Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ನಟಿ ಮಾಲಾಶ್ರೀ ವಿಷ್ಣುವರ್ಧನ್ ಜೊತೆಗೆ ನಟನೆ ಮಾಡದಿರಲು ಈ ಘಟನೆಯೇ ಕಾರಣವಾಯ್ತಾ.? ದುರಂಕಾರದಿಂದಲೇ ಅವಕಾಶ ಕಳೆದುಕೊಂಡ್ರಾ ನಟಿ ಮಾಲಾಶ್ರೀ.!

Posted on July 18, 2022 By Kannada Trend News No Comments on ನಟಿ ಮಾಲಾಶ್ರೀ ವಿಷ್ಣುವರ್ಧನ್ ಜೊತೆಗೆ ನಟನೆ ಮಾಡದಿರಲು ಈ ಘಟನೆಯೇ ಕಾರಣವಾಯ್ತಾ.? ದುರಂಕಾರದಿಂದಲೇ ಅವಕಾಶ ಕಳೆದುಕೊಂಡ್ರಾ ನಟಿ ಮಾಲಾಶ್ರೀ.!
ನಟಿ ಮಾಲಾಶ್ರೀ ವಿಷ್ಣುವರ್ಧನ್ ಜೊತೆಗೆ ನಟನೆ ಮಾಡದಿರಲು ಈ ಘಟನೆಯೇ ಕಾರಣವಾಯ್ತಾ.? ದುರಂಕಾರದಿಂದಲೇ ಅವಕಾಶ ಕಳೆದುಕೊಂಡ್ರಾ ನಟಿ ಮಾಲಾಶ್ರೀ.!

ಅಂದು ದಿಗ್ಗಜ ನಟರೊಂದಿಗೆ ನಟಿಸುವುದೇ ಒಂದು ದೊಡ್ಡ ಸೌಭಾಗ್ಯದಾಯಕ ಅದೃಷ್ಟವಾಗಿತ್ತು ಅಂದಿನ ನಟಿಮಣಿಯರಿಗೆ. ಚಂದನವನದಲ್ಲಿ ಅಂದಿನ ನಟಿಮಣಿಯರ ಪೈಕಿ ಕನಸಿನ ರಾಣಿ ಮಾಲಾಶ್ರೀ ಕೂಡ ಒಬ್ಬರಾಗಿದ್ದು ಟಾಪ್ ನಟಿಯರಲ್ಲಿ ಹಾಗೂ ಬೇಡಿಕೆಯ ನಟಿಯರಲ್ಲಿ ಮುಂಚೂಣಿಯಲ್ಲಿದ್ದರು. ಲೇಡಿ ಸಿಂಗಂ ರೀತಿ ಫೈಟ್ ಸೀನ್ ಗಳಲ್ಲಿಯೂ ಮಿಂಚುತ್ತಾ ಸ್ಯಾಂಡಲ್ವುಡ್ ನಲ್ಲಿ ಎಲ್ಲಾ ತರಹದ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಮಾಲಾಶ್ರೀಯವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾದ ಒಬ್ಬ ಕನ್ನಡ  ನಟಿ. ಅವರು 1989ರಲ್ಲಿ ಸಾರ್ವಕಾಲಿಕ ಜನಪ್ರಿಯ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ…

Read More “ನಟಿ ಮಾಲಾಶ್ರೀ ವಿಷ್ಣುವರ್ಧನ್ ಜೊತೆಗೆ ನಟನೆ ಮಾಡದಿರಲು ಈ ಘಟನೆಯೇ ಕಾರಣವಾಯ್ತಾ.? ದುರಂಕಾರದಿಂದಲೇ ಅವಕಾಶ ಕಳೆದುಕೊಂಡ್ರಾ ನಟಿ ಮಾಲಾಶ್ರೀ.!” »

Entertainment

ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.

Posted on July 18, 2022 By Kannada Trend News No Comments on ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.
ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.

ದೊಡ್ಮನೆ ಎಂದ ತಕ್ಷಣ ಒಂದು ದೊಡ್ಡ ಬಳಗವೇ ನಮಗೆ ಕಣ್ಮುಂದೆ ಕಾಣಿಸುತ್ತದೆ ಹಾಗೆ ಒಗ್ಗಟ್ಟಿನ ವಿಷಯದಲ್ಲೂ ಕೂಡ ದೊಡ್ಮನೆ ದೊಡ್ಡದಾಗಿಯೇ ಕಾಣುತ್ತದೆ. ಕನ್ನಡ ಚಿತ್ರರಂಗ ಶುರುವಾಗಿ ಹೆಚ್ಚು ಪ್ರಚಲಿತವಾಗಿದ್ದೇ ನಮ್ಮ ವರನಟ ರಾಜ್ ಕುಮಾರ್ ಅವರಿಂದ ಅಲ್ಲದೇ ಕಲೆಯನ್ನು ಪೂಜಿಸಿ ಆರಾಧಿಸಿ ಬೆಲೆ ಕೊಟ್ಟು ಅಭಿಮಾನಿಗಳೇ ದೇವರು ಎಂದು ಅರ್ಥಪೂರ್ಣ ಹೇಳಿಕೆ ಕೊಟ್ಟ ಖ್ಯಾತಿ ಅಣ್ಣಾವ್ರಿಗೆ ಸಲ್ಲುತ್ತದೆ. ಇವರ ಕುಡಿಗಳಾದ ರಾಘಣ್ಣ, ಶಿವಣ್ಣ ಹಾಗೂ ನಮ್ಮ ಅಪ್ಪು ಕೂಡ ಇದಕ್ಕೆ ಹೊರತೇನಲ್ಲ ತಂದೆಯಂತೆಯೇ ಕಲೆಯ ಆರಾಧಕರಾಗಿ ಇಂದು…

Read More “ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.” »

Entertainment

ಸ್ಯಾಂಡಲ್ ವುಡ್ ನಲ್ಲಿ ಲವ್ ಬ್ರೇಕ್ ಅಪ್ ಮಾಡಿಕೊಂಡ ಜೋಡಿಗಳು ಇವೆ ನೋಡಿ.

Posted on July 18, 2022 By Kannada Trend News No Comments on ಸ್ಯಾಂಡಲ್ ವುಡ್ ನಲ್ಲಿ ಲವ್ ಬ್ರೇಕ್ ಅಪ್ ಮಾಡಿಕೊಂಡ ಜೋಡಿಗಳು ಇವೆ ನೋಡಿ.
ಸ್ಯಾಂಡಲ್ ವುಡ್ ನಲ್ಲಿ ಲವ್ ಬ್ರೇಕ್ ಅಪ್ ಮಾಡಿಕೊಂಡ ಜೋಡಿಗಳು ಇವೆ ನೋಡಿ.

ಪ್ರೀತಿ ಅನ್ನೋದು ಬದುಕಿನ ಒಂದು ಸುಂದರವಾದ ಅಧ್ಯಾಯ ಎಲ್ಲರ ಜೀವನದಲ್ಲೂ ಕೂಡ ಪ್ರೀತಿಯ ವಿಷಯಕ್ಕೆ ಒಂದು ಭಾಗ ಇದ್ದೇ ಇರುತ್ತದೆ. ಆದರೆ ನಿಜವಾದ ಪ್ರೀತಿ ಸಿಗಬೇಕು ಎಂದರೆ ಪುಣ್ಯ ಮಾಡಿರಬೇಕು. ಹಾಗೆ ಸಿಕ್ಕ ಪ್ರೀತಿ ದಕ್ಕಬೇಕು ಎಂದರೆ ಅದಕ್ಕಿಂತ ಹೆಚ್ಚಿನ ಸೌಭಾಗ್ಯ ನಮ್ಮ ಹಣೆಯಲ್ಲಿ ಬರೆದಿರಬೇಕು. ಪ್ರೀತಿ ಮಾಡುವ ಎಲ್ಲರಿಗೂ ಕೂಡ ಪ್ರೀತಿಸಿದವರ ಜೊತೆ ಜೀವನಪೂರ್ತಿ ಕಳೆಯುವ ಅವಕಾಶ ಸಿಗುವುದಿಲ್ಲ ಆದರೂ ಕೂಡ ಒಂದು ನಂಬಿಕೆಯೊಂದಿಗೆ ಇಬ್ಬರು ವ್ಯಕ್ತಿಗಳು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಜೀವನಪೂರ್ತಿ ಜೊತೆ ಇರುವಂತ…

Read More “ಸ್ಯಾಂಡಲ್ ವುಡ್ ನಲ್ಲಿ ಲವ್ ಬ್ರೇಕ್ ಅಪ್ ಮಾಡಿಕೊಂಡ ಜೋಡಿಗಳು ಇವೆ ನೋಡಿ.” »

Entertainment

ಇದುವರೆಗೂ ಒಂದು ಹನಿ ಕೂಡ ಎಣ್ಣೆ ಮುಟ್ಟದ ಕನ್ನಡದ ಸ್ಟಾರ್ ನಟ ಯಾರು ಗೊತ್ತಾ?

Posted on July 17, 2022 By Kannada Trend News No Comments on ಇದುವರೆಗೂ ಒಂದು ಹನಿ ಕೂಡ ಎಣ್ಣೆ ಮುಟ್ಟದ ಕನ್ನಡದ ಸ್ಟಾರ್ ನಟ ಯಾರು ಗೊತ್ತಾ?
ಇದುವರೆಗೂ ಒಂದು ಹನಿ ಕೂಡ ಎಣ್ಣೆ ಮುಟ್ಟದ ಕನ್ನಡದ ಸ್ಟಾರ್ ನಟ ಯಾರು ಗೊತ್ತಾ?

ತೆರೆ ಮೇಲೆ ಕಾಣುವ ಹೀರೋಗಳು ಎಂದರೆ ನಾವು ನಿಜ ಜೀವನದಲ್ಲೂ ಕೂಡ ಅವರು ಹಾಗೆ ಇರುತ್ತಾರೆ ಎಂದು ಕೊಡುತ್ತೇವೆ. ಎಷ್ಟೋ ಜನರು ಇದಕ್ಕೆ ನಿಜ ಜೀವನದಲ್ಲಿ ವಿರುದ್ಧವಾಗಿರುತ್ತಾರೆ. ಯಾಕೆಂದರೆ ಅವರು ಕಲಾವಿದರುಗಳು ಅವರು ತೆರೆ ಮೇಲೆ ಬರಿ ಪಾತ್ರವನ್ನು ಅಷ್ಟೇ ಅನುಸರಿಸಿ ಆ ರೀತಿ ಅಭಿನಯ ಮಾಡುತ್ತಿರುತ್ತಾರೆ ಆದರೆ ತೆರೆ ಹಿಂದೆ ಅವರಿಗೊಂದು ವೈಯಕ್ತಿಕ ಬದುಕಿದೆ ಎಷ್ಟೋ ಜನ ಕಲಾವಿದರುಗಳು ತೆರೆ ಮೇಲೆ ಖಳನಾಯಕನಾಗಿ ಅಭಿನಯ ಮಾಡಿದರೂ ಕೂಡ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು….

Read More “ಇದುವರೆಗೂ ಒಂದು ಹನಿ ಕೂಡ ಎಣ್ಣೆ ಮುಟ್ಟದ ಕನ್ನಡದ ಸ್ಟಾರ್ ನಟ ಯಾರು ಗೊತ್ತಾ?” »

Entertainment

ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ರಾಗಿಣಿಯ ಈ ಹಾಟ್ ವಿಡಿಯೋ ನೋಡಿದರೆ ನಿಮ್ಮ ತಲೆ ಗಿರ್ ಅನ್ನುತ್ತೆ ಪಕ್ಕಾ.

Posted on July 17, 2022September 16, 2022 By Kannada Trend News No Comments on ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ರಾಗಿಣಿಯ ಈ ಹಾಟ್ ವಿಡಿಯೋ ನೋಡಿದರೆ ನಿಮ್ಮ ತಲೆ ಗಿರ್ ಅನ್ನುತ್ತೆ ಪಕ್ಕಾ.
ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ರಾಗಿಣಿಯ ಈ ಹಾಟ್ ವಿಡಿಯೋ ನೋಡಿದರೆ ನಿಮ್ಮ ತಲೆ ಗಿರ್ ಅನ್ನುತ್ತೆ ಪಕ್ಕಾ.

ನಟಿ ರಾಗಿಣಿ ಅವರು ಕನ್ನಡ ಸೇರಿದಂತೆ ಹಿಂದಿ, ಮಲಯಾಳಂ, ತೆಲುಗು, ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ ನಟಿ ರಾಗಿಣಿ ದ್ವಿವೇದಿ ಅವರು ಕನ್ನಡದಲ್ಲಿ ನಟಿಸಿದ ಮೊದಲ ಸಿನಿಮಾ ಎಂದರೆ ಅದು ವೀರಮದಕರಿ. ವೀರಮದಕರಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಅಭಿನಯಿಸಿದ್ದು ಈ ಒಂದು ಸಿನಿಮಾ ಅವರಿಗೆ ಹೆಚ್ಚಿನ ಹೆಸರನ್ನು ತಂದು ಕೊಟ್ಟಿತು, ವೀರಮದಕರಿ ಸಿನಿಮಾದಲ್ಲಿನ ಇವರ ನಟನೆಯನ್ನು ನೋಡಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ…

Read More “ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ರಾಗಿಣಿಯ ಈ ಹಾಟ್ ವಿಡಿಯೋ ನೋಡಿದರೆ ನಿಮ್ಮ ತಲೆ ಗಿರ್ ಅನ್ನುತ್ತೆ ಪಕ್ಕಾ.” »

Entertainment, Viral Video's

ಕಣ್ಣೀರು ಹಾಕುತ್ತ ಅಪ್ಪ ಕೆಟ್ಟವನು ಅಮ್ಮ ಮಾತ್ರ ಒಳ್ಳೆಯವಳು ಎಂದ ಯಶ್ ಮಗನ ಈ ಮಾತು ಕೇಳಿದರೆ ಪಕ್ಕಾ ಶಾಕ್ ಆಗ್ತೀರಾ.

Posted on July 16, 2022 By Kannada Trend News No Comments on ಕಣ್ಣೀರು ಹಾಕುತ್ತ ಅಪ್ಪ ಕೆಟ್ಟವನು ಅಮ್ಮ ಮಾತ್ರ ಒಳ್ಳೆಯವಳು ಎಂದ ಯಶ್ ಮಗನ ಈ ಮಾತು ಕೇಳಿದರೆ ಪಕ್ಕಾ ಶಾಕ್ ಆಗ್ತೀರಾ.
ಕಣ್ಣೀರು ಹಾಕುತ್ತ ಅಪ್ಪ ಕೆಟ್ಟವನು ಅಮ್ಮ ಮಾತ್ರ ಒಳ್ಳೆಯವಳು ಎಂದ ಯಶ್ ಮಗನ ಈ ಮಾತು ಕೇಳಿದರೆ ಪಕ್ಕಾ ಶಾಕ್ ಆಗ್ತೀರಾ.

ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯೂಟಿಫುಲ್ ಜೋಡಿ ಅಂದರೆ ಅದು ರಾಧಿಕಾ ಪಂಡಿತ್ ಯಶ್ ಅಂತಾನೇ ಹೇಳಬಹುದು ಅದರಲ್ಲಿಯೂ ಕೂಡ ಈ ದಂಪತಿಗಳಿಗೆ ಮುದ್ದಾದ ಇಬ್ಬರು ಮಕ್ಕಳು ಇದ್ದಾರೆ ಐರಾ ಮತ್ತು ಯಥರ್ವ ಇಬ್ಬರು ಕೂಡ ಬಹಳ ಚುರುಕು ಮತ್ತು ಚೂಟಿ. ಏನೇ ಹೇಳಿಕೊಟ್ಟರು ಕೂಡ ಅಷ್ಟೇ ಸರಳವಾಗಿ ಮತ್ತೆ ಹಿಂತಿರುಗು ಹೇಳುತ್ತಾರೆ ಬುದ್ಧಿವಂತಿಕೆಯಲ್ಲಿ ಇವರಿಬ್ಬರನ್ನು ಕೂಡ ಮೆಚ್ಚಿಕೊಳ್ಳಲೇಬೇಕು ಸದ್ಯಕ್ಕೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಸಿನಿಮಾ ಜರ್ನಿಯಲ್ಲಿ ಎಷ್ಟೇ ಬ್ಯುಸಿಯಾಗಿ ಇದ್ದರೂ ಕೂಡ ತಮ್ಮ…

Read More “ಕಣ್ಣೀರು ಹಾಕುತ್ತ ಅಪ್ಪ ಕೆಟ್ಟವನು ಅಮ್ಮ ಮಾತ್ರ ಒಳ್ಳೆಯವಳು ಎಂದ ಯಶ್ ಮಗನ ಈ ಮಾತು ಕೇಳಿದರೆ ಪಕ್ಕಾ ಶಾಕ್ ಆಗ್ತೀರಾ.” »

Entertainment

ಬಹಳ ದಿನಗಳ ನಂತರ ಅಶ್ವಿನಿ ಅವರ ಮುಖದ ಮೇಲೆ ಮೂಡಿದ ನಗು ಇದಕ್ಕೆ ಕಾರಣವೇನು ಗೊತ್ತಾ.?

Posted on July 16, 2022 By Kannada Trend News No Comments on ಬಹಳ ದಿನಗಳ ನಂತರ ಅಶ್ವಿನಿ ಅವರ ಮುಖದ ಮೇಲೆ ಮೂಡಿದ ನಗು ಇದಕ್ಕೆ ಕಾರಣವೇನು ಗೊತ್ತಾ.?
ಬಹಳ ದಿನಗಳ ನಂತರ ಅಶ್ವಿನಿ ಅವರ ಮುಖದ ಮೇಲೆ ಮೂಡಿದ ನಗು ಇದಕ್ಕೆ ಕಾರಣವೇನು ಗೊತ್ತಾ.?

ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಮ್ಮ ಹೆಮ್ಮೆಯ ನಟ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ. ರಾಜ್ ಕುಟುಂಬದ ಘನತೆಗೆ ತಕ್ಕ ಕಿರಿಯ ಸೊಸೆ. ಪ್ರೀತಿಸಿ ಮದುವೆಯಾದ ಈ ಜೋಡಿಯು ಕಳೆದ 21 ವರ್ಷಗಳಿಂದ ಯಾವುದೇ ಸಣ್ಣ ವಿವಾದವು ಕೂಡ ಇಲ್ಲದೆ ಕನ್ನಡ ಚಲನಚಿತ್ರರಂಗದ ಎಲ್ಲಾ ಜೋಡಿಗಳಿಗೂ ಸ್ಫೂರ್ತಿ ಆಗುವಂತಹ ಆದರ್ಶ ಜೀವನ ನಡೆಸಿದರು. ಮೊದಮೊದಲು ಪುನೀತ್ ರಾಜಕುಮಾರ್ ಅವರ ಜೊತೆ ಮಗಳ ಮದುವೆ ಮಾಡಲು ಅಶ್ವಿನಿ ಅವರ ಕುಟುಂಬದವರು ಒಪ್ಪದಿದ್ದರೂ ಸಹ ನಂತರ ಡಾಕ್ಟರ್ ರಾಜಕುಮಾರ್ ಅವರ…

Read More “ಬಹಳ ದಿನಗಳ ನಂತರ ಅಶ್ವಿನಿ ಅವರ ಮುಖದ ಮೇಲೆ ಮೂಡಿದ ನಗು ಇದಕ್ಕೆ ಕಾರಣವೇನು ಗೊತ್ತಾ.?” »

Entertainment

ಜೋಗಿ ಸಿನಿಮಾದಲ್ಲಿ ಮಿಂಚಿದ್ದ ಜೆನಿಫರ್ ಕೊತ್ವಾಲ್ ಬದುಕು ಈಗ ಹೇಗಾಗಿದೆ ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ ಈ ನಟಿ ಕಥೆ ಕೇಳಿದ್ರೆ.

Posted on July 16, 2022 By Kannada Trend News No Comments on ಜೋಗಿ ಸಿನಿಮಾದಲ್ಲಿ ಮಿಂಚಿದ್ದ ಜೆನಿಫರ್ ಕೊತ್ವಾಲ್ ಬದುಕು ಈಗ ಹೇಗಾಗಿದೆ ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ ಈ ನಟಿ ಕಥೆ ಕೇಳಿದ್ರೆ.
ಜೋಗಿ ಸಿನಿಮಾದಲ್ಲಿ ಮಿಂಚಿದ್ದ ಜೆನಿಫರ್ ಕೊತ್ವಾಲ್ ಬದುಕು ಈಗ ಹೇಗಾಗಿದೆ ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ ಈ ನಟಿ ಕಥೆ ಕೇಳಿದ್ರೆ.

ಜೋಗಿ ಸಿನಿಮಾ ಓಂ ಸಿನಿಮಾದ ನಂತರ ರೌಡಿಸಂ ಬಗ್ಗೆ ಜನರಿಗೆ ಮತ್ತಷ್ಟು ಹತ್ತಿರವಾದ ಸಿನಿಮಾ. ಶಿವಣ್ಣನಿಗೆ ಈ ರೀತಿಯ ಪಾತ್ರಗಳು ಸೂಟ್ ಆಗುತ್ತವೋ ಅಥವಾ ಶಿವಣ್ಣನಿಗಾಗಿಯೇ ಈ ರೀತಿಯ ಪಾತ್ರಗಳನ್ನು ಮಾಡುತ್ತಾರೋ ಗೊತ್ತಿಲ್ಲ. ಜೋಗಿ ಸಿನಿಮಾದ ಶಿವಣ್ಣನ ಪಾತ್ರ ನಮ್ಮ ಕಣ್ಣು ಮುಂದೆ ನಮ್ಮ ಮನೆ ಎದುರಿಗಿರುವ ವ್ಯಕ್ತಿಯ ಬದುಕಿನಲ್ಲಿ ಆಗುತ್ತಿರುವಂತಹ ಘಟನೆ ಎನಿಸುವಷ್ಟು ತುಂಬಾ ನೈಜವಾಗಿ ಅಭಿನಯಿಸಿದ್ದಾರೆ ಶಿವರಾಜ್ ಕುಮಾರ್ ಅವರು. ಡೈರೆಕ್ಟರ್ ಪ್ರೇಮ್ ಅವರ ನಿರ್ದೇಶನದ ಈ ಸಿನಿಮಾ ಕನ್ನಡದಲ್ಲಿ ಹೊಸ ದಾಖಲೆಯನ್ನೇ ಬರೆಯಿತು….

Read More “ಜೋಗಿ ಸಿನಿಮಾದಲ್ಲಿ ಮಿಂಚಿದ್ದ ಜೆನಿಫರ್ ಕೊತ್ವಾಲ್ ಬದುಕು ಈಗ ಹೇಗಾಗಿದೆ ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ ಈ ನಟಿ ಕಥೆ ಕೇಳಿದ್ರೆ.” »

Entertainment

ಶಿವಣ್ಣನ ಬರ್ತಡೆ ಆಚರಿಸಲು ಬಂದ ನಟ ದರ್ಶನ್, ಶಿವಣ್ಣನಿಗೆ ಕೊಟ್ಟ ಸರ್ಪ್ರೈಸ್ ನೋಡಿ.!

Posted on July 14, 2022 By Kannada Trend News No Comments on ಶಿವಣ್ಣನ ಬರ್ತಡೆ ಆಚರಿಸಲು ಬಂದ ನಟ ದರ್ಶನ್, ಶಿವಣ್ಣನಿಗೆ ಕೊಟ್ಟ ಸರ್ಪ್ರೈಸ್ ನೋಡಿ.!
ಶಿವಣ್ಣನ ಬರ್ತಡೆ ಆಚರಿಸಲು ಬಂದ ನಟ ದರ್ಶನ್, ಶಿವಣ್ಣನಿಗೆ ಕೊಟ್ಟ ಸರ್ಪ್ರೈಸ್ ನೋಡಿ.!

ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ 60 ವರ್ಷದ ಸಂಭ್ರಮ. ಜುಲೈ 12ಕ್ಕೆ 60ನೇ ವಸಂತಕ್ಕೆ ಕಾಲಿಟ್ಟಿರುವ ಶಿವಣ್ಣ ಅವರಿಗೆ ಅಭಿಮಾನಿಗಳು ಕಾಮನ್ ಡಿಪಿ ಹಾಕುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯದ ಮಹಾಪೂರವನ್ನು ಹರಿಸುತ್ತಿದ್ದಾರೆ. ಪ್ರತಿ ವರ್ಷವೂ ಕೂಡ ನೆಚ್ಚಿನ ನಟನಾದ ಶಿವಣ್ಣನ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಕಳೆದ ಎರಡು ವರ್ಷದಿಂದ ಕೊರೋನಾ ಇದ್ದ ಕಾರಣದಿಂದಾಗಿ ಆಚರಣೆಯನ್ನು ಕುಟುಂಬಕಷ್ಟೇ ಮೀಸಲಿಟ್ಟಿದ್ದಾರೆ. ಆದರೆ ಅಭಿಮಾನಿಗಳು ಶಿವಣ್ಣನ ಹೆಸರಿನಲ್ಲಿ ಸಮಾಜಮುಖಿ ಕೆಲಸ ಮಾಡುವ ಮೂಲಕ…

Read More “ಶಿವಣ್ಣನ ಬರ್ತಡೆ ಆಚರಿಸಲು ಬಂದ ನಟ ದರ್ಶನ್, ಶಿವಣ್ಣನಿಗೆ ಕೊಟ್ಟ ಸರ್ಪ್ರೈಸ್ ನೋಡಿ.!” »

Entertainment

ಮಜಾ ಭಾರತದಲ್ಲಿ ಸ್ತ್ರೀ ವೇಶ ಧರಿಸುವ ರಾಘವೇಂದ್ರ ಅವರು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

Posted on July 13, 2022 By Kannada Trend News No Comments on ಮಜಾ ಭಾರತದಲ್ಲಿ ಸ್ತ್ರೀ ವೇಶ ಧರಿಸುವ ರಾಘವೇಂದ್ರ ಅವರು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?
ಮಜಾ ಭಾರತದಲ್ಲಿ ಸ್ತ್ರೀ ವೇಶ ಧರಿಸುವ ರಾಘವೇಂದ್ರ ಅವರು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳು ಒಬ್ಬ ವ್ಯಕ್ತಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಪಾಪುಲರ್ ಆಗಲು ಸಹಾಯ ಮಾಡುತ್ತಿವೆ. ಮಾಧ್ಯಮಗಳ ವಿಚಾರದಲ್ಲಿ ಹೇಳುವುದಾದರೆ ಮೊದ-ಮೊದಲು ಕೆಲವೊಂದು ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಡುವ ಇವರು ಕೆಲವೇ ದಿನಗಳಲ್ಲಿ ಕೋಟ್ಯಾಂತರ ಜನರ ಮನಸ್ಸನ್ನು ಮುಟ್ಟಿ ಪಾಪುಲರ್ ಫೇಸ್ ಆಗಿ ಬಿಡುತ್ತಾರೆ. ಆದರೆ ಈ ರೀತಿ ಐಡೆಂಟಿಟಿ ಗಳಿಸಿಕೊಳ್ಳಲು ಕಲಾವಿದರು ಪಡುವ ಕಷ್ಟ ಅಷ್ಟಿಷ್ಟಲ್ಲ. ಒಮ್ಮೆ ಈ ರೀತಿ ಜಯ ಸಿಕ್ಕರೆ ನಂತರ ಅವರ ಬದುಕಿನ…

Read More “ಮಜಾ ಭಾರತದಲ್ಲಿ ಸ್ತ್ರೀ ವೇಶ ಧರಿಸುವ ರಾಘವೇಂದ್ರ ಅವರು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?” »

Entertainment

Posts pagination

Previous 1 … 96 97 98 … 101 Next

Copyright © 2025 Kannada Trend News.


Developed By Top Digital Marketing & Website Development company in Mysore