ಶಿವಲಿಂಗದ ಮುಂದೆ ಅಕ್ಕಿ ಇಟ್ಟರೆ ಅನ್ನ ಆಗುವ ಪವಾಡ, ನಿಂತ ರೂಪದಲ್ಲಿಯೇ ಶಿಲೆಯಾಗಿರುವ ಕಾಲಭೈರವೇಶ್ವರ.!

  ನಮ್ಮ ಭಾರತ ದೇಶದಲ್ಲಿ ಅನೇಕ ಪುರಾಣ ಪ್ರಸಿದ್ಧ ದೇವಾಲಯಗಳು ಇವೆ. ಕೆಲವು ರಾಮಾಯಣ ಮಹಾಭಾರತದ ಕಾಲದಲ್ಲಿ ಸೃಷ್ಟಿಯಾಗಿದೆ ಎಂದು ನಂಬಲಾದರೆ ಕೆಲವೊಂದನ್ನು ದೇವತೆಗಳೇ ಸೃಷ್ಟಿಸಿ ಹೋಗಿದ್ದಾರೆ ಎನ್ನುವುದನ್ನು ಕೂಡ ಪುರಾಣ ಕಥೆಗಳು ಹೇಳುತ್ತವೆ. ಭಾರತ ದೇಶದಲ್ಲಿ ಅತಿ ಹೆಚ್ಚು ಜನರು ನಂಬುವ ಹಾಗೂ ಪೂಜಿಸುವ ದೇವರಾದ ಮಹಾದೇವನ ಮಂದಿರಗಳು ಸಾಕಷ್ಟು ಇವೆ. 12 ಜ್ಯೋತಿರ್ಲಿಂಗಗಳು ಮಾತ್ರವಲ್ಲದೆ ಉಳಿದ ದೇವಾಲಯಗಳು ಕೂಡ ಶಿವನ ಪವಾಡಗಳಿಂದ ಅಷ್ಟೇ ಖ್ಯಾತಿಯನ್ನು ಹೊಂದಿವೆ. ಅಂತಹದೇ ಒಂದು ಪುರಾಣ ಪ್ರಸಿದ್ಧ ದೇವಾಲಯದಲ್ಲಿ ಶಿವಲಿಂಗದ … Read more

ಬೆಂಗಳೂರಿನಲ್ಲಿದೆ 7000 ವರ್ಷದ ಹಳೆಯ ಆಂಜನೇಯ ದೇವಸ್ಥಾನ, ಇಲ್ಲಿಗೆ ಬಂದು ಬೇಡಿಕೊಂಡರೆ ಕೆಲಸ ಸಿಗುವುದು ಗ್ಯಾರಂಟಿ.!

  ಸಿಲಿಕಾನ್ ಸಿಟಿ ಎಂದು ಕರೆಸಿಕೊಂಡಿರುವ ಐಟಿ ಪಾರ್ಕ್ ಆಗಿರುವ ಬೆಂಗಳೂರು ದೇಶ, ಭಾಷೆ, ಧರ್ಮ, ಜಾತಿ, ಜನಾಂಗ ಯಾವುದರ ಭೇದವಿಲ್ಲದೆ ತನ್ನ ಬಳಿ ಬಂದವರನೆಲ್ಲ ತನ್ನೊಡಲಿಗೆ ಹಾಕಿಕೊಳ್ಳುತ್ತದೆ. ಬೆಂಗಳೂರಿಗೆ ಉದ್ಯೋಗ ಅರಸಿ ಬಂದವರಲ್ಲಿ ಯಾರು ಕೂಡ ಕೆಲಸ ಸಿಕ್ಕಿಲ್ಲ ಎಂದು ವಾಪಸ್ ಹೋಗಿರುವ ಉದಾಹರಣೆ ಇಲ್ಲ. ಕರ್ನಾಟಕದ ರಾಜಧಾನಿಯಾಗಿರುವ ಕರ್ನಾಟಕದ ಹೃದಯ ಭಾಗದಂತಿರುವ ಬೆಂಗಳೂರು ರಾಜಕಾರಣ, ಸಿನಿಮಾ ಕ್ಷೇತ್ರ, ಐಟಿ ವಲಯ, ಕಲೆ ಮತ್ತು ಇತಿಹಾಸದ ಅನೇಕ ಕುರುಹುಗಳನ್ನು ಹೊಂದಿರುವ ಉದ್ಯಾನ ನಗರಿ ಮಾತ್ರವಲ್ಲದೇ ಪುರಾಣ … Read more

ಅತಿಯಾಗಿ ಪೂಜೆ ಮಾಡಿದ್ರು ಕೂಡ ಕಷ್ಟಗಳು ಹೆಚ್ಚಾಗಿ ಬರುತ್ತವೆ, ಯಾಕೆ ಗೊತ್ತಾ.?

  ದೇವರು ಎನ್ನುವುದು ಒಂದು ಅಚಲವಾದ ನಂಬಿಕೆ. ಆ ಶಕ್ತಿಯ ಮೇಲೆ ನಂಬಿಕೆ ಇಟ್ಟು ಅದಕ್ಕೆ ಸಾಕ್ಷಿಯಾಗಿ ಬದುಕು ಸಾಗಿಸಿದರೆ ನಾವು ಸರಿ ದಾರಿಯಲ್ಲಿ ಸಾಗುತ್ತೇವೆ, ಬದುಕು ಸುಗಮವಾಗುತ್ತದೆ ಎನ್ನುವುದೇ ಬದುಕಿನ ಆಚರಣೆ. ಇದುವರೆಗೂ ಕೂಡ ದೇವರನ್ನು ಯಾರು ನೋಡದೆ ಇದ್ದರೂ ದೇವರು ಇದ್ದಾನೆ ಎನ್ನುವ ಅನುಭವ ಅನೇಕರಿಗೆ ಆಗಿದೆ. ಜೀವನದ ಕಡು ಕಷ್ಟದ ಸಮಯದಲ್ಲಿ ಯಾವುದಾದರೂ ಒಂದು ರೂಪದಲ್ಲಿ ದೇವರು ಎನ್ನುವ ಶಕ್ತಿಯು ನಮ್ಮನ್ನು ಕೈ ಹಿಡಿದು ಕಾಪಾಡಿರುತ್ತಾರೆ. ಪ್ರತ್ಯಕ್ಷವಾಗಿ ದೇವರು ಹೀಗೆ ಇದ್ದಾರೆ ಎನ್ನುವುದನ್ನು … Read more

ಇಂದು ಜೇಷ್ಠ ಹುಣ್ಣಿಮೆ, ಈ ದಿನ ಈ ರೀತಿ ಪೂಜೆ ಮಾಡಿ ವ್ರತ ಮಾಡಿದ್ರೆ ವಿಶೇಷ ವಸ್ತುಗಳನ್ನು ದಾನ ನೀಡಿದರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಿ ಗಂಡನ ಆಯಸ್ಸು ಹೆಚ್ಚುತ್ತೆ.!

  ಪಂಚಾಂಗದ ಪ್ರಕಾರ ಕೆಲವು ವಿಶೇಷ ದಿನಗಳು ಇವೆ. ಈ ದಿನಗಳಂದು ವಿಶೇಷ ರೀತಿಯಲ್ಲಿ ನಮ್ಮ ಇಷ್ಟ ದೇವರು ಅಥವಾ ಕುಲ ದೇವರನ್ನು ಪೂಜಿಸಿದರೆ ಮತ್ತು ಈ ವಿಶೇಷ ದಿನಗಳಂದು ಕೆಲವು ವಿಶೇಷ ವ್ರತ ಮಾಡಿದರೆ ಕೆಲವೊಂದು ವಸ್ತುಗಳನ್ನು ದಾನ ಮಾಡಿದರೆ ನಮ್ಮ ಎಲ್ಲಾ ರೀತಿಯ ಕಷ್ಟಗಳು ಪರಿಹಾರ ಆಗುವ ಬಗ್ಗೆ ಹಿರಿಯರು ಹೇಳಿ ಹೋಗಿದ್ದಾರೆ. ಅಂತಹದ್ದೇ ಒಂದು ದಿನ ಜೇಷ್ಠ ಹುಣ್ಣಿಮೆ. ಈ ಹುಣ್ಣಿಮೆಯ ದಿನದಂದು ವಟಸಾವಿತ್ರಿ ವ್ರತ ಮಾಡಿದರೆ ಜೊತೆಗೆ ಮನೆಯಲ್ಲಿ ದುರ್ಗಾದೇವಿ ಹಾಗೂ … Read more

ಜೀವನದಲ್ಲಿ ಎಷ್ಟೇ ಕೆಟ್ಟ ಸಮಯ ಇದ್ದರೂ ಕೂಡ ಈ ವಸ್ತು ದಾನ ಮಾಡುವುದರಿಂದ ಕಷ್ಟ ನಿವಾರಣೆ ಆಗುತ್ತದೆ, ಶಿವಪುರಾಣದಲ್ಲಿಯೇ ಈ ಬಗ್ಗೆ ಉಲ್ಲೇಖಿಸಲಾಗಿದೆ ಆ ವಸ್ತುಗಳು ಯಾವುದು ನೋಡಿ.!

  ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವು ನಂಬಲಾಗುವ ಪುರಾಣಗಳಲ್ಲಿ ಅನೇಕ ವಿಷಯಗಳನ್ನು ತಿಳಿಸಿದ್ದಾರೆ. ಜೀವನದಲ್ಲಿ ನಾವು ಒಂದಲ್ಲ ಒಂದು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ. ಈ ಹೊರೆಯನ್ನು ಇಳಿಸಲು ಆಗದೆ ಯಾರ ಜೊತೆ ಹಂಚಿಕೊಳ್ಳಲು ಸಾಧ್ಯವಾಗದೇ ನರಳುತ್ತಿರುತ್ತೇವೆ. ಅಂತಹ ಸಮಯದಲ್ಲಿ ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿದರೆ ಸಾಕು ಅದೆಲ್ಲಾ ನಿವಾರಣೆ ಆಗುತ್ತದೆ ಎನ್ನುವುದನ್ನು ಶಿವಪುರಾಣದಲ್ಲಿ ತಿಳಿಸಲಾಗಿದೆ. ಸೋಮವಾರ ಶಿವನಿಗೆ ಪ್ರಿಯವಾದ ವಾರ. ಸೋಮವಾರ ಲಿಂಗ ಸ್ವರೂಪಿಯಾದ ಶಿವನ ಮುಂದೆ ಕುಳಿತುಕೊಂಡು ಭಕ್ತಿಯಿಂದ ನಂಬಿಕೆಯಿಂದ ನಿಮ್ಮ ಸಮಸ್ಯೆಗಳನ್ನೆಲ್ಲ ಹೇಳಿಕೊಂಡು 108 ಬಾರಿ ಪಂಚಾಕ್ಷರಿ … Read more

ಈ ದೇವಸ್ಥಾನದಲ್ಲಿ ಮಕ್ಕಳ ನಾಲಿಗೆ ಮೇಲೆ ಓಂಕಾರ ಬರೆಯುತ್ತಾರೆ. ಹೀಗೆ ಬರೆದ ಐದೇ ನಿಮಿಷಗಳಲ್ಲಿ ಮಕ್ಕಳು ಬುದ್ಧಿವಂತರಾಗುತ್ತಾರೆ.!

ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಪ್ರತಿಯೊಂದು ದೇವಸ್ಥಾನಗಳು ಕೂಡ ಒಂದೊಂದು ರೀತಿಯಲ್ಲಿ ಪ್ರಖ್ಯಾತಿಗೊಂಡಿದೆ. ಮನುಷ್ಯರಿಂದ ಪರಿಹರಿಸಲಾಗದ ಕಷ್ಟಗಳು ಬಂದಾಗ ನಾವು ದೇವರುಗಳ ಮೋರೆ ಹೋಗುತ್ತೇವೆ. ನಮ್ಮ ಹಿಂದೂ ಧರ್ಮದ ಪ್ರಕಾರ ಹಾಗೂ ನಾವು ಪುರಾಣಗಳಲ್ಲಿ ಕೇಳಿರುವ ಪ್ರಕಾರ ನಮ್ಮಲ್ಲಿ ಒಂದೊಂದು ವಿಷಯಕ್ಕೂ ಕೂಡ ಒಂದೊಂದು ದೇವರುಗಳು ಅಧಿ ದೇವತೆಗಳಾಗಿರುತ್ತಾರೆ. ಹಣಕ್ಕೆ ಲಕ್ಷ್ಮಿ , ಶಕ್ತಿಗೆ ದುರ್ಗೆ, ಹಾಗೆಯೇ ವಿದ್ಯೆಗೆ ಶಾರದ ಮಾತೆಯನ್ನು ಅಧಿದೇವತೆಯೆಂದು ನಾವು ನಂಬಿದ್ದೇವೆ. ಸರಸ್ವತಿ ಪೂಜೆಯನ್ನು ಮಾಡುವುದರಿಂದ ಆರಾಧಿಸುವುದರಿಂದ ತಾಯಿ ಶಾರದೆ ಮಾತೆಯ ಅನುಗ್ರಹ ದೊರೆತು … Read more

ಬಯಸಿದ ವ್ಯಕ್ತಿಯ ಹೆಸರನ್ನು ಬರೆದು, 5 ಕರ್ಪೂರದಿಂದ ಈ ರೀತಿ ಸುಟ್ಟುಬಿಡಿ. ತಕ್ಷಣ ಆ ವ್ಯಕ್ತಿ ನಿಮ್ಮ ವಶವಾಗುತ್ತಾರೆ.!

  ಪತಿ, ಪತ್ನಿ, ಪ್ರೇಮಿ, ಸ್ನೇಹಿತೆ, ಸ್ನೇಹಿತ, ಸಹೋದ್ಯೋಗಿ, ಮೇಲಧಿಕಾರಿ ಅಥವಾ ನಮ್ಮ ಆತ್ಮೀಯರು ಯಾರಾದರೂ ನಮ್ಮಿಂದ ದೂರವಾಗುತ್ತಿದ್ದರೆ ಅವರು ಮೊದಲಂತೆ ನಮ್ಮ ಜೊತೆ ಇರಲು ಸುಲಭ ವಿಧಾನದಲ್ಲಿ ನಾವು ಒಂದು ತಂತ್ರವನ್ನು ಮಾಡಬಹುದು. ಆದರೆ ಈ ವಶೀಕರಣ ತಂತ್ರವನ್ನು ಯಾವುದೇ ಕಾರಣಕ್ಕೂ ಕೆಟ್ಟ ಉದ್ದೇಶಗಳಿಗೆ ಬಳಸಬಾರದು. ಒಳ್ಳೆಯ ಉದ್ದೇಶದಿಂದ ಸ್ವಚ್ಛ ಮನಸ್ಸಿನಿಂದ ನಂಬಿಕೆ ಇಟ್ಟು ಈ ವಶೀಕರಣ ತಂತ್ರ ಮಾಡಿದರೆ ನೂರಕ್ಕೆ ನೂರರಷ್ಟು ಅದು ಪ್ರತಿಫಲ ಕೊಡುತ್ತದೆ. ಒಂದು ವೇಳೆ ಕೆಟ್ಟ ಉದ್ದೇಶಕ್ಕಾಗಿ ಮಾಡಿದಾಗ ಇದರ … Read more

ನಾಳೆಯಿಂದ 21 ವರ್ಷದವರೆಗೆ ಈ 3 ರಾಶಿಯವರಿಗೆ ಗಜಕೇಸರಿ ಯೋಗ, ಮುಟ್ಟಿದ್ದೆಲ್ಲ ಚಿನ್ನವಾಗುವಂತಹ ಕಾಲ ಬಂದಿದೆ ಆ ಅದೃಷ್ಟವಂತ ರಾಶಿ ಯಾವುದು ನೋಡಿ.!

  ಜೀವನದಲ್ಲಿ ಅದೃಷ್ಟದ ಜಾತಕ ಹೊಂದಿದವರಿಗೆ ಮಾತ್ರ ಗಜಕೇಸರಿ ಯೋಗವು ಬರುತ್ತದೆ. ಅಂತಹ ಯೋಗವು ಈಗ ಮೂರು ರಾಶಿಗಳಿಗೆ ಬರಲಿದೆ. ನಾಳೆಯಿಂದ ಈ ಮೂರು ರಾಶಿಗಳಿಗೆ ಗಜಕೇಸರಿ ಯೋಗ ಆರಂಭವಾಗಲಿದ್ದು, ಅದು ಮುಂದಿನ 21 ವರ್ಷಗಳ ವರೆಗೆ ಮುಂದುವರೆಯಲಿದೆ. ಈ ರೀತಿ ಗಜಕೇಸರಿ ಯೋಗ ಇದ್ದವರಿಗೆ ಜೀವನದಲ್ಲಿ ಸಾಕಷ್ಟು ಒಳಿತಾಗುತ್ತದೆ. ಅಲ್ಲಿಯವರೆಗೂ ಏನೇ ಕಷ್ಟ ಕಾರ್ಪಣ್ಯಗಳು ಇದ್ದರೂ ಕೂಡ ಎಲ್ಲವೂ ಪರಿಹಾರವಾಗಲು ಶುರುವಾಗುತ್ತದೆ. ಇವರು ಮುಟ್ಟಿದ್ದೆಲ್ಲ ಚಿನ್ನ ಆಗುವಂತಹ ಕಾಲ ಇದು, ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಿದರೂ … Read more

ಸಾಲ ತಗೊಂಡು ಹಣ ವಾಪಸ್ ಕೊಡ್ತಾ ಇಲ್ವಾ.? ಚಿಂತೆ ಬಿಡಿ ಈ ದೇವಿನಾ ಬೇಡಿಕೊಳ್ಳಿ ಸಾಕು ಸಾಲದ ರೂಪದಲ್ಲಿ ಕೊಟ್ಟ ಹಣ, ಒಡವೆ, ವಾಹನ ಏನೇ ಆದ್ರೂ ವಾಪಸ್ ಬರುತ್ತೆ.!

  ನಮ್ಮಲ್ಲಿ ಹಲವು ಜನರು ಕಷ್ಟ ಎಂದು ಸಹಾಯ ಬೇಡಿಕೊಂಡು ಬಂದವರಿಗೆ ತಮ್ಮ ಬಳಿ ಇರುವ ಹಣ ಒಡವೆಯನ್ನು ಹಿಂದು ಮುಂದು ನೋಡದೆ ಕೊಟ್ಟುಬಿಡುತ್ತಾರೆ. ಆದರೆ ಸಹಾಯ ತೆಗೆದುಕೊಂಡವರು ನಂತರ ದಿನಗಳಲ್ಲಿ ಅವರನ್ನು ಮರೆತು, ಅವರಿಂದ ಪಡೆದ ಹಣ ಹಾಗೂ ಒಡವೆಯನ್ನು ಕೂಡ ಹಿಂತಿರುಗಿಸದೆ ವಂಚನೆ ಮಾಡುತ್ತಾರೆ. ಈ ರೀತಿ ಮೋಸ ಹೋದವರು ಕೆಲವೊಮ್ಮೆ ಇದಕ್ಕೆ ಸಾಕ್ಷ್ಯಾಧಾರಗಳಿಲ್ಲದೆ ನ್ಯಾಯ ಪಡೆಯಲಾಗುವುದಿಲ್ಲ.   ಆದರೆ ಇದಕ್ಕಾಗಿಯೇ ನಮ್ಮ ಭಾರತ ದೇಶದಲ್ಲಿ ಒಂದು ದೇವಾಲಯ ಇದೆ. ಇಲ್ಲಿರುವ ಶಕ್ತಿ ದೇವಿ … Read more

ನಿಮ್ಮ ಮನಸ್ಸಿನ ಕೋರಿಕೆ ಬೇಡಿಕೊಂಡ ತಕ್ಷಣ ನೀರು ಚಿಮ್ಮುವ ಕರ್ನಾಟಕದ ಪವಾಡ ಗಣಪತಿ ದೇವಸ್ಥಾನ.! ಇಲ್ಲಿ ಏನೇ ಬೇಡಿಕೊಂಡ್ರು ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ.

ಭಾರತ ದೇಶದ ಒಂದೊಂದು ದೇವಸ್ಥಾನದಲ್ಲೂ ಕೂಡ ಒಂದೊಂದು ರೀತಿಯ ವಿಶೇಷತೆ ಇದೆ. ಕರ್ನಾಟಕದಲ್ಲಿ ಆ ರೀತಿ ಅಚ್ಚರಿ ಉಂಟು ಮಾಡುವ ಅನೇಕ ದೇವಾಲಯಗಳು ಇದ್ದೂ ಆ ದೇವಾಲಯಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಸವಿ ಎಂಬ ಗ್ರಾಮದ ಬಳಿಯ ದಟ್ಟ ಅರಣ್ಯದ ಮಧ್ಯೆ ನೆಲೆಸಿರುವಂತಹ ಕಮಂಡಲ ಗಣಪತಿ ದೇವಸ್ಥಾನ ಕೂಡ ಒಂದು. ಕೊಪ್ಪ ಬಸ್ ನಿಲ್ದಾಣದಿಂದ ಮೃದ ಒದೆ ಮಾರ್ಗವಾಗಿ ನಾಲ್ಕು ಕಿಲೋಮೀಟರ್ ದೂರ ಸಾಗಿದರೆ ಈ ಕಮಂಡಲ ಗಣಪತಿ ದೇವಸ್ಥಾನಕ್ಕೆ ಹೋಗುವ ರಸ್ತೆ ಸಿಗುತ್ತದೆ. … Read more