Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Viral News

ಶ್ರಾವಣಿ ಮತ್ತು ಪುನೀತ್ ರಾಜ್ ಕುಮಾರ್ ಅವರ ನಡುವಿನ ಸಂಬಂಧ ತಿಳಿದರೆ ನಿಜಕ್ಕೂ ಎಲ್ಲರೂ ಕಣ್ಣೀರಿಡುವುದು ಗ್ಯಾರಂಟಿ.

Posted on July 14, 2022 By Kannada Trend News No Comments on ಶ್ರಾವಣಿ ಮತ್ತು ಪುನೀತ್ ರಾಜ್ ಕುಮಾರ್ ಅವರ ನಡುವಿನ ಸಂಬಂಧ ತಿಳಿದರೆ ನಿಜಕ್ಕೂ ಎಲ್ಲರೂ ಕಣ್ಣೀರಿಡುವುದು ಗ್ಯಾರಂಟಿ.
ಶ್ರಾವಣಿ ಮತ್ತು ಪುನೀತ್ ರಾಜ್ ಕುಮಾರ್ ಅವರ ನಡುವಿನ ಸಂಬಂಧ ತಿಳಿದರೆ ನಿಜಕ್ಕೂ ಎಲ್ಲರೂ ಕಣ್ಣೀರಿಡುವುದು ಗ್ಯಾರಂಟಿ.

ಶಾರ್ವರಿ ಸದ್ಯಕ್ಕೆ ಈಕೆ ಶಾರ್ವರಿ ಎನ್ನುವ ಹೆಸರಿಗಿಂತ ಆದ್ರಿಕಾ ಎನ್ನುವ ಹೆಸರಿನಿಂದ ದೇಶದಾದ್ಯಂತ ಫೇಮಸ್, ಯಾಕೆಂದರೆ ಚಾರ್ಲಿ777 ಎನ್ನುವ ಸಿನಿಮಾದಲ್ಲಿ ಈಕೆ ಆರ್ದಿಕಾ ಎನ್ನುವ ಪಾತ್ರ ನಿರ್ವಹಿಸಿದ್ದಳು. ಸಿನಿಮಾದಲ್ಲಿ ಪಪ್ಪಿ ಪಾರ್ಕಿನಲ್ಲಿ ಇತ್ತು ಎನ್ನುವ ಡೈಲಾಗ್ ಯಿಂದ ಫೇಮಸ್ ಆಗಿರುವ ಪುಟ್ಟ ಹುಡುಗಿ ಶಾರ್ವರಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜೂನಿಯರ್ಸ್ ಎನ್ನುವ ಕಾರ್ಯಕ್ರಮದಿಂದ ಈ ಮೊದಲು ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದರು. ಡ್ರಾಮಾ ಜೂನಿಯರ್ಸ್ ಎಪಿಸೋಡ್ ಗಳನ್ನು ನೋಡಿ ಆ ಕಾರ್ಯಕ್ರಮದಲ್ಲಿ ಇವರ ಆಕ್ಟಿಂಗ್ ನೋಡಿ…

Read More “ಶ್ರಾವಣಿ ಮತ್ತು ಪುನೀತ್ ರಾಜ್ ಕುಮಾರ್ ಅವರ ನಡುವಿನ ಸಂಬಂಧ ತಿಳಿದರೆ ನಿಜಕ್ಕೂ ಎಲ್ಲರೂ ಕಣ್ಣೀರಿಡುವುದು ಗ್ಯಾರಂಟಿ.” »

Viral News

ನೆಚ್ಚಿನ ಹುಡುಗನಿಗೆ ಹ್ಯಾಪಿ ಬರ್ಡೆ ಮೈ ಲವ್ ಎಂದು ವಿಶ್ ಮಾಡಿದ ಸಾನ್ವಿ, ಸುದೀಪ್ ಪುತ್ರಿ ಸಾನ್ವಿ ಲವ್ ನಲ್ಲಿ ಬಿದ್ದಿದ್ದಾರ.?

Posted on July 14, 2022July 15, 2022 By Kannada Trend News No Comments on ನೆಚ್ಚಿನ ಹುಡುಗನಿಗೆ ಹ್ಯಾಪಿ ಬರ್ಡೆ ಮೈ ಲವ್ ಎಂದು ವಿಶ್ ಮಾಡಿದ ಸಾನ್ವಿ, ಸುದೀಪ್ ಪುತ್ರಿ ಸಾನ್ವಿ ಲವ್ ನಲ್ಲಿ ಬಿದ್ದಿದ್ದಾರ.?
ನೆಚ್ಚಿನ ಹುಡುಗನಿಗೆ ಹ್ಯಾಪಿ ಬರ್ಡೆ ಮೈ ಲವ್ ಎಂದು ವಿಶ್ ಮಾಡಿದ ಸಾನ್ವಿ, ಸುದೀಪ್ ಪುತ್ರಿ ಸಾನ್ವಿ ಲವ್ ನಲ್ಲಿ ಬಿದ್ದಿದ್ದಾರ.?

ಸಾನ್ವಿ ಸುದೀಪ್ ಕನ್ನಡದ ಸ್ಟಾರ್ ಹೀರೋ ಕಿಚ್ಚ ಸುದೀಪ್ ಅವರ ಒಬ್ಬಳೇ ಮಗಳು. ಕಿಚ್ಚ ಸುದೀಪ್ ಎಂದರೆ ಕರ್ನಾಟಕ ಮಾತ್ರವಲ್ಲದೆ ತಮಿಳು ತೆಲುಗು ಹಿಂದಿ ಹೀಗೆ ಎಲ್ಲಾ ಚಿತ್ರರಂಗವು ಕೂಡ ತಿರುಗಿ ನೋಡುವಂತೆ ಮಾಡಿದ ನಟ. ಇವರ ನಟನೆ ನೋಡಿ ಮೆಚ್ಚಿದವರೇ ಇಲ್ಲ. ಕಿಚ್ಚ ಸುದೀಪ್ ಅವರಿಗೆ ಕರ್ನಾಟಕದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಮನೆಗೆ ಮನೆಗಳಲ್ಲೂ ಕೂಡ ಈ ನಟನನ್ನು ಮೆಚ್ಚಿದ ಅಭಿಮಾನಿಗಳು ಸಿಗುತ್ತಾರೆ. ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋ ಮೂಲಕ ಕಿರುತೆರೆ ಅಭಿಮಾನಿಗಳ…

Read More “ನೆಚ್ಚಿನ ಹುಡುಗನಿಗೆ ಹ್ಯಾಪಿ ಬರ್ಡೆ ಮೈ ಲವ್ ಎಂದು ವಿಶ್ ಮಾಡಿದ ಸಾನ್ವಿ, ಸುದೀಪ್ ಪುತ್ರಿ ಸಾನ್ವಿ ಲವ್ ನಲ್ಲಿ ಬಿದ್ದಿದ್ದಾರ.?” »

Viral News

ಪುನೀತ್ ಜೇಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್ ನಿತ್ಯನಂದನನ್ನು ಮದುವೆ ಆಗುತ್ತೆನೆ ಎಂಬ ಶಾ-ಕಿಂ-ಗ್ ಹೇಳಿಕೆ ಕೊಟ್ಟಿದ್ದಾರೆ.

Posted on July 14, 2022 By Kannada Trend News No Comments on ಪುನೀತ್ ಜೇಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್ ನಿತ್ಯನಂದನನ್ನು ಮದುವೆ ಆಗುತ್ತೆನೆ ಎಂಬ ಶಾ-ಕಿಂ-ಗ್ ಹೇಳಿಕೆ ಕೊಟ್ಟಿದ್ದಾರೆ.
ಪುನೀತ್ ಜೇಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್ ನಿತ್ಯನಂದನನ್ನು ಮದುವೆ ಆಗುತ್ತೆನೆ ಎಂಬ ಶಾ-ಕಿಂ-ಗ್ ಹೇಳಿಕೆ ಕೊಟ್ಟಿದ್ದಾರೆ.

ಜೇಮ್ಸ್ ಸಿನಿಮಾ ಕನ್ನಡದ ಅಭಿಮಾನಿಗಳ ದೇವರ ಕೊನೆಯ ಚಿತ್ರ ಈ ಸಿನಿಮಾದಲ್ಲಿ ಅಭಿನಯಿಸಿದ ಎಷ್ಟೋ ಕಲಾವಿದರು ನಾವೆಷ್ಟು ಪುಣ್ಯ ಮಾಡಿದ್ದೇವೆ ಪುನೀತ್ ಅವರೊಂದಿಗೆ ಕೊನೆಯ ಕ್ಷಣಗಳನ್ನು ಕಳೆಯುವ ಅವಕಾಶ ನಮಗೆ ಸಿಕ್ಕಿತಲ್ಲ ಎಂದು ತೃಪ್ತಿ ಪಟ್ಟು ಕೊಳ್ಳುತ್ತಿದ್ದಾರೆ. ಅದರಲ್ಲಿ ಈ ಸಿನಿಮಾದ ನಟಿ ಪ್ರಿಯ ಆನಂದ್ ಅವರಿಗೆ ಇದು ಎರಡನೇ ಬಾರಿ ಸಿಕ್ಕಿರುವ ಅವಕಾಶವಾಗಿದೆ ಯಾಕೆಂದರೆ ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವಮಾನದ ಶ್ರೇಷ್ಠ ಚಿತ್ರ ಎಂದು ಕರೆಯಬಹುದಾದ ರಾಜಕುಮಾರ ಎನ್ನುವ ಸಿನಿಮಾದಲ್ಲಿ ಪ್ರಿಯ…

Read More “ಪುನೀತ್ ಜೇಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್ ನಿತ್ಯನಂದನನ್ನು ಮದುವೆ ಆಗುತ್ತೆನೆ ಎಂಬ ಶಾ-ಕಿಂ-ಗ್ ಹೇಳಿಕೆ ಕೊಟ್ಟಿದ್ದಾರೆ.” »

Viral News

ರಾಧಿಕಾ & ಯಶ್ ತಮ್ಮ ಮದುವೆಯ ಲಗ್ನ ಪತ್ರಿಕೆಯನ್ನು ಅಪ್ಪು ಅವರಿಗೆ ಮೊದಲು ಕೊಡಲು ಕಾರಣವೇನು ಗೊತ್ತಾ.?

Posted on July 13, 2022 By Kannada Trend News No Comments on ರಾಧಿಕಾ & ಯಶ್ ತಮ್ಮ ಮದುವೆಯ ಲಗ್ನ ಪತ್ರಿಕೆಯನ್ನು ಅಪ್ಪು ಅವರಿಗೆ ಮೊದಲು ಕೊಡಲು ಕಾರಣವೇನು ಗೊತ್ತಾ.?
ರಾಧಿಕಾ & ಯಶ್ ತಮ್ಮ ಮದುವೆಯ ಲಗ್ನ ಪತ್ರಿಕೆಯನ್ನು ಅಪ್ಪು ಅವರಿಗೆ ಮೊದಲು ಕೊಡಲು ಕಾರಣವೇನು ಗೊತ್ತಾ.?

ಸಾಮಾನ್ಯವಾಗಿ ಕಲಾವಿದರುಗಳು ತಮ್ಮ ಜೊತೆ ಸಿನಿಮಾಗಳಲ್ಲಿ ಜೋಡಿ ಆಗಿ ನಟಿಸುವವರನ್ನು ವಿವಾಹವಾಗುವುದು ಸರ್ವೆ ಸಾಮಾನ್ಯ. ಬಾಲಿವುಡ್ ಅಲ್ಲಿ ಈ ರೀತಿ ಜೋಡಿಗಳು ಹೆಚ್ಚು ಫೇಮಸ್ ಆದರೂ ಬೇರೆ ಇಂಡಸ್ಟ್ರಿಯಲ್ಲಿ ಏನು ಕಡಿಮೆ ಇಲ್ಲ. ಕನ್ನಡ ತಮಿಳು ತೆಲುಗು ಹೀಗೆ ಎಲ್ಲಾ ಭಾಷೆಗಳನ್ನು ಕೂಡ ಈ ರೀತಿ ತೆರೆ ಮೇಲಿನ ಜೋಡಿ ನಿಜವಾದ ಜೀವನದಲ್ಲೂ ಜೋಡಿ ಆಗಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ನಮ್ಮ ಕನ್ನಡದಲ್ಲೂ ಸಹ ಅನಂತ್ ನಾಗ್ ಮತ್ತು ಗಾಯತ್ರಿ ಅವರ ಜೋಡಿ, ಅಂಬರೀಷ್ ಮತ್ತು ಸುಮಲತಾ ಅವರ…

Read More “ರಾಧಿಕಾ & ಯಶ್ ತಮ್ಮ ಮದುವೆಯ ಲಗ್ನ ಪತ್ರಿಕೆಯನ್ನು ಅಪ್ಪು ಅವರಿಗೆ ಮೊದಲು ಕೊಡಲು ಕಾರಣವೇನು ಗೊತ್ತಾ.?” »

Viral News

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನಿಗೆ ಕೂಡಿ ಬಂದ ಕಂಕಣ ಭಾಗ್ಯ ಹುಡುಗಿ ಯಾರು ನೋಡಿ.

Posted on July 13, 2022 By Kannada Trend News No Comments on ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನಿಗೆ ಕೂಡಿ ಬಂದ ಕಂಕಣ ಭಾಗ್ಯ ಹುಡುಗಿ ಯಾರು ನೋಡಿ.
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನಿಗೆ ಕೂಡಿ ಬಂದ ಕಂಕಣ ಭಾಗ್ಯ ಹುಡುಗಿ ಯಾರು ನೋಡಿ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮೊದಲ ಪುತ್ರ ಮನೋರಂಜನ್ ರವಿಚಂದ್ರನ್ ಅವರು ಸಾಹೇಬ ಎಂಬ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪದರ ಪಡೆ ಮಾಡಿದರು ಈ ಸಿನಿಮಾ ತಕ್ಕಮಟ್ಟಿಗೆ ಯಶಸ್ಸನ್ನು ತಂದುಕೊಟ್ಟಿದ್ದು. ಈ ಸಿನಿಮಾದ ಬಳಿಕ ಇವರು ಇನ್ನು ಎರಡು ಸಿನಿಮಾಗಳಲ್ಲಿ ನಟನೆ ಮಾಡಿದರು ಆದರೆ ಇದು ಹೆಚ್ಚಿನ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಆದರೂ ಕೂಡ ಮನರಂಜನ್ ಅವರು ಉತ್ತಮವಾದ ಸಿನಿಮಾವನ್ನು ನೀಡಬೇಕು ಎಂಬ ಕಾರಣದಿಂದ ಬಹಳಷ್ಟು ದಿನದಿಂದ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದು…

Read More “ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನಿಗೆ ಕೂಡಿ ಬಂದ ಕಂಕಣ ಭಾಗ್ಯ ಹುಡುಗಿ ಯಾರು ನೋಡಿ.” »

Viral News

ಈ ಬಾರಿ ಅಪ್ಪು ಹೆಸರಿನಲ್ಲಿ ಪುಷ್ಪ ಪ್ರದರ್ಶನ, 10 ದಿನ ನೆಡೆಯಲಿರುವ ಪುಷ್ಪ ಪ್ರದರ್ಶನಕ್ಕೆ ಭರ್ಜರಿ ಸಿದ್ಧತೆ ನೆಡೆಯುತ್ತಿದೆ

Posted on July 13, 2022 By Kannada Trend News No Comments on ಈ ಬಾರಿ ಅಪ್ಪು ಹೆಸರಿನಲ್ಲಿ ಪುಷ್ಪ ಪ್ರದರ್ಶನ, 10 ದಿನ ನೆಡೆಯಲಿರುವ ಪುಷ್ಪ ಪ್ರದರ್ಶನಕ್ಕೆ ಭರ್ಜರಿ ಸಿದ್ಧತೆ ನೆಡೆಯುತ್ತಿದೆ
ಈ ಬಾರಿ ಅಪ್ಪು ಹೆಸರಿನಲ್ಲಿ ಪುಷ್ಪ ಪ್ರದರ್ಶನ, 10 ದಿನ ನೆಡೆಯಲಿರುವ ಪುಷ್ಪ ಪ್ರದರ್ಶನಕ್ಕೆ ಭರ್ಜರಿ ಸಿದ್ಧತೆ ನೆಡೆಯುತ್ತಿದೆ

ಬೆಂಗಳೂರಿನಲ್ಲಿ ಪ್ರತಿ ವರ್ಷ ಸ್ವಾತಂತ್ರ್ಯ ದಿನೋತ್ಸವ ಆಚರಣೆ ಅಂಗವಾಗಿ ಹಾಗೂ ಗಣರಾಜ್ಯೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಪ್ರಯುಕ್ತವಾಗಿ ಲಾಲ್ ಭಾಗ್ ಅಲ್ಲಿ ಫಲ ಪುಷ್ಪ ಪ್ರದರ್ಶನ ಆಚರಿಸುವುದು ಎಲ್ಲರಿಗೂ ತಿಳಿದೇ ಇದೆ. ರಾಜ್ಯದ ಹಲವು ಉದ್ಯಾನವನಗಳಲ್ಲಿ ಈ ರೀತಿ ಆಚರಣೆ ರೂಢಿ ಇದ್ದರೂ ಕೂಡ ಬೆಂಗಳೂರಿನ ಲಾಲ್ಬಾಗ್ ನಲ್ಲಿ ನಡೆಯುವ ಫಲ ಪುಷ್ಪ ಪ್ರದರ್ಶನ ದೇಶದಾದ್ಯಂತ ಬಹಳ ಪ್ರಖ್ಯಾತಿ ಹೊಂದಿದೆ. ದೇಶದ ನಾನಾ ಕಡೆಯಿಂದ ಹಾಗೂ ರಾಜ್ಯದ ನಾನಾ ಕಡೆಯಿಂದ ಹೆಚ್ಚಿನ ಜನಸಂಖ್ಯೆ ಈ ಫಲಪುಷ್ಪ ಪ್ರದರ್ಶನದಲ್ಲಿ…

Read More “ಈ ಬಾರಿ ಅಪ್ಪು ಹೆಸರಿನಲ್ಲಿ ಪುಷ್ಪ ಪ್ರದರ್ಶನ, 10 ದಿನ ನೆಡೆಯಲಿರುವ ಪುಷ್ಪ ಪ್ರದರ್ಶನಕ್ಕೆ ಭರ್ಜರಿ ಸಿದ್ಧತೆ ನೆಡೆಯುತ್ತಿದೆ” »

Viral News

ನಟ ಪ್ರಕಾಶ್ ರಾಜ್ ಗೆ ಗಂಭೀರ ಅ-ಪ-ಘಾ-ತ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕಾಶ್ ರಾಜ್ ಗೆ ಏನಾಗಿದೆ ನೋಡಿ.

Posted on July 12, 2022 By Kannada Trend News No Comments on ನಟ ಪ್ರಕಾಶ್ ರಾಜ್ ಗೆ ಗಂಭೀರ ಅ-ಪ-ಘಾ-ತ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕಾಶ್ ರಾಜ್ ಗೆ ಏನಾಗಿದೆ ನೋಡಿ.
ನಟ ಪ್ರಕಾಶ್ ರಾಜ್ ಗೆ ಗಂಭೀರ ಅ-ಪ-ಘಾ-ತ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕಾಶ್ ರಾಜ್ ಗೆ ಏನಾಗಿದೆ ನೋಡಿ.

ನಮ್ಮ ಚಿತ್ರರಂಗಕ್ಕೆ ಏನಾಗಿದೆಯೋ ಏನೋ ತಿಳಿದಿಲ್ಲ ಕಳೆದ ಎರಡು ವರ್ಷಗಳಿಂದ ಒಬ್ಬರಾದ ಮೇಲೆ ಮತ್ತೊಬ್ಬ ನಟ ನಟಿಯರಿಗೆ ಒಂದಲ್ಲ ಒಂದು ಅನಾರೋಗ್ಯ ಸಮಸ್ಯೆ ಅಥವಾ ಅ-ಪ-ಘಾ-ತ-ಗಳು ಎದುರಾಗುತ್ತಲೇ ಇದೆ. ಈ ಒಂದು ಅ-ನಾ-ಹು-ತ-ದಿಂದಾಗಿ ನಾವು ಈಗಾಗಲೇ ಚಿತ್ರರಂಗದ ಬಹಳಷ್ಟು ಜನರನ್ನು ಕಳೆದುಕೊಂಡಿದ್ದೇವೆ. ಇದೀಗ ಅದೇ ಸಾಲಿನಲ್ಲಿ ನಟ ಪ್ರಕಾಶ್ ರಾಜ್ ಅವರು ಕೂಡ ಕಾಣಿಸಿದ್ದಾರೆ. ಹೌದು ನಟ ಪ್ರಕಾಶ್ ರಾಜ್ ಗಂ.ಭೀ.ರ ಗಾಯಗಳಾಗಿದೆ ಅಷ್ಟಕ್ಕೂ ಪ್ರಕಾಶ್ ರಾಜ್ ಗೆ ಏನಾಯ್ತು ಅಂತ ನೋಡುವುದಾದರೆ ತಮಿಳಿನ ಖ್ಯಾತ ನಟ…

Read More “ನಟ ಪ್ರಕಾಶ್ ರಾಜ್ ಗೆ ಗಂಭೀರ ಅ-ಪ-ಘಾ-ತ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕಾಶ್ ರಾಜ್ ಗೆ ಏನಾಗಿದೆ ನೋಡಿ.” »

Viral News

ದರ್ಶನ್ ಚುನಾವಣಾ ಪ್ರಚಾರಕ್ಕೆ ಹೋದಾಗ ಪಡೆಯುವ ಹಣವೆಷ್ಟು ಗೊತ್ತಾ.?

Posted on July 9, 2022 By Kannada Trend News No Comments on ದರ್ಶನ್ ಚುನಾವಣಾ ಪ್ರಚಾರಕ್ಕೆ ಹೋದಾಗ ಪಡೆಯುವ ಹಣವೆಷ್ಟು ಗೊತ್ತಾ.?
ದರ್ಶನ್ ಚುನಾವಣಾ ಪ್ರಚಾರಕ್ಕೆ ಹೋದಾಗ ಪಡೆಯುವ ಹಣವೆಷ್ಟು ಗೊತ್ತಾ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರ್ನಾಟಕದ ನಂಬರ್ ಒನ್ ಹೀರೋ ಎನ್ನಬಹುದು ಯಾಕೆಂದರೆ ಬೇರೆ ಎಲ್ಲಾ ಕಲಾವಿದರಿಗೆ ಹೋಲಿಸಿದರೆ ದರ್ಶನ್ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ದರ್ಶನ್ ಅವರ ಮೇಲೆ ಅಭಿಮಾನಿಗಳಿಗೆ ಎಷ್ಟು ಪ್ರೀತಿ ಇದೆ ಎನ್ನುವುದಕ್ಕೆ ಉತ್ತಮ ಸಾಕ್ಷಿ ಎಂದರೆ ಮಾಧ್ಯಮಗಳು ದರ್ಶನ್ ಅವರ ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡುವುದಿಲ್ಲ ಎಂದು ಹೇಳಿದಾಗ ಬಿಡುಗಡೆಗೆ ಸಿದ್ಧವಾಗಿರುವ ಕ್ರಾಂತಿ ಸಿನಿಮಾದ ಪ್ರಚಾರ ಕೆಲಸವನ್ನು ಅಭಿಮಾನಿಗಳು ತಮ್ಮ ಹಣದಲ್ಲಿ ಖರ್ಚು ಮಾಡಿ ಸಿನಿಮಾಕ್ಕೆ ಪ್ರಚಾರ ನೀಡುತ್ತಿದ್ದಾರೆ ಹಾಗೂ…

Read More “ದರ್ಶನ್ ಚುನಾವಣಾ ಪ್ರಚಾರಕ್ಕೆ ಹೋದಾಗ ಪಡೆಯುವ ಹಣವೆಷ್ಟು ಗೊತ್ತಾ.?” »

Viral News

ಯಶ್ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಅಷ್ಟಕ್ಕೂ ಸನ್ನಿ ಏನೆಂದರು ಗೊತ್ತಾ?

Posted on July 8, 2022 By Kannada Trend News No Comments on ಯಶ್ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಅಷ್ಟಕ್ಕೂ ಸನ್ನಿ ಏನೆಂದರು ಗೊತ್ತಾ?
ಯಶ್ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಅಷ್ಟಕ್ಕೂ ಸನ್ನಿ ಏನೆಂದರು ಗೊತ್ತಾ?

ಚಾಲೆಂಜಿಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಕರ್ನಾಟಕದ ಟಾಪ್ ಹೀರೋಗಳು. ರಾಕಿಂಗ್ ಸ್ಟಾರ್ ಯಶ್ ಅವರು ಈಗ ಕರ್ನಾಟಕದ ಮಾತ್ರವಲ್ಲದೆ ಕೆಜಿಎಫ್ ಟೂ ಸಿನಿಮಾದ ಬಳಿಕ ವಿಶ್ವದಾದ್ಯಂತ ಪ್ರಖ್ಯಾತಿಯಾಗಿದ್ದಾರೆ ಅವರಿಗೆ ಭಾರತ ದೇಶದಾದ್ಯಂತ ಕೋಟ್ಯಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರ ಎಲ್ಲರಿಗೂ ತಿಳಿದೇ ಇದೆ. ಕನ್ನಡದಲ್ಲಿರುವ ಎಲ್ಲಾ ನಟರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್ ಅವರಿಗೆ ಇದ್ದಾರೆ. ಈಗ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆಯಾಗಲು…

Read More “ಯಶ್ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಅಷ್ಟಕ್ಕೂ ಸನ್ನಿ ಏನೆಂದರು ಗೊತ್ತಾ?” »

Viral News

ನಟ ವಿಕ್ರಮ್ ಗೆ ಹೃ-ದ-ಯಾ-ಘಾ-ತ, ಚೆನೈ ಆಸ್ಪತ್ರೆಗೆ ದಾಖಲು ಆರೋಗ್ಯ ಸ್ಥಿತಿ ಗಂ-ಭೀ-ರ ಏನಾಗಿದೆ ನೋಡಿ.

Posted on July 8, 2022 By Kannada Trend News No Comments on ನಟ ವಿಕ್ರಮ್ ಗೆ ಹೃ-ದ-ಯಾ-ಘಾ-ತ, ಚೆನೈ ಆಸ್ಪತ್ರೆಗೆ ದಾಖಲು ಆರೋಗ್ಯ ಸ್ಥಿತಿ ಗಂ-ಭೀ-ರ ಏನಾಗಿದೆ ನೋಡಿ.
ನಟ ವಿಕ್ರಮ್ ಗೆ ಹೃ-ದ-ಯಾ-ಘಾ-ತ, ಚೆನೈ ಆಸ್ಪತ್ರೆಗೆ ದಾಖಲು ಆರೋಗ್ಯ ಸ್ಥಿತಿ ಗಂ-ಭೀ-ರ ಏನಾಗಿದೆ ನೋಡಿ.

ಇತ್ತೀಚಿನ ದಿನಗಳಲ್ಲಿ ಹೃ-ದ-ಯಾಘಾ-ತ-ದ ಪ್ರಕರಣಗಳು ಹೆಚ್ಚಾಗುತ್ತಿವೆ ಜನಸಾಮಾನ್ಯರನ್ನು ಸೇರಿಸಿ ಅತಿ ಚಿಕ್ಕ ವಯಸ್ಸಿಗೆ ಈ ಕಾರಣದಿಂದ ಪ್ರಾ-ಣ ಕಳೆದುಕೊಳ್ಳುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಹಾಗೂ ಇದಕ್ಕೆ ಸೆಲೆಬ್ರಿಟಿಗಳು ಏನು ಹೊರತಲ್ಲ. ಅತಿ ಕಡಿಮೆ ವಯಸ್ಸಿನ ಉತ್ತಮ ಜೀವನಶೈಲಿ ಹೊಂದಿದ್ದ ನಟರುಗಳು ಕೂಡ ಈ ರೀತಿ ಹೃ-ದ-ಯ-ಘಾ-ತ-ಕ್ಕೆ ಒಳಗಾಗುತ್ತಿದ್ದಾರೆ. ಈಗಾಗಲೇ ಈ ಕಾರಣದಿಂದ ನಾವು ಸಾಕಷ್ಟು ಪ್ರತಿಭೆಗಳನ್ನು ಕಳೆದುಕೊಂಡಿದ್ದೇವೆ. ಕಳೆದ ವರ್ಷ ಇದೇ ಕಾರಣಕ್ಕೆ ನಾವು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದು ಕೊಂಡೆವು….

Read More “ನಟ ವಿಕ್ರಮ್ ಗೆ ಹೃ-ದ-ಯಾ-ಘಾ-ತ, ಚೆನೈ ಆಸ್ಪತ್ರೆಗೆ ದಾಖಲು ಆರೋಗ್ಯ ಸ್ಥಿತಿ ಗಂ-ಭೀ-ರ ಏನಾಗಿದೆ ನೋಡಿ.” »

Viral News

Posts pagination

Previous 1 … 15 16 17 Next

Copyright © 2025 Kannada Trend News.


Developed By Top Digital Marketing & Website Development company in Mysore