ನಟಿ ಮೀನಾಗೆ ಶಾ-ಕ್ ಕೊಟ್ಟ ಪತಿರಾಯ ಆತನ ಆಸ್ತಿಯಲ್ಲಿ ಒಂದೇ ಒಂದು ಬಿಡುಗಾಸು ಕೂಡ ನಟಿ ಮೀನಾ ಮುಟ್ಟುವ ಹಾಗಿಲ್ಲ ಹಾಗಾದರೆ ಕೋಟ್ಯಂತರ ರೂಪಾಯಿ ಆಸ್ತಿ ಯಾರ ಪಾಲಾಯ್ತು ನೋಡಿ.

ಟಾಲಿವುಡ್ ನ ಸ್ಟಾರ್ ನಟಿ ಮೀನಾ ಅವರ ಪತಿ ಕೆಲ ದಿನಗಳ ಹಿಂದೆ ವಿ.ಧಿ.ವ.ಶ.ರಾ.ದ ವಿಚಾರ ಎಲ್ಲರಿಗೂ ತಿಳಿದೇ ಇದೆ ನಟಿ ಮೀನಾ ಅವರ ಪತಿ ಅ.ಗ.ಲಿ.ದ ನಂತರ ಹಲವಾರು ಸುದ್ದಿಗಳು ವೈರಲ್ ಆಗುತ್ತಿದ್ದವು. ಅದರಲ್ಲಿಯೂ ಕೂಡ ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಚಾರ ವೈರಲ್ ಆಗುತ್ತಿದೆ ಹೌದು ನಟಿ ಮೀನಾ ಅವರ ಪತಿ ಸಾವಿರಾರು ಕೋಟಿ ರೂಪಾಯಿನ ಒಡೆಯ ಆದರೆ ಇದೀಗ ಅವರ ಆಸ್ತಿಯಲ್ಲಿ ಒಂದು ರೂಪಾಯಿ ಕೂಡ ನಟಿ ಮೀನಾ ಅವರಿಗೆ ಸಿಗುತ್ತಿಲ್ಲ. … Read more

ಹುಡುಗಿರ ಮೈ ಮುಟ್ಟದೆ ನಿಮಗೆ ಸಿನಿಮಾ ಮಾಡೋಕೆ ಬರಲ್ವಾ ಅಂತ ಕೇಳಿದ ಪ್ರಶ್ನೆಗೆ ರವಿಚಂದ್ರನ್ ಕೊಟ್ಟ ಉತ್ತರವೇನು ಗೊತ್ತ.?

ಕನ್ನಡ ಚಲನಚಿತ್ರ ರಂಗಕ್ಕೆ ಇಲ್ಲಿವರೆಗೆ ಹಲವಾರು ನಾಯಕರುಗಳು ಬಂದಿದ್ದಾರೆ. ಆದರೆ ಕೊನೆಯವರೆಗೂ ಹೆಸರು ಉಳಿಸಿಕೊಂಡು ಫೇಮಸ್ ಆದವರು ಬೆರಳೆಣಿಕೆಯಷ್ಟು ಜನ ಮಾತ್ರ. ಆ ಸಾಲಿನಲ್ಲಿ ಸೇರುತ್ತಾರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು. ರವಿಚಂದ್ರನ್ ಅವರು ನಿಜವಾಗಿಯೂ ಸಿನಿಮಾ ಬಗ್ಗೆ ಇಟ್ಟುಕೊಂಡಿರುವ ಕ್ರೇಝ್ ಅದ್ಭುತವಾದದ್ದು. ಅದಕ್ಕಾಗಿ ಅವರನ್ನು ಕ್ರೇಜಿಸ್ಟಾರ್ ಎಂದು ಕರೆಯುತ್ತಾರೆ ಎಂದರೆ ತಪ್ಪಾಗಲಾರದು. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಒಬ್ಬ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ ನಿರ್ಮಾಪಕನಾಗಿ ಹಾಡುಗಾರರಾಗಿ ಸಂಗೀತ ರಚನಕಾರರಾಗಿ ಸಂಗೀತ ನಿರ್ದೇಶಕರಾಗಿ ಕಥೆಗಾರನಾಗಿ ಕಳೆದ ಮೂರ್ನಾಲ್ಕು ದಶಕಗಳಿಂದ ಸಕ್ರಿಯರಾಗಿದ್ದಾರೆ. … Read more

ಇಂದು ಶಿವಣ್ಣ ಅವರ 60ನೇ ವರ್ಷದ ಜನ್ಮದಿನ, ಅಪ್ಪು ಇಲ್ಲ ಎಂಬ ಕಾರಣದಿಂದಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೂ ಅಭಿಮಾನಿಗಳೆಲ್ಲರೂ ಸೇರಿ ಶಿವಣ್ಣ ಅವರಿಗೆ ಸರ್ಪ್ರೈಸ್ ಕೊಡಲು ಸಿದ್ದರಾಗಿದ್ದಾರೆ ಅದೇನು ಅಂತ ನೋಡಿ

ಕರುನಾಡ ಚಕ್ರವರ್ತಿ ಡಾಕ್ಟರ್ ಶಿವರಾಜಕುಮಾರ್ ಅವರು ಇಂದಿಗೆ ಅರವತ್ತನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಚಿತ್ರರಂಗದಲ್ಲಿ ಸುಮಾರು ನಾಲ್ಕು ದಶಕಗಳಿಂದಲೂ ಕೂಡ ಸಕ್ರಿಯವಾಗಿ ಇರುವಂತಹ ಶಿವರಾಜ್ ಕುಮಾರ್ ಅವರು ಇಲ್ಲಿಯವರೆಗೂ ಕೂಡ ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಆನಂದ್ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಶಿವರಾಜ್ ಕುಮಾರ್ ಅವರು ಅಂದಿನಿಂದ ಇಂದಿನವರೆಗೂ ಕೂಡ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೊದಲ ಕೇವಲ ಸಿನಿಮಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಿವರಾಜ್ ಕುಮಾರ್ ಅವರು ಇತ್ತೀಚಿನ ದಿನದಲ್ಲಿ … Read more

ಮತ್ತೊಮ್ಮೆ ರವಿಚಂದ್ರನ್ ಜೊತೆ ಮಲ್ಲ ಸಿನಿಮಾದ ಯಮ್ಮೋ ಯಮ್ಮೊ ನೋಡ್ದೆ ನೋಡ್ದೆ ಹಾಡಿಗೆ ಹೆಜ್ಜೆ ಹಾಕಿದ ಪ್ರಿಯಾಂಕ ಉಪೇಂದ್ರ ಹಾಟ್ ವಿಡಿಯೋ ನೋಡಿ.

ಪ್ರಿಯಾಂಕ ಉಪೇಂದ್ರ ಅವರು ಒಂದು ಕಾಲದಲ್ಲಿ ಎಲ್ಲಾ ಪಡ್ಡೆ ಹುಡುಗರ ಫೇವರೆಟ್ ಹೀರೋಯಿನ್. ಇವರ ಸಿನಿಮಾಗಳಲ್ಲಿ ಗ್ಲಾಮರ್ ಹಾಗೂ ನೃತ್ಯಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿತ್ತು ಹಾಗಾಗಿ ಎಷ್ಟೋ ಜನರು ಇವರಿಗೆ ಅಭಿಮಾನಿಗಳು. ಎಚ್ ಟು ಒ ಎನ್ನುವ ಸಿನಿಮಾದ ಮೂಲಕ ಉಪೇಂದ್ರ ಅವರ ಜೊತೆ ಕನ್ನಡದಲ್ಲಿ ಅಭಿನಯ ಶುರು ಮಾಡಿದ ಪ್ರಿಯಾಂಕ ಉಪೇಂದ್ರ ಅವರು ನಂತರ ಕೋಟಿಗೊಬ್ಬ ಮಲ್ಲ ರೌಡಿ ಅಳಿಯ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಕನ್ನಡ ಭಾಷೆ ಮಾತ್ರವಲ್ಲದೆ ಕನ್ನಡ ತಮಿಳು ತೆಲುಗು … Read more

ಅಪ್ಪು ಹೊಸ ಲುಕ್ ಗೆ ಫೀದಾ ಆದ ಫ್ಯಾನ್ಸ್, ವೈರಲ್ ಆಗುತ್ತಿದೆ ಅಪ್ಪು ಫೋಟೋ.

ಕನ್ನಡ ಚಲನಚಿತ್ರ ರಂಗಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕರುನಾಡ ರಾಜಕುಮಾರ, ಯುವಕರ ಪಾಲಿಗೆ ಸ್ಪೂರ್ತಿ ತುಂಬುವ ಯುವರತ್ನ, ಮಕ್ಕಳಿಗೆ ಪ್ರೀತಿಯ ಅಪ್ಪು, ಹಿರಿಯರ ಜೊತೆಗೆ ವಿನಯದಿಂದ ವರ್ತಿಸುತ್ತಿದ್ದ ನಮ್ಮ ಬಸವ, ಪ್ರತಿಕ್ಷಣವನ್ನು ಕೂಡ ಬಿಂದಾಸ್ ಆಗಿ ಜೀವಿಸುತ್ತಿದ್ದ ಅರಸು, ಆಕಾಶದ ಅಷ್ಟು ವಿಶಾಲವಾದ ಮನಸ್ಸನ್ನು ಹೊಂದಿದ್ದ, ಪೃಥ್ವಿ ತೂಕದ ಘನತೆ ಹೊಂದಿದ್ದ ವಂಶಿ, ಭಾಷೆಯ ವಿಚಾರವಾಗಿ ಬಂದರೆ ವೀರ ಕನ್ನಡಿಗ. ಅಭಿನಯದ ವಿಷಯದಲ್ಲಿ ನಟಸಾರ್ವಭೌಮ, ಬೆಲೆಕಟ್ಟಲಾಗದ ಬೆಟ್ಟದ ಹೂವು, ಅಭಿಮಾನಿಗಳ ಮನದಲ್ಲಿ ಎಂದೂ ಮಿನುಗುವ ನಕ್ಷತ್ರ, … Read more

ಮಗನನ್ನು ಯಾವಾಗ ಸಿನಿಮಾರಂಗಕ್ಕೆ ಕರೆ ತರುತ್ತೀರಾ ಎಂದು ಕೇಳಿದ ಪ್ರಶ್ನೆಗೆ ದರ್ಶನ್ ಕೊಟ್ಟ ಖಡಕ್ ಉತ್ತರ ಏನು ನೋಡಿ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಸಾಕು ಕರ್ನಾಟಕದ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ದಚ್ಚು ಎನ್ನುವ ಈ ಹೆಸರು ಎಷ್ಟೋ ಅಭಿಮಾನಿಗಳ ಉಸಿರಾಗಿದೆ. ನಟ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಉಳಿದ ಎಲ್ಲಾ ನಟರಿಗಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ದರ್ಶನ್ ಅವರ ಮೇಲೆ ಅವರ ಅಭಿಮಾನಿಗಳಿಗೆ ಇರುವುದು ಎಷ್ಟು ಹುಚ್ಚು ಪ್ರೇಮ ಎಂದರೆ ಎಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರು ಆಗಾಗ ವೈಯಕ್ತಿಕ ಬದುಕಿನಲ್ಲಿ ಏನಾದರೂ ಕಿರಿಕ್ ಮಾಡಿಕೊಂಡು ಸುದ್ದಿ ಆಗುತ್ತಾರೆ. ಇಂತಹ ಸಮಯದಲ್ಲಿ ಎಂತಹ ಅಭಿಮಾನಿಗಳ ಆದರೂ ಬೇಸರಪಟ್ಟುಕೊಳ್ಳುವುದು … Read more

ಅಂದು ಆಟೋದಲ್ಲಿ ಆಶ್ವಿನಿ ಜೊತೆ ಕುಳಿತುಕೊಂಡು ಆರಾಮಾಗಿ ಸುತ್ತಾಡಿದ ಅಪ್ಪು ಅವರ ವಿಡಿಯೋ ವೈರಲ್, ಈ ಕ್ಯೂಟ್ ಮೂಮೆಂಟ್ ನೋಡಿ.

ಅಪ್ಪು ಅವರು ಹಲವಾರು ವಿಷಯಗಳಿಂದ ನಮಗೆ ಸ್ಪೂರ್ತಿಯಾಗಿದ್ದಾರೆ ಅಪ್ಪು ಅವರಿಗೆ ಇಷ್ಟೊಂದು ಅಭಿಮಾನಿಗಳು ಇರಲು ಕಾರಣ ಅವರ ಆದರ್ಶ ವ್ಯಕ್ತಿತ್ವ. ಇಂದು ಅವರಿಲ್ಲದರು ಕೂಡ ಅವರು ಬದುಕಿದ ರೀತಿ ಮನುಷ್ಯರಾಗಿ ಬದುಕುವ ಎಲ್ಲರಿಗೂ ಕೂಡ ರೋಲ್ ಮಾಡಲ್ ಎನ್ನಬಹುದು. ಅಪ್ಪು ಅವರು ಒಬ್ಬ ಕನ್ನಡದ ಮೇರು ನಟನ ಪುತ್ರನಾದರು ಕೂಡ, ಹುಟ್ಟುವಾಗದಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟುವಷ್ಟು ಶ್ರೀಮಂತ ಆಗಿದ್ದರು ಕೂಡ ಅವರು ಬೆಳೆಯುತ್ತಿದ್ದಂತೆ ತುಂಬಾ ಪ್ರಬುದ್ಧತೆಯಿಂದ ನಡೆದುಕೊಂಡರು ಹಾಗೂ ತುಂಬಾ ಸರಳ ಜೀವನವನ್ನು ಅನುಸರಿಸಿ … Read more

ಸಾಯಿ ಪಲ್ಲವಿ ಅವರಿಗೆ ಕನ್ನಡದಲ್ಲಿ ಮೊದಲು ಪರಿಚಯವಾದ ನಟ ಅಪ್ಪು ಅಂತೆ.

ಅಪ್ಪು ಈ ಹೆಸರು ಕೇಳಿದರೆ ಸಾಕು ಎಲ್ಲರ ಮನಸ್ಸು ಹಾಗೂ ಸಮಯ ಸ್ತಬ್ಧವಾಗಿ ಬಿಡುತ್ತದೆ. ಅಪ್ಪು ಎನ್ನುವ ಆಕಾಶದ ಎತ್ತರದ ವ್ಯಕ್ತಿತ್ವಕ್ಕೆ ಗೌರವ ಸಂಧಿಸಲು ಕಣ್ಣಂಚಿನಿಂದ ನೀರು ಸದ್ದಿಲ್ಲದೆ ಹರಿಯುತ್ತಾ ಬರುತ್ತದೆ. ಅಪ್ಪು ಎನ್ನುವ ಇಂತಹ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡ ದುಃಖ ಎಂದೆಂದಿಗೂ ಕೂಡ ಕನ್ನಡಿಗರ ಮನಸ್ಸಿನಲ್ಲಿ ಕಳೆಯುವುದಿಲ್ಲ. ಅಪ್ಪು ಅವರು ಒಬ್ಬ ನಟ ಎನ್ನುವುದು ಇದಕ್ಕೆಲ್ಲ ಕಾರಣ ಅಲ್ಲ ಅದಕ್ಕೆಲ್ಲಕ್ಕಿಂತ ಮಿಗಿಲಾಗಿ ಅವರು ಮಾಡುತ್ತಿದ್ದ ಸಮಾಜ ಸೇವೆ ಮತ್ತು ಅವರ ಗುಣ ವ್ಯಕ್ತಿತ್ವಗಳು ಇಂದು ನಾವು … Read more

ಹೊಸ ಮನೆ ಕಟ್ಟುವ ಸಂಭ್ರಮದಲ್ಲಿದ್ದರೆ ಅನುಶ್ರೀ ಎಷ್ಟು ಕೋಟಿ ವೆಚ್ಚದಲ್ಲಿ ಈ ಮನೆ ನಿರ್ಮಾಣವಾಗಲಿದೆ ಗೊತ್ತ.?

ಆಂಕರ್ ಅನುಶ್ರೀ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಪಟ ಪಟ ಎಂದು ಹರುಳು ಉರಿದಂತೆ ಕನ್ನಡ ಮಾತನಾಡುವ ಯಾವುದೇ ಕಾರ್ಯಕ್ರಮ ಆದರೂ ಕೂಡ ತನ್ನ ವಾಕ್ಚಾತುರ್ಯದಿಂದ ಎಲ್ಲವನ್ನು ನಿಭಾಯಿಸುವ ಕಾರ್ಯಕ್ರಮದ ಪೂರ್ತಿ ನಗುಮುಖದಿಂದ ಕೂಡಿದ್ದು ಎಲ್ಲರನ್ನು ನಗಿಸುತ್ತ ಚಟುವಟಿಕೆಯಿಂದ ನಡೆಸಿಕೊಡುವ, ಆಂಕರ್ ಎಂದರೆ ಹೀಗಿರಬೇಕು ಎಂದು ಎಲ್ಲರಿಂದ ಶಭಾಷ್ ಗಿರಿ ಗಿಟ್ಟಿಸಿಕೊಳ್ಳುವ ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಬಹಳ ಬೇಡಿಕೆ ಇರುವ ಆಂಕರ್ ಆಗಿದ್ದಾರೆ ಇವರು. ಬಹಳ ಕಷ್ಟ ಜೀವನವನ್ನು ಕಂಡಿರುವ ಇವರು ಬಾಲ್ಯದಿಂದಲೇ ಹಲವಾರು ಏರುಪೇರುಗಳನ್ನು ನೋಡಿಕೊಂಡು … Read more

ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿ ನವೀನ್ ಸಜ್ಜು, ಕನಸಿನ ಮನೆಗೆ ನವೀನ್ ಸಜ್ಜು ಇಟ್ಟಿರುವ ಹೆಸರೇನು ಗೊತ್ತಾ.?

ನವೀನ್ ಸಜ್ಜು ಅವರು ಸದ್ಯಕ್ಕೆ ಕನ್ನಡದ ಹೆಸರಾಂತ ಗಾಯಕ. ಜಾನಪದ ಹಾಡುಗಾರಿಕೆ ಮೂಲಕ ಖ್ಯಾತಿಗಳಿಸಿದ ನವೀನ್ ಸಜ್ಜು ಅವರು ಅವರ ಅದ್ಭುತವಾದ ಕಂಚಿನ ಕಂಠದಿಂದ ಕನ್ನಡದಲ್ಲಿ ಬಹು ಬೇಡಿಕೆಯ ಗಾಯಕ ಆಗಿದ್ದಾರೆ. ತುಂಬಾ ಡೀಪ್ ಬೇಸ್ ವಾಯ್ಸ್ ಹೊಂದಿರುವ ಇವರ ಕಂಠವು ಅಶ್ವತ್ ಅವರ ಕಂಠವನ್ನೇ ಹೋಲುತ್ತದೆ ಎನ್ನುವುದು ಹಲವರ ಅಭಿಪ್ರಾಯ. ಈಗಾಗಲೇ ಕನ್ನಡದಲ್ಲಿ ಹಲವಾರು ಹಾಡುಗಳನ್ನು ಹಾಡಿರುವ ನವೀನ್ ಸಜ್ಜು ಅವರು ಸಿನಿಮಾಗಳಲ್ಲಿ ಹಾಡಲು ಅವಕಾಶ ಪಡೆದುಕೊಂಡ ಕಥೆಯೇ ಒಂದು ರೋಚಕ. ಪೂರ್ಣ ಅವರ ಗರಡಿಯಲ್ಲಿ … Read more