ಒಳ ಉಡುಪು ಧರಿಸದೆ ಕ್ಯಾಮರಾಗೆ ಪೋಸ್ ಕೊಟ್ಟ ನಟಿ ಭಾವನ, ಈ ವಿಡಿಯೋ ನೋಡಿದ್ರೆ ಪಕ್ಕಾ ಶಾ-ಕ್ ಆಗ್ತೀರಾ. ಕನ್ನಡದ ಈ ನಟಿ ಇಗ್ಯಾಕೆ ಆದರೂ.?

ಕನ್ನಡದಲ್ಲಿ ವಿಷ್ಣುವರ್ಧನ್, ಬಚ್ಚನ್, ರೋಮಿಯೋ, ಜಾಕಿ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಹೀರೋಯಿನ್ ಎಂದೆನಿಸಿಕೊಂಡಿರುವ ಭಾವನಾ ಮೆನನ್ ಮೂಲತಃ ಮಲಯಾಳಂ ಅವರು. ಕನ್ನಡ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಬಹಳ ಬೇಡಿಕೆ ನಟಿ ಆಗಿರವ ಇವರು ಈಗ ಕನ್ನಡದವರನ್ನು ಕೈ ಹಿಡಿದು ಕನ್ನಡದವರೇ ಆಗಿದ್ದಾರೆ ಎನ್ನಬಹುದು. ಭಾವನ ಯಾವಾಗಲೂ ಸಿಂಪಲ್ ಆಗಿಯೇ ಕಾಣಿಸಿಕೊಳ್ಳುತ್ತಾರೆ ಹಾಗೂ ತಮ್ಮ ಸಹಜ ನಗುನಿಂದ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಈ ಬಾರಿ ಆಕೆ ತೊಟ್ಟಿದ್ದ ಉಡುಪಿನ ಕಾರಣದಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ತನ್ನ … Read more

ನಟಿ ರಚಿತಾ ರಾಮ್ ಮೇಲೆ ದೂರು ದಾಖಲು ಬಂಧನ ಭೀತಿಯಲ್ಲಿ ಕಣ್ಣೀರು ಹಾಕ್ತಿರೋ ರಚಿತಾ.! ಇದೆಲ್ಲಾ ಬೇಕಿತ್ತ ಎಂದು ಕಿಡಿಕಾರಿದ ಅಭಿಮಾನಿಗಳು.!

  ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಮೇಲೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ. ಸಂವಿಧಾನ ಹಾಗೂ ಗಣರಾಜ್ಯೋತ್ಸವ ದಿನಕ್ಕೆ ಗೌರವ ಕೊಡದೆ ಬಾಲಿಷ ಹೇಳಿಕೆ ಕೊಟ್ಟ ಕಾರಣದಿಂದಾಗಿ ನಟಿ ಮೇಲೆ ಕಂಪ್ಲೇಂಟ್ ದಾಖಲಾಗಿದೆ. ಇದಕ್ಕೆಲ್ಲಾ ಕಾರಣ ಏನು ಎಂದರೆ ಜನವರಿ 26ರಂದು ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಿಡುಗಡೆ ಆಗುತ್ತಿದೆ. ಕ್ರಾಂತಿ ಸಿನಿಮಾದ ನಾಯಕಿ ಆಗಿರುವ ರಚಿತರಾಮ್ ಅವರು ತಂಡದೊಂದಿಗೆ ತಾವು ಸಹ ಪ್ರಚಾರ ಕಾರ್ಯಕ್ರಮದಲ್ಲಿ … Read more

ನಿವೇದಿತ ಹಾಗೂ ವೈಷ್ಣವಿ ನಡುವೆ ಮುದ್ದೆ ತಿನ್ನುವ ಸ್ಪರ್ಧೆ ಇವರಿಬ್ಬರು ಮುದ್ದೆ ತಿನ್ನುವ ಸ್ಟೈಲ್ ನೋಡಿದ್ರೆ ನಿಜಕ್ಕೂ ನಕ್ಕು ನಕ್ಕು ಸುಸ್ತಾಗುತ್ತಿರ. ಈ ವೈರಲ್ ವಿಡಿಯೋ ನೋಡಿ

ನಿವೇದಿತಾ ಗೌಡ ಹಾಗೂ ವೈಷ್ಣವಿ ಗೌಡ ಅವರು ಕನ್ನಡದ ಕಿರುತೆರೆಯಲ್ಲಿ ಫೇಮಸ್ ಫೇಸ್ ಗಳು. ರಿಯಾಲಿಟಿ ಶೋಗಳಿಂದ ಹೆಸರಾಗಿರುವ ನಿವೇದಿತ ಗೌಡ ಅವರು ಹೆಚ್ಚು ಕಡಿಮೆ ಕನ್ನಡದ ಎಲ್ಲಾ ಚಾನೆಲ್ ರಿಯಾಲಿಟಿ ಶೋಗಳಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಬಿಗ್ ಬಾಸ್, ರಾಜಾರಾಣಿ, ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮಗಳು ಇವರಿಗೆ ಹೆಚ್ಚು ಫೇಮ್ ತಂದು ಕೊಟ್ಟಿದೆ. ಇವುಗಳಿಂದ ಅಪಾರ ಸಂಖ್ಯೆ ಅಭಿಮಾನಿಗಳನ್ನು ಗಳಿಸಿರುವ ಇವರು ಸೋಶಿಯಲ್ ಮೀಡಿಯಾದಲ್ಲೂ ಸಹ ಬಹಳ ಆಕ್ಟಿವ್ ಆಗಿದ್ದಾರೆ. ಯಾವಾಗಲೂ ಚಂದನ್ ಶೆಟ್ಟಿ ಜೊತೆ … Read more

ಕಿಚ್ಚ ಸುದೀಪ್ ಗೆ ಏನು ನಾಲೆಡ್ಜ್ ಇಲ್ಲ. ಹಾಗಾಗಿ ಅವ್ರು ಬರದೆ ಇರೋದೆ ಒಳ್ಳೆಯದು.

  ಇದುವರೆಗೆ ಸಿನಿಮಾ ವಿಷಯಗಳ ಬಗ್ಗೆ ಹಾಗೂ ಸಿಸಿಎಲ್ ವಿಚಾರವಾಗಿ ಸುದ್ದಿಯಾಗುತ್ತಿದ್ದ ಕಿಚ್ಚ ಸುದೀಪ್ ಅವರ ಬಗ್ಗೆ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಗಾಳಿ ಸುದ್ದಿ ಒಂದು ಹರಿದಾಡುತ್ತಿದೆ. ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ರಮ್ಯಾ ಅವರಿಂದ ಕಿಚ್ಚ ಸುದೀಪ್ ಅವರಿಗೆ ಗಾಳ ಹಾಕಿಸಲಾಗಿದೆ, ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡು ಸುದೀಪ್ ಎಲೆಕ್ಷನ್ ಗೆ ಧುಮುಕುವ ಸಾಧ್ಯತೆ ಇದೆ ಎನ್ನುವ ಇತ್ಯಾದಿ ಸುದ್ದಿಗಳು ಕಳೆದ ಒಂದು ವಾರದಿಂದ ವರದಿಯಾಗುತ್ತಿದೆ. ಈ ಬಗ್ಗೆ ಜನಸಾಮಾನ್ಯರಿಗೆ ಹೇಗೆ ಅನಿಸುತ್ತದೆ … Read more

ನಾನು & ದರ್ಶನ್ ಸೂರ್ಯ ಚಂದ್ರ ಇದ್ದ ಹಾಗೆ, ನಾವಿಬ್ಬರು ಒಟ್ಟಿಗೆ ಕಾಣಲು ಸಾಧ್ಯವಿಲ್ಲ ಆದರೆ ನಾವಿಲ್ಲದೆ ಜಗವಿಲ್ಲ ಎಂದ ಕಿಚ್ಚ ಸುದೀಪ್ ವಿಡಿಯೋ ವೈರಲ್.

  ಸ್ಯಾಂಡಲ್ ವುಡ್ ಅಲ್ಲಿ ಜೂನಿಯರ್ ದಿಗ್ಗಜರುಗಳು ಎಂದು ಕರೆಸಿಕೊಂಡ ದರ್ಶನ್ ಹಾಗೂ ಸುದೀಪ್ ಅವರು ಈಗ ಬೇರೆ ಬೇರೆ ಆಗಿರುವುದು ಎಲ್ಲರಿಗೂ ತಿಳಿದೇ ಇದೆ. ಆತ್ಮಮಿತ್ರರಂತೆ ಇದ್ದ ದೋಸ್ತಿಗಳ ನಡುವೆ ಬಿರುಕು ನೋಡಿ ವರ್ಷಗಳೇ ಕಳೆದಿವೆ. ಇಬ್ಬರು ಒಟ್ಟಿಗೆ ಸಿನಿ ಕೆರಿಯರ್ ಆರಂಭಿಸಿದರೂ ಆರಂಭದ ದಿನಗಳಲ್ಲಿ ಇಬ್ಬರೂ ಅಷ್ಟಕಷ್ಟೇ. ಆದರೆ ಒಮ್ಮೆಲೇ ದರ್ಶನ್ ಮತ್ತು ಸುದೀಪ್ ಅವರು ಒಟ್ಟಿಗೆ ಕಾಣಿಸಿಕೊಳ್ಳಲು ಶುರು ಮಾಡಿದ ಮೇಲೆ ಎಲ್ಲರೂ ಇವರನ್ನು ಚಡ್ಡಿ ದೋಸ್ತ್ ಗಳಂತೆ ಇದ್ದರಲ್ಲ ಎಂದುಕೊಂಡು ಆಶ್ಚರ್ಯ … Read more

ಬದುಕು ಕಟ್ಟಿ ಕೊಟ್ಟಿದ್ದೆ ರಿಷಬ್ ಹಾಗೂ ರಕ್ಷಿತ್ ಶೆಟ್ಟಿ ಎಂದ ರಶ್ಮಿಕ ಮಂದಣ್ಣ. ಕೊನೆಗೂ ತಪ್ಪಿನ ಅರಿವು ಮಾಡಿಕೊಂಡ ನ್ಯಾಷನಲ್ ಕ್ರಶ್

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ . ನ್ಯಾಷನಲ್ ಕ್ರಶ್ ಎಂದೂ ಕೂಡ ಕರೆಸಿಕೊಳ್ಳುತ್ತಿರುವ ಈಕೆ ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಹು ಬೇಡಿಕೆ ನಟಿ ಆಗಿದ್ದಾರೆ. ರಶ್ಮಿಕ ಮಂದಣ್ಣ ಅವರು ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಇವರು ಆಡುವ ಮಾತುಗಳಿಂದ, ನಡವಳಿಕೆಯಿಂದ ಹಿಗ್ಗಾಮುಗ್ಗ ಟ್ರೋಲಿಗೂ ಗುರಿಯಾಗಿರುವ ರಶ್ಮಿಕ ಮಂದಣ್ಣ ಅವರು ಮೊದಲ ಬಾರಿಗೆ ಇಂಟರ್ವ್ಯೂ ಒಂದರಲ್ಲಿ ಯಾವುದೇ ಹಿಂಜರಿಕೆ ಇಲ್ಲದಂತೆ ರಕ್ಷಿತ್ ಶೆಟ್ಟಿ ಕುರಿತು ನೇರವಾಗಿ ಮಾತನಾಡಿದ್ದಾರೆ. ಈ ತಿಂಗಳು … Read more

ದರ್ಶನ್ ಪರ ನಿಲ್ಲೋಕಾಗಲ್ಲ, ಸಿಡಿದೆದ್ದ ಪ್ರಥಮ್

  ಒಳ್ಳೆ ಹುಡುಗ ಎಂದು ತಮಗೆ ತಾವೇ ಕಳೆದುಕೊಂಡಿರುವ ಪ್ರಥಮ್ ಅವರು ಇಡೀ ಕರ್ನಾಟಕಕ್ಕೆ ಮನೆ ಮಗ ಇದ್ದಂತೆ. ಸದಾ ಹರಳು ಹುರಿದಂತೆ ಪಟಪಟ ಎಂದು ಮಾತನಾಡಿ ಮೋಡಿ ಮಾಡುವ ಈತ ಸಿನಿಮಾ ಇಂಡಸ್ಟ್ರಿ ಬಗ್ಗೆ ಅರೆದು ಕುಡಿದವರು ಎಂದರೆ ತಪ್ಪಾಗಲಾರದು. ಯಾಕೆಂದರೆ ಯಾವುದೇ ಸ್ಟಾರ್ ಯಾವ ಸಿನಿಮಾ ಯಾವಾಗ ರಿಲೀಸ್ ಆಯಿತು ಎನ್ನುವ ಅನುಮಾನ ಆದಾಗ ರೆಕಾರ್ಡ್ ತೆಗೆದು ನೋಡುವ ಬದಲು ಪ್ರಥಮ್ ಅವರನ್ನು ಕೇಳಿದರೆ ಸಾಕು ದಿನಾಂಕ ವಾರದ ಸಮೇತ ಸರಿಯಾದ ಮಾಹಿತಿ ಕೊಟ್ಟು … Read more

ಕ್ರಾಂತಿ ಸಿನಿಮಾದ ಶೇಕ್ ಇಟ್ ಪುಷ್ಪವತಿ ಹಾಡಿಗೆ ಡ್ಯಾನ್ಸ್ ಮಾಡಲು ಹೋಗಿ ಮುಗ್ಗರಿಸಿ ಬಿದ್ದ ನಟಿ ಸಂಜನಾ ಗಿರ್ಲಾನಿ ಈ ವೈರಲ್ ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗ್ತಿರಾ.

  ಜನವರಿ 26ರಂದು ರಿಲೀಸ್ ಗೆ ರೆಡಿಯಾಗಿರುವ ಈ ವರ್ಷದ ಮೊದಲ ಸೂಪರ್ ಸ್ಟಾರ್ ಸಿನಿಮಾ ದರ್ಶನ್ ಅವರ ಕ್ರಾಂತಿ ಸಿನಿಮಾದ ಕ್ರೇಜಿ ಈಗಾಗಲೇ ಕರ್ನಾಟಕದಾದ್ಯಂತ ಬಾರಿ ಜೋರಾಗಿದ್ದು ಹಾಡುಗಳಂತೂ ಬಹಳ ಟ್ರೆಂಡಿಂಗ್ ಆಗಿದೆ. ಬೊಂಬೆ ಬೊಂಬೆ ಹಾಡು ಹಾಗೂ ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಚ್ಚು ಜನ ರೀಲ್ಸ್ ಮಾಡುತ್ತಿದ್ದಾರೆ ಅದರಲ್ಲೂ ಪುಷ್ಪವತಿ ಹಾಡಿಗೆ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಈ ಸಾಲಿನಲ್ಲಿ ಸೆಲೆಬ್ರಿಗಳು ಕೂಡ ಸೇರಿದ್ದಾರೆ. ಈಗಾಗಲೇ ಪ್ರೇಮ್ ಪುತ್ರಿ ಅಮೃತಾ ಅವರು ಪುಷ್ಪವತಿ … Read more

ನನ್ನಷ್ಟು ಬ್ಲಾಕ್ ಮಾರ್ಕ್ ಯಾರೋ ನಟ ಬೇರೆ ಯಾರು ಇಲ್ಲ, ಅದು ನನ್ನ ಬ್ಯಾಡ್ ಲುಕ್ಕೋ or ನನ್ನ ವಿರುದ್ಧ ಬೇರೆ ಅವರು ಮಾಡ್ತ ಇರೋ ಷಡ್ಯಂತರನೋ ಏನೋ ಗೊತ್ತಿಲ್ಲ ಎಂದು ಭಾವುಕರಾದ ದರ್ಶನ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿಗೆ ತಕ್ಕಂತೆ ಚಾಲೆಂಜ್ ಮಾಡಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಹಠಕ್ಕೆ ಬಿದ್ದು ಅಂದುಕೊಂಡಿದ್ದನ್ನು ಸಾಧಿಸಿ ಇಂದು ಬಾಕ್ಸ್ ಆಫೀಸ್ ಸುಲ್ತಾನ ಆಗಿರುವವರು. ಜೊತೆಗೆ ಸೆಲೆಬ್ರಿಟಿಗಳ ಪ್ರೀತಿಯ ದಚ್ಚು, ಡಿ ಬಾಸ್ ಆಗಿ ಮೆರೆಯುತ್ತಾ ಇರುವ ಇವರು ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬೇರೆ ಯಾರಿಗೂ ಇಲ್ಲದಷ್ಟು ದೊಡ್ಡ ಫ್ಯಾನ್ ಬೇಸ್ ಹೊಂದಿರುವ ಖ್ಯಾತಿಗೆ ಗುರಿಯಾಗಿದ್ದಾರೆ. ಈಗ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬ ದರ್ಶನ್ ಅಭಿಮಾನಿಗಳು ಕ್ರಾಂತಿ ಸಿನಿಮಾದ ಬಿಡುಗಡೆಗಾಗಿ ಕ್ಷಣಗಣನೆ … Read more

2ನೇ ಮದುವೆ ಆಗಲು ಕೊರಗಜ್ಜನ ಅಪ್ಪಣೆ ಕೇಳಿದ ನಟಿ ಪ್ರೇಮಾ, ದೈವ ಕೊಟ್ಟ ಸೂಚನೆ ಏನು ಗೊತ್ತ.? ಪ್ರೇಮಾ ಆಸೆ ನೆರವೇರಿತ.!

  2ನೇ ಮದುವೆಗೆ ಅಪ್ಪಣೆ ಕೇಳಲು ಕೊರಗಜ್ಜನ ಸನ್ನಿಧಾನಕ್ಕೆ ಬಂದ ನಟಿ ಪ್ರೇಮಾ. ಮೋಹಕ ತಾರೆ ಪ್ರೇಮ ಅವರು ಕನ್ನಡ ಚಲನಚಿತ್ರರಂಗದ ಸ್ಟಾರ್ ನಟಿಯಾಗಿ ಮೆರೆದವರು. 90ರ ದಶಕದಲ್ಲಿ ಅತಿ ಬೇಡಿಕೆಯ ನಟಿ ಆಗಿದ್ದ ಪ್ರೇಮಾ ಅವರು ಮೊದಲ ಬಾರಿಗೆ ಶಿವಣ್ಣ ಅವರ ಜೊತೆ ಸವ್ಯಸಾಚಿ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುತ್ತಾರೆ. ಆದರೆ ಸವ್ಯಸಾಚಿ ಮುನ್ನ ರಿಲೀಸ್ ಆದ ಉಪೇಂದ್ರ ಅವರ ನಿರ್ದೇಶನದ ಶಿವಣ್ಣ ಅಭಿನಯದ ಓಂ ಸಿನಿಮಾ ಇವರಿಗೆ ದೊಡ್ಡ ಬ್ರೇಕ್ … Read more