Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: News

ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಮುಂದಿನ ತಿಂಗಳು ಉಚಿತ 5kg ಅಕ್ಕಿ 170 ಹಣ ಸಿಗೋದು.!

Posted on July 30, 2023 By Kannada Trend News No Comments on ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಮುಂದಿನ ತಿಂಗಳು ಉಚಿತ 5kg ಅಕ್ಕಿ 170 ಹಣ ಸಿಗೋದು.!
ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಮುಂದಿನ ತಿಂಗಳು ಉಚಿತ 5kg ಅಕ್ಕಿ 170 ಹಣ ಸಿಗೋದು.!

  ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಸರ್ಕಾರ 5 ಕೆಜಿ ಅಕ್ಕಿಯ ಬದಲಿಗೆ 120 ರೂಪಾಯಿ ಹಣವನ್ನು ಕೊಡುತ್ತೇನೆ ಎಂದು ಹೇಳಿಕೊಂಡಿತ್ತು ಅದೇ ರೀತಿ ಈಗಾಗಲೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ವರ್ಗಗಳಿಗೆ ಹಣವನ್ನು ಹಾಕಲು ಮುಂದಾಗಿದೆ ಈಗಾಗಲೇ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಪಡಿತರ ಚೀಟಿಯಲ್ಲಿ ಹೆಸರು ಇರುವ ಮನೆಯ ಒಡತಿಯ ಖಾತೆಗೆ ತಲಾ 170 ರೂಪಾಯಿಯಂತೆ ಹಣವನ್ನು ನೇರವಾಗಿ ಖಾತೆಗೆ ಜಮೆ ಮಾಡುತ್ತಿದೆ. ನೀವು ಕೂಡ ಇದರ ಫಲಾನುಭವಿ ಆಗಬೇಕಾದರೆ ಲೀಸ್ಟ್…

Read More “ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ಮುಂದಿನ ತಿಂಗಳು ಉಚಿತ 5kg ಅಕ್ಕಿ 170 ಹಣ ಸಿಗೋದು.!” »

News

ಕೇವಲ 10 ಸಾವಿರ ಬಂಡವಾಳ ಹೂಡಿಕೆ ಮಾಡಿ ಈ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ ಲಕ್ಷ ಲಕ್ಷ ಆದಾಯ ಪಡೆಯಬಹುದು.!

Posted on July 30, 2023 By Kannada Trend News No Comments on ಕೇವಲ 10 ಸಾವಿರ ಬಂಡವಾಳ ಹೂಡಿಕೆ ಮಾಡಿ ಈ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ ಲಕ್ಷ ಲಕ್ಷ ಆದಾಯ ಪಡೆಯಬಹುದು.!
ಕೇವಲ 10 ಸಾವಿರ ಬಂಡವಾಳ ಹೂಡಿಕೆ ಮಾಡಿ ಈ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ ಲಕ್ಷ ಲಕ್ಷ ಆದಾಯ ಪಡೆಯಬಹುದು.!

  ಇಂದಿನ ಯುವ ಜನತೆ ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದನ್ನು ಇಷ್ಟ ಪಡುವುದಿಲ್ಲ 18 ವರ್ಷ ದಾಟಿತು ಎಂದರೆ ಸಾಕು ಸ್ವಾಭಿಮಾನ ಬಂದುಬಿಡುತ್ತದೆ. ತಾನು ತಂದೆ ತಾಯಿಯ ಮೇಲೆ ಕೂಡ ಡಿಪೆಂಡ್ ಆಗದೆ ಸ್ವಂತವಾಗಿ ದುಡಿಯಬೇಕು ಎಂದು ಆಲೋಚಿಸುತ್ತಾರೆ. ಆದರೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ ಸಾಕಷ್ಟು ಜನರು ತಾವು ಪ್ರಭುದ್ಧಮಾನಕ್ಕೆ ಬಂದ ನಂತರ ಸ್ವಂತ ಬಿಜಿನೆಸ್ ಒಂದನ್ನು ಆರಂಭಿಸಬೇಕು ಎಂದುಕೊಂಡಿರುತ್ತಾರೆ ಶೇಕಡ 90 ರಷ್ಟು ಯುವಜನತೆ ಇದೇ ರೀತಿ ಆಲೋಚಿಸುತ್ತಾರೆ. ಬನ್ನಿ…

Read More “ಕೇವಲ 10 ಸಾವಿರ ಬಂಡವಾಳ ಹೂಡಿಕೆ ಮಾಡಿ ಈ ಬ್ಯುಸಿನೆಸ್ ಶುರು ಮಾಡಿ ತಿಂಗಳಿಗೆ ಲಕ್ಷ ಲಕ್ಷ ಆದಾಯ ಪಡೆಯಬಹುದು.!” »

News

ಆಧಾರ್ ಕಾರ್ಡ್ ಇದ್ದವರ ಖಾತೆಗೆ 1000 ರೂಪಾಯಿ ನೇರ ಜಮೆ.! ಫೋನ್ ಇದ್ದರೆ ಈಗಲೇ ಅಪ್ಲೈ ಮಾಡಿ ನೀವು ಕೂಡ ಹಣ ಪಡೆಯಿರಿ.!

Posted on July 30, 2023July 30, 2023 By Kannada Trend News No Comments on ಆಧಾರ್ ಕಾರ್ಡ್ ಇದ್ದವರ ಖಾತೆಗೆ 1000 ರೂಪಾಯಿ ನೇರ ಜಮೆ.! ಫೋನ್ ಇದ್ದರೆ ಈಗಲೇ ಅಪ್ಲೈ ಮಾಡಿ ನೀವು ಕೂಡ ಹಣ ಪಡೆಯಿರಿ.!
ಆಧಾರ್ ಕಾರ್ಡ್ ಇದ್ದವರ ಖಾತೆಗೆ 1000 ರೂಪಾಯಿ ನೇರ ಜಮೆ.! ಫೋನ್ ಇದ್ದರೆ ಈಗಲೇ ಅಪ್ಲೈ ಮಾಡಿ ನೀವು ಕೂಡ ಹಣ ಪಡೆಯಿರಿ.!

  ನಮ್ಮ ಭಾರತ ದೇಶ ಮುಂದುವರಿಸುತ್ತಿರುವ ರಾಷ್ಟ್ರವಾಗಿದ್ದು ಇಂದಿಗೂ ಕೂಡ ಬಡವರು ಕಾರ್ಮಿಕ ವರ್ಗದವರು ಸಾಕಷ್ಟು ಕಷ್ಟವನ್ನು ಅನುಭವಿಸುತ್ತಿದ್ದಾರೆ. ಒಂದು ಹೊತ್ತು ಊಟಕ್ಕೆ ಪರದಾಡುವವರ ಸಂಖ್ಯೆ ಇನ್ನು ಕಡಿಮೆಯಾಗಿಲ್ಲ ಅಷ್ಟೇ ಅಲ್ಲದೆ ಅವರ ಜೀವನವನ್ನು ನಿರ್ವಹಣೆ ಮಾಡಲು ಸಾಕಾಗುವಷ್ಟು ಹಣ ಸಿಗುತ್ತಿಲ್ಲ ಹೇಗಾದರೂ ಕಷ್ಟಪಟ್ಟು ದುಡಿದು ಜೀವನವನ್ನು ನಿರ್ವಹಿಸಬೇಕು ಎಂದುಕೊಂಡರು ಅದಕ್ಕೆ ಸರಿಯಾಗಿ ಕೆಲಸಗಳು ಸಿಗುತ್ತಿಲ್ಲ ಮನೆ ಸಂಸಾರದ ಬಗ್ಗೆ ಯೋಚಿಸಬೇಕು ಮಕ್ಕಳನ್ನು ಓದಿಸಬೇಕು ಇವೆಲ್ಲ ಕಷ್ಟಗಳು ಬಡವರನ್ನು ಚಿದ್ರ ಗೊಳಿಸುತ್ತಿವೆ ಈ ರೀತಿ ಬಡತನ ರೇಖೆಗಿಂತ…

Read More “ಆಧಾರ್ ಕಾರ್ಡ್ ಇದ್ದವರ ಖಾತೆಗೆ 1000 ರೂಪಾಯಿ ನೇರ ಜಮೆ.! ಫೋನ್ ಇದ್ದರೆ ಈಗಲೇ ಅಪ್ಲೈ ಮಾಡಿ ನೀವು ಕೂಡ ಹಣ ಪಡೆಯಿರಿ.!” »

News

ಹೆಣ್ಣು ಮಕ್ಕಳು ಕುಟುಂಬದ ಯಾವ ಆಸ್ತಿಯಲ್ಲಿ ಮಾತ್ರ ಪಾಲು ಕೇಳಬಹುದು.? ಯಾವ ಆಸ್ತಿಯಲ್ಲಿ ಅವರಿಗೆ ಹಕ್ಕು ಇರುವುದಿಲ್ಲ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

Posted on July 30, 2023 By Kannada Trend News No Comments on ಹೆಣ್ಣು ಮಕ್ಕಳು ಕುಟುಂಬದ ಯಾವ ಆಸ್ತಿಯಲ್ಲಿ ಮಾತ್ರ ಪಾಲು ಕೇಳಬಹುದು.? ಯಾವ ಆಸ್ತಿಯಲ್ಲಿ ಅವರಿಗೆ ಹಕ್ಕು ಇರುವುದಿಲ್ಲ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಹೆಣ್ಣು ಮಕ್ಕಳು ಕುಟುಂಬದ ಯಾವ ಆಸ್ತಿಯಲ್ಲಿ ಮಾತ್ರ ಪಾಲು ಕೇಳಬಹುದು.? ಯಾವ ಆಸ್ತಿಯಲ್ಲಿ ಅವರಿಗೆ ಹಕ್ಕು ಇರುವುದಿಲ್ಲ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕುಟುಂಬದ ಯಾವ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಕೇಳಬಹುದು:- ● ಮೂರು ತಲೆಮಾರಿನಿಂದ ವರ್ಗಾವಣೆ ಆಗಿಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸುವುದರಿಂದ ಪಿತ್ರಾಜಿತವಾಗಿ ಬಂದ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಹಕ್ಕು ಇರುತ್ತದೆ. ಹಾಗಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳು ಪಾಲು ಕೇಳಬಹುದು. ● ಒಂದು ಕೂಡು ಕುಟುಂಬದಲ್ಲಿ ತಂದೆ ತಂದೆಯ ಸಹೋದರರು ಎಲ್ಲರೂ ಒಟ್ಟಿಗೆ ವಾಸ ಮಾಡುತ್ತಿದ್ದಾಗ ಒಟ್ಟು ಕುಟುಂಬದ ಸದಸ್ಯರು ಗಳಿಸಿದ ಆಸ್ತಿಯಲ್ಲಿಯೂ ಕೂಡ ಹೆಣ್ಣುಮಕ್ಕಳಿಗೆ ಸಮಾನವಾದ ಅಧಿಕಾರ…

Read More “ಹೆಣ್ಣು ಮಕ್ಕಳು ಕುಟುಂಬದ ಯಾವ ಆಸ್ತಿಯಲ್ಲಿ ಮಾತ್ರ ಪಾಲು ಕೇಳಬಹುದು.? ಯಾವ ಆಸ್ತಿಯಲ್ಲಿ ಅವರಿಗೆ ಹಕ್ಕು ಇರುವುದಿಲ್ಲ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!” »

News

ಅಂಚೆ ಕಚೇರಿಯ ಹೊಸ ಬಂಪರ್ ಯೋಜನೆ.! ಕೇವಲ 50 ರೂಪಾಯಿ ಹೂಡಿಕೆ ಮಾಡಿ ಸಾಕು 35 ಲಕ್ಷ ಪಡೆಯಬಹುದು.!

Posted on July 30, 2023 By Kannada Trend News No Comments on ಅಂಚೆ ಕಚೇರಿಯ ಹೊಸ ಬಂಪರ್ ಯೋಜನೆ.! ಕೇವಲ 50 ರೂಪಾಯಿ ಹೂಡಿಕೆ ಮಾಡಿ ಸಾಕು 35 ಲಕ್ಷ ಪಡೆಯಬಹುದು.!
ಅಂಚೆ ಕಚೇರಿಯ ಹೊಸ ಬಂಪರ್ ಯೋಜನೆ.! ಕೇವಲ 50 ರೂಪಾಯಿ ಹೂಡಿಕೆ ಮಾಡಿ ಸಾಕು 35 ಲಕ್ಷ ಪಡೆಯಬಹುದು.!

  ಕೇಂದ್ರ ಸರ್ಕಾರ ಆಗಾಗ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತದೆ ಈ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಯೋಜನೆಗಳು ಹೆಚ್ಚಾಗಿ ಕಾಣ ಸಿಗುತ್ತವೆ ಜನರು ತಾವು ದುಡಿದ ಹಣದಲ್ಲಿ ಕೊಂಚ ಹಣವನ್ನಾದರೂ ಉಳಿಸಿ ತಮ್ಮ ಭವಿಷ್ಯಕ್ಕೆ ಅದನ್ನು ಉಪಯೋಗವಾಗುವಂತೆ ಏನಾದರೂ ಮಾಡಬೇಕು ಎಂದು ಯೋಚಿಸುತ್ತಾರೆ. ಉಳಿತಾಯ ಮಾಡಬೇಕು ಎನ್ನುವ ಆಸೆ ಪ್ರತಿಯೊಬ್ಬ ಮನುಷ್ಯನಲ್ಲೂ ಇದ್ದೇ ಇರುತ್ತದೆ ಆದರೆ ಅದನ್ನು ಹೇಗೆ ಉಳಿತಾಯ ಮಾಡಬೇಕು ಎಲ್ಲಿ ಇಟ್ಟರೆ ಹಣ ದುಪ್ಪಟ್ಟಾಗುತ್ತದೆ ಎಂಬುದರ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ…

Read More “ಅಂಚೆ ಕಚೇರಿಯ ಹೊಸ ಬಂಪರ್ ಯೋಜನೆ.! ಕೇವಲ 50 ರೂಪಾಯಿ ಹೂಡಿಕೆ ಮಾಡಿ ಸಾಕು 35 ಲಕ್ಷ ಪಡೆಯಬಹುದು.!” »

News

ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ ಶುರುವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

Posted on July 29, 2023 By Kannada Trend News No Comments on ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ ಶುರುವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!
ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ ಶುರುವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

  ಕಾಂಗ್ರೆಸ್ ಸರ್ಕಾರ ಪಂಚ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿದೆ ಚುನಾವಣೆಗು ಮೊದಲು ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಭಾಗ್ಯಗಳ ಬಗ್ಗೆ ಹಾಗೂ ಅವುಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಹಲವಾರು ತಿಂಗಳುಗಳಿಂದ ಯೋಚಿಸುತ್ತಿದ್ದ ಕಾಂಗ್ರೆಸ್ ಸರ್ಕಾರದ ವಕ್ದಾರ ಸಿಎಂ ಸಿದ್ದರಾಮಯ್ಯನವರು ನಿಧಾನವಾಗಿ ಒಂದರ ಹಿಂದೆ ಒಂದು ಭಾಗ್ಯಗಳನ್ನು ಜಾರಿಗೊಳಿಸುತ್ತಿದ್ದಾರೆ. ಈ ಪಂಚ ಭಾಗ್ಯಗಳಿಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಎಲ್ಲವು ಮುಖ್ಯವಾಗಿವೆ ಸಾಕಷ್ಟು ಜನರು ಇಂದು ರೇಷನ್ ಕಾರ್ಡಿಗೆ ಸೇರುವವರಿದ್ದಾರೆ ಅವರಿಗೆ ಈ ಯೋಜನೆಗಳ ಫಲಾನುಭವಿಗಳಾಗಲು ಅರ್ಹತೆ ಸಿಗುವುದಿಲ್ಲ ಹಾಗಾಗಿ…

Read More “ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ ಶುರುವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!” »

News

ಎಲೆಕ್ಟ್ರಿಕಲ್ ಬೈಕ್, ಕಾರು ಖರೀದಿ ಮಾಡುವವರಿಗೆ ಸಿಹಿ ಸುದ್ದಿ.! ಕೇಂದ್ರ ಸರ್ಕಾರದಿಂದ ಬಂತು ಹೊಸ ಆದೇಶ.!

Posted on July 29, 2023 By Kannada Trend News No Comments on ಎಲೆಕ್ಟ್ರಿಕಲ್ ಬೈಕ್, ಕಾರು ಖರೀದಿ ಮಾಡುವವರಿಗೆ ಸಿಹಿ ಸುದ್ದಿ.! ಕೇಂದ್ರ ಸರ್ಕಾರದಿಂದ ಬಂತು ಹೊಸ ಆದೇಶ.!
ಎಲೆಕ್ಟ್ರಿಕಲ್ ಬೈಕ್, ಕಾರು ಖರೀದಿ ಮಾಡುವವರಿಗೆ ಸಿಹಿ ಸುದ್ದಿ.! ಕೇಂದ್ರ ಸರ್ಕಾರದಿಂದ ಬಂತು ಹೊಸ ಆದೇಶ.!

    ಭಾರತದಲ್ಲಿ ಎಲೆಕ್ಟ್ರಿಕಲ್ ವಾಹನಗಳ (Electric Vehicle) ಬಳಕೆ ಉತ್ತೇಜಿಸಲು ಸರ್ಕಾರ (Government) ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ, ಒಂದೆಡೆ ಭಾರತದಲ್ಲಿ ಈ ರೀತಿ ಎಲೆಕ್ಟ್ರಿಕಲ್ ವಾಹನಗಳನ್ನು ಉತ್ಪಾದನೆ ಮಾಡುವಂತಹ ಕಂಪನಿಗಳಿಗೆ ನೆರವು ನೀಡಿ, ಜನಸಾಮಾನ್ಯರಿಗೂ ಕೂಡ ಎಲೆಕ್ಟ್ರಿಕಲ್ ವಾಹನಗಳನ್ನು ಖರೀದಿಸಲಿ ಎನ್ನುವ ಕಾರಣದಿಂದ ಗ್ರಾಹಕರಿಗೂ ಸಬ್ಸಿಡಿ (Subsidy) ಸೌಲಭ್ಯ ಕೊಟ್ಟು ಸಹಾಯ ಮಾಡುತ್ತಿದೆ. ಸರ್ಕಾರದ ಈ ಯೋಜನೆ ಹಿಂದಿನ ಮೂಲ ಉದ್ದೇಶ ಭಾರತದಲ್ಲಿ ವಾಯುಮಾಲಿನ್ಯವನ್ನು ಕಡಿಮೆ ಮಾಡಬೇಕು ಎನ್ನುವುದು ಎಂದರೆ ತಪ್ಪಾಗಲಾರದು, ಇದರೊಂದಿಗೆ ಪರೋಕ್ಷವಾಗಿ ಇಂಧನ…

Read More “ಎಲೆಕ್ಟ್ರಿಕಲ್ ಬೈಕ್, ಕಾರು ಖರೀದಿ ಮಾಡುವವರಿಗೆ ಸಿಹಿ ಸುದ್ದಿ.! ಕೇಂದ್ರ ಸರ್ಕಾರದಿಂದ ಬಂತು ಹೊಸ ಆದೇಶ.!” »

News

ಕಾಂಗ್ರೆಸ್ ಸರ್ಕಾರದಿಂದ ಮತ್ತಷ್ಟು ಯೋಜನೆಗಳ ಘೋಷಣೆ, ಸ್ವಂತ ಬಿಸಿನೆಸ್ ಮಾಡುವವರಿಗೆ 3 ಲಕ್ಷದವರೆಗೆ ಉಚಿತ, ವಿದ್ಯಾರ್ಥಿಗಳಿಗೆ ಬಡ್ಡಿರಹಿತವಾಗಿ 20 ಲಕ್ಷದವರೆಗೆ ಸಾಲ ಸೌಲಭ್ಯ.!

Posted on July 29, 2023 By Kannada Trend News No Comments on ಕಾಂಗ್ರೆಸ್ ಸರ್ಕಾರದಿಂದ ಮತ್ತಷ್ಟು ಯೋಜನೆಗಳ ಘೋಷಣೆ, ಸ್ವಂತ ಬಿಸಿನೆಸ್ ಮಾಡುವವರಿಗೆ 3 ಲಕ್ಷದವರೆಗೆ ಉಚಿತ, ವಿದ್ಯಾರ್ಥಿಗಳಿಗೆ ಬಡ್ಡಿರಹಿತವಾಗಿ 20 ಲಕ್ಷದವರೆಗೆ ಸಾಲ ಸೌಲಭ್ಯ.!
ಕಾಂಗ್ರೆಸ್ ಸರ್ಕಾರದಿಂದ ಮತ್ತಷ್ಟು ಯೋಜನೆಗಳ ಘೋಷಣೆ, ಸ್ವಂತ ಬಿಸಿನೆಸ್ ಮಾಡುವವರಿಗೆ 3 ಲಕ್ಷದವರೆಗೆ ಉಚಿತ, ವಿದ್ಯಾರ್ಥಿಗಳಿಗೆ ಬಡ್ಡಿರಹಿತವಾಗಿ 20 ಲಕ್ಷದವರೆಗೆ ಸಾಲ ಸೌಲಭ್ಯ.!

ರಾಜ್ಯದಲ್ಲಿ ಈಗ ಕರ್ನಾಟಕ ವಿಧಾನಸಭಾ ಚುನಾವಣೆ (Karnataka assembly election-2023) ರಲ್ಲಿ ಬಹುಮತ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷವು (Congress) ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷವು ಈ ಬಾರಿ ಚುನಾವಣೆಯಲ್ಲಿ ಗೆಲ್ಲಲು ಪ್ರಣಾಳಿಕೆಯಲ್ಲಿ (Manifesto) ಬಳಸಿದ ಗ್ಯಾರಂಟಿ ಕಾರ್ಡ್ ಯೋಜನೆಗಳ (Gyaranty Scheme) ಘೋಷಣೆಗಳೇ ಕಾರಣ ಎಂದು ವಿರೋಧ ಪಕ್ಷಗಳು ಮತ್ತು ಜನಸಾಮಾನ್ಯರು ಮಾತನಾಡುತ್ತಲೇ ಇದ್ದಾರೆ. ಕೊಟ್ಟ ಭರವಸೆಯಂತೆ ಕಾಂಗ್ರೆಸ್ ಪಕ್ಷವು ಕೂಡ ಆ ಗ್ಯಾರೆಂಟಿ ಕಾರ್ಡ್ ಯೋಜನೆಗಳ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಹಂತ ಹಂತವಾಗಿ ಎಲ್ಲಾ…

Read More “ಕಾಂಗ್ರೆಸ್ ಸರ್ಕಾರದಿಂದ ಮತ್ತಷ್ಟು ಯೋಜನೆಗಳ ಘೋಷಣೆ, ಸ್ವಂತ ಬಿಸಿನೆಸ್ ಮಾಡುವವರಿಗೆ 3 ಲಕ್ಷದವರೆಗೆ ಉಚಿತ, ವಿದ್ಯಾರ್ಥಿಗಳಿಗೆ ಬಡ್ಡಿರಹಿತವಾಗಿ 20 ಲಕ್ಷದವರೆಗೆ ಸಾಲ ಸೌಲಭ್ಯ.!” »

News

ಈ ರಾಶಿಯವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ, ಸಿಂಹ ರಾಶಿಯವರ ಗುಣ ಸ್ವಭಾವಗಳು ಹೇಗಿರುತ್ತದೆ ಗೊತ್ತಾ.?

Posted on July 29, 2023 By Kannada Trend News No Comments on ಈ ರಾಶಿಯವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ, ಸಿಂಹ ರಾಶಿಯವರ ಗುಣ ಸ್ವಭಾವಗಳು ಹೇಗಿರುತ್ತದೆ ಗೊತ್ತಾ.?
ಈ ರಾಶಿಯವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ, ಸಿಂಹ ರಾಶಿಯವರ ಗುಣ ಸ್ವಭಾವಗಳು ಹೇಗಿರುತ್ತದೆ ಗೊತ್ತಾ.?

  ಈ ಭೂಮಿ ಮೇಲೆ ಇರುವ ಒಬ್ಬ ವ್ಯಕ್ತಿಗಿಂತ ಮತ್ತು ಒಬ್ಬ ವ್ಯಕ್ತಿ ಬಹಳ ವಿಭಿನ್ನ. ಮನುಷ್ಯಂದ ಮನುಷ್ಯನಿಗೆ ಆತನ ಗುಣ ನಡತೆ ಸ್ವಭಾವ ಆಚಾರ ವಿಚಾರಗಳಿಂದ ಹಿಡಿದು ಆಸಕ್ತಿ ತನಕಬಹಳ ವ್ಯತ್ಯಾಸ ಇರುತ್ತದೆ. ಇದನ್ನು ಸೃಷ್ಟಿಯ ವಿಸ್ಮಯ ಎಂದರು ಕೂಡ ತಪ್ಪಾಗಲಾರದು ಅಥವಾ ಭಗವಂತನ ಇಚ್ಛೆಯೇ ಹೀಗಿದೆ ಎಂದು ನಂಬಲುಬಹುದು. ಮನುಷ್ಯ ಹುಟ್ಟಿದ ಘಳಿಗೆ, ಸಮಯ ಮತ್ತು ರಾಶಿ ಹಾಗೂ ನಕ್ಷತ್ರದ ಆಧಾರದ ಮೇಲೆ. ಅವರ ಗುಣಸ್ವಭಾವಗಳು ಮತ್ತು ಭವಿಷ್ಯ ನಿರ್ಧಾರ ಆಗುತ್ತದೆ ಎನ್ನುವುದನ್ನು ನಮ್ಮ…

Read More “ಈ ರಾಶಿಯವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ, ಸಿಂಹ ರಾಶಿಯವರ ಗುಣ ಸ್ವಭಾವಗಳು ಹೇಗಿರುತ್ತದೆ ಗೊತ್ತಾ.?” »

News

SSC JE ನಿಂದ ಬೃಹತ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

Posted on July 28, 2023 By Kannada Trend News No Comments on SSC JE ನಿಂದ ಬೃಹತ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…
SSC JE ನಿಂದ ಬೃಹತ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…

  ಪ್ರತಿಯೊಬ್ಬ ವಿದ್ಯಾರ್ಥಿಗೂ ಕೂಡ ತನ್ನ ವಿದ್ಯಾಭ್ಯಾಸ ಮುಗಿದ ಬಳಿಕ ಒಂದೊಳ್ಳೆ ಕಂಪನಿಯಲ್ಲಿ ಅತಿ ಹೆಚ್ಚು ವೇತನವನ್ನು ಪಡೆಯುವ ಹುದ್ದೆ ಗಿಟ್ಟಿಸಿಕೊಳ್ಳಬೇಕು ಎನ್ನುವ ಹಂಬಲ ಇರುತ್ತದೆ. ಇನ್ನು ಕೆಲವು ವಿದ್ಯಾರ್ಥಿಗಳಿಗೆ ತಾವು ಸರ್ಕಾರಿ ಹುದ್ದೆ (Government job) ಕಟ್ಟಿಸಿಕೊಂಡು ಈ ಮೂಲಕ ಸರ್ಕಾರಕ್ಕೆ ಹಾಗೂ ಜನರಿಗೆ ಸೇವೆ ಮಾಡಬೇಕು ಎಂದು ಬಯಸಿರುತ್ತಾರೆ. . ಈ ರೀತಿ ಸರ್ಕಾರಿ ಹುದ್ದೆಗಳ ಆಕಾಂಕ್ಷಿಗಳಾಗಿರುವವರಿಗೆ (Aspirents) ಪ್ರತಿ ವರ್ಷವೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರೀಕ್ಷೆಗಳನ್ನು ನಡೆಸಿ ಸೂಕ್ತ ಅಭ್ಯರ್ಥಿಗಳನ್ನು…

Read More “SSC JE ನಿಂದ ಬೃಹತ್ ನೇಮಕಾತಿ 2023, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ…” »

News

Posts pagination

Previous 1 … 9 10 11 … 28 Next

Copyright © 2025 Kannada Trend News.


Developed By Top Digital Marketing & Website Development company in Mysore