Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Public Vishya

ಇಂದಿನಿಂದ ರೈತರಿಗೆ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಕಡಿತ ಮಾಡಿದ್ದಾರೆ ಕಾರಣವೇನು ಗೊತ್ತಾ.?

Posted on June 3, 2023 By Kannada Trend News No Comments on ಇಂದಿನಿಂದ ರೈತರಿಗೆ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಕಡಿತ ಮಾಡಿದ್ದಾರೆ ಕಾರಣವೇನು ಗೊತ್ತಾ.?
ಇಂದಿನಿಂದ ರೈತರಿಗೆ ಹಾಲಿಗೆ ನೀಡುತ್ತಿದ್ದ  ಪ್ರೋತ್ಸಾಹ ಧನ ಕಡಿತ ಮಾಡಿದ್ದಾರೆ ಕಾರಣವೇನು ಗೊತ್ತಾ.?

  ರಾಜ್ಯದ ರೈತರಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದ ರೈತರ ಪರಿಸ್ಥಿತಿ ಚಿಂತಾ ಜನಕವಾಗಿದ್ದ ಕಾರಣ ಕಳೆದ ಏಪ್ರಿಲ್ ತಿಂಗಳಿಂದ ಸರ್ಕಾರ ಪ್ರತಿ ಲೀಟರ್ ಗೆ ರೂ.3 ಸಹಾಯಧನವನ್ನು ನೀಡುವುದಕ್ಕೆ ಒಪ್ಪಿಕೊಂಡಿತ್ತು, ಅದರಂತೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಸಹಾಯಧನವನ್ನು ಕೂಡ ನೀಡಿತ್ತು. ಏಪ್ರಿಲ್ ಮತ್ತು ಮೇ ತಿಂಗಳು ಬೇಸಿಗೆ ಆದ ಕಾರಣ ಈ ಎರಡು ತಿಂಗಳಿನಲ್ಲಿ ಪಶುಗಳಿಗೆ ತಕ್ಕ ಮೇವು ಸಿಗುತ್ತಿರಲಿಲ್ಲ, ಹಸಿರು ಮೇವು ಇರದ ಕಾರಣ ಮೇವಿನ ಕೊರತೆಯಿಂದ ಹಾಲಿನ ಉತ್ಪಾದನೆ ಕುಂಠಿತವಾಗಿತ್ತು. ಇದರೊಂದಿಗೆ ಹವಮಾನ…

Read More “ಇಂದಿನಿಂದ ರೈತರಿಗೆ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಕಡಿತ ಮಾಡಿದ್ದಾರೆ ಕಾರಣವೇನು ಗೊತ್ತಾ.?” »

Public Vishya

ಯಾವ ಮುಖ್ಯಮಂತ್ರಿ ಕಾಲದಲ್ಲಿ ಕರ್ನಾಟಕದ ಸಾಲ ಹೆಚ್ಚಾಯಿತು ಗೊತ್ತಾ.? ಯಾರ ಅವಧಿಯಲ್ಲಿ ಎಷ್ಟು ಸಾಲ ಆಗಿತ್ತು ಸಂಪೂರ್ಣ ಮಾಹಿತಿ ಮಾಹಿತಿ ಇಲ್ಲಿದೆ ನೋಡಿ.!

Posted on May 18, 2023 By Kannada Trend News No Comments on ಯಾವ ಮುಖ್ಯಮಂತ್ರಿ ಕಾಲದಲ್ಲಿ ಕರ್ನಾಟಕದ ಸಾಲ ಹೆಚ್ಚಾಯಿತು ಗೊತ್ತಾ.? ಯಾರ ಅವಧಿಯಲ್ಲಿ ಎಷ್ಟು ಸಾಲ ಆಗಿತ್ತು ಸಂಪೂರ್ಣ ಮಾಹಿತಿ ಮಾಹಿತಿ ಇಲ್ಲಿದೆ ನೋಡಿ.!
ಯಾವ ಮುಖ್ಯಮಂತ್ರಿ ಕಾಲದಲ್ಲಿ ಕರ್ನಾಟಕದ ಸಾಲ ಹೆಚ್ಚಾಯಿತು ಗೊತ್ತಾ.? ಯಾರ ಅವಧಿಯಲ್ಲಿ ಎಷ್ಟು ಸಾಲ ಆಗಿತ್ತು ಸಂಪೂರ್ಣ ಮಾಹಿತಿ ಮಾಹಿತಿ ಇಲ್ಲಿದೆ ನೋಡಿ.!

ಕರ್ನಾಟಕ ರಾಜಕೀಯದ ಆಟ ಈಗ ಹಾದಿಬೀದಿ ಜಗಳವಾಗಿ ಹೋಗಿದೆ. ಬಹಿರಂಗವಾಗಿ ಹಾಲಿ ಹಾಗೂ ಮಾಜಿ ಮಂತ್ರಿಗಳು ಎನ್ನುವ ಭೇದವಿಲ್ಲದೆ ಮಾಧ್ಯಮಗಳ ಎದುರೇ ಘಂಟಾಗೋಶವಾಗಿ ಒಬ್ಬರೊಬ್ಬರು ಆರೋಪವನ್ನು ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಮುಖ್ಯ ಆರೋಪ ಏನೆಂದರೆ ಕರ್ನಾಟಕದ ಸಾಲದ ಮೊತ್ತ ಹೆಚ್ಚಾಗಿರುವ ಬಗ್ಗೆ. ಇತ್ತೀಚಿನ ದಿನಗಳಲ್ಲಿ ನೋಡುವುದಾದರೆ ಕರ್ನಾಟಕದಲ್ಲಿ ಪ್ರಭಾವಿ ರಾಜಕೀಯ ಪಕ್ಷಗಳು ಎಂದು ಹೆಸರು ಪಡೆದಿರುವ ಕಾಂಗ್ರೆಸ್ BJP ಮತ್ತು JDS ಮೂರು ಪಕ್ಷದ ನಾಯಕರು ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದಾರೆ. ಆದರೂ ಕೂಡ ಒಂದು ಪಕ್ಷವು ಪ್ರತಿಪಕ್ಷದ…

Read More “ಯಾವ ಮುಖ್ಯಮಂತ್ರಿ ಕಾಲದಲ್ಲಿ ಕರ್ನಾಟಕದ ಸಾಲ ಹೆಚ್ಚಾಯಿತು ಗೊತ್ತಾ.? ಯಾರ ಅವಧಿಯಲ್ಲಿ ಎಷ್ಟು ಸಾಲ ಆಗಿತ್ತು ಸಂಪೂರ್ಣ ಮಾಹಿತಿ ಮಾಹಿತಿ ಇಲ್ಲಿದೆ ನೋಡಿ.!” »

Public Vishya

ಭಕ್ತರಿಗೆ ಉಚಿತ ಮನೆ ಕೊಡುವ ಪ್ರಪಂಚದ ಏಕೈಕ ದೇವಸ್ಥಾನ ಇದು.!

Posted on May 17, 2023 By Kannada Trend News No Comments on ಭಕ್ತರಿಗೆ ಉಚಿತ ಮನೆ ಕೊಡುವ ಪ್ರಪಂಚದ ಏಕೈಕ ದೇವಸ್ಥಾನ ಇದು.!
ಭಕ್ತರಿಗೆ ಉಚಿತ ಮನೆ ಕೊಡುವ ಪ್ರಪಂಚದ ಏಕೈಕ ದೇವಸ್ಥಾನ ಇದು.!

ಭಾರತ ದೇಶದಲ್ಲಿ ಜನರು ಅನೇಕ ವಿಷಯಗಳಿಗಾಗಿ ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಮದುವೆ ಮನೆ ಮಕ್ಕಳು ಈ ವಿಚಾರಗಳಿಗೆ ದೇವಸ್ಥಾನಕ್ಕೆ ಹೋಗಿ ಹರಕೆ ಮಾಡಿಕೊಂಡು ಇದು ನೆರವೇರಿದ ಬಳಿಕ ಹರಕೆಯನ್ನು ತೀರಿಸುತ್ತಾರೆ. ಆದರೆ ದಕ್ಷಿಣ ಕೊರಿಯಾದಲ್ಲಿರುವ ಈ ದೇವಸ್ಥಾನದಲ್ಲಿ ಒಂದು ವಿಚಿತ್ರ ಆಚರಣೆ ಇದೆ. ಅದೇನೆಂದರೆ, ಮನೆಗಾಗಿ ಹರಕೆ ಕಟ್ಟಿಕೊಳ್ಳುವವರಿಗೆ ಹರಕೆ ತೀರಿಸಿದ ಬಳಿಕ ಮನೆ ನೀಡಲಾಗುತ್ತದೆ. ದೇವಸ್ಥಾನದ ಆಡಳಿತ ವರ್ಗವೇ ಹರಕೆ ತೀರಿಸಿದವರು ಕೇಳಿದ ಜಾಗದಲ್ಲಿ ಐಷಾರಾಮಿ ಮನೆ ಕಟ್ಟಿಸಿ ಕೊಡುತ್ತಾರೆ. ಇದುವರೆಗೆ ಭಾರತದ ಒಬ್ಬರು ಸೇರಿದಂತೆ…

Read More “ಭಕ್ತರಿಗೆ ಉಚಿತ ಮನೆ ಕೊಡುವ ಪ್ರಪಂಚದ ಏಕೈಕ ದೇವಸ್ಥಾನ ಇದು.!” »

Public Vishya

ಈ ಊರಿನ ಹುಡುಗೀಯರನ್ನ ಮದುವೆಯಾದ್ರೆ ಪ್ರತಿ ತಿಂಗಳು ಸಿಗಲಿದೆ 1 ಲಕ್ಷ ರೂಪಾಯಿ.!

Posted on May 16, 2023May 16, 2023 By Kannada Trend News No Comments on ಈ ಊರಿನ ಹುಡುಗೀಯರನ್ನ ಮದುವೆಯಾದ್ರೆ ಪ್ರತಿ ತಿಂಗಳು ಸಿಗಲಿದೆ 1 ಲಕ್ಷ ರೂಪಾಯಿ.!
ಈ ಊರಿನ ಹುಡುಗೀಯರನ್ನ ಮದುವೆಯಾದ್ರೆ ಪ್ರತಿ ತಿಂಗಳು ಸಿಗಲಿದೆ 1 ಲಕ್ಷ ರೂಪಾಯಿ.!

ನಮ್ಮ ದೇಶದಲ್ಲಿ ಹೆಣ್ಣು ಮಗಳನ್ನು ಮದುವೆ ಮಾಡಿಕೊಟ್ರೆ ವರದಕ್ಷಿಣೆ ಕೊಡೋದು ಸಾಮಾನ್ಯ. ತಂದೆಯ ಮನೆಯಲ್ಲಿ ಕೈಲಾದಷ್ಟು ಅಥವಾ ವರನ ಮನೆಯವ್ರು ಡಿಮ್ಯಾಂಡ್‌ ಮಾಡಿದಷ್ಟು ವರದಕ್ಷಿಣೆ ಕೊಟ್ಟು ಮನೆಯ ಹೆಣ್ಣು ಮಗಳನ್ನು ಮದುವೆ ಮಾಡಿ ಕೊಡುತ್ತಾರೆ. ಆದ್ರೆ, ಇಲ್ಲೊಂದು ದೇಶದ ಹೆಣ್ಣು ಮಗಳನ್ನು ಮದುವೆಯಾದರೆ, ಪ್ರತೀ ತಿಂಗಳು ವರನಿಗೆ ಕೈ ತುಂಬಾ ಹಣ ನೀಡಲಾಗುತ್ತದೆ. ಹೌದು, ಇವತ್ತು ನಾವು ಹೇಳಲು ಹೊರಟಿರುವ ವಿಚಾರ ತುಂಬಾ ವಿಚಿತ್ರ ಮತ್ತು ಅದ್ಭುತಗಳಿಂದ ಕೂಡಿದೆ. ಈ ದೇಶದ ಹುಡುಗಿಯರಿಗೆ ಭಾರತ ದೇಶದ ಹುಡುಗರು…

Read More “ಈ ಊರಿನ ಹುಡುಗೀಯರನ್ನ ಮದುವೆಯಾದ್ರೆ ಪ್ರತಿ ತಿಂಗಳು ಸಿಗಲಿದೆ 1 ಲಕ್ಷ ರೂಪಾಯಿ.!” »

Public Vishya

ಹಸುಗಳಿಗೆ 4 ಇದೆ ನಿನಗೆ 2 ಇದೆ ಈ ರೀತಿ IAS ಇಂಟೆರ್ವ್ಯೂವ್ ನಲ್ಲಿ ಮಹಿಳೆಗೆ ಕೇಳಿದ ಪ್ರಶ್ನೆಗೆ ಆಕೆ ಕೊಟ್ಟ ಉತ್ತರವೇನು ಗೊತ್ತ.?

Posted on May 14, 2023 By Kannada Trend News No Comments on ಹಸುಗಳಿಗೆ 4 ಇದೆ ನಿನಗೆ 2 ಇದೆ ಈ ರೀತಿ IAS ಇಂಟೆರ್ವ್ಯೂವ್ ನಲ್ಲಿ ಮಹಿಳೆಗೆ ಕೇಳಿದ ಪ್ರಶ್ನೆಗೆ ಆಕೆ ಕೊಟ್ಟ ಉತ್ತರವೇನು ಗೊತ್ತ.?
ಹಸುಗಳಿಗೆ 4 ಇದೆ ನಿನಗೆ 2 ಇದೆ ಈ ರೀತಿ IAS ಇಂಟೆರ್ವ್ಯೂವ್ ನಲ್ಲಿ ಮಹಿಳೆಗೆ ಕೇಳಿದ ಪ್ರಶ್ನೆಗೆ ಆಕೆ ಕೊಟ್ಟ ಉತ್ತರವೇನು ಗೊತ್ತ.?

ಇಂಟರ್ವ್ಯೂಗಳು ಎಂದು ಹೇಳಿದ ತಕ್ಷಣವೇ ಯುವಜನತೆ ಎದೆ ಝಲ್ ಎನ್ನುತ್ತದೆ. ಯಾಕೆಂದರೆ, ಇಂಟರ್ವ್ಯೂ ಅನ್ನು ಜ್ಞಾನಮಟ್ಟವನ್ನು ಅಳೆಯುವ ಸಾಧನವನ್ನಾಗಿ ಪರಿಗಣಿಸಲಾಗಿದೆ. ಹಾಗಾಗಿ ಉದ್ಯೋಗ ಅರಿಸಿ ಬರುವವರಿಗೆ ಖಾಸಗಿ ಕಂಪನಿ ಅಥವಾ ಸರ್ಕಾರದ ಹುದ್ದೆಗಳಲ್ಲೂ ಕಡೆ ಹಂತದಲ್ಲಿ ನೇರ ಸಂದರ್ಶನ ನಡೆಸಿ ಪ್ರಶ್ನೆಗಳನ್ನು ಕೇಳುವ ಮೂಲಕ ಆಯ್ಕೆ ಮಾಡಿಕೊಳ್ಳುವುದು. ಆ ಪ್ರಶ್ನೆಗಳಿಗೆ ಅವರು ವಿಚಲಿತರಾಗದೆ ಎಷ್ಟು ಕಾನ್ಫಿಡೆಂಟ್ ಆಗಿ ಮತ್ತು ಎಷ್ಟು ಸ್ಪಷ್ಟವಾಗಿ ಉತ್ತರ ಕೊಡುತ್ತಾರೆ ಎನ್ನುವುದರ ಮೇಲೆ ಮುಂದೆ ಅವರು ಕೊಡುವ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬಹುದು ಎನ್ನುವುದನ್ನು…

Read More “ಹಸುಗಳಿಗೆ 4 ಇದೆ ನಿನಗೆ 2 ಇದೆ ಈ ರೀತಿ IAS ಇಂಟೆರ್ವ್ಯೂವ್ ನಲ್ಲಿ ಮಹಿಳೆಗೆ ಕೇಳಿದ ಪ್ರಶ್ನೆಗೆ ಆಕೆ ಕೊಟ್ಟ ಉತ್ತರವೇನು ಗೊತ್ತ.?” »

Public Vishya

ದೇವರನ್ನೇ ಪರೀಕ್ಷೆ ಮಾಡಲು ಮಧ್ಯರಾತ್ರಿ ದೇವಾಲಯಕ್ಕೆ ನುಗ್ಗಿದ ಹುಡುಗಿ ನಂತರ ಆಗಿದ್ದೇನು ಗೊತ್ತ.? ನಿಜಕ್ಕೂ ಬೆಚ್ಚಿ ಬಿಳ್ತೀರಾ.

Posted on May 4, 2023 By Kannada Trend News No Comments on ದೇವರನ್ನೇ ಪರೀಕ್ಷೆ ಮಾಡಲು ಮಧ್ಯರಾತ್ರಿ ದೇವಾಲಯಕ್ಕೆ ನುಗ್ಗಿದ ಹುಡುಗಿ ನಂತರ ಆಗಿದ್ದೇನು ಗೊತ್ತ.? ನಿಜಕ್ಕೂ ಬೆಚ್ಚಿ ಬಿಳ್ತೀರಾ.
ದೇವರನ್ನೇ ಪರೀಕ್ಷೆ ಮಾಡಲು ಮಧ್ಯರಾತ್ರಿ ದೇವಾಲಯಕ್ಕೆ ನುಗ್ಗಿದ ಹುಡುಗಿ ನಂತರ ಆಗಿದ್ದೇನು ಗೊತ್ತ.? ನಿಜಕ್ಕೂ ಬೆಚ್ಚಿ ಬಿಳ್ತೀರಾ.

  ಈಗಿನ ಕಾಲದಲ್ಲಿ ಪ್ರತಿಯೊಂದನ್ನು ಕೂಡ ವೈಜ್ಞಾನಿಕ ದೃಷ್ಟಿಕೋನದಿಂದ ತರ್ಕ ಮಾಡಿ ನೋಡುತ್ತೇವೆ. ನಡೆಯುತ್ತಿರುವ ಎಲ್ಲವೂ ಕೂಡ ವಿಜ್ಞಾನದ ಕಾರಣದಿಂದಲೇ ನಡೆಯುತ್ತಿದೆ ಎನ್ನುವುದನ್ನು ನಂಬುತ್ತೇವೆ. ಆದರೆ ಇವುಗಳ ಹಿಂದೆ ಒಂದು ಕಾಣದ ಶಕ್ತಿ ಇದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇದನ್ನೇ ಕೆಲವರು ದೇವರು ಎಂದು ಕರೆದಿದ್ದಾರೆ. ಆದರೆ ದೇವರು ಮತ್ತು ದೇವರ ಪವಾಡಗಳನ್ನು ನಂಬದ ಅನೇಕರು ನಮ್ಮ ನಡುವೆ ಇದ್ದಾರೆ. ದೇವರೇ ಇಲ್ಲ ಎಂದು ವಾದ ಮಾಡುತ್ತಾ ಪರೀಕ್ಷೆ ಮಾಡಲು ಹೋಗುತ್ತಾರೆ. ಹೀಗೆ ಒಬ್ಬಾಕೆ ದೇವರನ್ನು ಪರೀಕ್ಷಿಸಲು ಹೋಗಿದ್ದಕ್ಕೆ…

Read More “ದೇವರನ್ನೇ ಪರೀಕ್ಷೆ ಮಾಡಲು ಮಧ್ಯರಾತ್ರಿ ದೇವಾಲಯಕ್ಕೆ ನುಗ್ಗಿದ ಹುಡುಗಿ ನಂತರ ಆಗಿದ್ದೇನು ಗೊತ್ತ.? ನಿಜಕ್ಕೂ ಬೆಚ್ಚಿ ಬಿಳ್ತೀರಾ.” »

Public Vishya

ಹೆಣ್ಣು ಮಕ್ಕಳಿಗೆ ತಿಳಿಸದೆ ಆಸ್ತಿ ಭಾಗ ಮಾಡಿಕೊಂಡ್ರೆ ಏನಾಗುತ್ತದೆ ಗೊತ್ತಾ.? ಆಸ್ತಿ ಭಾಗ ಮಾಡುವ ಮುನ್ನ ಎಚ್ಚರ…!

Posted on May 4, 2023 By Kannada Trend News No Comments on ಹೆಣ್ಣು ಮಕ್ಕಳಿಗೆ ತಿಳಿಸದೆ ಆಸ್ತಿ ಭಾಗ ಮಾಡಿಕೊಂಡ್ರೆ ಏನಾಗುತ್ತದೆ ಗೊತ್ತಾ.? ಆಸ್ತಿ ಭಾಗ ಮಾಡುವ ಮುನ್ನ ಎಚ್ಚರ…!
ಹೆಣ್ಣು ಮಕ್ಕಳಿಗೆ ತಿಳಿಸದೆ ಆಸ್ತಿ ಭಾಗ ಮಾಡಿಕೊಂಡ್ರೆ ಏನಾಗುತ್ತದೆ ಗೊತ್ತಾ.? ಆಸ್ತಿ ಭಾಗ ಮಾಡುವ ಮುನ್ನ ಎಚ್ಚರ…!

  ದೇಶದಲ್ಲಿ 2005ರಲ್ಲಿ ಹಿಂದು ಉತ್ತರಾಧಿಕಾರದ ಕಾಯ್ದೆಯಲ್ಲಿ ಒಂದು ತಿದ್ದುಪಡಿ ನಡೆಯಿತು. ಇದು ದೇಶದಾದ್ಯಂತ ಹೊಸ ಸಂಚಲನವನ್ನೇ ಸೃಷ್ಟಿಸಿತು. ಅದೇನೆಂದರೆ, ಈ ಒಂದು ತಿದ್ದುಪಡಿ ಆದ ನಂತರ ಸಂವಿಧಾನವು ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಕೂಡ ಗಂಡು ಮಕ್ಕಳಷ್ಟೇ ಅಧಿಕಾರ ಹೊಂದಿರುತ್ತಾರೆ ಆಸ್ತಿ ಇಬ್ಬರಲ್ಲೂ ಸಮಾನವಾಗಿ ವಿಭಾಗ ಆಗಬೇಕು ಎನ್ನುವ ತೀರ್ಪನ್ನು ಎತ್ತಿ ಹಿಡಿಯಿತು. ಇದಾದ ಬಳಿಕ ಎಲ್ಲೆಡೆ ಆಸ್ತಿ ವಿಭಾಗದ ಕುರಿತು ಮನಸ್ತಾಪಗಳು ಹೆಚ್ಚಾದವು. ಆದರೆ 2005ಕ್ಕೂ ಮುಂಚಿನ ಪರಿಸ್ಥಿತಿ ಬೇರೆ ಇತ್ತು. 2005ಕ್ಕೂ…

Read More “ಹೆಣ್ಣು ಮಕ್ಕಳಿಗೆ ತಿಳಿಸದೆ ಆಸ್ತಿ ಭಾಗ ಮಾಡಿಕೊಂಡ್ರೆ ಏನಾಗುತ್ತದೆ ಗೊತ್ತಾ.? ಆಸ್ತಿ ಭಾಗ ಮಾಡುವ ಮುನ್ನ ಎಚ್ಚರ…!” »

Public Vishya

ಈ ವಸ್ತು ಮೇಲೆ ನಿಮ್ಮ ಆಸೆಗಳನ್ನು ಬರೆದು ಸುಟ್ಟುಬಿಡಿ, ನಿಮ್ಮ ಮನಸ್ಸಿನ ಕೋರಿಕೆ24 ಗಂಟೆ ಒಳಗೆಯೇ ನೆರವೇರುತ್ತದೆ. ನಂಬಿಕೆ ಇಟ್ಟು ಈ ಪ್ರಯೋಗ ಮಾಡಿ ಉತ್ತಮ ಫಲಿತಾಂಶ ಸಿಗುತ್ತೆ.

Posted on May 4, 2023May 4, 2023 By Kannada Trend News No Comments on ಈ ವಸ್ತು ಮೇಲೆ ನಿಮ್ಮ ಆಸೆಗಳನ್ನು ಬರೆದು ಸುಟ್ಟುಬಿಡಿ, ನಿಮ್ಮ ಮನಸ್ಸಿನ ಕೋರಿಕೆ24 ಗಂಟೆ ಒಳಗೆಯೇ ನೆರವೇರುತ್ತದೆ. ನಂಬಿಕೆ ಇಟ್ಟು ಈ ಪ್ರಯೋಗ ಮಾಡಿ ಉತ್ತಮ ಫಲಿತಾಂಶ ಸಿಗುತ್ತೆ.
ಈ ವಸ್ತು ಮೇಲೆ ನಿಮ್ಮ ಆಸೆಗಳನ್ನು ಬರೆದು ಸುಟ್ಟುಬಿಡಿ, ನಿಮ್ಮ ಮನಸ್ಸಿನ ಕೋರಿಕೆ24 ಗಂಟೆ ಒಳಗೆಯೇ ನೆರವೇರುತ್ತದೆ. ನಂಬಿಕೆ ಇಟ್ಟು ಈ ಪ್ರಯೋಗ ಮಾಡಿ ಉತ್ತಮ ಫಲಿತಾಂಶ ಸಿಗುತ್ತೆ.

  ನಾವೀಗ 21ನೇ ಶತಮಾನದಲ್ಲಿ ಇಂಟರ್ನೆಟ್ ಯುಗದಲ್ಲಿ ಇದ್ದೇವೆ. ಇದನ್ನು ಯಂತ್ರಗಳ ಯುಗ ಎಂದು ಕೂಡ ಕರೆಯುತ್ತಾರೆ. ಈಗ ಟೆಕ್ನಾಲಜಿ ಎಷ್ಟು ಮುಂದುವರೆದಿದೆ ಎಂದರೆ ಮನುಷ್ಯ ದಶಕದ ಹಿಂದೆ ಯೋಚನೆಯು ಮಾಡಿರದ ಊಹಿಸಲು ಅಸಾಧ್ಯವಾಗಿದ್ದಂತಹ ಎಷ್ಟೋ ವಿಷಯಗಳನ್ನು ಸಾಧಿಸಿ ಮುಂದೆ ಹೋಗಿದ್ದಾನೆ. ಭೂಮಿಯನ್ನ ಬಿಟ್ಟು ಬೇರೊಂದು ಗ್ರಹದಲ್ಲಿ ಬಿಡಾರ ಕೂಡಲು ರೆಡಿ ಆಗುತ್ತಿರುವ ಮನುಷ್ಯನ ಆಲೋಚನೆಯನ್ನು ಗಮನಿಸಿದರೆ ಈಗಿನ ಕಾಲದಲ್ಲಿ ಸೈನ್ಸ್ ಮತ್ತು ಟೆಕ್ನಾಲಜಿಯನ್ನು ಯಂತ್ರಶಕ್ತಿಯನ್ನು ಎಷ್ಟು ನಂಬಲಾಗುತ್ತದೆ ಎನ್ನುವುದು ಅರಿವಿಗೆ ಬರುತ್ತದೆ. ಆದರೆ ನಮ್ಮ ದೇಶದಲ್ಲಿ…

Read More “ಈ ವಸ್ತು ಮೇಲೆ ನಿಮ್ಮ ಆಸೆಗಳನ್ನು ಬರೆದು ಸುಟ್ಟುಬಿಡಿ, ನಿಮ್ಮ ಮನಸ್ಸಿನ ಕೋರಿಕೆ24 ಗಂಟೆ ಒಳಗೆಯೇ ನೆರವೇರುತ್ತದೆ. ನಂಬಿಕೆ ಇಟ್ಟು ಈ ಪ್ರಯೋಗ ಮಾಡಿ ಉತ್ತಮ ಫಲಿತಾಂಶ ಸಿಗುತ್ತೆ.” »

Public Vishya

ಬಂದ್ ಆಗಲಿವೆ ಈ ಬ್ಯಾಂಕ್ ಗಳು, ಇಲ್ಲಿ ಹಣ ಇಟ್ಟವರ ಕಥೆ ಗೋವಿಂದ, ನೀವು ಸಹ ಖಾತೆ ಹೊಂದಿದ್ದರೆ ಈಗಲೇ ನೋಡಿ…

Posted on May 3, 2023 By Kannada Trend News No Comments on ಬಂದ್ ಆಗಲಿವೆ ಈ ಬ್ಯಾಂಕ್ ಗಳು, ಇಲ್ಲಿ ಹಣ ಇಟ್ಟವರ ಕಥೆ ಗೋವಿಂದ, ನೀವು ಸಹ ಖಾತೆ ಹೊಂದಿದ್ದರೆ ಈಗಲೇ ನೋಡಿ…
ಬಂದ್ ಆಗಲಿವೆ ಈ ಬ್ಯಾಂಕ್ ಗಳು, ಇಲ್ಲಿ ಹಣ ಇಟ್ಟವರ ಕಥೆ ಗೋವಿಂದ, ನೀವು ಸಹ ಖಾತೆ ಹೊಂದಿದ್ದರೆ ಈಗಲೇ ನೋಡಿ…

  RBI ಈಗ ತನ್ನ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ. ಯಾಕೆಂದರೆ ಈಗ ಭಾರತ ಹಳ್ಳಿ ಹಳ್ಳಿ ಪರಿಗೂ ಕೂಡ ಬ್ಯಾಂಕ್ ಸೌಲಭ್ಯ ಲಭಿಸಿದೆ ಬ್ಯಾಂಕ್ಗಳು ಜನರಿಗೆ ವಂಚಿಸುವ ಪ್ರಕರಣವನ್ನು ತಡೆಯುವ ಸಲುವಾಗಿ ಅವುಗಳನ್ನು ಕಾರ್ಯ ಪ್ರಕ್ರಿಯೆಯನ್ನು ಪರೀಕ್ಷಿಸಿ ಅವ್ಯವಹಾರಗಳಾಗಿದ್ದ ಪಕ್ಷದಲ್ಲಿ ಕೆಲವೊಮ್ಮೆ ತಂಡಗಳನ್ನು ವಿಧಿಸುವ ಮೂಲಕ ನಿಯಮಗಳ ಉಲ್ಲಂಘನೆ ಆಗಿದ್ದ ಸಂದರ್ಭದಲ್ಲಿ ಅವುಗಳನ್ನು ಮುಚ್ಚುವ ಕ್ರಮ ಕೈಗೊಳ್ಳುತ್ತದೆ. ಈಗಾಗಲೇ RBI ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಬ್ಯಾಂಕುಗಳ ಬಾಗಿಲಿಗೆ ಬೀಗ ಹಾಕಿದೆ. ಈ ವರ್ಷದಲ್ಲೇ 2022 ಮತ್ತು…

Read More “ಬಂದ್ ಆಗಲಿವೆ ಈ ಬ್ಯಾಂಕ್ ಗಳು, ಇಲ್ಲಿ ಹಣ ಇಟ್ಟವರ ಕಥೆ ಗೋವಿಂದ, ನೀವು ಸಹ ಖಾತೆ ಹೊಂದಿದ್ದರೆ ಈಗಲೇ ನೋಡಿ…” »

Public Vishya

ಶತ್ರುಗಳ ಪರಾಜಯ ಆಗಬೇಕೆ ದೇವಸ್ಥಾನಕ್ಕೆ ಹೋಗಿ ಈ ಒಂದು ಚಿಕ್ಕ ಕೆಲಸ ಮಾಡಿ ಸಾಕು. ವಾರದೊಳಗೆ ನೀವು ಅಂದುಕೊಂಡ ಕೆಲಸ ನೆರವೇರುತ್ತದೆ.

Posted on May 3, 2023 By Kannada Trend News No Comments on ಶತ್ರುಗಳ ಪರಾಜಯ ಆಗಬೇಕೆ ದೇವಸ್ಥಾನಕ್ಕೆ ಹೋಗಿ ಈ ಒಂದು ಚಿಕ್ಕ ಕೆಲಸ ಮಾಡಿ ಸಾಕು. ವಾರದೊಳಗೆ ನೀವು ಅಂದುಕೊಂಡ ಕೆಲಸ ನೆರವೇರುತ್ತದೆ.
ಶತ್ರುಗಳ ಪರಾಜಯ ಆಗಬೇಕೆ ದೇವಸ್ಥಾನಕ್ಕೆ ಹೋಗಿ ಈ ಒಂದು ಚಿಕ್ಕ ಕೆಲಸ ಮಾಡಿ ಸಾಕು. ವಾರದೊಳಗೆ ನೀವು ಅಂದುಕೊಂಡ ಕೆಲಸ ನೆರವೇರುತ್ತದೆ.

  ಜೀವನದಲ್ಲಿ ಶತ್ರುಗಳು ಯಾರಿಗಿಲ್ಲ ಹೇಳಿ. ಜೀವನದಲ್ಲಿ ಶತ್ರುಗಳು ಆಗಲು ನಾವು ಇನ್ನೊಬ್ಬರಿಗೆ ಕೆಟ್ಟದ್ದು ಮಾಡಿರಬೇಕು ಅಥವಾ ಬಯಸಿರಬೇಕು ಎಂದು ಇಲ್ಲ. ನಾವು ಮಾಡುವ ಒಳ್ಳೆಯ ಕೆಲಸಗಳು ನಮ್ಮ ಒಳ್ಳೆಯತನ ಅಥವಾ ನಮ್ಮ ಜನಪ್ರಿಯತೆ ಅಥವಾ ನಾವು ಜೀವನದಲ್ಲಿ ಬೆಳೆಯುತ್ತಿರುವ ವೇಗ ಇವುಗಳಿಂದಲೂ ಕೂಡ ಶತ್ರುಗಳು ಉಂಟಾಗುತ್ತಾರೆ. ಅಥವಾ ಇನ್ನೊಬ್ಬರ ತಪ್ಪುಗಳನ್ನು ನಾವು ತಿದ್ದಲು ಹೋದಾಗ ಇನ್ನೊಬ್ಬರಿಗೆ ಒಳಿತನ್ನು ಮಾಡುವ ಸಲುವಾಗಿ ಸ್ವಲ್ಪ ಕಟ್ಟುವಾಗಿ ನಡೆದುಕೊಂಡಾಗ ನಮ್ಮ ಮನಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳದೆ ನಮ್ಮ ಉದ್ದೇಶವನ್ನು ಅವರು…

Read More “ಶತ್ರುಗಳ ಪರಾಜಯ ಆಗಬೇಕೆ ದೇವಸ್ಥಾನಕ್ಕೆ ಹೋಗಿ ಈ ಒಂದು ಚಿಕ್ಕ ಕೆಲಸ ಮಾಡಿ ಸಾಕು. ವಾರದೊಳಗೆ ನೀವು ಅಂದುಕೊಂಡ ಕೆಲಸ ನೆರವೇರುತ್ತದೆ.” »

Public Vishya

Posts pagination

Previous 1 … 3 4 5 … 11 Next

Copyright © 2026 Kannada Trend News.


Developed By Top Digital Marketing & Website Development company in Mysore