ವಸಿಷ್ಠ ಸಿಂಹ ಹರಿಪ್ರಿಯಾ ಜೋಡಿಗೆ ಸ್ಪೆಷಲ್ ಗಿಫ್ಟ್ ತಂದ ವಂಶಿಕಾ. ಏನದು ಗೊತ್ತ.? ಸಿಂಹಪ್ರಿಯಾ ಮದುವೆಯಲ್ಲಿ ವಂಶಿಕಾ ತಂದ ಗೀಫ್ಟ್ ಹೈಲೇಟ್.

  ಸದ್ಯಕ್ಕೆ ಕನ್ನಡದ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸಿಂಹಪ್ರಿಯ ಜೋಡಿ ಎಂದು ಹೆಸರಾಗಿರುವ ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ (Vasista Simha) ಅವರದ್ದೇ ಸುದ್ದಿ. ನಿಶ್ಚಿತಾರ್ಥ ಆದ ದಿನದಿಂದಲೂ ಕೂಡ ಬಾರಿ ಸುದ್ದಿ ಅಲ್ಲಿರುವ ಇವರು ಬಹುದಿನಗಳ ಪ್ರೀತಿಗೆ ಬೆಲೆ ಕೊಟ್ಟು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಜೋಡಿ ಹಲವು ವರ್ಷಗಳಿಂದಲೇ ಪ್ರೀತಿಯಲ್ಲಿ ಬಿದ್ದಿತ್ತು ಆದರೆ ನಿಶ್ಚಿತಾರ್ಥ ಆಗುವವರೆಗೂ ಸಹ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಎಂಗೇಜ್ಮೆಂಟ್ ಗೂ ಎರಡು ದಿನದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ … Read more

ಸೀರೆಯಲ್ಲಿ ಸಖತ್ ಹಾಟ್ ಆಗಿ ಡ್ಯಾನ್ಸ್ ಮಾಡಿದ ನಟಿ ಐಶ್ವರ್ಯ ಅರ್ಜುನ್, ಈಕೆಯ ಮೈಮಾಟಕ್ಕೆ ಮಾರು ಹೋಗದವರೇ ಇಲ್ಲ ಈ ರೊಮ್ಯಾಂಟಿಕ್ ವಿಡಿಯೋ ಒಮ್ಮೆ ನೋಡಿ.

  ಮೇಘನಾ ರಾಜ್ (Meghana raj) ಅವರು ಮಗು ಆದ ಬಳಿಕ ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ಆದರೆ ಕಿರುತೆರೆಯಲ್ಲಿ ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿದ್ದಾರೆ. ಇವರು ಫೇಸ್ಬುಕ್ (facebook) ಮತ್ತು ಇನ್ಸ್ಟಾಗ್ರಾಮ್ (instagram) ಅಲ್ಲಿಯೂ ಕೂಡ ತಮ್ಮ ಹೊಸ ಹೊಸ ಫೋಟೋ ಶೂಟ್ಗಳು ತಮ್ಮ ಮಗನ ಕುರಿತ ವಿಚಾರಗಳು ಕುಟುಂಬದ ಕುರಿತ ವಿಚಾರಗಳು ಇವೆಲ್ಲವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರ ಅಫೀಶಿಯಲ್ ಇನ್ಸ್ಟಾಗ್ರಾಮ್ ಖಾತೆಯಿಂದ ವಿಡಿಯೋ ಒಂದು ಅಪ್ಲೋಡ್ … Read more

ದಿನೇ ದಿನೇ ವಿರೂಪವಾಗುತ್ತಿರುವ ದರ್ಶನ್ ಮುಖ, ಒಂದು ಕಾಲದಲ್ಲಿ ಸುರದೃಪಿ ಆಗಿದಂತಹ ದರ್ಶನ್ ಮುಖ ಇದ್ದಕ್ಕಿದ್ದ ಹಾಗೇ ಹದಗೆಡಲು ಕಾರಣವೇನು ಗೊತ್ತ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ಪುರದ್ರೂಪಿ ಚೆಲುವ, ಇದೇ ಕಾರಣ ಲೈಟ್ ಬಾಯ್ ಆಗಿದ್ದ ಅವರು ನಾಯಕ ನಟ ಆಗಲು ಸಾಧ್ಯವಾಯಿತು. ಕಟ್ಟು ಮಸ್ತಾದ ದೇಹ ಆಕರ್ಷಣೀಯ ರೂಪ ಇವರನ್ನು ಇಂದು ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ಸ್ಟಾರ್ ಹೀರೋ ಎನ್ನುವ ಪಟ್ಟಕ್ಕೆ ತಂದು ಕೂರಿಸಿದೆ. ಹೀರೋ ಎಂದರೆ ದರ್ಶನ್ ರೀತಿ ಇರಬೇಕು ಎಂದು ಎಷ್ಟೋ ಜನ ಮಾತನಾಡಿಕೊಂಡಿದ್ದಾರೆ. ಆದರೆ ಇಷ್ಟೆಲ್ಲ ಹೊಗಳಿಸಿಕೊಳ್ಳುತ್ತಿದ್ದ, ಸುರಸುಂದರಾಂಗನಂತೆ ಇದ್ದ ದರ್ಶನ ಅವರ ಮುಖ ಚಹರೆ ಇತ್ತೀಚೆಗೆ ಕ-ಳೆ-ಗುಂ-ದಿ-ದ ರೀತಿ … Read more

ಡಿ-ವೋ-ರ್ಸ್ ಪಡೆದು ಏಕಾಂಗಿಯಾಗಿ ಜೀವನ ನಡೆಸಲು ನಿಜವಾದ ಕಾರಣವೇನು ಎಂಬ ವಿಚಾರವನ್ನು ವಿವರಿಸಿದ ನಟಿ ಸೋನು ಗೌಡ. ಇಂಥ ಪರಿಸ್ಥಿತಿ ಯಾವ ನಟಿಗೂ ಬರದಿರಲಿ

ಇಂತಿ ನಿಮ್ಮ ಪ್ರೀತಿಯ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಲಾಂಚ್ ಆಗಿ ಆ ಚಿತ್ರದ ಪ್ರಾರ್ಥನಾ ಪಾತ್ರವಾಗಿ ಎಲ್ಲರ ಗಮನ ಸೆಳೆದಿದ್ದ ನಟಿ ಸೋನು ಗೌಡ ಅವರು ಈಗಲೂ ಸಹ ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಬಹಳ ಬ್ಯುಸಿ ಇರುವ ನಟಿ. ಇವರ ತಂದೆ ರಾಮಕೃಷ್ಣ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಫೇಮಸ್ ಮೇಕಪ್ ಆರ್ಟಿಸ್ಟ್ ಬಣ್ಣ ಹಚ್ಚುವ ಹುಚ್ಚು ಅಪ್ಪನನ್ನು ನೋಡುತ್ತಲೇ ಈಕೆಗೂ ಹತ್ತಿತ್ತು ಹಾಗಾಗಿ ಇವರು ಸಹ ನಟನೆಯ ಕಡೆಯೇ ಗಮನಕೊಟ್ಟರು. … Read more

ನಮಾಜ್ ಮಾಡಿ ಕ್ರಾಂತಿ ಸಿನಿಮಾ ಬಿಡುಗಡೆಗೆ ಯಾವುದೇ ತೊಂದರೆ ಬರದಿರಲಿ ಎಂದು ಬೇಡಿಕೊಂಡ ಕುರುಕ್ಷೇತ್ರ ಸಿನಿಮಾದ ಭೀಮಾ ಪಾತ್ರದಾರಿಯ ಬಾಲಿವುಡ್ ನಟ ಡ್ಯಾನೀಶ್ ಅಕ್ತರ್ ಸೈಫಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ (Kranthi) ನಾಳೆ ಬಿಡುಗಡೆ ಆಗುತ್ತಿದೆ. ಬಾಕ್ಸ್ ಆಫೀಸ್ (Box office) ಉಡೀಸ್ ಮಾಡಲು ಇಷ್ಟು ದಿನ ಅವರ ಅಭಿಮಾನಿಗಳೆಲ್ಲಾ ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಈ ಸಿನಿಮಾವು ಸಾಕಷ್ಟು ವಿವಾದಗಳು ಮತ್ತು ಬಂದ ಎಲ್ಲಾ ಅಡೆ ತಡೆಗಳೆಲ್ಲವನ್ನು ಮೀರಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ನಾಳೆಯಿಂದ ಕರ್ನಾಟಕದಲ್ಲಿ ಕ್ರಾಂತಿಯೋತ್ಸವ ಬಾರಿ ಜೋರಾಗಿ ನಡೆಯಲಿದ್ದು ದರ್ಶನ್ ಅಭಿಮಾನಿಗಳು ಇದಕ್ಕಾಗಿ ಈಗಾಗಲೇ ಸಜ್ಜಾಗಿದ್ದಾರೆ. ಒಂದು ಕಡೆ ಕ್ರಾಂತಿ … Read more

Haripriya Vasista Simha: ನಟಿ ಹರಿಪ್ರಿಯಾ & ನಟ ವಸಿಷ್ಠ ಸಿಂಹ ಮದುವೆಯ ಅರಶಿಣ ಶಾಸ್ತ್ರದ ಕ್ಯೂಟ್ ವಿಡಿಯೋ. ಈ ಜೋಡಿ ನೋಡಲು ಎರಡು ಕಣ್ಣು ಸಾಲದು ಮದುವೆ ಸಂಭ್ರಮ ಹೇಗೆ ನೆಡೆಯುತ್ತಿದೆ ನೋಡಿ.

ಅರಿಶಿಣ ಶಾಸ್ತ್ರದ ಫೋಟೋಸ್ ಹಂಚಿಕೊಂಡ ಸಿಂಹಪ್ರಿಯ ಜೋಡಿ. ಕಳೆದ ಒಂದು ವರ್ಷದಿಂದ ಸಾಕಷ್ಟು ಸೆಲೆಬ್ರಿಟಿಗಳು (Celebrates) ಮದುವೆ ಬಂಧನಕ್ಕೆ (Marriage) ಒಳಗಾಗುತ್ತಿದ್ದಾರೆ. ಕಳೆದ ವರ್ಷವೇ ಹಲವಾರು ಮಂದಿ ಎಂಗೇಜ್ಮೆಂಟ್ (Engagement) ಮಾಡಿಕೊಂಡು ಮದುವೆಯ ಆಗಿದ್ದರೆ, ವರ್ಷಾಂತದಲ್ಲಿ ನಿಶ್ಚಿತಾರ್ಥ ಮಾಡಿಕೊಂಡವರು ಈ ವರ್ಷದ ಆರಂಭದಲ್ಲೇ ಮದುವೆ ಆಗವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗ ವರ್ಷದ ಮೊದಲ ಸೆಲಬ್ರೆಟಿ ಜೋಡಿ ಆಗಿ ಹರಿಪ್ರಿಯ (Haripriya) ಮತ್ತು ವಸಿಷ್ಠ ಸಿಂಹ (Vasista Simha) ಅವರು ಮದುವೆ ಆಗುತ್ತಿದ್ದಾರೆ. ನವಂಬರ್ ತಿಂಗಳ ಅಂತ್ಯದಲ್ಲಿಯೇ … Read more

ಎಲ್ರೂ ಐ ಸ್ಟಾಂಡ್ ವಿತ್ ದರ್ಶನ್ ಅಂತಾರೆ, ಅಪ್ಪು ಏನ್ ತಪ್ಪು ಮಾಡಿದ್ರು.? ಒಬ್ಬರಾದ್ರು ಐ ಸ್ಟಾಂಡ್ ವಿತ್ ಅಪ್ಪು ಅನ್ಲಿಲ್ವಲ್ಲ ಎಂದು ರೊಚ್ಚಿಗೆದ್ದ ನಟ ಪ್ರಥಮ್.

  ಒಳ್ಳೆ ಹುಡುಗ (Olle hudga) ಎಂದು ಹೆಸರು ತೆಗೆದುಕೊಂಡು ಈಗ ಕರ್ನಾಟಕದ ಅಳಿಯ (Karnatakada Aliya) ಆಗಲು ಹೊರಟಿರುವ ಪ್ರಥಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಹಳ ಆಕ್ಟಿವ್ ಆಗಿ ಇದ್ದಾರೆ. ಸಿನಿಮಾ ಇಂಡಸ್ಟ್ರಿ ಬಗ್ಗೆ ವಿಪರೀತ ಆಸಕ್ತಿ ಹೊಂದಿರುವ ಇವರು ಇಲ್ಲಿನ ಎಲ್ಲಾ ನಟರುಗಳ ವಿಚಾರಗಳನ್ನು ಕೂಡ ತಿಳಿದುಕೊಂಡಿರುತ್ತಾರೆ. ಹಾಗಾಗಿ ಯಾವುದಾದರೂ ವಿವಾದ ಆದ ತಕ್ಷಣ ಅದರ ಬಗ್ಗೆ ಮಾತಿಗೆ ಇಳಿಯುತ್ತಾರೆ. ಆದರೆ ಈಗ ದರ್ಶನ್ ಅವರ ಮೇಲೆ ಆದ ಚಪ್ಪಲಿ ಎಸೆತದ ವಿಷಯದ … Read more

ತನ್ನ ಬ್ಯಾಗ್ ನಲ್ಲಿ ಏನೆಲ್ಲಾ ವಸ್ತು ಇದೆ ಎಂಬುದನ್ನು ಒಂದಾದಗೇ ತೋರಿಸುತ್ತ ಬಂದ ಮೇಘಾನ ರಾಜ್ ಅದೊಂದು ವಸ್ತುವಿನ ನೋಡಿ ಇದ್ದಕ್ಕಿದ್ದ ಹಾಗೇ ಭಾವುಕರಾಗಿ ಕಣ್ಣಿರಿಟ್ಟದ್ದಾರೆ. ಆ ವಸ್ತು ಏನು ಗೊತ್ತ.?

ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಬಹಳ ಕೇಳಿ ಬರುವ ಹೆಸರು. ಚಿರು (Chiru) ಅವರು ನಿ-ಧ-ನ ಹೊಂದಿದ ಬಳಿಕ ಮೇಘನಾ ರಾಜ್ ಅವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಮತ್ತು ಮಗ ರಾಯನ್ (Rayan) ಹುಟ್ಟಿದ ಮೇಲೂ ಕೂಡ ಅದು ಮುಂದುವರಿದಿದ್ದು ಅಮ್ಮ ಮಗನ ಪ್ರತಿಯೊಂದು ವಿಷಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ಚ-ರ್ಚೆ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಅವರ ಬಗ್ಗೆ ನೆ-ಗೆ-ಟಿ-ವ್ ಆಗಿ ಕೂಡ ತೋರಿಸಲಾಗಿದೆ ಮತ್ತು ಮೇಘನಾ ರಾಜ್ ಬಗ್ಗೆ … Read more

ಬೇಕಂತನೇ ನನ್ಗೆ ಚಪ್ಲಿಲಿ ಹೊಡ್ಸುದ್ರು. ಆ ಕೆಲ್ಸ ಮಾಡ್ಸ್ದೊರು ಯಾರು ಅನ್ನೋದು ನನ್ಗೆ ಗೊತ್ತಾಗಿದೆ ಮುಂದೈತೆ‌ ಮಾರಿಹಬ್ಬ ಎಂದು ಮಾಧ್ಯಮದ ಮುಂದೆ ಗರಂ ಆದ ದರ್ಶನ್.

  ಚಪ್ಪಲಿ (Shoe) ಎಸೆತದ ಇನ್ಸಿಡೆಂಟ್ ಬಗ್ಗೆ ಮೊದಲ ಬಾರಿಗೆ ಮಾತನಾಡಿ, ಮುಂದೆ ಇವರಿಗೆ ಮಾರಿಹಬ್ಬ ಎಂದ ದರ್ಶನ್ (Darshan). ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ಸದಾ ಒಂದಲ್ಲ ಒಂದು ವಿವಾದಗಳು ಆಗುತ್ತಲೇ ಇರುತ್ತವೆ. ಕೆಲವರು ದರ್ಶನ್ ಅವರ ಏಳಿಗೆಯನ್ನು ಸಹಿಸಲಾರದೆ ಈ ರೀತಿ ಮಾಡುತ್ತಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಇನ್ನಿತರ ಸ್ಟಾರ್ ಗಳ ಹೆಸರು ಹೇಳಿಕೊಂಡು ಕಿರಿಕ್ ಮಾಡಿಕೊಳ್ಳುತ್ತಿದ್ದರೆ ದರ್ಶನವರು ಯಾವುದಕ್ಕೂ ಉತ್ತರ ಕೊಡದೇ ಸುಮ್ಮನಾಗುತ್ತಿದ್ದರು. ಇದೀಗ ಮೊದಲ ಬಾರಿಗೆ ಅವರು ಹೊಸಪೇಟೆಯಲ್ಲಿ (Hosapet) … Read more

ಡಾ.ರಾಜ್ & ಲೀಲಾವತಿ ರಾಸಲೀಲೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಹಿರಿಯ ನಟ ಡಿಂಗ್ರಿ ನಾಗರಾಜ್. ಲೀಲಾವತಿ & ಅಣ್ಣಾವ್ರ ನಡುವೆ ಇದ್ದಂತಹ ಸಂಬಂಧ ಯಾವುದು ಗೊತ್ತ.?

ಡಾಕ್ಟರ್ ರಾಜ್ (Dr.Raj) ಹಾಗೂ ಲೀಲಾವತಿ (Leelavathi) ಅವರ ನಡುವಿನ ಸಂಬಂಧದ ಸತ್ಯಾಂಶ ಬಿಚ್ಚಿಟ್ಟ ಡಿಂಗ್ರಿ ನಾಗರಾಜ್ (Dingri Nagaraj) ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರು ಇದುವರೆಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ತಮ್ಮ ವಿಭಿನ್ನ ಬಗೆಯ ಹಾಸ್ಯ ಹಾವಭಾವಗಳಿಂದ ಕನ್ನಡಿಗರನ್ನು ಮನೋರಂಜಸಿದ್ದಾರೆ. ಡಿಂಗ್ರಿ ನಾಗರಾಜ್ ಅವರು ಡಾಕ್ಟರ್ ರಾಜ್ ಅವರ ಸಮಕಾಲೀನರು ಎನ್ನಬಹುದು. ಯಾಕೆಂದರೆ ಅವರ ಜೊತೆ ಕೆಲಸ ಮಾಡಿದ್ದಾರೆ ಮತ್ತು ಆ ಸಮಯದಲ್ಲಿ ಸ್ಟಾರ್ ಹೀರೋ ಅಥವಾ ಕಾಮಿಡಿ ಹೀರೋ ಅಥವಾ ಸಹಕಲಾವಿದರು ಎನ್ನುವ … Read more