Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!

Posted on April 26, 2024 By Kannada Trend News No Comments on ದೇವರ ಮುಂದೆ ಬೇಡಿಕೊಳ್ಳುವಾಗ ಈ ಒಂದು ತಪ್ಪನ್ನು ಮಾಡಬೇಡಿ ಯಾವ ಬೇಡಿಕೆನೂ ಈಡೇರುವುದಿಲ್ಲ.!

 

ನಾವು ಏನೇ ಕಷ್ಟ ಬಂದರೂ ಕೂಡ ಅದನ್ನು ದೇವರ ಮುಂದೆ ಹೇಳಿ ಕೊಳ್ಳುತ್ತಿರುತ್ತೇವೆ ಆದರೆ ಎಷ್ಟೋ ದಿನಗಳಿಂದ ನಾವು ಬೇಡಿಕೊಳ್ಳುತ್ತಿರು ವಂತಹ ಬೇಡಿಕೆ ಈಡೇರದೆ ಇರುವುದಕ್ಕೆ ಕಾರಣ ಏನು ಎಂದರೆ ನಾವು ಬೇಡಿಕೊಳ್ಳುತ್ತಿರುವಂತಹ ಬೇಡಿಕೆ ಒಳ್ಳೆಯ ರೀತಿಯಲ್ಲಿ ಇರುತ್ತದೆಯ ಇಲ್ಲವಾ ಎನ್ನುವುದು.

ಹಾಗಾಗಿ ನಾವು ಯಾವುದೇ ಕಷ್ಟಗಳನ್ನು ಸರಿಪಡಿಸುವಂತೆ ದೇವರ ಮುಂದೆ ಕೇಳಿ ಕೊಳ್ಳುವಾಗ ಅದು ಒಳ್ಳೆಯ ರೀತಿಯಲ್ಲಿದ್ದರೆ ಮಾತ್ರ ಆ ಕಷ್ಟ ನಮಗೆ ದೂರವಾಗುತ್ತದೆ. ಇಲ್ಲವಾದರೆ ಮತ್ತಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಪ್ರತಿ ಯೊಬ್ಬರೂ ಕೂಡ ದೇವರ ಮುಂದೆ ಏನನ್ನಾದರೂ ಬೇಡಿಕೊಳ್ಳುವಾಗ ಒಳ್ಳೆಯ ರೀತಿಯಲ್ಲಿ ಒಳ್ಳೆಯ ಮನಸ್ಸಿನಿಂದ ದೇವರ ಮೇಲೆ ನಂಬಿಕೆ ಇಟ್ಟು ಕೇಳಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಅದರಲ್ಲೂ ಕೆಲವೊಮ್ಮೆ ನಾವು ತಪ್ಪಾದ ರೀತಿಯಲ್ಲಿ ತಪ್ಪಾದ ಬೇಡಿಕೆ ಗಳನ್ನು ಮಾಡಿಕೊಳ್ಳುವುದರಿಂದ ನಮ್ಮ ಪ್ರಾರ್ಥನೆಗಳು ಕೂಡ ಈಡೇರು ವುದಿಲ್ಲ. ಹಾಗಾಗಿ ದೇವರ ಮುಂದೆ ನಾವು ಯಾವ ರೀತಿ ಪ್ರಾರ್ಥನೆ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:-ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!

ಆದರೆ ಈ ಮಾಹಿತಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ ಆದ್ದರಿಂದ ಈ ದಿನ ನಾವು ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುವಾಗ ಯಾವ ರೀತಿಯ ಕೆಲವು ವಿಧಾನಗಳನ್ನು ಅನುಸರಿಸಬೇಕು ನಾವು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.

ಕೆಲವೊಂದಷ್ಟು ಜನ ದೇವರ ಮುಂದೆ ಬೇಡಿಕೊಳ್ಳುವಂತಹ ಸಂದರ್ಭ ದಲ್ಲಿ ನಾವು ಬೇಡಿಕೊಂಡರೆ ದೇವರು ಒಳ್ಳೆಯದನ್ನು ಮಾಡುತ್ತಾನ ದೇವರು ನಮ್ಮ ಹಣೆಯ ಬರಹದಲ್ಲಿ ಏನನ್ನು ಬರೆದಿರುತ್ತಾನೆಯೋ ಅದೇ ನಮ್ಮ ಜೀವನದಲ್ಲಿ ನಡೆಯುತ್ತದೆ ಎನ್ನುವಂತಹ ಮಾತುಗಳನ್ನು ಹೇಳಿಕೊಳ್ಳುತ್ತಿರುತ್ತಾರೆ ಹಾಗೂ ಈ ರೀತಿ ಹೇಳಿಕೊಳ್ಳುತ್ತಿರುವಂತಹ ಕೆಲವೊಂದಷ್ಟು ಜನರನ್ನು ಸಹ ನಾವು ಕಣ್ಣ ಮುಂದೆ ನೋಡಿರುತ್ತೇವೆ.

ಆದರೆ ನಾವು ಈ ರೀತಿ ಬೇಡಿಕೊಳ್ಳುವುದರ ಬದಲು ನಿಷ್ಠೆಯಿಂದ ಬೇಡಿಕೊಳ್ಳುವುದರಿಂದ ನಾವು ನಮ್ಮ ಹಣೆಯ ಬರಹದಲ್ಲಿ ಇಲ್ಲದೆ ಇರುವಂತಹ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳುವಂತೆ ಆ ಭಗವಂತ ನಮಗೆ ಒಳ್ಳೆಯದನ್ನು ಕರುಣಿಸುತ್ತಾನೆ. ಆದ್ದರಿಂದ ನಾವು ಯಾವಾಗಲೂ ಕೂಡ ಒಳ್ಳೆಯ ಮನಸ್ಸಿನಿಂದ ಈ ಕೆಲಸ ಆಗುತ್ತದೆ ನಾನು ಅಂದುಕೊಂಡಿರುವಂತಹ ಎಲ್ಲಾ ಕಷ್ಟಗಳು ದೂರವಾಗುತ್ತದೆ ಅದನ್ನು ದೇವರು ಸರಿ ಮಾಡುತ್ತಾನೆ ಎನ್ನುವಂತಹ ನಂಬಿಕೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಳ್ಳೆಯ ಮನಸ್ಸಿನಿಂದ ದೇವರಲ್ಲಿ ಪ್ರಾರ್ಥನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಈ ಸುದ್ದಿ ಓದಿ:-ನವಿಲುಗರಿಯನ್ನು ಮನೆಯಲ್ಲಿ ಇಲ್ಲಿಟ್ಟರೆ ಹಣಕ್ಕೆ ಕೊರತೆ ಬರಲ್ಲ..

ಮೊದಲೇ ಹೇಳಿದಂತೆ ಎರಡು ಮನಸ್ಸಿನಿಂದ ಯಾವುದೇ ಕಾರಣಕ್ಕೂ ದೇವರ ಮುಂದೆ ನೀವು ಯಾವುದೇ ರೀತಿಯ ಬೇಡಿಕೆಗಳನ್ನು ಹೇಳಿಕೊಳ್ಳಬೇಡಿ. ನಾವು ಯಾವುದೇ ವರವನ್ನು ಕೇಳುವಂತಹ ಸಂದರ್ಭದಲ್ಲಿ ನನಗೆ ಕಷ್ಟಗಳೆಲ್ಲ ದೂರವಾಗಬೇಕು ನನಗೆ ಅತಿ ಹೆಚ್ಚು ಹಣಕಾಸಿನ ಅವಶ್ಯಕತೆ ಬೇಕು.

ನನಗೆ ಒಳ್ಳೆಯದಾಗಬೇಕು ನಾನು ಅಂದುಕೊಂಡದ್ದು ನಾನು ಸಾಧಿಸಲೇಬೇಕು ಹೀಗೆ ನನಗೆ ನನಗೆ ಎನ್ನುವಂತಹ ಪದವನ್ನು ಬಳಸಬಾರದು ಇದೇ ನಾವು ಮಾಡುವಂತಹ ತಪ್ಪಾಗಿದೆ. ಅದರ ಬದಲು ಈ ಒಂದು ಸಮಯದಲ್ಲಿ ನಾವು ಹೇಗಿದ್ದೇವೆ ನಮಗೆ ಊಟ ಮಾಡುವುದಕ್ಕೆ ಮೂರು ಹೊತ್ತು ಆಹಾರ ಸಿಗುತ್ತಿದೆಯ ಈಗ ನೀವು ಅನುಭವಿಸುತ್ತಿರುವಂತಹ ಸುಖದ ಬಗ್ಗೆ ದೇವರಲ್ಲಿ ಧನ್ಯವಾದಗಳು ಹೇಳುತ್ತಾ.

ಇಷ್ಟನ್ನು ನನಗೆ ದಯಪಾಲಿಸಿದ್ದಕ್ಕೆ ನಿಮಗೆ ಕೃತಜ್ಞತೆಗಳು ಎಂದು ದೇವರಲ್ಲಿ ಹೇಳುತ್ತಾ ಪ್ರತಿನಿತ್ಯ ದೇವರನ್ನು ಪ್ರಾರ್ಥನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ರೀತಿ ಮಾಡುವುದರಿಂದ ನಮ್ಮ ಜೀವನದಲ್ಲಿ ಎಷ್ಟೇ ಕಷ್ಟದ ಪರಿಸ್ಥಿತಿಗಳು ಬಂದರೂ ಅದನ್ನು ನಾವು ಸರಿಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Useful Information
WhatsApp Group Join Now
Telegram Group Join Now

Post navigation

Previous Post: ದೇವರ ಹುಂಡಿಯೊಳಗೆ ಕಾಣಿಕೆ ಏಕೆ ಹಾಕಬೇಕು ಇದರ ಸಿಗುವ ಪ್ರಯೋಜನವೇನು ತಪ್ಪದೆ ಎಲ್ಲರೂ ತಿಳಿದುಕೊಳ್ಳಿ.!
Next Post: ಯಾವ ದಿನಾಂಕದಂದು ಹುಟ್ಟಿದ ಹುಡುಗಿಯರು ಲಕ್ಷ್ಮಿ ಸ್ವರೂಪ ಗೊತ್ತಾ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore