Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: News

ಒಳ್ಳೆಯವರಿಗೆ ಕಷ್ಟಗಳು ಬರುವುದು ಏಕೆ.? ಮಣಿಚಕ್ರ ಬ್ಲಾಕ್ ಆದ್ರೆ ಹಣಕಾಸಿನ ಸಮಸ್ಯೆ ಬರಲಿದೆಯೇ.? ದುಡ್ಡಿನ ಸಮಸ್ಯೆ ಇರುವವರು ಯಾವ ಬೀಜಾಕ್ಷರ ಪಠಿಸಬೇಕು ಸಂಪೂರ್ಣ ಮಾಹಿತಿ.!

Posted on November 11, 2023November 11, 2023 By Kannada Trend News No Comments on ಒಳ್ಳೆಯವರಿಗೆ ಕಷ್ಟಗಳು ಬರುವುದು ಏಕೆ.? ಮಣಿಚಕ್ರ ಬ್ಲಾಕ್ ಆದ್ರೆ ಹಣಕಾಸಿನ ಸಮಸ್ಯೆ ಬರಲಿದೆಯೇ.? ದುಡ್ಡಿನ ಸಮಸ್ಯೆ ಇರುವವರು ಯಾವ ಬೀಜಾಕ್ಷರ ಪಠಿಸಬೇಕು ಸಂಪೂರ್ಣ ಮಾಹಿತಿ.!
ಒಳ್ಳೆಯವರಿಗೆ ಕಷ್ಟಗಳು ಬರುವುದು ಏಕೆ.? ಮಣಿಚಕ್ರ ಬ್ಲಾಕ್ ಆದ್ರೆ ಹಣಕಾಸಿನ ಸಮಸ್ಯೆ ಬರಲಿದೆಯೇ.? ದುಡ್ಡಿನ ಸಮಸ್ಯೆ ಇರುವವರು ಯಾವ ಬೀಜಾಕ್ಷರ ಪಠಿಸಬೇಕು ಸಂಪೂರ್ಣ ಮಾಹಿತಿ.!

  ಈ ಬ್ರಹ್ಮಾಂಡ ಇರುವುದು ನಾವು ಕೇಳಿದ್ದನ್ನು ಕೊಡಲು ಹಾಗಾಗಿ ಯಾವಾಗಲೂ ಒಳ್ಳೆಯದನ್ನೇ ಕೇಳಬೇಕು, ಇದನ್ನು ಯೂನಿವರ್ಸ್ ಜೊತೆ ಇರುವ ಕನೆಕ್ಷನ್ ಎನ್ನುತ್ತಾರೆ. ಒಮ್ಮೆ ಯುನಿವರ್ಸಿಗೆ ಕನೆಕ್ಟ್ ಆದರೆ ಸಾಕು ಬದುಕು ಸಾರ್ಥಕವಾಗುತ್ತದೆ ನಾವು ಗಮನಿಸಿರಬಹುದು ಕೆಲವರು ಬಹಳ ಒಳ್ಳೆಯವರಾಗಿರುತ್ತಾರೆ. ಆದರೂ ಕೂಡ ಅವರಿಗೆ ಕಷ್ಟಗಳು ಜಾಸ್ತಿ. ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ, ಅಲ್ಲದೇ ಅನೇಕ ಸಮಸ್ಯೆಗಳು ಕಾಡುತ್ತಿರುತ್ತದೆ. ಅವರು ಒಳ್ಳೆಯವರಾಗಿದ್ದರು ಯಾರಿಗೂ ಮೋಸ ವಂಚನೆ ದ್ರೋಹ ಮಾಡದಿದ್ದರೂ ಅವರಿಗೆ ಆ ಕಷ್ಟ ಏಕೆ ಬಂತು ಎಂದು ಹೇಳುವುದಾದರೆ…

Read More “ಒಳ್ಳೆಯವರಿಗೆ ಕಷ್ಟಗಳು ಬರುವುದು ಏಕೆ.? ಮಣಿಚಕ್ರ ಬ್ಲಾಕ್ ಆದ್ರೆ ಹಣಕಾಸಿನ ಸಮಸ್ಯೆ ಬರಲಿದೆಯೇ.? ದುಡ್ಡಿನ ಸಮಸ್ಯೆ ಇರುವವರು ಯಾವ ಬೀಜಾಕ್ಷರ ಪಠಿಸಬೇಕು ಸಂಪೂರ್ಣ ಮಾಹಿತಿ.!” »

News

ಕಿಡ್ನಿ ಫೇಲ್ ಆಗಲು ಮುಖ್ಯ ಕಾರಣಗಳು ಇವು.!

Posted on October 16, 2023October 16, 2023 By Kannada Trend News No Comments on ಕಿಡ್ನಿ ಫೇಲ್ ಆಗಲು ಮುಖ್ಯ ಕಾರಣಗಳು ಇವು.!
ಕಿಡ್ನಿ ಫೇಲ್ ಆಗಲು ಮುಖ್ಯ ಕಾರಣಗಳು ಇವು.!

  ದುರಂತವೇನೆಂದರೆ ನಮ್ಮ ಕಿಡ್ನಿಗಳು 30% ಪರ್ಸೆಂಟ್ ಹಾಳಾಗುವವ ರೆಗೂ ಯಾವ ಲಕ್ಷಣಗಳು ತೋರಿಸುವುದಿಲ್ಲ. ಕಿಡ್ನಿ ಫೇಲ್ ಆಗಲು ಕಾರಣಗಳು ಏನು ಎಂದು ಮೊದಲೇ ತಿಳಿದಿದ್ದರೆ ನಾವು ನಮ್ಮ ಮೂತ್ರ ಪಿಂಡಗಳನ್ನು ಕಾಪಾಡಿಕೊಳ್ಳಬಹುದು. * ಮಧುಮೇಹ :- ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ತುಂಬಾ ಹೆಚ್ಚಿದ್ದರೆ ಮಧುಮೇಹವು ಬೆಳೆಯುತ್ತದೆ. ಇದು ತುಂಬಾ ಹೆಚ್ಚಿನ ಮಟ್ಟದಲ್ಲಿ ಬೆಳೆದರೆ ಕಿಡ್ನಿ, ಕಣ್ಣುಗಳು ಸೇರಿದಂತೆ ಹಲವಾರು ದೇಹದಲ್ಲಿ ಅಂಗಾoಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಷ್ಟು ಕಿಡ್ನಿಗಳು ತಮ್ಮ ಕಾರ್ಯಕ್ಷಮತೆಯನ್ನು…

Read More “ಕಿಡ್ನಿ ಫೇಲ್ ಆಗಲು ಮುಖ್ಯ ಕಾರಣಗಳು ಇವು.!” »

News

12 ರಾಶಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ ನೋಡಿ.!

Posted on October 12, 2023 By Kannada Trend News No Comments on 12 ರಾಶಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ ನೋಡಿ.!
12 ರಾಶಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ ನೋಡಿ.!

  ಪ್ರತಿಯೊಂದು ರಾಶಿಯ ವ್ಯಕ್ತಿಗಳು ಒಂದೇ ರೀತಿಯ ಗುಣ ಸ್ವಭಾವ ವನ್ನು ಹೊಂದಿರುವುದಿಲ್ಲ. ಅವರು ಹುಟ್ಟಿದಂತಹ ದಿನಾಂಕ ಘಳಿಗೆ ಎಲ್ಲದರ ಆಧಾರದ ಮೇಲೆ ಅವರ ಗುಣ ಸ್ವಭಾವವಿರುತ್ತದೆ ಹಾಗಾಗಿ ಪ್ರತಿ ಯೊಬ್ಬರೂ ಕೂಡ ವಿಭಿನ್ನವಾದ ಅಂತಹ ಬಹಳ ವಿಶೇಷವಾದ ವಿಚಾರಗಳನ್ನು ಹೊಂದಿರುತ್ತಾರೆ ಎಂದು ಹೇಳಬಹುದು. ಹೌದು ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಂದು ರಾಶಿಗೂ ಕೂಡ ಅದರದ್ದೇ ಆದಂತಹ ಸ್ಥಾನಮಾನಗಳು ಇದೆ ಹಾಗಾಗಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ತಾವು ಎಷ್ಟೇ ಯಾವುದೇ ಕೆಲಸವನ್ನು ಮಾಡುತ್ತಿದ್ದರು ಅವರ ರಾಶಿಯ ಅನುಗುಣವಾಗಿ…

Read More “12 ರಾಶಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ ನೋಡಿ.!” »

News

ಯಾವುದೇ ತಿಂಗಳಿನ 3, 12, 21, 30 ರಂದು ಜನಿಸಿದವರ ಸಂಪೂರ್ಣ ಭವಿಷ್ಯ ಇಲ್ಲಿದೆ ನೋಡಿ.!

Posted on October 12, 2023 By Kannada Trend News No Comments on ಯಾವುದೇ ತಿಂಗಳಿನ 3, 12, 21, 30 ರಂದು ಜನಿಸಿದವರ ಸಂಪೂರ್ಣ ಭವಿಷ್ಯ ಇಲ್ಲಿದೆ ನೋಡಿ.!
ಯಾವುದೇ ತಿಂಗಳಿನ 3, 12, 21, 30 ರಂದು ಜನಿಸಿದವರ ಸಂಪೂರ್ಣ ಭವಿಷ್ಯ ಇಲ್ಲಿದೆ ನೋಡಿ.!

  ಸಾಮಾನ್ಯವಾಗಿ ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಂದು ಸಂಖ್ಯೆಗೂ ಕೂಡ ಅದರದ್ದೇ ಆದ ವಿಶೇಷವಾದ ಸ್ಥಾನಮಾನಗಳು ಇರುತ್ತದೆ. ಹಾಗೂ ಆ ಒಂದು ಸಂಖ್ಯೆ ಕೆಲವೊಂದಷ್ಟು ಜನರಿಗೆ ಒಳ್ಳೆಯದು ಹಾಗೂ ಅದರಿಂದ ಅದೃಷ್ಟವೇ ಬದಲಾಗುವಂತಹ ಸನ್ನಿವೇಶಗಳು ಕೂಡ ಎದುರಾಗುತ್ತದೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ದಿನಾಂಕದಂದು ಜನಿಸಿದವರ ಗುಣ ಸ್ವಭಾವ, ಅವರ ವ್ಯಕ್ತಿತ್ವ, ಅವರ ರಹಸ್ಯ, ಯಾವ ರೀತಿಯಾಗಿ ಇರುತ್ತದೆ. ಅವರು ತಮ್ಮ ಭವಿಷ್ಯದಲ್ಲಿ ಯಾವ ರೀತಿಯಾಗಿ ಬದುಕಬಲ್ಲರು ಹೀಗೆ ಈ ಸಂಖ್ಯೆಗಳ…

Read More “ಯಾವುದೇ ತಿಂಗಳಿನ 3, 12, 21, 30 ರಂದು ಜನಿಸಿದವರ ಸಂಪೂರ್ಣ ಭವಿಷ್ಯ ಇಲ್ಲಿದೆ ನೋಡಿ.!” »

News

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೀರುವನ್ನು ಈ ದಿಕ್ಕಿಗೆ ಇಡಬೇಕು.!

Posted on October 12, 2023 By Kannada Trend News No Comments on ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೀರುವನ್ನು ಈ ದಿಕ್ಕಿಗೆ ಇಡಬೇಕು.!
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೀರುವನ್ನು ಈ ದಿಕ್ಕಿಗೆ ಇಡಬೇಕು.!

  ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನಿರ್ಮಾಣಕ್ಕಾಗಿ ಹೆಚ್ಚಿನ ಪ್ರಾಮುಖ್ಯ ತೆಯನ್ನು ನೀಡಲಾಗುತ್ತದೆ ಅದೇ ರೀತಿ ಮನೆ ನಿರ್ಮಾಣ ಮಾಡುವಾಗ ಯಾವ ಕೋಣೆ ಯಾವ ದಿಕ್ಕಿನಲ್ಲಿ ಇರಬೇಕು ಯಾವ ವಸ್ತು ಯಾವ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು ಎನ್ನುವುದರ ಬಗ್ಗೆ ವಾಸ್ತು ಶಾಸ್ತ್ರ ತಿಳಿಸುತ್ತದೆ. ಅದೇ ರೀತಿ ನಮ್ಮ ಮನೆಯಲ್ಲಿರುವಂತಹ ಬೀರು ಒಳ್ಳೆಯ ದಿಕ್ಕಿನಲ್ಲಿ ಇದ್ದರೆ ನಮ್ಮ ಹಣಕಾಸಿನ ಪರಿಸ್ಥಿತಿ ಕೂಡ ಚೆನ್ನಾಗಿರುತ್ತದೆ. ಏಕೆಂದರೆ ಬೀರುವಿನಿಂದ ಪ್ರತಿನಿತ್ಯ ಬಟ್ಟೆಯಿಂದ ಹಿಡಿದು ಹಣಕಾಸಿನ ವ್ಯವಹಾರವನ್ನು ಮಾಡುತ್ತೇವೆ. ಹಾಗಾಗಿ ಬೀರು ಒಳ್ಳೆಯ…

Read More “ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬೀರುವನ್ನು ಈ ದಿಕ್ಕಿಗೆ ಇಡಬೇಕು.!” »

News

ಭಾರತೀಯ ಆಹಾರ ಇಲಾಖೆ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಿ.!

Posted on October 12, 2023 By Kannada Trend News No Comments on ಭಾರತೀಯ ಆಹಾರ ಇಲಾಖೆ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಿ.!
ಭಾರತೀಯ ಆಹಾರ ಇಲಾಖೆ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಿ.!

  ಭಾರತದಾತ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಕೇಂದ್ರ ಸರ್ಕಾರದ ವತಿಯಿಂದ ಸಿಹಿ ಸುದ್ದಿ ಇದೆ. ಅದೇನೆಂದರೆ ಭಾರತೀಯ ಆಹಾರ ಇಲಾಖೆ ತನ್ನಲ್ಲಿರುವ ಸಾವಿರದ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಈ ಹುದ್ದೆಗಳಿಗೆ ಕಡಿಮೆ ವಿದ್ಯಾಭ್ಯಾಸ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇದು ಬಹಳ ದೊಡ್ಡ ಅವಕಾಶವಾಗಿತ್ತು ಎಲ್ಲ ಉದ್ಯೋಗ ಆಕಾಂಕ್ಷಿಗಳು ತಪ್ಪದೆ ಇದನ್ನು ಸದಪಯೋಗಪಡಿಸಿಕೊಳ್ಳಬೇಕು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಹುದ್ದೆಗಳ ಕುರಿತು ಪ್ರಮುಖ ವಿಷಯಗಳನ್ನು ಈ ಅಂಕಣದಲ್ಲಿ…

Read More “ಭಾರತೀಯ ಆಹಾರ ಇಲಾಖೆ ನೇಮಕಾತಿ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಿ.!” »

News

ವಾಸ್ತು ಪ್ರಕಾರ ಮನೆಗೆ ಎಷ್ಟು ಸಂಖ್ಯೆಯಲ್ಲಿ ಕಿಟಕಿ ಮತ್ತು ಬಾಗಿಲುಗಳಿರಬೇಕು ತಿಳಿದುಕೊಳ್ಳಿ.!

Posted on October 12, 2023 By Kannada Trend News No Comments on ವಾಸ್ತು ಪ್ರಕಾರ ಮನೆಗೆ ಎಷ್ಟು ಸಂಖ್ಯೆಯಲ್ಲಿ ಕಿಟಕಿ ಮತ್ತು ಬಾಗಿಲುಗಳಿರಬೇಕು ತಿಳಿದುಕೊಳ್ಳಿ.!
ವಾಸ್ತು ಪ್ರಕಾರ ಮನೆಗೆ ಎಷ್ಟು ಸಂಖ್ಯೆಯಲ್ಲಿ ಕಿಟಕಿ ಮತ್ತು ಬಾಗಿಲುಗಳಿರಬೇಕು ತಿಳಿದುಕೊಳ್ಳಿ.!

  ಮನೆಯಲ್ಲಿರುವಂತಹ ಪ್ರತಿಯೊಂದು ದಿಕ್ಕು ಮತ್ತು ಪ್ರತಿಯೊಂದು ವಸ್ತುವಿಗೂ ವಾಸ್ತುವಿನಲ್ಲಿ ಪ್ರಾಮುಖ್ಯತೆ ಇದೆ. ಕಿಟಕಿಗಳ ದಿಕ್ಕು ಬಾಗಿಲುಗಳ ದಿಕ್ಕು ನಿಮ್ಮ ಖ್ಯಾತಿ ಮತ್ತು ಪ್ರಗತಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ ಕಿಟಕಿ ಮತ್ತು ಬಾಗಿಲುಗಳು ಹೊರಗಿನ ಪ್ರಪಂಚವನ್ನು ಮನೆಯ ಜೊತೆ ಸಂಪರ್ಕಿಸುವಂತಹ ಸ್ಥಳವಾಗಿದೆ. ಸಕಾರಾತ್ಮಕ ಶಕ್ತಿಯು ಕಿಟಕಿಗಳು ಮತ್ತು ಬಾಗಿಲುಗಳ ಮೂಲಕ ಮನೆಗೆ ಪ್ರವೇಶಿಸುತ್ತದೆ ಮತ್ತು ಋಣಾತ್ಮಕ ಶಕ್ತಿಯು ಮನೆಯಿಂದ ಹೊರ ಹೋಗುತ್ತದೆ. ಆದ್ದರಿಂದ ಸರಿಯಾದ ದಿಕ್ಕಿನಲ್ಲಿ ಕಿಟಕಿ ಹಾಗೂ ಬಾಗಿಲುಗಳು ಇರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ…

Read More “ವಾಸ್ತು ಪ್ರಕಾರ ಮನೆಗೆ ಎಷ್ಟು ಸಂಖ್ಯೆಯಲ್ಲಿ ಕಿಟಕಿ ಮತ್ತು ಬಾಗಿಲುಗಳಿರಬೇಕು ತಿಳಿದುಕೊಳ್ಳಿ.!” »

News

ಸ್ತ್ರೀಯರ ಒಳಗುಟ್ಟು.! ಪ್ರತಿಯೊಬ್ಬ ಪುರುಷರು ಇದನ್ನು ತಿಳಿದುಕೊಳ್ಳಲೇಬೇಕು.!

Posted on October 12, 2023 By Kannada Trend News No Comments on ಸ್ತ್ರೀಯರ ಒಳಗುಟ್ಟು.! ಪ್ರತಿಯೊಬ್ಬ ಪುರುಷರು ಇದನ್ನು ತಿಳಿದುಕೊಳ್ಳಲೇಬೇಕು.!
ಸ್ತ್ರೀಯರ ಒಳಗುಟ್ಟು.! ಪ್ರತಿಯೊಬ್ಬ ಪುರುಷರು ಇದನ್ನು ತಿಳಿದುಕೊಳ್ಳಲೇಬೇಕು.!

  ಪ್ರತಿಯೊಂದು ಹೆಣ್ಣು ಕೂಡ ಕೆಲವೊಂದಷ್ಟು ರಹಸ್ಯಕರವಾಗಿರುವಂತಹ ವಿಷಯಗಳನ್ನು ಹೊಂದಿರುತ್ತಾಳೆ. ಅಂದರೆ ಅವಳು ಜೀವನದಲ್ಲಿ ನಡೆದಿ ರುವಂತಹ ಕೆಲವೊಂದು ಘಟನೆಗಳಾಗಿರಬಹುದು ಕೆಲವೊಂದು ವಿಚಾ ರಗಳಾಗಿರಬಹುದು ಎಲ್ಲವನ್ನು ಕೂಡ ಎಲ್ಲರ ಬಳಿ ಹೇಳಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ ಕೆಲವೊಂದಷ್ಟು ವಿಚಾರಗಳನ್ನು ಅವಳು ತನ್ನ ಬಳಿಗೆ ಇಟ್ಟುಕೊಂಡಿರುತ್ತಾಳೆ. ಬೇರೆಯವರ ಮುಂದೆ ಹೇಳಿಕೊಂಡರೆ ಏನಾದರೂ ತೊಂದರೆ ಉಂಟಾಗಬಹುದು ಅಥವಾ ನನ್ನ ಮೇಲೆ ಬೇರೆಯವರು ಏನಾದರೂ ಅನುಮಾನ ಪಡಬಹುದು. ಹೀಗೆ ಇನ್ನೂ ಹಲವಾರು ಕಾರಣಗಳಿಂದ ಅವಳು ಕೆಲವೊಂದಷ್ಟು ವಿಷಯಗಳನ್ನು ಎಲ್ಲರ ಬಳಿ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ….

Read More “ಸ್ತ್ರೀಯರ ಒಳಗುಟ್ಟು.! ಪ್ರತಿಯೊಬ್ಬ ಪುರುಷರು ಇದನ್ನು ತಿಳಿದುಕೊಳ್ಳಲೇಬೇಕು.!” »

News

ಬಾರ್ಲಿ ಅಕ್ಕಿ ಉಪಯೋಗ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತ.!

Posted on October 11, 2023 By Kannada Trend News No Comments on ಬಾರ್ಲಿ ಅಕ್ಕಿ ಉಪಯೋಗ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತ.!
ಬಾರ್ಲಿ ಅಕ್ಕಿ ಉಪಯೋಗ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತ.!

ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಹಲವಾರು ರೀತಿಯ ಧಾನ್ಯಗಳನ್ನು ಉಪಯೋಗ ಮಾಡುತ್ತೇವೆ. ಆದರೆ ಕೆಲವೊಂದ ಷ್ಟು ಜನ ಬಾರ್ಲಿಯನ್ನು ತಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಬಳಸು ವುದು ತುಂಬಾ ಕಡಿಮೆ ಎಂದೇ ಹೇಳಬಹುದು. ಆದರೆ ಇದನ್ನು ನಮ್ಮ ದಿನ ನಿತ್ಯದ ಆಹಾರ ಕ್ರಮದಲ್ಲಿ ಉಪಯೋಗಿಸುವುದರಿಂದ ಆರೋಗ್ಯ ಪ್ರಯೋಜನಗಳು ಹೆಚ್ಚಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಬಾರ್ಲಿ ಅಕ್ಕಿಯನ್ನು ಉಪಯೋಗ ಮಾಡುವುದರಿಂದ ನಾವು ಯಾವುದೆಲ್ಲ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು ಹಾಗೂ ಯಾವ ವಿಧಾನದಲ್ಲಿ ಬಾರ್ಲಿ…

Read More “ಬಾರ್ಲಿ ಅಕ್ಕಿ ಉಪಯೋಗ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತ.!” »

News

ಕೂದಲು ಉದುರುವ ಸಮಸ್ಯೆ ಇದ್ದವರು ಈ ರಸವನ್ನು ತಲೆಗೆ ಹಚ್ಚಿ ಸಾಕು ಕೂದಲು ಉದುರುವಿಕೆ ಥಟ್ ಅಂತ ನಿಲ್ಲುತ್ತೆ 100% ಫಲಿತಾಂಶ.!

Posted on October 11, 2023 By Kannada Trend News No Comments on ಕೂದಲು ಉದುರುವ ಸಮಸ್ಯೆ ಇದ್ದವರು ಈ ರಸವನ್ನು ತಲೆಗೆ ಹಚ್ಚಿ ಸಾಕು ಕೂದಲು ಉದುರುವಿಕೆ ಥಟ್ ಅಂತ ನಿಲ್ಲುತ್ತೆ 100% ಫಲಿತಾಂಶ.!
ಕೂದಲು ಉದುರುವ ಸಮಸ್ಯೆ ಇದ್ದವರು ಈ ರಸವನ್ನು ತಲೆಗೆ ಹಚ್ಚಿ ಸಾಕು ಕೂದಲು ಉದುರುವಿಕೆ ಥಟ್ ಅಂತ ನಿಲ್ಲುತ್ತೆ 100% ಫಲಿತಾಂಶ.!

  ಬಹಳ ಹಿಂದಿನ ದಿನದಲ್ಲಿ 50 ವರ್ಷ 60 ವರ್ಷ ದಾಟಿದವರಿಗೆ ಕೂದಲು ಉದುರುತ್ತಿತ್ತು. ಆದರೆ ಇತ್ತೀಚಿನ ದಿನದಲ್ಲಿ ಚಿಕ್ಕ ಮಕ್ಕಳಿಗೂ ಕೂಡ ಕೂದಲು ಉದುರುವಂತಹ ಸಮಸ್ಯೆ ಸರ್ವೇ ಸಾಮಾನ್ಯವಾಗಿ ಹೋಗಿದೆ ಅದಕ್ಕಾಗಿಯೇ ಕೆಲವೊಂದಷ್ಟು ಜನ ತಲೆ ಕೂದಲು ಉದುರುತ್ತಿರು ವoತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಆಸ್ಪತ್ರೆಗಳಿಗೆ ಹೋಗಿ ಕೆಲವೊಂದಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಆದರೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರು ಕೂಡ ತಲೆಕೂದಲಿನ ಸಮಸ್ಯೆ ಕಡಿಮೆಯಾಗುವುದಿಲ್ಲ. ಬದಲಿಗೆ ಮತ್ತಷ್ಟು ಉದುರುವಂತಹ ಸಾಧ್ಯತೆ ಗಳು ಕೂಡ ಹೆಚ್ಚಾಗಿರುತ್ತದೆ. ಆದರೆ ಯಾವ…

Read More “ಕೂದಲು ಉದುರುವ ಸಮಸ್ಯೆ ಇದ್ದವರು ಈ ರಸವನ್ನು ತಲೆಗೆ ಹಚ್ಚಿ ಸಾಕು ಕೂದಲು ಉದುರುವಿಕೆ ಥಟ್ ಅಂತ ನಿಲ್ಲುತ್ತೆ 100% ಫಲಿತಾಂಶ.!” »

News

Posts pagination

Previous 1 … 4 5 6 … 28 Next

Copyright © 2025 Kannada Trend News.


Developed By Top Digital Marketing & Website Development company in Mysore