ತವರು ಮನೆಯಿಂದ ಈ ವಸ್ತುಗಳನ್ನು ತೆಗೆದುಕೊಂಡು ಬಂದರೆ ಗಂಡನ ಅದೃಷ್ಟ ಕುಲಾಯಿಸುತ್ತೆ.!

  ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ ಇಂತಹ ವಾತಾವರಣವನ್ನು ಕಾಣಬಹುದು. ಒಡಹುಟ್ಟಿದ ತಂಗಿಯನ್ನು ಅಥವಾ ಮನೆ ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಕೊಟ್ಟ ಮೇಲೆ ಆಕೆಯನ್ನು ಹಬ್ಬ ಹರಿದಿನಗಳಲ್ಲಿ ಅಥವಾ ಹೆರಿಗೆ ಬಾಣಂತನ ಇತ್ಯಾದಿ ವಿಶೇಷ ದಿನಗಳಲ್ಲಿ ಪ್ರೀತಿಯಿಂದ ಕರೆತಂದು ಗೌರವ ಪೂರ್ವಕವಾಗಿ ಕಳುಹಿಸಿ ಕೊಡುವುದು ಇದು ಅಣ್ಣನ ಅಥವಾ ತಂದೆಯ ಅಥವಾ ತಂದೆಯ ಕುಟುಂಬದವರ ಜವಾಬ್ದಾರಿಯೂ ಆಗಿರುತ್ತದೆ. ಜವಾಬ್ದಾರಿ ಎನ್ನುವುದಕ್ಕಿಂತ ಮನೆ ತುಂಬಾ ಓಡಾಡಿಕೊಂಡಿದ್ದ ನಮ್ಮ ಮನೆಗೆ ಹೆಣ್ಣು ಮಗು ಮದುವೆಯಾಗಿ ಮತ್ತೊಂದು … Read more

BPL / ಅಂತ್ಯೋದಯ ರೇಷನ್ ಕಾರ್ಡ್ ಇರುವ ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಸಿಗಲಿದೆ 1 ಲಕ್ಷ ಹಣ.!

ಲೋಕಸಭಾ ಚುನಾವಣೆ (Parliment Election) ದಿನಾಂಕ ಘೋಷಣೆಯಾಗಿದ್ದು ಏಪ್ರಿಲ್ 19, 2024ರಿಂದಲೇ ಚುನಾವಣೆ (Election) ಆರಂಭಗೊಂಡಿದೆ. ದೇಶದಲ್ಲಿ 7 ಹಂತಗಳಲ್ಲಿ ಹಾಗೂ ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು ಎಲ್ಲೆಡೆ ಭರ್ಜರಿಯಾದ ಪ್ರಚಾರ ಕಾರ್ಯಕ್ರಮ ಕೂಡ ನಡೆಯುತ್ತಿದೆ. ಇದರ ಅಂಗವಾಗಿ ಕಾಂಗ್ರೆಸ್ ಪಕ್ಷ (Congress Party) ಈ ವರ್ಷವಾದರೂ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎನ್ನುವ ಉದ್ದೇಶದಿಂದ ಮಹಿಳೆಯರಿಗಾಗಿ ವಿಶೇಷವಾದ ಐದು ಗ್ಯಾರಂಟಿ ಯೋಜನೆಗಳನ್ನು (Nari Nyaya Guaranty Schemes) ಘೋಷಿಸಿ ತಮ್ಮ ಪಕ್ಷವು ಬಹುಮತ ಬೆಂಬಲದೊಂದಿಗೆ … Read more

ಏಪ್ರಿಲ್ 1, 2024 ರಿಂದ ಉಚಿತ ವಿದ್ಯುತ್ ಸೌಲಭ್ಯ ಬಂದ್, ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

  ಕಾಂಗ್ರೆಸ್ ಪಕ್ಷವು (Congress Party) ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆ – 2024ರ (Karnataka Assembly Election – 2024) ಸಂದರ್ಭದಲ್ಲಿ ತಮ್ಮ ಪಕ್ಷ ಬಹುಮತ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು (Gyaranty Schemes) ನೀಡುವುದಾಗಿ ಭರವಸೆ ನೀಡಿತ್ತು. ಅಂತೆಯೇ ನುಡಿದಂತೆ ನಡೆದು ತಾನು ನೀಡಿದ ಆಶ್ವಾಸನೆಯಂತೆ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಹಾಗೂ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಇದರಲ್ಲಿ ಗೃಹಜ್ಯೋತಿ ಯೋಜನೆಯು ಮೊದಲನೇ ಗ್ಯಾರಂಟಿಯಾಗಿ ಘೋಷಣೆಯಾಗಿತ್ತು ಕತ್ತಲು … Read more

ಎಂತಹದೇ ಆರೋಗ್ಯ ಸಮಸ್ಯೆ ಇರಲಿ ಈ ಸ್ತೋತ್ರ ನಿತ್ಯ ಒಂದು ತಿಂಗಳು ಕೇಳಿ ನೋಡಿ, ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.!

  ಮಹಾದೇವನನ್ನು ಮೃತ್ಯುಂಜಯ ಎಂದು ಕೂಡ ಕರೆಯುತ್ತಾರೆ ಪ್ರಪಂಚವನ್ನೇ ಮುಳುಗಿಸುತ್ತಿದ್ದ ವಿಷಯವನ್ನು ಕುಡಿದು ನೀಲಕಂಠನಾದ ಈ ಸರ್ವೇಶ್ವರನನ್ನು ಲಯಕರ್ತ ಎಂದು ಕೂಡ ಕರೆಯುತ್ತಾರೆ. ಪರಮೇಶ್ವರನ ಕೃಪ ಕಟಾಕ್ಷದಿಂದಲೇ ಮುಕ್ತಿ ಸಿಗುವುದು. ಈಶ್ವರನನ್ನು ವೈದ್ಯನಾಥೇಶ್ವರ ಎಂದು ಕೂಡ ಕರೆಯುತ್ತಾರೆ. ಇದೆಲ್ಲದರ ಅರ್ಥ ಆಯಸ್ಸು ಆರೋಗ್ಯ ಅಥವಾ ಅಂತ್ಯ ಎಲ್ಲವೂ ಶಿವನಿಚ್ಚೆ ಎನ್ನುವುದೇ ಆಗಿದೆ. ಮಹಾದೇವನ ಮಹಾ ಮೃತ್ಯುಂಜಯ ಮಂತ್ರದ ಬಗ್ಗೆ ಎಲ್ಲರೂ ಕೇಳಿರುತ್ತಾರೆ ಅಪಮೃ’ತ್ಯು ಭ’ಯಕ್ಕಾಗಿ ಇದನ್ನು ಪಠಣೆ ಮಾಡಲು ಹೇಳಲಾಗುತ್ತದೆ ಎಂದೇ ಹೆಚ್ಚಿನವರು ಭಾವಿಸಿದ್ದಾರೆ ಅದೇ ರೀತಿಯಾಗಿ … Read more

ಅದೃಷ್ಟವಂತ ಮಹಿಳೆಯರು ಹೊಂದಿರುವ ಲಕ್ಷಣಗಳು ಇವು.!

  ಸಾಮುದ್ರಿಕ ಶಾಸ್ತ್ರದಲ್ಲಿ ಮನುಷ್ಯನ ದೇಹದ ಲಕ್ಷಣಗಳನ್ನು ನೋಡಿ ಅವರ ಅದೃಷ್ಟ ಮತ್ತು ದುರಾದೃಷ್ಟಗಳನ್ನು ಅಳೆದು ಹೇಳಲಾಗುತ್ತದೆ. ಈ ರೀತಿ ಹೋರೆಗಳನ್ನು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ನೋಡುತ್ತಾರೆ. ಯಾಕೆಂದರೆ ಹೆಣ್ಣು ಮಕ್ಕಳು ಮನೆಯ ಅದೃಷ್ಟ ಲಕ್ಷ್ಮಿಯರು ಹೀಗಾಗಿ ಆಗಿನ ಕಾಲದಲ್ಲಿ ಹೆಣ್ಣು ತರುವಾಗ ಇವುಗಳನ್ನೆಲ್ಲ ನೋಡಿ ಆರಿಸಿ ತರುತ್ತಿದ್ದರು. ಕಾಲ ಕಳೆದಂತೆ ಈಗ ಆಧುನಿಕ ಜಗತ್ತಿನ ಅಬ್ಬರದಲ್ಲಿ ಪಾಶ್ಚಿಮಾತ್ಯ ಶೈಲಿಗೆ ಮಾರುಹೋಗಿರುವ ಜನರು ಅನೇಕ ವಿಷಯಗಳನ್ನು ಗಾಳಿಗೆ ತೂರುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಇದು ಯಾವುದು … Read more

ಆಂಜನೇಯನ ಬಳಿ ಈ ವಸ್ತು ಇಡಿ, ಎಷ್ಟೇ ಸಾಲ ಇದ್ದರು ಖಂಡಿತ ತೀರುತ್ತೆ.!

  ಆಂಜನೇಯ ಸ್ವಾಮಿ ಕಲಿಯುಗದಲ್ಲಿ ಮನುಷ್ಯನಿಗೆ ಕಷ್ಟ ಎಂದ ಕೂಡಲೇ ಕೈಹಿಡಿಯುವ ದೇವರು ಎಂದು ಹೇಳಲಾಗುತ್ತದೆ. ಯಾಕೆಂದರೆ ಮನುಷ್ಯನಿಗೂ ಆಂಜನೇಯ ಸ್ವಾಮಿಗೂ ಅವಿನಾಭಾವ ಸಂಬಂಧವಿದೆ. ಆಂಜನೇಯ ಸ್ವಾಮಿಯು ತೀಕ್ಷ್ಣ ಬುದ್ಧಿ ಉಳ್ಳವರು, ಸಾಹಸವಂತರು, ಧೈರ್ಯವಂತರು ಹಾಗೆ ಹೃದಯವಂತರು ಕೂಡ. ಈ ಸುದ್ದಿ ಓದಿ:- ಏಪ್ರಿಲ್ 09 ರ ನಂತರ ಈ ಮೂರು ರಾಶಿಯವರಿಗೆ ರಾಜಯೋಗ, ನಿಮ್ಮ ರಾಶಿಯು ಇದೆಯೇ ಚೆಕ್ ಮಾಡಿ ತಿಳಿದುಕೊಳ್ಳಿ… ನಿಸ್ವಾರ್ಥದಿಂದ ರಾಮಧ್ಯಾನವನ್ನೇ ಉಸಿರಾಗಿಸಿಕೊಂಡು ಬದುಕಿದ ಆಂಜನೇಯ ಸ್ವಾಮಿಗೆ ರಾಮನ ಹೆಸರು ಹೇಳಿದರೆ ಸಾಕು ಅಲ್ಲಿ … Read more

ಅಡುಗೆ ಮನೆ ಟಿಪ್ಸ್.!

ಅಡುಗೆ ಟಿಪ್ಸ್ ಅಡುಗೆ ಮನೆಯಲ್ಲಿ ಹಾಕಬೇಕಾದ ಶ್ರಮವನ್ನು ಕಡಿಮೆ ಮಾಡುತ್ತದೆ. ಹಾಗೂ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಸಾರಿಗೆ ಉಪ್ಪು ಜಾಸ್ತಿ, ಆದರೆ ಅದನ್ನು ಹೇಗೆ ಸರಿಪಡಿಸಬಹುದು. ಟೊಮೆಟೊ ಸಿಪ್ಪೆ ಬಿಡಿಸಬೇಕು ಎಂದರೆ ಯಾವ ಕೆಲವು ವಿಧಾನಗಳನ್ನು ಅನುಸರಿಸಬಹುದು ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ಕೆಳಗೆ ತಿಳಿಯೋಣ. * ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಹೆಚ್ಚಿನ ಗಮನ ಹರಿಸಿ ದರೆ ಕೆಲವು ಖಾದ್ಯ ಇನ್ನಷ್ಟು ರುಚಿಯಾಗುತ್ತದೆ ಹಾಗೂ ಅಡುಗೆ ಕೆಲಸವೂ ಸುಲಭವಾಗುತ್ತದೆ. * ಸಾರಿಗೆ … Read more

ಹಿಂದಿನ ಕಾಲದಲ್ಲಿ ಆರೋಗ್ಯಕ್ಕಾಗಿ ಅಜ್ಜಿ ಮಾಡುತ್ತಿದ್ದ ಅದ್ಭುತ ಮನೆಮದ್ದುಗಳು.!

ಈಗಿನ ಕಾಲದಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಆದರೂ ಆಸ್ಪತ್ರೆಗೆ ಓಡುತ್ತಾರೆ ಅಥವಾ ಹೆಣ್ಣು ಮಕ್ಕಳು ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಪಾರ್ಲರ್ ಸುತ್ತುತ್ತಾರೆ ಅಥವಾ ಸರ್ಜರಿ ಬೇಕಾದರೂ ಮಾಡಿಸಿಕೊಳ್ಳಲು ರೆಡಿಯಾಗಿರುತ್ತಾರೆ. ಆದರೆ ಈಗ ಕಳೆದ ಎರಡು ದಶಕದ ಹಿಂದೆ ಯೋಚಿಸುವುದಾದರೆ ಈ ರೀತಿ ಪದ್ಧತಿ ಇರಲಿಲ್ಲ ಆರೋಗ್ಯ ವ್ಯತ್ಯಾಸವೇ ಆಗಲಿ ಅಥವಾ ಹೆಣ್ಣು ಮಕ್ಕಳಿಗಾಗಿ ಆಗಲಿ ಮನೆಯಲ್ಲಿ ಸಿಗುವ ನೈಸರ್ಗಿಕ ವಸ್ತುಗಳಿಂದ ಔಷಧಿ ಸಿದ್ಧವಾಗುತ್ತಿತ್ತು. ಅಜ್ಜಿ ಅಮ್ಮ ಹೇಳಿಕೊಡುತ್ತಿದ್ದ ಆ ಹೆಲ್ತ್ ಟಿಪ್ಸ್ ಗಳು ಇಂದಿಗೂ ಅಷ್ಟೇ … Read more

ಮುಂದೆ ಮದುವೆ ಆಗಲು ಬಯಸುವವರು ಈ ವಿಚಾರ ತಿಳಿದುಕೊಳ್ಳಿ.!

  ಮದುವೆ ಎನ್ನುವುದು ಒಂದು ಸುಂದರ ಕನಸು ಈ ಘಟ್ಟದ ನಂತರ ಬದುಕು ಬದಲಾಗಿ ಹೋಗುತ್ತದೆ. ಜೀವನಕ್ಕೆ ಸಂಗಾತಿ ಬಂದು ಕಷ್ಟ ಸುಖ ಎರಡರಲ್ಲೂ ಹೊಂದಿಕೊಂಡು ಮನೆ ಬೆಳಗುತ್ತಾ ವಂಶೋದ್ಧಾರಕರನ್ನು ಹೆತ್ತು ಕುಟುಂಬದ ಕೀರ್ತಿಯನ್ನು ಹೆಚ್ಚಿಸುತ್ತಾರೆ ಎನ್ನುವ ಕನಸು ಹುಡುಗರದ್ದು ಹಾಗೂ ಗಂಡಿನ ಮನೆಯದ್ದಾದರೆ ಹುಟ್ಟಿದ ಮನೆಯನ್ನು ಬಿಟ್ಟು ಗಂಡನ ಮನೆಯನ್ನು ಸೇರುವ ಹೆಣ್ಣಿನ ಮನಸ್ಸಿನಲ್ಲೂ ಕೂಡ ಗಂಡನ ಬಗ್ಗೆ ಈ ರೀತಿಯ ನೂರಾರು ಕನಸುಗಳು ಇರುತ್ತವೆ. ಬದುಕು ಪೂರ್ತಿ ಇಬ್ಬರು ಒಟ್ಟಿಗೆ ಹೇಗೆ ಬದುಕಬೇಕು ಎನ್ನುವುದನ್ನು … Read more

3 ಒಲೆ ಇರುವ ಗ್ಯಾಸ್ ಸ್ಟವ್ ಬಳಸುವವರು ತಪ್ಪದೆ ನೋಡಿ.!

  ನಮ್ಮ ಶಾಸ್ತ್ರಗಳಲ್ಲಿ ಶಕುನಗಳ ಬಗ್ಗೆ ಕೂಡ ತಿಳಿಸಲಾಗಿದೆ ಮತ್ತು ಸಂಖ್ಯೆಗಳ ವಿಚಾರವಾಗಿ ಕೂಡ ನವಗ್ರಹಗಳನ್ನು ಹೋಲಿಸಿ ಸಂಖ್ಯಾಶಾಸ್ತ್ರದಲ್ಲಿ ಮಾತನಾಡಲಾಗುತ್ತದೆ. ಆದರೆ ಕೆಲವರು ಮಾತ್ರ ಒಂದಕ್ಕೊಂದು ಸಂಬಂಧ ಇಲ್ಲದಂತೆ ತಮಗೆ ಗೊತ್ತಿರುವ ಬುದ್ಧಿ ಮಟ್ಟಕ್ಕೆ ತಿಳಿದಿದ್ದನ್ನು ಕುಲಂಕುಶವಾಗಿ ತಿಳಿಯದೆ ಬಾಯಿಗೆ ಬಂದದ್ದನ್ನು ಹೇಳುತ್ತಿರುತ್ತಾರೆ. ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳಾಗಲಿ ಅಥವಾ ವಿಮರ್ಶೆಗಳಾಗಲಿ ಸರಿಯಾಗಿ ಸಿಗುವುದಿಲ್ಲ. ಇಂತಹವುಗಳನ್ನು ನಂಬಿ ನಾವು ವಿಷಯ ಸರಿಯಾಗಿದ್ದರೂ ಅನೇಕರು ಅನುಮಾನ ಮನಸ್ಸಿನಲ್ಲಿ ಇಟ್ಟುಕೊಂಡು ಬದುಕುತ್ತಾ ಏನೇ ಆದರೂ ಇದೇ ಕಾರಣ ಎಂದುಕೊಂಡು ತಪ್ಪು … Read more