Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ಗೋಡೆ ಅಥವಾ ಮನೆ ಮೇಲೆ ಗಿಡಗಳು ಬೆಳೆದಿದ್ಯಾ.? ಕಿತ್ತಾಕುವ ಮುನ್ನ ಇದನ್ನು ತಪ್ಪದೆ ತಿಳಿದುಕೊಳ್ಳಿ.!

Posted on July 16, 2023 By Kannada Trend News No Comments on ಗೋಡೆ ಅಥವಾ ಮನೆ ಮೇಲೆ ಗಿಡಗಳು ಬೆಳೆದಿದ್ಯಾ.? ಕಿತ್ತಾಕುವ ಮುನ್ನ ಇದನ್ನು ತಪ್ಪದೆ ತಿಳಿದುಕೊಳ್ಳಿ.!
ಗೋಡೆ ಅಥವಾ ಮನೆ ಮೇಲೆ ಗಿಡಗಳು ಬೆಳೆದಿದ್ಯಾ.? ಕಿತ್ತಾಕುವ ಮುನ್ನ ಇದನ್ನು ತಪ್ಪದೆ ತಿಳಿದುಕೊಳ್ಳಿ.!

  ಪ್ರತಿದಿನ ಅಶ್ವತ ಮರದ ಪೂಜೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ದೇವಾನುದೇವತೆಗಳ ವಾಸಸ್ಥಾನವಾಗಿರುವ ಅಶ್ವತ ಮರವನ್ನು ಎಲ್ಲಾ ಕಡೆ ಬೆಳೆಸೋದು ಸೂಕ್ತವಲ್ಲ. ಮನೆಯಲ್ಲಿ ಅದು ಬೆಳೆದುಕೊಂಡಿದ್ದರೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಮನೆಯ ಮುಂದೆ ಅಥವಾ ಮನೆಯ ಗೋಡೆ ಮೂಲೆಯಲ್ಲಿ ನಾವು ಬೀಜ ಹಾಕದೆ ಯಾವ್ಯಾವುದೋ ಸಸಿ ಮೊಳಕೆ ಹೊಡೆದಿರುತ್ತದೆ. ಸುಂದರವಾದ ಹೂ ಬಿಟ್ಟಾಗ ಕೆಲವೊಮ್ಮೆ ಅಚ್ಚರಿಯಾಗೋದಿದೆ. ಅಲ್ಲಿ ಯಾರೂ ಗಿಡ ಬೆಳೆಸಿಲ್ಲ, ಬೀಜ ಹಾಕಿಲ್ಲ, ಅದು ಹೇಗೆ ಹುಟ್ಟಿಕೊಂಡಿತು ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಅಶ್ವತ ಗಿಡ…

Read More “ಗೋಡೆ ಅಥವಾ ಮನೆ ಮೇಲೆ ಗಿಡಗಳು ಬೆಳೆದಿದ್ಯಾ.? ಕಿತ್ತಾಕುವ ಮುನ್ನ ಇದನ್ನು ತಪ್ಪದೆ ತಿಳಿದುಕೊಳ್ಳಿ.!” »

Useful Information

ಆರೋಗ್ಯದ ಗುಟ್ಟು ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕು.!

Posted on July 15, 2023 By Kannada Trend News No Comments on ಆರೋಗ್ಯದ ಗುಟ್ಟು ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕು.!
ಆರೋಗ್ಯದ ಗುಟ್ಟು ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕು.!

  ನಮ್ಮಲ್ಲಿ ಹೆಚ್ಚಿನ ಜನ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳು ವುದು ಆರೋಗ್ಯದ ಅಭಿವೃದ್ಧಿಗೆ ನಾವು ಯಾವ ಕೆಲವು ವಿಧಾನಗಳನ್ನು ನಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದಿಲ್ಲ. ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರ ಮೂಲಕ ವಿರುದ್ಧ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಹಾಗೂ ವಿರುದ್ಧ ಜೀವನ ಶೈಲಿಯನ್ನು ಅನುಸರಿಸುವುದರಿಂದ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡಿರುತ್ತಾರೆ. ಅದರಲ್ಲೂ ಇನ್ನು ಕೆಲವೊಂದಷ್ಟು ಜನ ಕೆಲವೊಂದು ಚಟಗಳಿಗೆ ಬಿದ್ದು ಬಿಡಿ ಸಿಗರೇಟು ತಂಬಾಕು ಗುಟ್ಕಾ ಸೇವನೆ ಇವೆಲ್ಲವನ್ನು…

Read More “ಆರೋಗ್ಯದ ಗುಟ್ಟು ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕು.!” »

Useful Information

LPG ಗ್ಯಾಸ್ ಇದ್ದವರಿಗೆ ಗುಡ್ ನ್ಯೂಸ್, ಈ ಕಾರ್ಡ್ ಇದ್ದವರಿಗೆ ಸಿಗಲಿದೆ 3 ಉಚಿತ ಸಿಲೆಂಡರ್.

Posted on July 15, 2023 By Kannada Trend News No Comments on LPG ಗ್ಯಾಸ್ ಇದ್ದವರಿಗೆ ಗುಡ್ ನ್ಯೂಸ್, ಈ ಕಾರ್ಡ್ ಇದ್ದವರಿಗೆ ಸಿಗಲಿದೆ 3 ಉಚಿತ ಸಿಲೆಂಡರ್.
LPG ಗ್ಯಾಸ್ ಇದ್ದವರಿಗೆ ಗುಡ್ ನ್ಯೂಸ್, ಈ ಕಾರ್ಡ್ ಇದ್ದವರಿಗೆ ಸಿಗಲಿದೆ 3 ಉಚಿತ ಸಿಲೆಂಡರ್.

  ಗುಡ್ ನ್ಯೂಸ್ ಗುಡ್ ನ್ಯೂಸ್ ಹೌದು ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರದಿಂದ ಎಲ್ಲ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಮೂರು ಬಂಪರ್ ಗುಡ್ ನ್ಯೂಸ್ ಬಂದಿದ್ದು ಭಾರತ್ ಗ್ಯಾಸ್ HP ಗ್ಯಾಸ್ ಹಾಗೂ ಇಂಡಿಯನ್ ಗ್ಯಾಸ್ ಸೇರಿದಂತೆ ಇತರೆ ಎಲ್ ಪಿ ಜಿ ಬಳಕೆದಾರರಿಗೆ ಇದೀಗ ಪೆಟ್ರೋಲಿಯಂ ಕಂಪನಿಗಳು ಮೂರು ಬಂಪರ್ ಕೊಡುಗೆಗಳನ್ನು ನೀಡಿದೆ. ಹೌದು ನೀವು ಯಾವ ಕಂಪನಿಯ ಗ್ಯಾಸ್ ಸಿಲಿಂಡರ್ ಅನ್ನು ಬಳಕೆ ಮಾಡುತ್ತಿದ್ದೀರಾ. ನಿಮಗೆಲ್ಲರಿಗೂ ಕೂಡ ಮೇಲೆ…

Read More “LPG ಗ್ಯಾಸ್ ಇದ್ದವರಿಗೆ ಗುಡ್ ನ್ಯೂಸ್, ಈ ಕಾರ್ಡ್ ಇದ್ದವರಿಗೆ ಸಿಗಲಿದೆ 3 ಉಚಿತ ಸಿಲೆಂಡರ್.” »

Useful Information

ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಕಾರು ಖರೀದಿಸಲು ಸರ್ಕಾರದಿಂದ ಮೂರು ಲಕ್ಷ ಸಹಾಯಧನ, ಹೊಸ ಯೋಜನೆ ಘೋಷಣೆ.!

Posted on July 15, 2023July 8, 2024 By Kannada Trend News No Comments on ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಕಾರು ಖರೀದಿಸಲು ಸರ್ಕಾರದಿಂದ ಮೂರು ಲಕ್ಷ ಸಹಾಯಧನ, ಹೊಸ ಯೋಜನೆ ಘೋಷಣೆ.!
ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಕಾರು ಖರೀದಿಸಲು ಸರ್ಕಾರದಿಂದ ಮೂರು ಲಕ್ಷ ಸಹಾಯಧನ, ಹೊಸ ಯೋಜನೆ ಘೋಷಣೆ.!

  ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಗುಡ್ ನ್ಯೂಸ್ ಸರ್ಕಾರದಿಂದ ವಾಹನವನ್ನು ಖರೀದಿಸಲು ಮೂರು ಲಕ್ಷದವರೆಗೆ ಸಬ್ಸಿಡಿ ಹಣ ಸಿಗಲಿದೆ. ಈ ಯೋಜನೆಯ ಅಡಿಯಲ್ಲಿ ಬರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಡಾಕ್ಟರ್ ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಹೋವಿ ಸಮಾಜ ಅಭಿವೃದ್ಧಿ ನಿಗಮ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಒಳಪಡುವ ವಿವಿಧ ನಿಗಮಗಳ ಸಹಾಯದಿಂದ ಈ…

Read More “ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೆ ಕಾರು ಖರೀದಿಸಲು ಸರ್ಕಾರದಿಂದ ಮೂರು ಲಕ್ಷ ಸಹಾಯಧನ, ಹೊಸ ಯೋಜನೆ ಘೋಷಣೆ.!” »

Useful Information

ರಾವಣನಿಗೆ 10 ತಲೆ ಯಾಕೆ ಬಂತು, ನಂತರ ಆ ತಲೆಯನ್ನು ರಾವಣ ಕತ್ತರಿಸಿಕೊಂಡಿದ್ದು ಏಕೆ ಗೊತ್ತಾ.?

Posted on July 15, 2023 By Kannada Trend News No Comments on ರಾವಣನಿಗೆ 10 ತಲೆ ಯಾಕೆ ಬಂತು, ನಂತರ ಆ ತಲೆಯನ್ನು ರಾವಣ ಕತ್ತರಿಸಿಕೊಂಡಿದ್ದು ಏಕೆ ಗೊತ್ತಾ.?
ರಾವಣನಿಗೆ 10 ತಲೆ ಯಾಕೆ ಬಂತು, ನಂತರ ಆ ತಲೆಯನ್ನು ರಾವಣ ಕತ್ತರಿಸಿಕೊಂಡಿದ್ದು ಏಕೆ ಗೊತ್ತಾ.?

ರಾವಣ ತನ್ನ 10 ತಲೆಗಳನ್ನು ಯಾವ ರೀತಿ ಪಡೆದುಕೊಂಡ, ಯಾಕೆ ಪಡೆದುಕೊಂಡ, ಶಿವನಿಗೂ ಹೆದರದೆ ಕೈಲಾಸ ಪರ್ವತವನ್ನು ಅಲ್ಲಾಡಿ ಸಿದ್ದು ಏಕೆ? ಅಷ್ಟಕ್ಕೂ ಅಸಲಿಯಾಗಿ ರಾವಣನಿಗೆ ರಾವಣ ಎಂಬ ಹೆಸರು ಏಕೆ ಬಂತು ಗೊತ್ತಾ? ಹೀಗೆ ಈ ರೀತಿ ರಾವಣನ ಬಗ್ಗೆ ಇರು ವಂತಹ ರಹಸ್ಯ ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದು ಕೊಳ್ಳೋಣ. ವಾಲ್ಮೀಕಿ ರಾಮಾಯಣದಲ್ಲಿ ನಮಗೆ ಗೊತ್ತಿರುವುದೇ ನೆಂದರೆ ರಾವಣ ಸೀತಾ ಮಾತೆಯನ್ನು ಯಾವ ರೀತಿ ಅಪಹರಣ ಮಾಡಿದ ಕೊನೆಗೆ ರಾವಣ ಶ್ರೀ…

Read More “ರಾವಣನಿಗೆ 10 ತಲೆ ಯಾಕೆ ಬಂತು, ನಂತರ ಆ ತಲೆಯನ್ನು ರಾವಣ ಕತ್ತರಿಸಿಕೊಂಡಿದ್ದು ಏಕೆ ಗೊತ್ತಾ.?” »

Useful Information

ಗೃಹಿಣಿಯರೇ ಇಂತಹ ತಪ್ಪುಗಳನ್ನು ಇನ್ನು ಮುಂದೆ ಮಾಡಲೇಬೇಡಿ ಎಚ್ಚರಿಕೆ.!

Posted on July 15, 2023 By Kannada Trend News No Comments on ಗೃಹಿಣಿಯರೇ ಇಂತಹ ತಪ್ಪುಗಳನ್ನು ಇನ್ನು ಮುಂದೆ ಮಾಡಲೇಬೇಡಿ ಎಚ್ಚರಿಕೆ.!
ಗೃಹಿಣಿಯರೇ ಇಂತಹ ತಪ್ಪುಗಳನ್ನು ಇನ್ನು ಮುಂದೆ ಮಾಡಲೇಬೇಡಿ ಎಚ್ಚರಿಕೆ.!

  ಮನೆಯಲ್ಲಿ ಕೆಲವೊಂದಷ್ಟು ಜನ ಮಹಿಳೆಯರು ಬೆಳಗಿನ ಸಮಯ ಮಕ್ಕಳಿಗೆ ಸರಿಯಾದ ಸಮಯಕ್ಕೆ ತಿಂಡಿಯನ್ನು ಮಾಡಿಕೊಡಲು ಸಾಧ್ಯ ವಾಗುವುದಿಲ್ಲ ಎನ್ನುವ ಕಾರಣದಿಂದ ಹಿಂದಿನ ದಿನವೇ ಅಂದರೆ ರಾತ್ರಿ ಯ ಸಮಯವೇ ಎಲ್ಲಾ ರೀತಿಯ ತಯಾರಿಯನ್ನು ನಡೆಸಿಕೊಂಡಿರು ತ್ತಾರೆ. ಹೌದು ಬೆಳಗ್ಗೆ ಬೇಗ ಎದ್ದು ಎಲ್ಲಾ ಕೆಲಸವನ್ನು ಮಾಡಿ ತಿಂಡಿ ಮಾಡಲು ತಡವಾಗುತ್ತದೆ. ಎಂದು ತರಕಾರಿಯನ್ನು ಹೆಚ್ಚುವುದಾಗಲಿ ಸೊಪ್ಪುಗಳನ್ನು ಬಿಡಿಸಿಟ್ಟುಕೊಳ್ಳುವುದಾಗಲಿ ಅಥವಾ ಬೆಳಗಿನ ಸಮಯ ಯಾವುದೇ ರೀತಿಯ ತಿಂಡಿಯನ್ನು ತಯಾರು ಮಾಡಬೇಕು ಎಂದು ಕೊಂಡಿದ್ದರೆ ಅದಕ್ಕೆ ಬೇಕಾಗುವ ಎಲ್ಲಾ…

Read More “ಗೃಹಿಣಿಯರೇ ಇಂತಹ ತಪ್ಪುಗಳನ್ನು ಇನ್ನು ಮುಂದೆ ಮಾಡಲೇಬೇಡಿ ಎಚ್ಚರಿಕೆ.!” »

Useful Information

ಸಂಸಾರದ ಗುಟ್ಟು, ಗಂಡ ಹೆಂಡತಿ ಇಬ್ಬರು ಕೂಡ ತಪ್ಪದೆ ಈ ವಿಚಾರ ಅರಿತುಕೊಳ್ಳಿ.!

Posted on July 14, 2023 By Kannada Trend News No Comments on ಸಂಸಾರದ ಗುಟ್ಟು, ಗಂಡ ಹೆಂಡತಿ ಇಬ್ಬರು ಕೂಡ ತಪ್ಪದೆ ಈ ವಿಚಾರ ಅರಿತುಕೊಳ್ಳಿ.!
ಸಂಸಾರದ ಗುಟ್ಟು, ಗಂಡ ಹೆಂಡತಿ ಇಬ್ಬರು ಕೂಡ ತಪ್ಪದೆ ಈ ವಿಚಾರ ಅರಿತುಕೊಳ್ಳಿ.!

ಪತಿ ಪತ್ನಿ ಇಬ್ಬರಲ್ಲಿ ಸರಿಯಾದ ಹೊಂದಾಣಿಕೆ ಇರುವುದು ಬಹಳ ಮುಖ್ಯವಾಗಿರುತ್ತದೆ ಆದರೆ ಕೆಲವೊಂದಷ್ಟು ಜನರ ನಡುವೆ ಕೆಲವೊಂದು ಕಾರಣಾಂತರಗಳಿಂದ ಕೆಲವೊಂದು ವಿಷಯದಲ್ಲಿ ಬಿರುಕು ಮೂಡಿರುತ್ತದೆ ಆದರೆ ಅವರಿಬ್ಬರೂ ಈ ಬಿರುಕು ಮೂಡಲು ಬಹಳ ಪ್ರಮುಖವಾದಂಥ ಕಾರಣ ಏನು ಎಂದು ತಿಳಿದುಕೊಳ್ಳಲು ಬಯಸುವುದಿಲ್ಲ. ಬದಲಿಗೆ ಕ್ಷಣಮಾತ್ರದಲ್ಲಿ ಯಾವ ಮಾತುಗಳು ಬರುತ್ತಿದೆಯೋ ಅದನ್ನು ಮಾತನಾಡುವುದರ ಮೂಲಕ ಪತಿಪತ್ನಿಯರು ಒಂದಲ್ಲ ಒಂದು ಮಾತಿಗೆ ಜಗಳವಾಡುತ್ತಾ ಯಾವುದಾದರೂ ಒಂದು ವಿಷಯವನ್ನು ಇಟ್ಟುಕೊಂಡು ಪತಿಯ ಮನಸ್ಸನ್ನು ಹಾಳು ಮಾಡುವುದು ಅಥವಾ ಪತ್ನಿಯ ಮನಸ್ಸನ್ನು ಹಾಳು…

Read More “ಸಂಸಾರದ ಗುಟ್ಟು, ಗಂಡ ಹೆಂಡತಿ ಇಬ್ಬರು ಕೂಡ ತಪ್ಪದೆ ಈ ವಿಚಾರ ಅರಿತುಕೊಳ್ಳಿ.!” »

Useful Information

ತೂತು ಆಗಿರುವ ಅಥವಾ ಹರಿದು ಹೋಗಿರುವ ಬಟ್ಟೆಗಳನ್ನು ಒಂದೇ ಕ್ಷಣದಲ್ಲಿ ಸರಿಮಾಡಿ ಸೂಜಿ ಬೇಡ ದಾರ ಬೇಡ……!!

Posted on July 14, 2023 By Kannada Trend News No Comments on ತೂತು ಆಗಿರುವ ಅಥವಾ ಹರಿದು ಹೋಗಿರುವ ಬಟ್ಟೆಗಳನ್ನು ಒಂದೇ ಕ್ಷಣದಲ್ಲಿ ಸರಿಮಾಡಿ ಸೂಜಿ ಬೇಡ ದಾರ ಬೇಡ……!!
ತೂತು ಆಗಿರುವ ಅಥವಾ ಹರಿದು ಹೋಗಿರುವ ಬಟ್ಟೆಗಳನ್ನು ಒಂದೇ ಕ್ಷಣದಲ್ಲಿ ಸರಿಮಾಡಿ ಸೂಜಿ ಬೇಡ ದಾರ ಬೇಡ……!!

  ಸಾಮಾನ್ಯವಾಗಿ ಪ್ರತಿಯೊಬ್ಬರ ಬಟ್ಟೆಗಳು ಕೂಡ ಒಂದಲ್ಲ ಒಂದು ಕಾರಣದಿಂದ ತೂತು ಆಗಿರುತ್ತದೆ ಅಥವಾ ಯಾವುದಾದರೂ ಜಾಗಕ್ಕೆ ಸಿಕ್ಕಿ ಹರಿದು ಹೋಗಿರುತ್ತದೆ. ಅದರಲ್ಲೂ ಹೆಚ್ಚು ಸಮಯಗಳ ಕಾಲ ಒಂದು ಬಟ್ಟೆಯನ್ನು ನೀರಿನಲ್ಲಿ ಹಾಗಿದ್ದರೆ ಆ ಬಟ್ಟೆ ತೂತಾಗಿ ಕಾಣುತ್ತದೆ ಆದರೆ ಕೆಲವೊಂದಷ್ಟು ಜನ ಅದನ್ನು ಮತ್ತೆ ಹಾಕಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಉದ್ದೇಶದಿಂದ ಅದನ್ನು ಬೇರೆ ಕೆಲಸಕ್ಕೆ ಉಪಯೋಗಿಸುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಜನ ಅದನ್ನು ಆಚೆ ಹಾಕುತ್ತಾರೆ ಆದರೆ ಈ ರೀತಿಯ ಯಾವುದೇ ರೀತಿಯ ಬಟ್ಟೆ ತೂತಾಗಿದ್ದರೆ…

Read More “ತೂತು ಆಗಿರುವ ಅಥವಾ ಹರಿದು ಹೋಗಿರುವ ಬಟ್ಟೆಗಳನ್ನು ಒಂದೇ ಕ್ಷಣದಲ್ಲಿ ಸರಿಮಾಡಿ ಸೂಜಿ ಬೇಡ ದಾರ ಬೇಡ……!!” »

Useful Information

ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದಂತಹ ಬಹಳ ಮುಖ್ಯ ಮಾಹಿತಿ.! 5 ಬಿಡುವು ಮಾಡಿಕೊಂಡು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ

Posted on July 14, 2023 By Kannada Trend News No Comments on ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದಂತಹ ಬಹಳ ಮುಖ್ಯ ಮಾಹಿತಿ.! 5 ಬಿಡುವು ಮಾಡಿಕೊಂಡು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ
ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದಂತಹ ಬಹಳ ಮುಖ್ಯ ಮಾಹಿತಿ.! 5 ಬಿಡುವು ಮಾಡಿಕೊಂಡು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ

ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಒಂದು ವಿಚಾರವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದು ಕೇವಲ ನಮ್ಮ ದಿನಚರಿಯನ್ನು ಪ್ರಾರಂಭ ಮಾಡುವುದು ಹಾಗೂ ಯಾವ ಕೆಲವು ವಿಧಾನಗಳನ್ನು ಅನುಸರಿಸು ವುದು ಇವು ಅಷ್ಟೇ ಅಲ್ಲದೆ. ಆರೋಗ್ಯದ ವಿಚಾರವಾಗಿ ಹಾಗೂ ನಾವು ಪ್ರತಿನಿತ್ಯ ಯಾವ ಕೆಲವು ನಿಯಮಗಳನ್ನು ಅಂದರೆ ವಿಧಾನಗಳನ್ನು ಅನುಸರಿಸಬೇಕು. ಅದು ಎಷ್ಟರ ಮಟ್ಟಿಗೆ ನಮಗೆ ಪ್ರಯೋಜನವಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಮಾಹಿತಿಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅದು ನೇರವಾಗಿ ಅವರ…

Read More “ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದಂತಹ ಬಹಳ ಮುಖ್ಯ ಮಾಹಿತಿ.! 5 ಬಿಡುವು ಮಾಡಿಕೊಂಡು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ” »

Useful Information

ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಆರಂಭ.! ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಹಾಕಬಹುದು ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

Posted on July 14, 2023July 14, 2023 By Kannada Trend News No Comments on ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಆರಂಭ.! ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಹಾಕಬಹುದು ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!
ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಆರಂಭ.! ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಹಾಕಬಹುದು ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

  ಈಗಾಗಲೇ ಎಲ್ಲರಿಗೂ ತಿಳಿದಿದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೂ ಮುಂಚೆಯೇ ನಾವೇನಾದರೂ ಈ ಬಾರಿ ಅಧಿಕಾರಕ್ಕೆ ಬಂದರೆ ಜನರಿಗೆ 5 ಗ್ಯಾರಂಟಿಯನ್ನು ಉಚಿತವಾಗಿ ಕೊಡುತ್ತೇವೆ ಎನ್ನುವಂತಹ ಭರವಸೆಯನ್ನು ಕೊಟ್ಟಿದ್ದರು ಅದೇ ರೀತಿಯಾಗಿ ಈ ಬಾರಿ ಸಿಎಂ ಆಗಿ ಸಿದ್ದರಾಮಯ್ಯ ಅವರು ಆಯ್ಕೆಗೊಂಡಿದ್ದಾರೆ ಇವರು ಅಧಿಕಾರಕ್ಕೆ ಬಂದ ನಂತರ ಮೊಟ್ಟಮೊದಲನೆಯದಾಗಿ ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವಂತಹ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದು. ಈ ಒಂದು ಯೋಜನೆಯಲ್ಲಿ ಮಹಿಳೆಯರು ನಮ್ಮ ಕರ್ನಾಟಕ ರಾಜ್ಯದ ಒಳಗಡೆ ಎಲ್ಲಿ ಬೇಕಾದರೂ ಅಲ್ಲಿ…

Read More “ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಆರಂಭ.! ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಹಾಕಬಹುದು ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!” »

Useful Information

Posts pagination

Previous 1 … 135 136 137 … 157 Next

Copyright © 2025 Kannada Trend News.


Developed By Top Digital Marketing & Website Development company in Mysore