತ ಆ ಹರಕೆಗಳು ನೆರವೇರುತ್ತದೆ ಎನ್ನುವುದು…

Read More “ಇಲ್ಲಿ ಹರಕೆ ಕಾಯಿ ಕಟ್ಟಿದ್ರೆ ಸಾಕು ಭಕ್ತರ ಎಲ್ಲಾ ಇಷ್ಟಾರ್ಥಗಳು ಸಿದ್ದಿ ಆಗುತ್ತದೆ, ಮದುವೆ, ಸಂತಾನ, ಉದ್ಯೋಗ, ಹಣಕಾಸಿನ ಸಮಸ್ಯೆ ಏನೇ ಇರಲಿ ವಾರದೊಳಗೆ ಪರಿಹಾರ ಸಿಗುತ್ತೆ ಈ ದೇವಾಲಯ ಎಲ್ಲಿದೆ ಗೊತ್ತಾ.?” »

Devotional

ಈ 3 ನಿಯಮಗಳನ್ನು ಪಾಲಿಸುವವರಿಗೆ ಶ್ರೀ ಗುರುರಾಯರೇ ಕನಸಿನಲ್ಲಿ ಬಂದು ಆಶೀರ್ವದಿಸುತ್ತಾರೆ.!

Posted on May 4, 2023 By Kannada Trend News No Comments on ಈ 3 ನಿಯಮಗಳನ್ನು ಪಾಲಿಸುವವರಿಗೆ ಶ್ರೀ ಗುರುರಾಯರೇ ಕನಸಿನಲ್ಲಿ ಬಂದು ಆಶೀರ್ವದಿಸುತ್ತಾರೆ.!
ಈ 3 ನಿಯಮಗಳನ್ನು ಪಾಲಿಸುವವರಿಗೆ ಶ್ರೀ ಗುರುರಾಯರೇ ಕನಸಿನಲ್ಲಿ ಬಂದು ಆಶೀರ್ವದಿಸುತ್ತಾರೆ.!

  ಗುರುರಾಯರ ಮೇಲೆ ನಂಬಿಕೆ ಇರುವವರು ಯಾರು ಬೇಕಾದರೂ ರಾಘವೇಂದ್ರ ಶ್ರೀಗಳ ಪೂಜೆ ಮಾಡಬಹುದು. ಅವರ ದೇವಾಲಯಗಳಿಗೆ ಹೋಗಿ, ಮಠಗಳಿಗೆ ಹೋಗಿ ಅವರನ್ನು ಪ್ರಾರ್ಥನೆ ಮಾಡಬಹುದು. ಆದರೆ ಶ್ರೀ ಗುರು ರಾಘವೇಂದ್ರರ ಅನುಗ್ರಹ ಎಲ್ಲರಿಗೂ ದೊರೆಯುವುದಿಲ್ಲ. ಕೆಲವರು ತಮ್ಮ ಕನಸಿನಲ್ಲಿ ಬಂದು ಗುರುರಾಯರು ಆಶೀರ್ವಾದ ಮಾಡಿದರು, ಅವರ ದರ್ಶನ ಮಾಡಿಸಿದರು ಎಂದೆಲ್ಲಾ ಹೇಳುವುದನ್ನು ಕೇಳಿದ್ದೇವೆ. ಆದರೆ ಎಲ್ಲರಿಗೂ ಕೂಡ ಈ ರೀತಿಯ ಒಂದು ಸೌಭಾಗ್ಯ ಇರುವುದಿಲ್ಲ. ಯಾಕೆಂದರೆ ಆಡಂಬರದಿಂದ ಪೂಜೆ ಮಾಡುವುದರ ಮೂಲಕ ಗುರುರಾಯರನ್ನು ಒಲಿಸಿಕೊಳ್ಳಲು ಆಗುವುದಿಲ್ಲ….

Read More “ಈ 3 ನಿಯಮಗಳನ್ನು ಪಾಲಿಸುವವರಿಗೆ ಶ್ರೀ ಗುರುರಾಯರೇ ಕನಸಿನಲ್ಲಿ ಬಂದು ಆಶೀರ್ವದಿಸುತ್ತಾರೆ.!” »

Devotional

ಇಂದು ಹೋಳಿ ಹುಣ್ಣಿಮೆ ಈ ದಿನ ನಿಮ್ಮ ಮನೆ ಬೀರುವಿನ ಮೇಲೆ ಈ ಸಣ್ಣ ವಸ್ತು ಇಡೀ ನಂತರ ಆಗುವ ಚಮತ್ಕಾರ ನೋಡಿ.

Posted on March 7, 2023 By Kannada Trend News No Comments on ಇಂದು ಹೋಳಿ ಹುಣ್ಣಿಮೆ ಈ ದಿನ ನಿಮ್ಮ ಮನೆ ಬೀರುವಿನ ಮೇಲೆ ಈ ಸಣ್ಣ ವಸ್ತು ಇಡೀ ನಂತರ ಆಗುವ ಚಮತ್ಕಾರ ನೋಡಿ.
ಇಂದು ಹೋಳಿ ಹುಣ್ಣಿಮೆ ಈ ದಿನ ನಿಮ್ಮ ಮನೆ ಬೀರುವಿನ ಮೇಲೆ ಈ ಸಣ್ಣ ವಸ್ತು ಇಡೀ ನಂತರ ಆಗುವ ಚಮತ್ಕಾರ ನೋಡಿ.

  ಸಾಮಾನ್ಯವಾಗಿ ಎಲ್ಲ ಮನುಷ್ಯರಿಗೂ ಸಹ ತಾವು ಶ್ರೀಮಂತರಾಗಬೇಕು, ಹಣ ಸಂಪಾದನೆ ಮಾಡಿ ಇಟ್ಟುಕೊಳ್ಳಬೇಕು, ಸುಖಕರ ಜೀವನ ನಡೆಸಬೇಕು ಎನ್ನುವ ಆಸೆ ಇರುತ್ತದೆ. ಆದರೆ ಇದ್ದಕ್ಕಿದ್ದಂತೆ ಕೆಲವು ಸಮಸ್ಯೆಗಳು ಎದುರಾಗಿ ತೀರ ಆರ್ಥಿಕ ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ಬಂದುಬಿಡುತ್ತದೆ. ಆ ಸ್ಥಿತಿಯನ್ನು ನಾವು ನಿರೀಕ್ಷೆ ಮಾಡಿಯೇ ಇರುವುದಿಲ್ಲ, ನಿಮಗೂ ಈ ರೀತಿ ಆಗಿದ್ದರೆ ನಿಮ್ಮ ಮನೆಯ ಮೇಲೆ ನ.ಕ.ರಾತ್ಮಕ ಶಕ್ತಿಯ ಕಣ್ಣು ಬಿದ್ದಿದೆ ಎಂದು ಅರ್ಥ. ಹಾಗಾಗಿ ಅವುಗಳನ್ನು ದೂರ ಹೋಗಿಸಿ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ…

Read More “ಇಂದು ಹೋಳಿ ಹುಣ್ಣಿಮೆ ಈ ದಿನ ನಿಮ್ಮ ಮನೆ ಬೀರುವಿನ ಮೇಲೆ ಈ ಸಣ್ಣ ವಸ್ತು ಇಡೀ ನಂತರ ಆಗುವ ಚಮತ್ಕಾರ ನೋಡಿ.” »

Devotional

Posts pagination

Previous 1 … 11 12

Copyright © 2025 Kannada Trend News.


Developed By Top Digital Marketing & Website Development company in Mysore