Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: News

ಕುಡಿತದ ಚಟ ಇರುವವರನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಈ ದೇವತೆ ಕೊಡುವ ಒಂದೇ ಒಂದು ನಿಂಬೆ ಹಣ್ಣಿನಿಂದ ನಿಮ್ಮ ಎಲ್ಲಾ ಕಷ್ಟವೂ ಕೂಡ ನಿವಾರಣೆ ಆಗುತ್ತದೆ.!

Posted on May 30, 2023June 5, 2024 By Kannada Trend News No Comments on ಕುಡಿತದ ಚಟ ಇರುವವರನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಈ ದೇವತೆ ಕೊಡುವ ಒಂದೇ ಒಂದು ನಿಂಬೆ ಹಣ್ಣಿನಿಂದ ನಿಮ್ಮ ಎಲ್ಲಾ ಕಷ್ಟವೂ ಕೂಡ ನಿವಾರಣೆ ಆಗುತ್ತದೆ.!
ಕುಡಿತದ ಚಟ ಇರುವವರನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಈ ದೇವತೆ ಕೊಡುವ ಒಂದೇ ಒಂದು ನಿಂಬೆ ಹಣ್ಣಿನಿಂದ ನಿಮ್ಮ ಎಲ್ಲಾ ಕಷ್ಟವೂ ಕೂಡ ನಿವಾರಣೆ ಆಗುತ್ತದೆ.!

ಮನುಷ್ಯ ತುಂಬಾ ಕಷ್ಟದಲ್ಲಿದ್ದಾಗ, ಸಮಸ್ಯೆಗಳಲ್ಲಿ ಇರುವಂತಹ ಆತನಿಗೆ ಮನುಷ್ಯರ ಸಹಾಯಕ್ಕಿಂತ ದೈವಬಲ ಬೇಕಾಗುತ್ತದೆ. ಅದರಲ್ಲೂ ಕೂಡ ಮನೆಯಲ್ಲಿರುವಂತ ಗೃಹಣಿಯರು ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ. ಕುಟುಂಬದಲ್ಲಿರುವ ಎಲ್ಲರ ಸಮಸ್ಯೆಯ ಬಗ್ಗೆ ಕೂಡ ಹೆಚ್ಚು ಚಿಂತೆ ಮಾಡಿ ಅದನ್ನು ಪರಿಹರಿಸುವ ಮಾರ್ಗ ಹುಡುಕುತ್ತಾರೆ. ಜೀವನದಲ್ಲಿ ಮನುಷ್ಯನಿಗೆ ನಾನಾ ರೀತಿಯ ಕಷ್ಟಗಳು ಬರುತ್ತದೆ.   ಹಣಕಾಸಿನ ಸಮಸ್ಯೆ, ಉದ್ಯೋಗದ ಸಮಸ್ಯೆ, ಮದುವೆ ವಿಳಂಬ ಆಗಿರುವ ಸಮಸ್ಯೆ, ಗಂಡ ಹೆಂಡತಿಯಲ್ಲಿ ಹೊಂದಿಕೆ ಸಮಸ್ಯೆ, ಸಂತಾನ ಸಮಸ್ಯೆ ಕುಟುಂಬದಲ್ಲಿ ಇರುವ ಸದಸ್ಯರ…

Read More “ಕುಡಿತದ ಚಟ ಇರುವವರನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ, ಈ ದೇವತೆ ಕೊಡುವ ಒಂದೇ ಒಂದು ನಿಂಬೆ ಹಣ್ಣಿನಿಂದ ನಿಮ್ಮ ಎಲ್ಲಾ ಕಷ್ಟವೂ ಕೂಡ ನಿವಾರಣೆ ಆಗುತ್ತದೆ.!” »

News

BPL ರೇಷನ್ ಕಾರ್ಡ್ ಮಾಡಿಸಲು ಮುಗಿಬಿತ ಜನ, ಹೊಸ ರೇಷನ್ ಕಾರ್ಡ್ ಅನ್ನು ಮಾಡಿಸಲು ಹೊಸ ನಿಯಮಗಳು ಅನ್ವಯ.!

Posted on May 30, 2023 By Kannada Trend News No Comments on BPL ರೇಷನ್ ಕಾರ್ಡ್ ಮಾಡಿಸಲು ಮುಗಿಬಿತ ಜನ, ಹೊಸ ರೇಷನ್ ಕಾರ್ಡ್ ಅನ್ನು ಮಾಡಿಸಲು ಹೊಸ ನಿಯಮಗಳು ಅನ್ವಯ.!
BPL ರೇಷನ್ ಕಾರ್ಡ್ ಮಾಡಿಸಲು ಮುಗಿಬಿತ ಜನ, ಹೊಸ ರೇಷನ್ ಕಾರ್ಡ್ ಅನ್ನು ಮಾಡಿಸಲು ಹೊಸ ನಿಯಮಗಳು ಅನ್ವಯ.!

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಸಂಚಿಕೆಗೆ ಸ್ವಾಗತ ಇತ್ತೀಚಿಗಷ್ಟೇ ಕರ್ನಾಟಕದಲ್ಲಿ ಚುನಾವಣೆಯು ನಡೆದಿದ್ದು ಅದರಲ್ಲಿ ಎಲ್ಲಾ ಪಕ್ಷಗಳು ತುಂಬಾ ಚೆನ್ನಾಗಿ ಭಾಗವಹಿಸಿದೆ ಅಲ್ಲದೆ ಎಲ್ಲಾ ಪಕ್ಷಗಳು ಅದರ ಕಾರ್ಯಗಳನ್ನು ನೆರವೇರಿಸುವುದಾಗಿ ಪ್ರಮಾಣಿಸುತ್ತದೆ ಇದರಲ್ಲಿ ಕೇಂದ್ರ ಪಕ್ಷವಾದ ಕಾಂಗ್ರೆಸ್ ಪಕ್ಷವು ಕೂಡ ಬಹಳ ಚೆನ್ನಾಗಿ ಭಾಗವಹಿಸಿದ್ದು ಕೆಲವು ಗ್ಯಾರಂಟಿಗಳನ್ನು ಕೊಡುವುದಾಗಿ ಖಚಿತಗೊಳಿಸಿತ್ತು. ಅದೇ ರೀತಿ ನಮ್ಮ ಕರ್ನಾಟಕ ಜನತೆಯು ಕಾಂಗ್ರೆಸ್ ಪಕ್ಷವನ್ನು ನಂಬಿ ಅತಿ ಹೆಚ್ಚು ಮತಗಳನ್ನು ನೀಡಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವನ್ನು ನೀಡಿದೆ ಆದ್ದರಿಂದ ಬಹುಮತ ಸಾಬೀತಾಗಿ…

Read More “BPL ರೇಷನ್ ಕಾರ್ಡ್ ಮಾಡಿಸಲು ಮುಗಿಬಿತ ಜನ, ಹೊಸ ರೇಷನ್ ಕಾರ್ಡ್ ಅನ್ನು ಮಾಡಿಸಲು ಹೊಸ ನಿಯಮಗಳು ಅನ್ವಯ.!” »

News

ಸಿಕ್ಕಪಟ್ಟೆ ಸಾಲ, ಆರ್ಥಿಕ ಏಳಿಗೆ ಇಲ್ಲ, ವ್ಯಾಪಾರದಲ್ಲಿ ನಷ್ಟ ಆಗ್ತಾ ಇದ್ರೆ ಈ ಬೇರನ್ನು ಧರಿಸಿ ನೋಡಿ, ನಂತರ ನೀವು ಶ್ರೀಮಂತರಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.!

Posted on May 30, 2023 By Kannada Trend News No Comments on ಸಿಕ್ಕಪಟ್ಟೆ ಸಾಲ, ಆರ್ಥಿಕ ಏಳಿಗೆ ಇಲ್ಲ, ವ್ಯಾಪಾರದಲ್ಲಿ ನಷ್ಟ ಆಗ್ತಾ ಇದ್ರೆ ಈ ಬೇರನ್ನು ಧರಿಸಿ ನೋಡಿ, ನಂತರ ನೀವು ಶ್ರೀಮಂತರಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.!
ಸಿಕ್ಕಪಟ್ಟೆ ಸಾಲ, ಆರ್ಥಿಕ ಏಳಿಗೆ ಇಲ್ಲ, ವ್ಯಾಪಾರದಲ್ಲಿ ನಷ್ಟ ಆಗ್ತಾ ಇದ್ರೆ ಈ ಬೇರನ್ನು ಧರಿಸಿ ನೋಡಿ, ನಂತರ ನೀವು ಶ್ರೀಮಂತರಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.!

ಜೀವನದಲ್ಲಿ ಕೆಲವೊಮ್ಮೆ ಕೆಟ್ಟ ಸಮಯ ಬರುತ್ತದೆ. ಇದಕ್ಕೆಲ್ಲ ಕಾರಣ ಕೆಟ್ಟ ದೃಷ್ಟಿ ನಮ್ಮ ಮೇಲೆ ಬೀಳುವುದು. ಈ ರೀತಿ ಆದಾಗ ಉದ್ಯೋಗದಲ್ಲಿ ಇದ್ದಕ್ಕಿದ್ದಂತೆ ಸಮಸ್ಯೆಗಳು ಕಾಣಿಸಿಕೊಳ್ಳುವುದು ಅಥವಾ ನಮಗೆ ಬರುತ್ತಿದ್ದ ಆದಾಯದ ಮೇಲೆ ದೃಷ್ಟಿ ಯಾಗಿ ಅದು ನಿಂತು ಹೋಗುವುದು ಅಥವಾ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಅಥವಾ ಕುಟುಂಬದಲ್ಲಿ ಸದಸ್ಯರ ನಡುವೆ ವೈಮನಸ್ಸು ಮೂಡಿ ಸಂಬಂಧಗಳಲ್ಲಿ ಬಿರುಕು ಮೂಡುವುದು ಇನ್ನು ಮುಂತಾದ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕನ್ನಡದಲ್ಲಿ ಗಾದೆ ಮಾತು ಕೂಡ ಇದೆ. ಮನುಷ್ಯರ ಕಣ್ಣ…

Read More “ಸಿಕ್ಕಪಟ್ಟೆ ಸಾಲ, ಆರ್ಥಿಕ ಏಳಿಗೆ ಇಲ್ಲ, ವ್ಯಾಪಾರದಲ್ಲಿ ನಷ್ಟ ಆಗ್ತಾ ಇದ್ರೆ ಈ ಬೇರನ್ನು ಧರಿಸಿ ನೋಡಿ, ನಂತರ ನೀವು ಶ್ರೀಮಂತರಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.!” »

News

ಪೆಟ್ರೋಲ್ ಬಂಕ್ ನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ಗೊತ್ತಾ.? ನಿಮ್ಮ ಗಾಡಿಯ ಮೈಲೇಜ್ ಕಡಿಮೆಯಾಗಲು ಇದೇ ಕಾರಣ ಇನ್ನು ಮುಂದೆ 100, 500, 1000 ಗೆ ಪೆಟ್ರೋಲ್ ಹಾಕಿಸಬೇಡಿ.!

Posted on May 30, 2023June 28, 2024 By Kannada Trend News No Comments on ಪೆಟ್ರೋಲ್ ಬಂಕ್ ನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ಗೊತ್ತಾ.? ನಿಮ್ಮ ಗಾಡಿಯ ಮೈಲೇಜ್ ಕಡಿಮೆಯಾಗಲು ಇದೇ ಕಾರಣ ಇನ್ನು ಮುಂದೆ 100, 500, 1000 ಗೆ ಪೆಟ್ರೋಲ್ ಹಾಕಿಸಬೇಡಿ.!
ಪೆಟ್ರೋಲ್ ಬಂಕ್ ನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ಗೊತ್ತಾ.? ನಿಮ್ಮ ಗಾಡಿಯ ಮೈಲೇಜ್ ಕಡಿಮೆಯಾಗಲು ಇದೇ ಕಾರಣ ಇನ್ನು ಮುಂದೆ 100, 500, 1000 ಗೆ ಪೆಟ್ರೋಲ್ ಹಾಕಿಸಬೇಡಿ.!

  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಜನಸಾಮಾನ್ಯರು ಏರುತ್ತಿರುವ ಈ ಪೆಟ್ರೋಲ್ ಬೆಲೆ ನೋಡಿ ಶಾಕ್ ಆಗಿದ್ದರೆ, ಕಚ್ಚಾ ತೈಲಗಳ ಬೆಲೆ ಏರಿಕೆ ಆಗಿರುವುದು ಇದಕ್ಕೆಲ್ಲ ಕಾರಣ ಎಂದು ಕಾರಣ ಕೊಡುವ ಸರ್ಕಾರಗಳು ಹಾಗೊಮ್ಮೆ ಈಗೊಮ್ಮೆ ಕಡಿಮೆ ಮಾಡಿದರು ಕೂಡ ಪ್ರಸ್ತುತವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಬಡವರಿಗೆ ಬಹಳ ದೊಡ್ಡ ಹೊರೆ ಆಗುತ್ತಿದೆ.   ಒಂದು ಕಡೆ ಸರ್ಕಾರ ಏರಿಸುತ್ತಿರುವ ಈ ಪೆಟ್ರೋಲ್ ಬೆಲೆಯಿಂದ ಜನ ಬೇಸತ್ತು ಹೋಗಿದ್ದರೆ ಮತ್ತೊಂದು…

Read More “ಪೆಟ್ರೋಲ್ ಬಂಕ್ ನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ಗೊತ್ತಾ.? ನಿಮ್ಮ ಗಾಡಿಯ ಮೈಲೇಜ್ ಕಡಿಮೆಯಾಗಲು ಇದೇ ಕಾರಣ ಇನ್ನು ಮುಂದೆ 100, 500, 1000 ಗೆ ಪೆಟ್ರೋಲ್ ಹಾಕಿಸಬೇಡಿ.!” »

News

ಜೂನ್ 14ರ ಒಳಗೆ ನಿಮ್ಮ ಆಧಾರ್ ಮಾಹಿತಿಯನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ, ಇಲ್ಲದಿದ್ರೆ ಶುಲ್ಕ ನೀಡಬೇಕಾಗುತ್ತದೆ…

Posted on May 25, 2023 By Kannada Trend News No Comments on ಜೂನ್ 14ರ ಒಳಗೆ ನಿಮ್ಮ ಆಧಾರ್ ಮಾಹಿತಿಯನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ, ಇಲ್ಲದಿದ್ರೆ ಶುಲ್ಕ ನೀಡಬೇಕಾಗುತ್ತದೆ…
ಜೂನ್ 14ರ ಒಳಗೆ ನಿಮ್ಮ ಆಧಾರ್ ಮಾಹಿತಿಯನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ, ಇಲ್ಲದಿದ್ರೆ ಶುಲ್ಕ ನೀಡಬೇಕಾಗುತ್ತದೆ…

ಆಧಾರ್ ಕಾರ್ಡ್ ಹೊಂದಿರುವವರಿಗೆ ಎಲ್ಲರಿಗೂ ಕೂಡ ಇದು ಬಹು ಮುಖ್ಯವಾದ ಸುದ್ದಿಯಾಗಿದೆ. ಯಾಕೆಂದರೆ ಆಧಾರ್ ಕಾರ್ಡ್ ಜಾರಿಗೆ ಬಂದು 10 ವರ್ಷಗಳಿಗಿಂತಲೂ ಹೆಚ್ಚು ಸಮಯವಾಯಿತು. ಇಂಥಹ ಸಮಯದಲ್ಲಿ ಆಧಾರ್ ಕುರಿತು UIDAI ಸಂಸ್ಥೆ ಆಧಾರ್ ಗ್ರಾಹಕರಿಗೆ ಪ್ಲಮುಖ ಸುದ್ದಿಯೊಂದನ್ನು ಅನೌನ್ಸ್ ಮಾಡಿದೆ. ಕಳೆದ ಹತ್ತು ವರ್ಷಗಳಿಂದ ಯಾರು ಒಮ್ಮೆ ಕೂಡ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿಲ್ಲ ಅಂತವರು ಕಡ್ಡಾಯವಾಗಿ ಜೂನ್ 14ರ ಒಳಗೆ ಅಪ್ಡೇಟ್ ಮಾಡಿಸಬೇಕು ಎಂದು ಹೇಳಿದೆ. ಈಗ ಆನ್ಲೈನ್ ಮೂಲಕ ಮೈ ಆಧಾರ್ ಪೋರ್ಟಲ್…

Read More “ಜೂನ್ 14ರ ಒಳಗೆ ನಿಮ್ಮ ಆಧಾರ್ ಮಾಹಿತಿಯನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ, ಇಲ್ಲದಿದ್ರೆ ಶುಲ್ಕ ನೀಡಬೇಕಾಗುತ್ತದೆ…” »

News

ನಿಮ್ಮ ಮಗುವಿನ ಉತ್ತಮ ಭವಿಷ್ಯಕ್ಕಾಗಿ ಕೇವಲ 121 ರೂ ಹೂಡಿಕೆ ಮಾಡಿದ್ರೆ ಸಾಕು 27 ಲಕ್ಷ ಪಡೆಯಬಹುದು.!

Posted on May 18, 2023June 26, 2024 By Kannada Trend News No Comments on ನಿಮ್ಮ ಮಗುವಿನ ಉತ್ತಮ ಭವಿಷ್ಯಕ್ಕಾಗಿ ಕೇವಲ 121 ರೂ ಹೂಡಿಕೆ ಮಾಡಿದ್ರೆ ಸಾಕು 27 ಲಕ್ಷ ಪಡೆಯಬಹುದು.!
ನಿಮ್ಮ ಮಗುವಿನ ಉತ್ತಮ ಭವಿಷ್ಯಕ್ಕಾಗಿ ಕೇವಲ 121 ರೂ ಹೂಡಿಕೆ ಮಾಡಿದ್ರೆ ಸಾಕು  27 ಲಕ್ಷ ಪಡೆಯಬಹುದು.!

  LIC ಕನ್ಯಾದಾನ ಪಾಲಿಸಿ ಈ ಹೆಸರೇ ಹೇಳುವಂತೆ ಇದು ಹೆಣ್ಣು ಮಕ್ಕಳಿಗಾಗಿ ಮಾತ್ರ ಇರುವ ಒಂದು ವಿಶೇಷ ಯೋಜನೆಯಾಗಿದೆ. ಇತ್ತೀಚಿಗೆ ಕೇಂದ್ರ ಸರ್ಕಾರವು ಭೇಟಿ ಪಡಾವೋ ಬೇಟಿ ಬಚಾವೋ ಎನ್ನುವ ಧ್ಯೇಯದೊಂದಿಗೆ ಸುಕನ್ಯ ಸಮೃದ್ಧಿ ಯೋಜನೆಯನ್ನು ಆರಂಭಿಸಿತ್ತು. ಪೋಸ್ಟ್ ಆಫೀಸ್ ಗಳಲ್ಲಿ ಅಥವಾ ಹತ್ತಿರದ ಯಾವುದೇ ರಾಷ್ಟೀಯ ಬ್ಯಾಂಕ್ಗಳಲ್ಲಿ ಈ ಯೋಜನೆಯನ್ನು ಹೆಣ್ಣು ಮಕ್ಕಳ ಹೆಸರಿನಲ್ಲಿ ಖರೀದಿಸುವ ಅವಕಾಶವನ್ನು ಅವರ ಹೆತ್ತವರಿಗೆ ಮಾಡಿ ಕೊಟ್ಟಿತ್ತು. ಈಗ ಅದೇ ರೀತಿ LIC ಕೂಡ ಹೆಣ್ಣು ಮಕ್ಕಳ ಭವಿಷ್ಯವನ್ನು…

Read More “ನಿಮ್ಮ ಮಗುವಿನ ಉತ್ತಮ ಭವಿಷ್ಯಕ್ಕಾಗಿ ಕೇವಲ 121 ರೂ ಹೂಡಿಕೆ ಮಾಡಿದ್ರೆ ಸಾಕು 27 ಲಕ್ಷ ಪಡೆಯಬಹುದು.!” »

News

ನಟಿ ಶೃತಿ ಅವರ ತಂದೆ ಎರಡು ಮದುವೆ ಆಗಿದ್ದು ಯಾಕೆ ಗೊತ್ತಾ.? ಶೃತಿ & ಶರಣ್ ಯಾವ ತಾಯಿ ಮಕ್ಕಳು ಗೊತ್ತ.? 50 ವರ್ಷದ ನಂತರ ಕೊನೆಗೂ ಹೊರಬಂತು ಸತ್ಯಾಂಶ.

Posted on April 3, 2023 By Kannada Trend News No Comments on ನಟಿ ಶೃತಿ ಅವರ ತಂದೆ ಎರಡು ಮದುವೆ ಆಗಿದ್ದು ಯಾಕೆ ಗೊತ್ತಾ.? ಶೃತಿ & ಶರಣ್ ಯಾವ ತಾಯಿ ಮಕ್ಕಳು ಗೊತ್ತ.? 50 ವರ್ಷದ ನಂತರ ಕೊನೆಗೂ ಹೊರಬಂತು ಸತ್ಯಾಂಶ.
ನಟಿ ಶೃತಿ ಅವರ ತಂದೆ ಎರಡು ಮದುವೆ ಆಗಿದ್ದು ಯಾಕೆ ಗೊತ್ತಾ.? ಶೃತಿ & ಶರಣ್ ಯಾವ ತಾಯಿ ಮಕ್ಕಳು ಗೊತ್ತ.? 50 ವರ್ಷದ ನಂತರ ಕೊನೆಗೂ ಹೊರಬಂತು ಸತ್ಯಾಂಶ.

  ನಟಿ ಶ್ರುತಿ ಅವರು ಕರ್ನಾಟಕದಲ್ಲಿ ಕಣ್ಣೀರಿನ ನಟಿ ಎಂದು ಫೇಮಸ್ ಆಗಿದ್ದಾರೆ. ಇವರಿಗೆ ಮಿನುಗುತಾರೆ ಎನ್ನುವ ಇನ್ನೊಂದು ಟೈಟಲ್ ಕೂಡ ಇದೆ. 90 ದಶಕದ ಸ್ಟಾರ್ ಹೀರೋಯಿನ್ ಆಗಿದ್ದ ಶ್ರುತಿ ಅವರು ಇಂದಿಗೂ ಸಹ ಪೋಷಕ ಪಾತ್ರದಲ್ಲಿ ಬಾರಿ ಬೇಡಿಕೆ ಇರುವ ನಟಿ. ಜೊತೆಗೆ ಇವರ ಸಹೋದರನಾದ ಶರಣ್ ಬಗ್ಗೆ ಕೂಡ ಎಲ್ಲರಿಗೂ ಗೊತ್ತೇ ಇದೆ. ಕಳೆದ ದಶಕದವರಿಗೂ ಹಾಸ್ಯ ಕಲಾವಿದನಾಗಿ, ಸಹ ನಟನಾಗಿ ಕಾಣಿಸಿಕೊಳ್ಳುತ್ತಿದ್ದ ಇವರ ಸೆಕೆಂಡ್ ಇನ್ನಿಂಗ್ಸ್ ಭರ್ಜರಿಯಾಗಿ ಓಪನ್ ಆಗಿದೆ. ಈಗ…

Read More “ನಟಿ ಶೃತಿ ಅವರ ತಂದೆ ಎರಡು ಮದುವೆ ಆಗಿದ್ದು ಯಾಕೆ ಗೊತ್ತಾ.? ಶೃತಿ & ಶರಣ್ ಯಾವ ತಾಯಿ ಮಕ್ಕಳು ಗೊತ್ತ.? 50 ವರ್ಷದ ನಂತರ ಕೊನೆಗೂ ಹೊರಬಂತು ಸತ್ಯಾಂಶ.” »

News

ಉದ್ಯೋಗ ಮಾಹಿತಿ:- 10th ಮತ್ತು PUC ಪಾಸ್ ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುವ ಅವಕಾಶ..! ಅರ್ಜಿ ಸಲ್ಲಿಸಿ ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ.

Posted on March 9, 2023 By Kannada Trend News No Comments on ಉದ್ಯೋಗ ಮಾಹಿತಿ:- 10th ಮತ್ತು PUC ಪಾಸ್ ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುವ ಅವಕಾಶ..! ಅರ್ಜಿ ಸಲ್ಲಿಸಿ ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ.
ಉದ್ಯೋಗ ಮಾಹಿತಿ:- 10th ಮತ್ತು PUC ಪಾಸ್ ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುವ ಅವಕಾಶ..! ಅರ್ಜಿ ಸಲ್ಲಿಸಿ ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ.

  10ನೇ ತರಗತಿ ಹಾಗೂ ಪಿಯುಸಿ ಪಾಸ್ ಆದ ಅಭ್ಯರ್ಥಿಗಳಿಂದ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಶೀಘ್ರ ಲಿಪಿಗಾರರು, ಬೆರಳಚ್ಚುಗಾರರು, ಬೆರಳಚ್ಚು ನಕಲುಗಾರರು, ಆದೇಶ ಜಾರಿಕಾರರು ಮತ್ತು ಜವಾನ್ ಹುದ್ದೆಗಳು ಖಾಲಿ ಇವೆ. ಹುದ್ದೆಗಳ ಬಗ್ಗೆ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ ವಯೋಮಿತಿ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷವನ್ನು ಪೂರೈಸಿರಬೇಕು….

Read More “ಉದ್ಯೋಗ ಮಾಹಿತಿ:- 10th ಮತ್ತು PUC ಪಾಸ್ ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಕೆಲಸ ಮಾಡುವ ಅವಕಾಶ..! ಅರ್ಜಿ ಸಲ್ಲಿಸಿ ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ.” »

News

ಲೀಲಾವತಿ ವಿನೋದ್ ನಿಮ್ಮ ಮಗ ಅಂತ ಅಂದಾಗ ಅಣ್ಣಾವ್ರು ಹೇಳಿದ್ದೇನು ಗೊತ್ತ.? ದಶಕಗಳ ಅನುಮಾನಕ್ಕೆ ಕೊನೆಗೂ ಸಿಕ್ತು ಉತ್ತರ.

Posted on December 6, 2022 By Kannada Trend News No Comments on ಲೀಲಾವತಿ ವಿನೋದ್ ನಿಮ್ಮ ಮಗ ಅಂತ ಅಂದಾಗ ಅಣ್ಣಾವ್ರು ಹೇಳಿದ್ದೇನು ಗೊತ್ತ.? ದಶಕಗಳ ಅನುಮಾನಕ್ಕೆ ಕೊನೆಗೂ ಸಿಕ್ತು ಉತ್ತರ.
ಲೀಲಾವತಿ ವಿನೋದ್ ನಿಮ್ಮ ಮಗ ಅಂತ ಅಂದಾಗ ಅಣ್ಣಾವ್ರು ಹೇಳಿದ್ದೇನು ಗೊತ್ತ.? ದಶಕಗಳ ಅನುಮಾನಕ್ಕೆ ಕೊನೆಗೂ ಸಿಕ್ತು ಉತ್ತರ.

ರಾಜ್ ಲೀಲಾ ಸಂಬಂಧ ಕನ್ನಡ ಚಲನಚಿತ್ರರಂಗದ ಮೇರುನಟ ಡಾಕ್ಟರ್ ರಾಜಕುಮಾರ್ ಅವರು ಕರ್ನಾಟಕ ಕಂಡ ಬಂಗಾರದ ಮನುಷ್ಯ. ಬಹುಷಃ ಬೇರೆ ಯಾವ ಒಬ್ಬ ನಟನು ಸಹ ಈ ರೀತಿ ಪ್ರೇಕ್ಷಕರ ಮನಸ್ಸನ್ನು ಮುಟ್ಟುವ ರೀತಿ ಅವರ ಮನ ಪರಿವರ್ತನೆ ಮಾಡುವ ರೀತಿ ಒಬ್ಬ ಹೀರೋವನ್ನು ಆದರ್ಶವಾಗಿ ತೆಗೆದುಕೊಳ್ಳುವ ರೀತಿ ಬದುಕಲಿಲ್ಲವೇನೋ ಎನಿಸುತ್ತದೆ. ಅಷ್ಟರ ಮಟ್ಟಿಗೆ ಡಾಕ್ಟರ್ ರಾಜಕುಮಾರ್ ಅವರು ಕನ್ನಡಿಗರ ಮನ ಗೆದ್ದಿದ್ದರು ಹಾಗೂ ರಾಜಕುಮಾರ್ ಅವರನ್ನು ಅನೇಕ ಅಭಿಮಾನಿಗಳು ಹಿಂಬಾಲಿಸುತ್ತಿದ್ದರು. ಆದರೆ ಇಂತಹ ರಾಜಕುಮಾರ ಅವರ…

Read More “ಲೀಲಾವತಿ ವಿನೋದ್ ನಿಮ್ಮ ಮಗ ಅಂತ ಅಂದಾಗ ಅಣ್ಣಾವ್ರು ಹೇಳಿದ್ದೇನು ಗೊತ್ತ.? ದಶಕಗಳ ಅನುಮಾನಕ್ಕೆ ಕೊನೆಗೂ ಸಿಕ್ತು ಉತ್ತರ.” »

News

ಬಿಗ್ ಬಾಸ್ ಮನೇಲಿ ಲೇಡಿ ಕಾಸ್ಟ್ಯೂಮ್ ಹಾಕಿ ಬೆಲ್ಲಿ ಡ್ಯಾನ್ಸ್ ಮಾಡಿದ ಪ್ರಶಾಂತ್ ಸಂಬರ್ಗಿ, ವಿಡಿಯೋ ನೋಡಿ.

Posted on December 5, 2022 By Kannada Trend News No Comments on ಬಿಗ್ ಬಾಸ್ ಮನೇಲಿ ಲೇಡಿ ಕಾಸ್ಟ್ಯೂಮ್ ಹಾಕಿ ಬೆಲ್ಲಿ ಡ್ಯಾನ್ಸ್ ಮಾಡಿದ ಪ್ರಶಾಂತ್ ಸಂಬರ್ಗಿ, ವಿಡಿಯೋ ನೋಡಿ.
ಬಿಗ್ ಬಾಸ್ ಮನೇಲಿ ಲೇಡಿ ಕಾಸ್ಟ್ಯೂಮ್ ಹಾಕಿ ಬೆಲ್ಲಿ ಡ್ಯಾನ್ಸ್ ಮಾಡಿದ ಪ್ರಶಾಂತ್ ಸಂಬರ್ಗಿ, ವಿಡಿಯೋ ನೋಡಿ.

ಬಿಗ್ ಬಾಸ್ ಮನೇಲಿ ಬೆಲ್ಲಿ ಡ್ಯಾನ್ಸ್ ಮಾಡಿದ ಪ್ರಶಾಂತ್ ಕನ್ನಡ ಬಿಗ್ ಬಾಸ್ ಸೀಸನ್ 9 ಯಶಸ್ವಿಯಾಗಿ ಪ್ರಸಾರವಾಗುತ್ತಿದ್ದು, ಕಿರುತೆರೆ ಪ್ರೇಕ್ಷಕರು ಶೋವನ್ನು ಇಷ್ಟ ಪಟ್ಟು ನೋಡುತ್ತಿದ್ದಾರೆ. ಸದ್ಯಕ್ಕೆ ಮನೋರಂಜನೆಯನ್ನು ನೀಡುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ಶೆಟ್ಟಿಯವರು ಬೆಲ್ಲಿ ಡಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಹೌದು ಅನುಪಮಾ ಗೌಡರವರಿಗೆ ಬಿಗ್ ಬಾಸ್ ಟಾಸ್ಕ್ ನೀಡಿದ್ದು. ಪ್ರತಿ ಬಾರಿಯೂ ನೀರು ಕುಡಿಯುವ ಪುರುಷ ಸದಸ್ಯನಿಗೆ ನೃತ್ಯ ಕಲಿಸಿಕೊಡಬೇಕು ಎಂದು ಆದೇಶ ನೀಡಲಾಗಿದೆ. ಬಿಗ್…

Read More “ಬಿಗ್ ಬಾಸ್ ಮನೇಲಿ ಲೇಡಿ ಕಾಸ್ಟ್ಯೂಮ್ ಹಾಕಿ ಬೆಲ್ಲಿ ಡ್ಯಾನ್ಸ್ ಮಾಡಿದ ಪ್ರಶಾಂತ್ ಸಂಬರ್ಗಿ, ವಿಡಿಯೋ ನೋಡಿ.” »

News

Posts pagination

Previous 1 … 12 13 14 … 28 Next

Copyright © 2025 Kannada Trend News.


Developed By Top Digital Marketing & Website Development company in Mysore