Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: News

ಬೆಳಗಿನ ಜಾವ 3:00 ರಿಂದ 5:00 ಗಂಟೆ ಒಳಗೆ ನೀವೇನಾದರೂ ಈ ಕನಸು ಕಂಡರೆ ಶೀಘ್ರವೇ ಶ್ರೀಮಂತರಾಗುತ್ತೀರಾ ಎನ್ನುವ ಸೂಚನೆ ಸಿಕ್ಕಿದಂತೆ.!

Posted on March 27, 2024 By Kannada Trend News No Comments on ಬೆಳಗಿನ ಜಾವ 3:00 ರಿಂದ 5:00 ಗಂಟೆ ಒಳಗೆ ನೀವೇನಾದರೂ ಈ ಕನಸು ಕಂಡರೆ ಶೀಘ್ರವೇ ಶ್ರೀಮಂತರಾಗುತ್ತೀರಾ ಎನ್ನುವ ಸೂಚನೆ ಸಿಕ್ಕಿದಂತೆ.!
ಬೆಳಗಿನ ಜಾವ 3:00 ರಿಂದ 5:00 ಗಂಟೆ ಒಳಗೆ ನೀವೇನಾದರೂ ಈ ಕನಸು ಕಂಡರೆ ಶೀಘ್ರವೇ ಶ್ರೀಮಂತರಾಗುತ್ತೀರಾ ಎನ್ನುವ ಸೂಚನೆ ಸಿಕ್ಕಿದಂತೆ.!

  ಬೆಳಗಿನ ಜಾವ ಬೀಳುವ ಕನಸು ನಿಜ ಆಗುತ್ತದೆ ಎಂದು ಎಲ್ಲರೂ ಮಾತನಾಡುವುದನ್ನು ನಾವು ಕೇಳಿರುತ್ತೇವೆ ಹಾಗೂ ಸ್ವಪ್ನ ಶಾಸ್ತ್ರ ಹೇಳುವ ಪ್ರಕಾರ ಯಾವುದೇ ಕನಸು ಬಿದ್ದರೂ ಕೂಡ ಅದು ನಮ್ಮ ಭವಿಷ್ಯದ ಬಗ್ಗೆ ಸೂಚನೆ ನೀಡಲು ಬಂದಿರುತ್ತದೆ. ಇದನ್ನು ಸ್ವಪ್ನ ಶಕುನ ಎಂದು ಕೂಡ ಹೇಳುತ್ತಾರೆ. ಕೆಲವೊಮ್ಮೆ ನಮಗೆ ಬೀಳುವ ಕನಸುಗಳು ಎದುರಾಗುವ ಕ’ಷ್ಟಗಳು, ಕೆ’ಟ್ಟ ಸುದ್ದಿ ಕೇಳುವುದರ ಸುಳಿವನ್ನು ಕೊಟ್ಟಿರುತ್ತದೆ. ಇದರ ಅನುಭವ ಅನೇಕರಿಗೆ ಆಗಿರುವುದನ್ನು ಮಾತನಾಡುವಾಗಲೂ ಕೇಳಿರುತ್ತೇವೆ. ಇದು ಮಾತ್ರವಲ್ಲದೆ ನಮಗೆ ಶ್ರೀಮಂತರಾಗುವ…

Read More “ಬೆಳಗಿನ ಜಾವ 3:00 ರಿಂದ 5:00 ಗಂಟೆ ಒಳಗೆ ನೀವೇನಾದರೂ ಈ ಕನಸು ಕಂಡರೆ ಶೀಘ್ರವೇ ಶ್ರೀಮಂತರಾಗುತ್ತೀರಾ ಎನ್ನುವ ಸೂಚನೆ ಸಿಕ್ಕಿದಂತೆ.!” »

News

ಕಟಕ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ 2024-25, ನಿಮ್ಮ ಕಷ್ಟಗಳೆಲ್ಲಾ ಇಲ್ಲಿಗೆ ಕಳೆದು ಕನಸು ನನಸಾಗುವ ಸಮಯ ಆದರೆ ಶನಿಪ್ರಭಾವ ಹೇಗಿರುತ್ತದೆ ಗೊತ್ತಾ.?

Posted on March 25, 2024 By Kannada Trend News No Comments on ಕಟಕ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ 2024-25, ನಿಮ್ಮ ಕಷ್ಟಗಳೆಲ್ಲಾ ಇಲ್ಲಿಗೆ ಕಳೆದು ಕನಸು ನನಸಾಗುವ ಸಮಯ ಆದರೆ ಶನಿಪ್ರಭಾವ ಹೇಗಿರುತ್ತದೆ ಗೊತ್ತಾ.?
ಕಟಕ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ 2024-25, ನಿಮ್ಮ ಕಷ್ಟಗಳೆಲ್ಲಾ ಇಲ್ಲಿಗೆ ಕಳೆದು ಕನಸು ನನಸಾಗುವ ಸಮಯ ಆದರೆ ಶನಿಪ್ರಭಾವ ಹೇಗಿರುತ್ತದೆ ಗೊತ್ತಾ.?

  ನಮ್ಮ ಹಿಂದೂ ಪಂಚಾಂಗದ ಪ್ರಕಾರವಾಗಿ ಯುಗಾದಿಯು ನಮಗೆ ಹೊಸ ವರ್ಷವಾಗಿದೆ. ಏಪ್ರಿಲ್ 9ರಂದು ಕ್ರೋಧಿ ಸಂವತ್ಸರ ಆರಂಭವಾಗುತ್ತಿದ್ದು ಮುಂದಿನ ಒಂದು ವರ್ಷದವರೆಗೆ ಕಟಕ ರಾಶಿಯವರಿಗೆ ನೂತನ ವರ್ಷ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಈಗಾಗಲೇ ಕಟಕ ರಾಶಿಗೆ ಕಳೆದ ಒಂದು ವರ್ಷದಿಂದ ಅಷ್ಟಮ ಶನಿ ಕಾಟ ನಡೆಯುತ್ತಿದೆ. ಒಂದು ಕಡೆ ಗುರು ಚೆನ್ನಾಗಿಲ್ಲ, ಮತ್ತೊಂದೆಡೆ ಶನಿ ಪ್ರಭಾವ. ಒಟ್ಟಾರೆಯಾಗಿ ಈ ಒಂದು ವರ್ಷ ಕಟಕ ರಾಶಿಯವರು ನಾನಾ ರೀತಿಯ ಸಂಕಷ್ಟ ಎದುರಿಸಿದ್ದಾರೆ,…

Read More “ಕಟಕ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ 2024-25, ನಿಮ್ಮ ಕಷ್ಟಗಳೆಲ್ಲಾ ಇಲ್ಲಿಗೆ ಕಳೆದು ಕನಸು ನನಸಾಗುವ ಸಮಯ ಆದರೆ ಶನಿಪ್ರಭಾವ ಹೇಗಿರುತ್ತದೆ ಗೊತ್ತಾ.?” »

News

ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 6 ವಸ್ತುಗಳು ಖಾಲಿಯಾಗಲು ಬಿಡಬೇಡಿ.!

Posted on March 25, 2024 By Kannada Trend News No Comments on ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 6 ವಸ್ತುಗಳು ಖಾಲಿಯಾಗಲು ಬಿಡಬೇಡಿ.!
ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 6 ವಸ್ತುಗಳು ಖಾಲಿಯಾಗಲು ಬಿಡಬೇಡಿ.!

  ನಮ್ಮ ಶಾಸ್ತ್ರಗಳಲ್ಲಿ, ಪುರಾಣಗಳಲ್ಲಿ ಕೆಲ ವಸ್ತುಗಳ ಪ್ರಾಮುಖ್ಯತೆಯನ್ನು ವಿವರಿಸಲಾಗಿದೆ. ಈ ಬ್ರಹ್ಮಾಂಡವೇ ಭಗವಂತನ ಸೃಷ್ಟಿಯಾಗಿದ್ದರು, ಸೃಷ್ಟಿಯಲ್ಲಿರುವ ಕೆಲವು ವಸ್ತುಗಳು ಭಗವಂತನನ್ನು ಪ್ರತಿನಿಧಿಸುತ್ತಿರುತ್ತವೆ ಮತ್ತು ದೇವರುಗಳ ಆವಾಸಸ್ಥಾನವಾಗಿರುತ್ತದೆ. ಈ ರೀತಿ ಮಂಗಳ ದ್ರವ್ಯಗಳ ಮೂಲಕ ಮನೆ ಸೇರುವ ದೇವತೆಗಳು ಆ ಮನೆಯ ಅದೃಷ್ಟವನ್ನು ಹೆಚ್ಚಿಸುತ್ತಾರೆ ಎನ್ನುವುದು ನಂಬಿಕೆ. ತಾಯಿ ಮಹಾಲಕ್ಷ್ಮಿ, ಮಹಾ ಗೌರಿ, ಮಹಾ ಸರಸ್ವತಿ, ಮಹಾವಿಷ್ಣು ಮಹಾದೇವನ ಸ್ವರೂಪ ಎಂದು ಅನೇಕ ವಸ್ತುಗಳ ಬಗ್ಗೆ ಹಿರಿಯರು ಹೇಳಿರುವುದನ್ನು ಕೇಳಿರುತ್ತೇವೆ. ಯಾವುದೇ ಕಾರಣಕ್ಕೂ ಇಂತಹ ಪವಿತ್ರ ವಸ್ತುಗಳು…

Read More “ಮನೆಯಲ್ಲಿ ಯಾವುದೇ ಕಾರಣಕ್ಕೂ ಈ 6 ವಸ್ತುಗಳು ಖಾಲಿಯಾಗಲು ಬಿಡಬೇಡಿ.!” »

News

ಗೃಹ ಜ್ಯೋತಿ ಫಲಾನುಭವಿಗಳ ಇಲ್ಲಿ ನೋಡಿ, ಇನ್ನು ಮುಂದೆ ಉಚಿತ ಕರೆಂಟ್ ಎಲ್ಲರಿಗೂ ಇಲ್ಲ, ಪೂರ್ತಿ ಬಿಲ್ ಕಟ್ಟಲೇಬೇಕು.!

Posted on March 25, 2024 By Kannada Trend News No Comments on ಗೃಹ ಜ್ಯೋತಿ ಫಲಾನುಭವಿಗಳ ಇಲ್ಲಿ ನೋಡಿ, ಇನ್ನು ಮುಂದೆ ಉಚಿತ ಕರೆಂಟ್ ಎಲ್ಲರಿಗೂ ಇಲ್ಲ, ಪೂರ್ತಿ ಬಿಲ್ ಕಟ್ಟಲೇಬೇಕು.!
ಗೃಹ ಜ್ಯೋತಿ ಫಲಾನುಭವಿಗಳ ಇಲ್ಲಿ ನೋಡಿ, ಇನ್ನು ಮುಂದೆ ಉಚಿತ ಕರೆಂಟ್ ಎಲ್ಲರಿಗೂ ಇಲ್ಲ, ಪೂರ್ತಿ ಬಿಲ್ ಕಟ್ಟಲೇಬೇಕು.!

  ಗೃಹ ಜ್ಯೋತಿ (Gruhajyothi Scheme) ಯೋಜನೆಯಡಿ ಕಳೆದ ಆರೇಳು ತಿಂಗಳಿಂದ ಉಚಿತ ವಿದ್ಯುತ್ (free Current) ಸೌಲಭ್ಯ ಪಡೆಯುತ್ತಿದ್ದ ಎಲ್ಲಾ ಗ್ರಾಹಕರಿಗೂ ಇಂಧನ ಇಲಾಖೆ (Power Department) ಕಡೆಯಿಂದ ಬಿಗ್ ಅಪ್ಡೇಟ್ ಇದೆ. ಅದೇನೆಂದರೆ, ಇನ್ನು ಮುಂದೆ ಎಲ್ಲರಿಗೂ ಕೂಡ ಶೂನ್ಯ ದರ ವಿದ್ಯುತ್ ಬಿಲ್ ಬರುವುದಿಲ್ಲ ಅಲ್ಲದೇ ಸರ್ಕಾರದ ಈ ನಿಯಮವನ್ನು ಮೀರುವ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಕಳೆದುಕೊಂಡು ಪೂರ್ತಿ ಬಿಲ್ ಪಾವತಿ ಮಾಡಬೇಕು. ಹಾಗಾದರೆ ಇನ್ನು ಮುಂದೆ ಆ ಕುಟುಂಬಗಳು ಉಚಿತ…

Read More “ಗೃಹ ಜ್ಯೋತಿ ಫಲಾನುಭವಿಗಳ ಇಲ್ಲಿ ನೋಡಿ, ಇನ್ನು ಮುಂದೆ ಉಚಿತ ಕರೆಂಟ್ ಎಲ್ಲರಿಗೂ ಇಲ್ಲ, ಪೂರ್ತಿ ಬಿಲ್ ಕಟ್ಟಲೇಬೇಕು.!” »

News

ನಿಮ್ಮ ಪಾಲಿನ ಆಸ್ತಿ ನಿಮಗೆ ಸಿಗಬೇಕು ಎಂದರೆ ಈ ರೀತಿ ಮಾಡಿ, ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸುಲಭ ಪರಿಹಾರ.!

Posted on March 25, 2024 By Kannada Trend News No Comments on ನಿಮ್ಮ ಪಾಲಿನ ಆಸ್ತಿ ನಿಮಗೆ ಸಿಗಬೇಕು ಎಂದರೆ ಈ ರೀತಿ ಮಾಡಿ, ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸುಲಭ ಪರಿಹಾರ.!
ನಿಮ್ಮ ಪಾಲಿನ ಆಸ್ತಿ ನಿಮಗೆ ಸಿಗಬೇಕು ಎಂದರೆ ಈ ರೀತಿ ಮಾಡಿ, ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸುಲಭ ಪರಿಹಾರ.!

  ಜೀವನದಲ್ಲಿ ಕಷ್ಟಗಳು ಯಾವಾಗ ಯಾವ ರೂಪದಲ್ಲಿ ಬರುತ್ತದೆ ಎಂದು ಊಹಿಸುವುದೇ ಕಷ್ಟ. ಇಂದು ನಾವು ತೆಗೆದುಕೊಂಡ ನಿರ್ಧಾರಗಳು ಇವತ್ತಿನ ಮಟ್ಟಿಗೆ ಸರಿ ಎನ್ನುವ ರೀತಿ ಇದ್ದರೂ ಮುಂದೆ ಒಂದು ದಿನ ಸಮಸ್ಯೆಗಳಾಗಿ ಕಣ್ಣ ಎದುರಿಗೆ ಬರುತ್ತದೆ. ಇದನ್ನು ವಿಧಿಯ ಆಟ ಎಂದು ಒಪ್ಪದೆ ಬೇರೆ ದಾರಿ ಇಲ್ಲ. ನಮ್ಮ ಹಣೆಯಲ್ಲಿ ಬರೆದಿದ್ದನ್ನು ಹಾಗೂ ನಮ್ಮ ರಾಶಿ ನಕ್ಷತ್ರ ಅನುಸಾರವಾಗಿ ನಡೆಯುವ ಪರಿವರ್ತನೆಗಳನ್ನು ನಾವು ಒಪ್ಪಿಕೊಳ್ಳಲೇಬೇಕು. ಆದರೂ ಶಾಸ್ತ್ರಗಳಲ್ಲಿ ಎಲ್ಲಾ ಸಮಸ್ಯೆಗಳಿಗೂ ಕೆಲವು ಪರಿಹಾರವನ್ನು ಕೂಡ ಸೂಚಿಸಲಾಗಿದೆ….

Read More “ನಿಮ್ಮ ಪಾಲಿನ ಆಸ್ತಿ ನಿಮಗೆ ಸಿಗಬೇಕು ಎಂದರೆ ಈ ರೀತಿ ಮಾಡಿ, ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸುಲಭ ಪರಿಹಾರ.!” »

News

ತುಳಸಿ ಗಿಡಕ್ಕೆ ಇದೊಂದು ವಸ್ತುವನ್ನು ಹಾಕಿದರೆ ವನದಂತೆ ಬೆಳೆಯುತ್ತದೆ.!

Posted on March 20, 2024 By Kannada Trend News No Comments on ತುಳಸಿ ಗಿಡಕ್ಕೆ ಇದೊಂದು ವಸ್ತುವನ್ನು ಹಾಕಿದರೆ ವನದಂತೆ ಬೆಳೆಯುತ್ತದೆ.!
ತುಳಸಿ ಗಿಡಕ್ಕೆ ಇದೊಂದು ವಸ್ತುವನ್ನು ಹಾಕಿದರೆ ವನದಂತೆ ಬೆಳೆಯುತ್ತದೆ.!

  ತುಳಸಿ ಗಿಡಕ್ಕೆ ದೈವಶಕ್ತಿ ಇದೆ. ತುಳಸಿ ಗಿಡದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ಹಾಗೂ ಮಹಾವಿಷ್ಣುವು ನೆಲೆಸಿರುತ್ತಾರೆ ಎನ್ನುವುದು ನಂಬಿಕೆ. ಹೀಗಾಗಿ ಬೆಳಗೆದ್ದು ತುಳಸಿ ಕಟ್ಟೆ ಪೂಜೆ ಮಾಡುವುದು ತಮ್ಮ ಸಂಸ್ಕೃತಿ. ಇದರಿಂದ ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಕಷ್ಟ ಕಾರ್ಪಣ್ಯಗಳು ಕಳೆಯುತ್ತವೆ ಎಂದು ಹಿರಿಯರು ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ತುಳಸಿ ಗಿಡ ವಾಸ್ತುಶಾಸ್ತ್ರದಲ್ಲೂ ಕೂಡ ಬಹಳ ಮಹತ್ವ ಪಡೆದುಕೊಂಡಿದೆ. ಆಯುರ್ವೇದಲ್ಲಿಯೂ ತುಳಸಿಯ ಔಷಧಿಯ ಗುಣಗಳ ಬಗ್ಗೆ ವಿವರಿಸಲಾಗಿದೆ, ತುಳಸಿ ಎಲೆ ಬಳಕೆ ಅಪಾರವಾಗಿದೆ. ಉದಾಹರಣೆಗೆ ಹೇಳುವುದಾದರೆ ತುಳಸಿ ಗಿಡಕ್ಕೆ…

Read More “ತುಳಸಿ ಗಿಡಕ್ಕೆ ಇದೊಂದು ವಸ್ತುವನ್ನು ಹಾಕಿದರೆ ವನದಂತೆ ಬೆಳೆಯುತ್ತದೆ.!” »

News

ಮಹಿಳೆಯರು ಮಾಡುವ ಯಾವ ತಪ್ಪಿನಿಂದ ಅವರು ಬೇಗ ವಿಧವೆಯರಾಗುತ್ತಾರೆ ಗೊತ್ತಾ.?, ಈ ವಿಚಾರ ಎಲ್ಲ ಮಹಿಳೆಯರಿಗೂ ತಿಳಿದಿರಬೇಕು ಎಚ್ಚರ…

Posted on February 18, 2024 By Kannada Trend News No Comments on ಮಹಿಳೆಯರು ಮಾಡುವ ಯಾವ ತಪ್ಪಿನಿಂದ ಅವರು ಬೇಗ ವಿಧವೆಯರಾಗುತ್ತಾರೆ ಗೊತ್ತಾ.?, ಈ ವಿಚಾರ ಎಲ್ಲ ಮಹಿಳೆಯರಿಗೂ ತಿಳಿದಿರಬೇಕು ಎಚ್ಚರ…
ಮಹಿಳೆಯರು ಮಾಡುವ ಯಾವ ತಪ್ಪಿನಿಂದ ಅವರು ಬೇಗ ವಿಧವೆಯರಾಗುತ್ತಾರೆ ಗೊತ್ತಾ.?, ಈ ವಿಚಾರ ಎಲ್ಲ ಮಹಿಳೆಯರಿಗೂ ತಿಳಿದಿರಬೇಕು ಎಚ್ಚರ…

  ಈ ಪ್ರಪಂಚದಲ್ಲಿ ಕೋಟ್ಯಂತರ ಮನುಷ್ಯರಿದ್ದಾರೆ. ಆದರೆ ಎಲ್ಲರ ಬದುಕು ಕೂಡ ಒಂದೇ ರೀತಿ ಇಲ್ಲ ನಮ್ಮ ಕಣ್ಣಳತೆಗೆ ಕಾಣುವಷ್ಟೇ ದೂರ ನೋಡಿದರೂ ಕೂಡ ಒಬ್ಬರ ಜೀವನ ಒಂದೊಂದು ರೀತಿ ಇರುತ್ತದೆ. ಇದರಲ್ಲಿ ಬಹಳ ಸಂತೋಷದಿಂದ ಕುಟುಂಬದಲ್ಲಿ ಗಂಡ ಹೆಂಡತಿ ಮಕ್ಕಳು ಅನ್ಯೋನ್ಯವಾಗಿರುವ ಕುಟುಂಬಗಳು ಕಂಡರೆ ಕೆಲವರು ಗಂಡನನ್ನು ಬಹಳ ಇಷ್ಟಪಡುತ್ತಿದ್ದರು ಕೂಡ ಬಹಳ ಬೇಗ ಗಂಡನನ್ನು ಕಳೆದುಕೊಂಡು ಒಂಟಿ ಜೀವನವನ್ನು ಹಲವು ವರ್ಷಗಳಿಂದ ಅನುಭವಿಸುತ್ತಾ ಇರುತ್ತಾರೆ. ಕೆಲವರಿಗೆ ಎಲ್ಲಾ ಸರಿ ಇದ್ದರೂ ಯಾವುದೋ ದುರಾಸೆಯಿಂದ ಅಥವಾ…

Read More “ಮಹಿಳೆಯರು ಮಾಡುವ ಯಾವ ತಪ್ಪಿನಿಂದ ಅವರು ಬೇಗ ವಿಧವೆಯರಾಗುತ್ತಾರೆ ಗೊತ್ತಾ.?, ಈ ವಿಚಾರ ಎಲ್ಲ ಮಹಿಳೆಯರಿಗೂ ತಿಳಿದಿರಬೇಕು ಎಚ್ಚರ…” »

News

ಓಡುವ 7 ಬಿಳಿ ಅಶ್ವದ ಫೋಟೋ ಮನೆಯಲ್ಲಿ ಹಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಆದರೆ ಯಾವುದೇ ಕಾರಣಕ್ಕೂ ತಪ್ಪು ದಿಕ್ಕಿನಲ್ಲಿ ಹಾಕಬೇಡಿ…

Posted on February 18, 2024 By Kannada Trend News No Comments on ಓಡುವ 7 ಬಿಳಿ ಅಶ್ವದ ಫೋಟೋ ಮನೆಯಲ್ಲಿ ಹಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಆದರೆ ಯಾವುದೇ ಕಾರಣಕ್ಕೂ ತಪ್ಪು ದಿಕ್ಕಿನಲ್ಲಿ ಹಾಕಬೇಡಿ…
ಓಡುವ 7 ಬಿಳಿ ಅಶ್ವದ ಫೋಟೋ ಮನೆಯಲ್ಲಿ ಹಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಆದರೆ ಯಾವುದೇ ಕಾರಣಕ್ಕೂ ತಪ್ಪು ದಿಕ್ಕಿನಲ್ಲಿ ಹಾಕಬೇಡಿ…

  ನಮ್ಮ ಹಿಂದೂ ಸಂಪ್ರದಾಯದಲ್ಲಿ ಸಂಖ್ಯೆಗಳಿಗೆ ಮಹತ್ವದ ಸ್ಥಾನ ಇದೆ. ಅದರಲ್ಲೂ ಸಂಖ್ಯೆ ಏಳು ಎನ್ನುವುದನ್ನು ಅನೇಕರು ಲಕ್ಕಿ ನಂಬರ್ ಎಂದು ಭಾವಿಸಿದ್ದಾರೆ. ಇದು ಅನೇಕರಿಗೆ ಅದೃಷ್ಟದ ಸಂಖ್ಯೆ ಆಗಿದೆ ಏಳು ಎನ್ನುವುದು ಒಂದು ಪ್ರಬಲ ಸಂಖ್ಯೆ ಆಗಿದ್ದು ಇದು ಬಹಳ ಶಕ್ತಿ ಹೊಂದಿದೆ. ಅದಕ್ಕಾಗಿ ಮದುವೆ ಮಾಡುವಾಗ ಒಂದು ಮುಖ್ಯ ಆಚರಣೆಯಾಗಿ ಸಪ್ತಪದಿಯಲ್ಲಿ ಏಳು ಹೆಜ್ಜೆಗಳನ್ನು ಹಾಕಿಸುವುದು. ಆಕಾಶದಲ್ಲಿ ಮೂಡುವ ಕಾಮನಬಿಲ್ಲು ಏಳು ಬಣ್ಣದಲ್ಲಿರುತ್ತದೆ, ಭೂಮಿ ಮೇಲೆ ಸಪ್ತಸಾಗರಗಳಿವೆ ಮತ್ತು ಭೂಮಂಡಲದಲ್ಲಿ ಏಳು ನಕ್ಷತ್ರಪುಂಜಗಳಿವೆ, ಸಪ್ತ…

Read More “ಓಡುವ 7 ಬಿಳಿ ಅಶ್ವದ ಫೋಟೋ ಮನೆಯಲ್ಲಿ ಹಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಆದರೆ ಯಾವುದೇ ಕಾರಣಕ್ಕೂ ತಪ್ಪು ದಿಕ್ಕಿನಲ್ಲಿ ಹಾಕಬೇಡಿ…” »

News

ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.! ಕೇವಲ 342 ಕಟ್ಟಿದ್ರೆ ಸಾಕು 2 ಲಕ್ಷ ಬರುತ್ತೆ.!

Posted on February 12, 2024 By Kannada Trend News No Comments on ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.! ಕೇವಲ 342 ಕಟ್ಟಿದ್ರೆ ಸಾಕು 2 ಲಕ್ಷ ಬರುತ್ತೆ.!
ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.! ಕೇವಲ 342 ಕಟ್ಟಿದ್ರೆ ಸಾಕು 2 ಲಕ್ಷ ಬರುತ್ತೆ.!

  ಮೋದಿ ಸರ್ಕಾರದ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಪ್ರತಿಯೊಂದು ಕುಟುಂಬಕ್ಕೂ ಕೂಡ ಎರಡು ಲಕ್ಷ ಹಣ ಸಿಗುತ್ತಿದೆ. ಹಾಗಾದರೆ ಕೇಂದ್ರ ಸರ್ಕಾರದ ಕಡೆಯಿಂದ ಮೋದಿ ಅವರು ಯಾವ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಹಾಗೂ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವುದು ಹೇಗೆ. ಈ ಯೋಜನೆಗೆ ಅರ್ಜಿಯನ್ನು ಹಾಕುವುದು ಹೇಗೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಪ್ರತಿಯೊಂದು ಕುಟುಂಬದವರೂ ಕೂಡ ಎರಡು ಲಕ್ಷ ಹಣ ಪಡೆಯಬೇಕು ಎಂದರೆ ಯಾವುದೆಲ್ಲ ಅರ್ಹತೆ ಇರಬೇಕು ಹೀಗೆ…

Read More “ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.! ಕೇವಲ 342 ಕಟ್ಟಿದ್ರೆ ಸಾಕು 2 ಲಕ್ಷ ಬರುತ್ತೆ.!” »

News

ವಿರುದ್ಧ ಆಹಾರ ಸೇವಿಸುತ್ತಿದ್ದೀರಾ ಎಚ್ಚರ.!

Posted on January 31, 2024 By Kannada Trend News No Comments on ವಿರುದ್ಧ ಆಹಾರ ಸೇವಿಸುತ್ತಿದ್ದೀರಾ ಎಚ್ಚರ.!
ವಿರುದ್ಧ ಆಹಾರ ಸೇವಿಸುತ್ತಿದ್ದೀರಾ ಎಚ್ಚರ.!

  ಪರಸ್ಪರ ನಿಷಿದ್ಧ ಆಹಾರ ಎಂದರೇನು? ಯಾವ ಆಹಾರಗಳು ಪರಸ್ಪರ ನಿಷಿದ್ಧ.? ಯಾವ ಆಹಾರವನ್ನು ಸೇವನೆ ಮಾಡಬಾರದು ಎಂದು ಈ ದಿನ ತಿಳಿಯೋಣ. * ಆರೋಗ್ಯ ಪದ್ಧತಿಯಲ್ಲಿ ಪುರತನ ಕಾಲದಿಂದಲೂ ಇಂದಿಗೂ ನಡೆದು ಕೊಂಡು ಬಂದಿರುವ ಪದ್ಧತಿ ಎಂದರೆ ಅದು ಆಯುರ್ವೇದ. ಅಂದರೆ ಆಯುರ್ವೇದದ ಪ್ರಕಾರ ವಿರುದ್ಧ ಸ್ವಭಾವವಿರುವ ಆಹಾರ ಪದಾರ್ಥ ಗಳನ್ನು ಪರಸ್ಪರ ನಿಶಿದ್ಧ ಅಂದರೆ ವಿರುದ್ಧ ಆಹಾರ ಎಂದು ಕರೆಯುತ್ತಾರೆ ಈ ಆಹಾರಗಳನ್ನು ಸೇವಿಸಬೇಕಿದ್ದರೂ ರುಚಿಯಾಗಿದ್ದರೆ ದೇಹಕ್ಕೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಜೀರ್ಣ ಶಕ್ತಿ…

Read More “ವಿರುದ್ಧ ಆಹಾರ ಸೇವಿಸುತ್ತಿದ್ದೀರಾ ಎಚ್ಚರ.!” »

News

Posts pagination

Previous 1 2 3 … 28 Next

Copyright © 2025 Kannada Trend News.


Developed By Top Digital Marketing & Website Development company in Mysore